<p><strong>ಬೆಂಗಳೂರು:</strong>ಸರ್ಕಾರದ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿಖಾಲಿ ಇರುವ ಗ್ರೂಪ್ ಎ ಶ್ರೇಣಿಯ48 ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗೆಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದ್ದುನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ.</p>.<p><strong>ಒಟ್ಟು ಹುದ್ದೆಗಳ ಸಂಖ್ಯೆ:</strong> 48</p>.<p><strong>ಮೀಸಲಾತಿ: </strong>ಸಾಮಾನ್ಯ–24, ಪ.ಜಾತಿ–7, ಪ.ಪಂಗಡ–02, ಹಿಂದುಳಿದ ವರ್ಗ–15</p>.<p><strong>ವಿದ್ಯಾರ್ಹತೆ</strong>: ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂ.ಬಿ.ಎ ಅಥವಾ ಐ.ಸಿ.ಡಬ್ಯೂ.ಎ ವಿದ್ಯಾರ್ಹತೆ ಹೊಂದಿರಬೇಕು.</p>.<p><strong>ವೇತನ ಶ್ರೇಣಿ:</strong> ₹52,650(ಮೂಲ ವೇತನ) ರಿಂದ 97100 ಶ್ರೇಣಿಯಲ್ಲಿ ಸರ್ಕಾರಿ ನಿಯಮಗಳ ಅನುಸಾರ ವೇತನ ನೀಡಲಾಗುವುದು.</p>.<p><strong>ವಯಸ್ಸು</strong></p>.<p>*ಕನಿಷ್ಠ 21 ವರ್ಷಗಳಾಗಿರಬೇಕು.</p>.<p><strong>ವಯೋಮಿತಿ ಸಡಿಲಿಕೆ</strong></p>.<p>* ಸಾಮಾನ್ಯವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ</p>.<p>* ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 38 ವರ್ಷ</p>.<p>* ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 40 ವರ್ಷ</p>.<p><strong>ಅರ್ಜಿ ಶುಲ್ಕ</strong></p>.<p>- ಸಾಮಾನ್ಯ ವರ್ಗದ ಅಭ್ಯರ್ಥಿಗಳು–₹ 600</p>.<p>- ಹಿಂದುಳಿದ ವರ್ಗದ ಅಭ್ಯರ್ಥಿಗಳು–₹ 300</p>.<p>- ಮಾಜಿ ಸೈನಿಕರು–₹ 50</p>.<p>ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಈ ಅಭ್ಯರ್ಥಿಗಳುಪ್ರೋಸೆಸಿಂಗ್ ಚಾರ್ಜ್ ₹ 35 ಪಾವತಿಸಬೇಕು.ಅರ್ಜಿ ಶುಲ್ಕ ಪಾತಿಸುವ ಅಭ್ಯರ್ಥಿಗಳು ಸಹ ಹೆಚ್ಚುವರಿಯಾಗಿಪ್ರೋಸೆಸಿಂಗ್ ಚಾರ್ಜ್ ₹ 35 ಪಾವತಿಸಬೇಕು.</p>.<p><strong>ನೇಮಕಾತಿ</strong></p>.<p>ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯು ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.</p>.<p><strong>ಅರ್ಜಿ ಸಲ್ಲಿಸುವ ವಿಧಾನ</strong></p>.<p>* ಲೋಕಸೇವಾ ಆಯೋಗದ ವೆಬ್ಸೈಟ್www.kpsc.kar.nic.inಲಾಗಿನ್ ಆಗಿ ಅನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು.</p>.<p>* ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ತುಂಬಬೇಕು</p>.<p>* ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.</p>.<p><strong>ಮುಖ್ಯ ಮಾಹಿತಿ</strong></p>.<p>*ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :<strong>06-03-2020</strong></p>.<p>*ಪೂರ್ವಭಾವಿ ಪರೀಕ್ಷಾ ದಿನಾಂಕ : <strong>24-05-2020</strong></p>.<p>*ಮುಖ್ಯ ಪರೀಕ್ಷಾ ದಿನಾಂಕ : 2020 ರ ಆಗಸ್ಟ್/ ಸೆಪ್ಟೆಂಬರ್</p>.<p>* ಅಧಿಸೂಚನೆ ಲಿಂಕ್:<strong>https://bit.ly/377vKd7</strong></p>.<p><strong>* ಕೆಪಿಎಸ್ಸಿ ವೆಬ್ಸೈಟ್:</strong>http://www.kpsc.kar.nic.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಸರ್ಕಾರದ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿಖಾಲಿ ಇರುವ ಗ್ರೂಪ್ ಎ ಶ್ರೇಣಿಯ48 ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗೆಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದ್ದುನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ.</p>.<p><strong>ಒಟ್ಟು ಹುದ್ದೆಗಳ ಸಂಖ್ಯೆ:</strong> 48</p>.<p><strong>ಮೀಸಲಾತಿ: </strong>ಸಾಮಾನ್ಯ–24, ಪ.ಜಾತಿ–7, ಪ.ಪಂಗಡ–02, ಹಿಂದುಳಿದ ವರ್ಗ–15</p>.<p><strong>ವಿದ್ಯಾರ್ಹತೆ</strong>: ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂ.ಬಿ.ಎ ಅಥವಾ ಐ.ಸಿ.ಡಬ್ಯೂ.ಎ ವಿದ್ಯಾರ್ಹತೆ ಹೊಂದಿರಬೇಕು.</p>.<p><strong>ವೇತನ ಶ್ರೇಣಿ:</strong> ₹52,650(ಮೂಲ ವೇತನ) ರಿಂದ 97100 ಶ್ರೇಣಿಯಲ್ಲಿ ಸರ್ಕಾರಿ ನಿಯಮಗಳ ಅನುಸಾರ ವೇತನ ನೀಡಲಾಗುವುದು.</p>.<p><strong>ವಯಸ್ಸು</strong></p>.<p>*ಕನಿಷ್ಠ 21 ವರ್ಷಗಳಾಗಿರಬೇಕು.</p>.<p><strong>ವಯೋಮಿತಿ ಸಡಿಲಿಕೆ</strong></p>.<p>* ಸಾಮಾನ್ಯವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ</p>.<p>* ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 38 ವರ್ಷ</p>.<p>* ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 40 ವರ್ಷ</p>.<p><strong>ಅರ್ಜಿ ಶುಲ್ಕ</strong></p>.<p>- ಸಾಮಾನ್ಯ ವರ್ಗದ ಅಭ್ಯರ್ಥಿಗಳು–₹ 600</p>.<p>- ಹಿಂದುಳಿದ ವರ್ಗದ ಅಭ್ಯರ್ಥಿಗಳು–₹ 300</p>.<p>- ಮಾಜಿ ಸೈನಿಕರು–₹ 50</p>.<p>ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಈ ಅಭ್ಯರ್ಥಿಗಳುಪ್ರೋಸೆಸಿಂಗ್ ಚಾರ್ಜ್ ₹ 35 ಪಾವತಿಸಬೇಕು.ಅರ್ಜಿ ಶುಲ್ಕ ಪಾತಿಸುವ ಅಭ್ಯರ್ಥಿಗಳು ಸಹ ಹೆಚ್ಚುವರಿಯಾಗಿಪ್ರೋಸೆಸಿಂಗ್ ಚಾರ್ಜ್ ₹ 35 ಪಾವತಿಸಬೇಕು.</p>.<p><strong>ನೇಮಕಾತಿ</strong></p>.<p>ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯು ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.</p>.<p><strong>ಅರ್ಜಿ ಸಲ್ಲಿಸುವ ವಿಧಾನ</strong></p>.<p>* ಲೋಕಸೇವಾ ಆಯೋಗದ ವೆಬ್ಸೈಟ್www.kpsc.kar.nic.inಲಾಗಿನ್ ಆಗಿ ಅನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು.</p>.<p>* ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ತುಂಬಬೇಕು</p>.<p>* ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.</p>.<p><strong>ಮುಖ್ಯ ಮಾಹಿತಿ</strong></p>.<p>*ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :<strong>06-03-2020</strong></p>.<p>*ಪೂರ್ವಭಾವಿ ಪರೀಕ್ಷಾ ದಿನಾಂಕ : <strong>24-05-2020</strong></p>.<p>*ಮುಖ್ಯ ಪರೀಕ್ಷಾ ದಿನಾಂಕ : 2020 ರ ಆಗಸ್ಟ್/ ಸೆಪ್ಟೆಂಬರ್</p>.<p>* ಅಧಿಸೂಚನೆ ಲಿಂಕ್:<strong>https://bit.ly/377vKd7</strong></p>.<p><strong>* ಕೆಪಿಎಸ್ಸಿ ವೆಬ್ಸೈಟ್:</strong>http://www.kpsc.kar.nic.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>