ಭಾನುವಾರ, 1 ಮಾರ್ಚ್ 2026
×
ADVERTISEMENT

ಯಾದಗಿರಿ| ಗಲಭೆ ಮಾಡಿದರೆ ಮುಲಾಜಿಲ್ಲದೆ ಪ್ರಕರಣ: ಡಿವೈಎಸ್‌ಪಿ ಸುರೇಶ್ ನಾಯಕ್

Published : 11 ಜನವರಿ 2026, 6:12 IST
Last Updated : 11 ಜನವರಿ 2026, 6:12 IST
ADVERTISEMENT
ಫಾಲೋ ಮಾಡಿ
Comments
ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶನಿವಾರ ನಡೆದ ಶಾಂತಿ ಸಭೆಯಲ್ಲಿ ಮುಖಂಡರೊಬ್ಬರು ಮಾತನಾಡಿದರು
ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶನಿವಾರ ನಡೆದ ಶಾಂತಿ ಸಭೆಯಲ್ಲಿ ಮುಖಂಡರೊಬ್ಬರು ಮಾತನಾಡಿದರು
ಎಲ್ಲರೂ ಸೇರಿ ಮಲ್ಯಯ್ಯನ ಜಾತ್ರೆ ಮಾಡೋಣ. ಗಲಾಟೆಗಳಿಗೆ ಅಸ್ಪದಕೊಡದೆ ಪೊಲೀಸರಿಗೆ ಪ್ರತಿಯೊಬ್ಬರು ಸಹಕಾರ ಕೊಡೋಣ  
ಖಂಡಪ್ಪ ಪೂಜಾರ ಮೈಲಾಪುರದ ಮುಖಂಡ 
Quote - ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ತಾಲ್ಲೂಕು ಆಡಳಿತವೂ ಕೆರೆಯ ಏರಿಯ ಉದ್ದಕ್ಕೂ ಬಂಬೂಗಳನ್ನು ಕಟ್ಟಬೇಕು  
ನಾಗಣ್ಣಗೌಡ ಹಳಿಗೇರಾ ಮುಖಂಡ
Quote - ಕೆರೆಯ ಬಳಿ ರಾಮಸಮುದ್ರ ಗ್ರಾಮಸ್ಥರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಯಾವುದೇ ಅಡ್ಡಿ ಮಾಡದಂತೆ ಪೂಜೆಗೆ ಅವಕಾಶ ಕೊಡಬೇಕು
ಮಲ್ಲಿಕಾರ್ಜುನ ರಾಮಸಮುದ್ರ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT