<p><strong>ಕಾರವಾರ:</strong> ರಾಷ್ಟ್ರೀಯ ನಾಟಕ ಶಾಲೆ ನಡೆಸುವ ~ಜಶ್ನೆ ಬಚಪನ್~ ರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕೆ ಉತ್ತರ ಕನ್ನಡ ಜಿಲ್ಲೆಯ ಚಿಂತನ ರಂಗ ಅಧ್ಯಯನ ಕೇಂದ್ರದ `ಮಕ್ಕಳ ರವೀಂದ್ರ~ ನಾಟಕ ಆಯ್ಕೆಯಾಗಿದೆ. <br /> <br /> ಎನ್ಎಸ್ಡಿಯ ಅಭಿಮಂಚ್ ರಂಗ ಮಂದಿರದಲ್ಲಿ ಇದೇ 22ರಂದು ನಾಟಕದ ಪ್ರದರ್ಶನ ನಡೆಯಲಿದೆ.<br /> ರವೀಂದ್ರನಾಥ ಟ್ಯಾಗೋರರ ಮಕ್ಕಳ ಕವಿತೆ, ಕತೆಗಳನ್ನಾಧರಿಸಿದ ಈ ನಾಟಕವನ್ನು ಕಿರಣ ಭಟ್ ಮತ್ತು ಡಾ. ಶ್ರಿಪಾದ ಭಟ್ ನಿರ್ದೇಶಿಸಿದ್ದಾರೆ.ಸುಧಾ ಆಡುಕಳ ನಾಟಕ ರಚಿಸಿದ್ದಾರೆ. ರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ನಾಟಕಗಳ ಪೈಕಿ ಇದೂ ಒಂದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ರಾಷ್ಟ್ರೀಯ ನಾಟಕ ಶಾಲೆ ನಡೆಸುವ ~ಜಶ್ನೆ ಬಚಪನ್~ ರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕೆ ಉತ್ತರ ಕನ್ನಡ ಜಿಲ್ಲೆಯ ಚಿಂತನ ರಂಗ ಅಧ್ಯಯನ ಕೇಂದ್ರದ `ಮಕ್ಕಳ ರವೀಂದ್ರ~ ನಾಟಕ ಆಯ್ಕೆಯಾಗಿದೆ. <br /> <br /> ಎನ್ಎಸ್ಡಿಯ ಅಭಿಮಂಚ್ ರಂಗ ಮಂದಿರದಲ್ಲಿ ಇದೇ 22ರಂದು ನಾಟಕದ ಪ್ರದರ್ಶನ ನಡೆಯಲಿದೆ.<br /> ರವೀಂದ್ರನಾಥ ಟ್ಯಾಗೋರರ ಮಕ್ಕಳ ಕವಿತೆ, ಕತೆಗಳನ್ನಾಧರಿಸಿದ ಈ ನಾಟಕವನ್ನು ಕಿರಣ ಭಟ್ ಮತ್ತು ಡಾ. ಶ್ರಿಪಾದ ಭಟ್ ನಿರ್ದೇಶಿಸಿದ್ದಾರೆ.ಸುಧಾ ಆಡುಕಳ ನಾಟಕ ರಚಿಸಿದ್ದಾರೆ. ರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ನಾಟಕಗಳ ಪೈಕಿ ಇದೂ ಒಂದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>