ಯರಗೋಳ: ಇಲ್ಲಿಗೆ ಸಮೀಪದ ಅರಿಕೇರಾ ಬಿ ಗ್ರಾಮದಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟವಾಡಿ
ಕೆರೆಯಲ್ಲಿ ಈಜಾಡಲು ಹೋಗಿದ ಯುವಕ ಬಸವ ಲಿಂಗಪ್ಪ ತಂದೆ ಚಂದಪ್ಪ (18) ನೀರು ಪಾಲು ಆಗಿದ್ದಾರೆ.
ಬೆಳಿಗ್ಗೆ ಸ್ನೇಹಿತರ ಜೊತೆ ಬಣ್ಣದೋಕಳಿ ಆಡಿ ನಂತರ ತಮ್ಮನ ಜೊತೆ ಕೆರೆಗೆ ಈಜಾಡಲು ತೆರಳಿದ್ದ.
ಸ್ಥಳೀಯರು ಮೃತ ದೇಹ ಹೊರ ತೆಗೆದಿದ್ದಾರೆ.