‘ಖಬರಸ್ತಾನ ಇರುವ ಜಾಗದ ಬಗ್ಗೆ ವಿವಾದ ಇದೆ.ಅದರ ಪಕ್ಕದಲ್ಲಿಯೇ ಸರ್ಕಾರಿ ಗೈರಾಣಿ ಭೂಮಿ ಇದ್ದು, ಈ ಹಿಂದೆ ಇಬ್ಬರ ಅಂತ್ಯ ಸಂಸ್ಕಾರ ಅಲ್ಲಿ ಮಾಡಲಾಗಿದೆ. ಆದರೆ, ಶುಕ್ರವಾರ ಮತ್ತೆ ವಿವಾದಿತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದೇವೆ’ ಎಂದು ಸೈದಾಪುರ ಪಿಎಸ್ಐ ಎನ್.ವೈ.ಗುಂಡೂರಾವ್ಪ್ರತಿಕ್ರಿಯಿಸಿದರು.