<p><strong>ಯರಗೋಳ:</strong>ದೇಶದಲ್ಲಿ ಮೊದಲ ಬಾರಿಗೆ ಬಾಲಕಿಯರ ಶಾಲೆ ಆರಂಭಿಸಿದ ಕೀರ್ತಿ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಗೆ ಸಲ್ಲುತ್ತದೆ ಎಂದು ಹತ್ತಿಕುಣಿ ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ್ವರ ಮೇಲಿನಮಠ ಹೇಳಿದರು.</p>.<p>ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಮಲ್ಲಿಕಾರ್ಜುನ ಮಠ, ವಿದ್ಯಾರ್ಥಿಗಳು ಇದ್ದರು.</p>.<p><strong>ಥಾವರು ನಾಯಕತಾಂಡ</strong></p>.<p>ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾವಿತ್ರಿ ಬಾಯಿ ಫುಲೆ ರವರ 192ನೇಯ ದಿನಾಚರಣೆ ಆಚರಿಸಲಾಯಿತು. ಶಿಕ್ಷಕರಾದ ಸಿದ್ದಲಿಂಗಪ್ಪಪಾಟೀಲ್, ರಾಕೇಶ್ ಇದ್ದರು.</p>.<p><strong>ಅರಕೇರಾ</strong></p>.<p>ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರ ಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ವಿಶ್ವನಾಥರೆಡ್ಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.</p>.<p>ಶಿಕ್ಷಕರಾದ ಚನ್ನಬಸಪ್ಪ, ಭೀಮರಾಜ, ಶಿವಶರಣಪ್ಪ, ಗಾಯಿತ್ರಿ, ಲಕ್ಷ್ಮಿ, ಆಶಲತ ಇದ್ದರು.</p>.<p><strong>ಮಲ್ಕಪ್ಪನಹಳ್ಳಿ</strong></p>.<p>ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿಫುಲೆ ರವರ ಜನ್ಮದಿನೋತ್ಸವ ಆಚರಿಸಲಾಯಿತು. ಸಹ ಶಿಕ್ಷಕ ಗುರಪ್ಪ, ಸಹ ಶಿಕ್ಷಕ ಮಧು ಕುಲಕರ್ಣಿ, ಮುಖ್ಯ ಶಿಕ್ಷಕ ಈರಣ್ಣ, ಯರಗೋಳ ಸಿಆರ್ಪಿ ಶರಣಪ್ಪ ಮತ್ತು ಲಕ್ಷಣ್ ಇದ್ದರು.</p>.<p><strong>ಯರಗೋಳ</strong></p>.<p>ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯಗುರು ಚಂದ್ರಪ್ಪ ಗುಂಜನೂರು ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದರು. ಗ್ರಾಮದ ಭೀಮಾಶಂಕರ ಎಂ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚನ್ನಬಸಪ್ಪ ಜೋಗಿ, ಶಿಕ್ಷಕರಾದ ಗೀತಾ, ನಾಜೀಯ, ಉಮೇಶ ನರಗುಂದ, ಮರೆಪ್ಪ ಇದ್ದರು.</p>.<p><strong>ನಾಲವಾರ</strong></p>.<p>ಗ್ರಾಮದ ಸಮಾಜ ಕಲ್ಯಾಣ ವಸತಿನಿಲಯದಲ್ಲಿ ಮಾತೆ ಸಾವಿತ್ರಿಭಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು. ಮೇಲ್ವಿಚಾರಕ ಸಿದ್ರಾಮಪ್ಪ ಸಿ ದಿಬ್ಬಾ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪೂಜೆ ನೆರವೇರಿಸಿದರು. ಸಿಬ್ಬಂದಿ ಸರೋಜ, ಸೂರಜ್ ಇದ್ದರು.</p>.<p><strong>ನಾಗಾರಬಂಡ</strong></p>.<p>ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ರವರ ಜಯಂತಿ ಆಚರಿಸಲಾಯಿತು .ಮುಖ್ಯ ಶಿಕ್ಷಕ ಅಲ್ಲಾವುದ್ದಿನ್ ಕಂದಕೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುಂದ್ರ ಉಪಸ್ಥಿತರಿದ್ದರು.</p>.<p><strong>ಅಲ್ಲಿಪೂರ ತಾಂಡ</strong></p>.<p>ಧಾಮಸಾಧಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಬಾಯಿಫುಲೆ ಜನ್ಮದಿನ ಆಚರಿಸಿದರು. ಮುಖ್ಯ ಶಿಕ್ಷಕ ಗೋವಿಂದ ರಾಠೋಡ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಶಿಕ್ಷಕ ಸಾಬಣ್ಣ ಬಾನರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ:</strong>ದೇಶದಲ್ಲಿ ಮೊದಲ ಬಾರಿಗೆ ಬಾಲಕಿಯರ ಶಾಲೆ ಆರಂಭಿಸಿದ ಕೀರ್ತಿ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಗೆ ಸಲ್ಲುತ್ತದೆ ಎಂದು ಹತ್ತಿಕುಣಿ ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ್ವರ ಮೇಲಿನಮಠ ಹೇಳಿದರು.</p>.<p>ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಮಲ್ಲಿಕಾರ್ಜುನ ಮಠ, ವಿದ್ಯಾರ್ಥಿಗಳು ಇದ್ದರು.</p>.<p><strong>ಥಾವರು ನಾಯಕತಾಂಡ</strong></p>.<p>ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾವಿತ್ರಿ ಬಾಯಿ ಫುಲೆ ರವರ 192ನೇಯ ದಿನಾಚರಣೆ ಆಚರಿಸಲಾಯಿತು. ಶಿಕ್ಷಕರಾದ ಸಿದ್ದಲಿಂಗಪ್ಪಪಾಟೀಲ್, ರಾಕೇಶ್ ಇದ್ದರು.</p>.<p><strong>ಅರಕೇರಾ</strong></p>.<p>ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರ ಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ವಿಶ್ವನಾಥರೆಡ್ಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.</p>.<p>ಶಿಕ್ಷಕರಾದ ಚನ್ನಬಸಪ್ಪ, ಭೀಮರಾಜ, ಶಿವಶರಣಪ್ಪ, ಗಾಯಿತ್ರಿ, ಲಕ್ಷ್ಮಿ, ಆಶಲತ ಇದ್ದರು.</p>.<p><strong>ಮಲ್ಕಪ್ಪನಹಳ್ಳಿ</strong></p>.<p>ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿಫುಲೆ ರವರ ಜನ್ಮದಿನೋತ್ಸವ ಆಚರಿಸಲಾಯಿತು. ಸಹ ಶಿಕ್ಷಕ ಗುರಪ್ಪ, ಸಹ ಶಿಕ್ಷಕ ಮಧು ಕುಲಕರ್ಣಿ, ಮುಖ್ಯ ಶಿಕ್ಷಕ ಈರಣ್ಣ, ಯರಗೋಳ ಸಿಆರ್ಪಿ ಶರಣಪ್ಪ ಮತ್ತು ಲಕ್ಷಣ್ ಇದ್ದರು.</p>.<p><strong>ಯರಗೋಳ</strong></p>.<p>ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯಗುರು ಚಂದ್ರಪ್ಪ ಗುಂಜನೂರು ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದರು. ಗ್ರಾಮದ ಭೀಮಾಶಂಕರ ಎಂ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚನ್ನಬಸಪ್ಪ ಜೋಗಿ, ಶಿಕ್ಷಕರಾದ ಗೀತಾ, ನಾಜೀಯ, ಉಮೇಶ ನರಗುಂದ, ಮರೆಪ್ಪ ಇದ್ದರು.</p>.<p><strong>ನಾಲವಾರ</strong></p>.<p>ಗ್ರಾಮದ ಸಮಾಜ ಕಲ್ಯಾಣ ವಸತಿನಿಲಯದಲ್ಲಿ ಮಾತೆ ಸಾವಿತ್ರಿಭಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು. ಮೇಲ್ವಿಚಾರಕ ಸಿದ್ರಾಮಪ್ಪ ಸಿ ದಿಬ್ಬಾ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪೂಜೆ ನೆರವೇರಿಸಿದರು. ಸಿಬ್ಬಂದಿ ಸರೋಜ, ಸೂರಜ್ ಇದ್ದರು.</p>.<p><strong>ನಾಗಾರಬಂಡ</strong></p>.<p>ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ರವರ ಜಯಂತಿ ಆಚರಿಸಲಾಯಿತು .ಮುಖ್ಯ ಶಿಕ್ಷಕ ಅಲ್ಲಾವುದ್ದಿನ್ ಕಂದಕೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುಂದ್ರ ಉಪಸ್ಥಿತರಿದ್ದರು.</p>.<p><strong>ಅಲ್ಲಿಪೂರ ತಾಂಡ</strong></p>.<p>ಧಾಮಸಾಧಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಬಾಯಿಫುಲೆ ಜನ್ಮದಿನ ಆಚರಿಸಿದರು. ಮುಖ್ಯ ಶಿಕ್ಷಕ ಗೋವಿಂದ ರಾಠೋಡ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಶಿಕ್ಷಕ ಸಾಬಣ್ಣ ಬಾನರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>