<p><strong>ಭಾಗ–23</strong></p>.<p><strong>306. ಯಾವ ಜಲಪಾತವನ್ನು ‘ಕರ್ನಾಟಕದ ನಯಾಗರ’ ಎಂದು ಕರೆಯುತ್ತಾರೆ?</strong></p>.<p>ಎ) ಗಗನಚುಕ್ಕಿ-ಭರಚುಕ್ಕಿ</p>.<p>ಬಿ) ಜೋಗ ಜಲಪಾತ</p>.<p>ಸಿ) ಅಬ್ಬೆ ಜಲಪಾತ</p>.<p>ಡಿ) ಗೋಕಾಕ್ ಜಲಪಾತ</p>.<p><strong>307. ‘ಆನಂದ ಕಂದ’ ಇದು ಯಾರ ಕಾವ್ಯ ನಾಮ?</strong></p>.<p>ಎ) ಲಕ್ಷ್ಮೀನಾರಾಯಣಸ್ವಾಮಿ</p>.<p>ಬಿ) ಮಾಸ್ತಿ ವೆಂಕಟೇಶ ಅಯ್ಯಂಗಾರ್</p>.<p>ಸಿ) ಬೆಟಗೇರಿ ಕೃಷ್ಣಶರ್ಮ</p>.<p>ಡಿ) ವಿನಾಯಕ ಕೃಷ್ಣ ಗೋಕಾಕ</p>.<p><strong>308. ‘ಅಂಶಿ’ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ?</strong></p>.<p>ಎ) ಉತ್ತರಕನ್ನಡ ಬಿ) ಮಂಡ್ಯ</p>.<p>ಸಿ) ಶಿವಮೊಗ್ಗ ಡಿ) ಬೆಳಗಾವಿ</p>.<p><strong>309. ‘ನ್ಯಾಟೋ’ ಪ್ರಧಾನ ಕಚೇರಿ ಎಲ್ಲಿದೆ?</strong></p>.<p>ಎ) ಬ್ಯೂನಸ್ ಐರಿಸ್ ಬಿ) ಬೋಗೋಟಾ</p>.<p>ಸಿ) ನ್ಯೂಯಾರ್ಕ್ ಡಿ) ಬ್ರುಸೆಲ್ಸ್</p>.<p><strong>310. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯೋಮಿತಿ</strong></p>.<p>ಎ) 35 ವರ್ಷಗಳು ಬಿ) 40 ವರ್ಷಗಳು</p>.<p>ಸಿ) 60 ವರ್ಷಗಳು ಡಿ) 50 ವರ್ಷಗಳು</p>.<p><strong>311. ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು?</strong></p>.<p>ಎ) ಜಕಣಾಚಾರಿ</p>.<p>ಬಿ) ಚಾವುಂಡರಾಯ</p>.<p>ಸಿ) ಡಕಣಾಚಾರಿ</p>.<p>ಡಿ) ಅರಿಷ್ಟನೇಮಿ</p>.<p><strong>312. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಭಾರತ _____ ಸ್ಥಾನವನ್ನು ಹೊಂದಿದೆ.</strong></p>.<p>ಎ) ಮೊದಲನೆಯ ಬಿ) ಎರಡನೆಯ</p>.<p>ಸಿ) ಮೂರನೆಯ ಡಿ) ಐದನೆಯ</p>.<p><strong>313. ಇವುಗಳಲ್ಲಿ ಯಾವುದು ಕಡಲ ಕೊರೆತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲದು?</strong></p>.<p>ಎ) ಸಮುದ್ರ ತೀರದಲ್ಲಿ ಕಟ್ಟಡಗಳನ್ನು ನಿರ್ಮಿಸುವುದು</p>.<p>ಬಿ) ಸಮುದ್ರ ತೀರದಲ್ಲಿ ಮರಳು ಗಣಿಗಾರಿಕೆಯನ್ನು ಪ್ರೋತ್ಸಾಹಿಸುವುದು</p>.<p>ಸಿ) ಸಮುದ್ರ ತೀರದಲ್ಲಿ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸುವುದು</p>.<p>ಡಿ) ಕರಾವಳಿಯಲ್ಲಿ ಮಾನವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು</p>.<p><strong>314. ಕನ್ನಡ ನಾಡಿನ ಪ್ರಥಮ ಶಾಸನ (ಹಲ್ಮಿಡಿ ಶಾಸನ) ಈ ವಂಶದ ಕೊಡುಗೆಯಾಗಿದೆ</strong></p>.<p>ಎ) ಕದಂಬರು</p>.<p>ಬಿ) ಬಾದಾಮಿ ಚಾಲುಕ್ಯರು</p>.<p>ಸಿ) ಹೊಯ್ಸಳರು</p>.<p>ಡಿ) ರಾಷ್ಟ್ರಕೂಟರು</p>.<p><strong>315. ಬುದ್ಧನು ತನ್ನ ಮೊದಲನೆಯ ಬೋಧನೆಯನ್ನು _______ ದಲ್ಲಿ ಮಾಡಿದನು.</strong></p>.<p>ಎ) ಸಾರನಾಥ ಬಿ) ತಕ್ಷಶಿಲಾ</p>.<p>ಸಿ) ಪಾಟಲೀಪುತ್ರ ಡಿ) ಗಯಾ</p>.<p><strong>316. ಕನ್ನಡದ ಮೊದಲನೆಯ ‘ಟಾಕಿ’ ಚಿತ್ರ ಯಾವುದು?</strong></p>.<p>ಎ) ಸತಿ ಸುಲೋಚನಾ ಬಿ) ಮೃಚ್ಛಕಟಿಕಾ</p>.<p>ಸಿ) ಉತ್ಸವ ಡಿ) ಅಮರಶಿಲ್ಪಿ ಜಕಣಾಚಾರಿ</p>.<p><strong>317. ಕರ್ನಾಟಕ ರಾಜ್ಯ ಮೀಸಲು ಪಡೆ ಮುಖ್ಯಸ್ಥರು ಈ ಹುದ್ದೆಯವರು ಆಗಿರುತ್ತಾರೆ</strong></p>.<p>ಎ) ಡಿ.ಜಿ.ಪಿ. ಬಿ) ಎ.ಡಿ.ಜಿ.ಪಿ.</p>.<p>ಸಿ) ಕಮಾಂಡೆಂಟ್ ಡಿ) ಡಿ.ಐ.ಜಿ.ಪಿ</p>.<p><strong>318. 1 ರಿಂದ 500 ರ ಒಳಗಿನ ಪೂರ್ಣ ವರ್ಗಗಳ ಸಂಖ್ಯೆ ಎಷ್ಟು?</strong></p>.<p>ಎ) 1 ಬಿ) 16<br />ಸಿ) 22 ಡಿ) 26</p>.<p><strong>319.ಆಹಾರದೊಳಗಿನ ಅಯೋಡಿನ್ ಕೊರತೆಯಿಂದಾಗಿ ಮನುಷ್ಯನಿಗೆ ಈ ಕಾಯಿಲೆ ಬರುತ್ತದೆ</strong></p>.<p>ಎ) ಸರಳ ಗಳಗಂಡ</p>.<p>ಬಿ) ರಕ್ತಹೀನತೆ</p>.<p>ಸಿ) ಇರುಳುಗಣ್ಣು</p>.<p>ಡಿ) ಫ್ರೈನೋಡರ್ಮಾ</p>.<p><strong>320. ನೀರಿನ ಸಾಂದ್ರತೆ ಗರಿಷ್ಠವಾಗಿ ಇರುವುದು ಯಾವ ಉಷ್ಣಾಂಶದಲ್ಲಿ?</strong></p>.<p>ಎ) 400 C ಬಿ) 40 C<br />ಸಿ) 00 C ಡಿ) 1000 C</p>.<p><strong>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಗ–23</strong></p>.<p><strong>306. ಯಾವ ಜಲಪಾತವನ್ನು ‘ಕರ್ನಾಟಕದ ನಯಾಗರ’ ಎಂದು ಕರೆಯುತ್ತಾರೆ?</strong></p>.<p>ಎ) ಗಗನಚುಕ್ಕಿ-ಭರಚುಕ್ಕಿ</p>.<p>ಬಿ) ಜೋಗ ಜಲಪಾತ</p>.<p>ಸಿ) ಅಬ್ಬೆ ಜಲಪಾತ</p>.<p>ಡಿ) ಗೋಕಾಕ್ ಜಲಪಾತ</p>.<p><strong>307. ‘ಆನಂದ ಕಂದ’ ಇದು ಯಾರ ಕಾವ್ಯ ನಾಮ?</strong></p>.<p>ಎ) ಲಕ್ಷ್ಮೀನಾರಾಯಣಸ್ವಾಮಿ</p>.<p>ಬಿ) ಮಾಸ್ತಿ ವೆಂಕಟೇಶ ಅಯ್ಯಂಗಾರ್</p>.<p>ಸಿ) ಬೆಟಗೇರಿ ಕೃಷ್ಣಶರ್ಮ</p>.<p>ಡಿ) ವಿನಾಯಕ ಕೃಷ್ಣ ಗೋಕಾಕ</p>.<p><strong>308. ‘ಅಂಶಿ’ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ?</strong></p>.<p>ಎ) ಉತ್ತರಕನ್ನಡ ಬಿ) ಮಂಡ್ಯ</p>.<p>ಸಿ) ಶಿವಮೊಗ್ಗ ಡಿ) ಬೆಳಗಾವಿ</p>.<p><strong>309. ‘ನ್ಯಾಟೋ’ ಪ್ರಧಾನ ಕಚೇರಿ ಎಲ್ಲಿದೆ?</strong></p>.<p>ಎ) ಬ್ಯೂನಸ್ ಐರಿಸ್ ಬಿ) ಬೋಗೋಟಾ</p>.<p>ಸಿ) ನ್ಯೂಯಾರ್ಕ್ ಡಿ) ಬ್ರುಸೆಲ್ಸ್</p>.<p><strong>310. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯೋಮಿತಿ</strong></p>.<p>ಎ) 35 ವರ್ಷಗಳು ಬಿ) 40 ವರ್ಷಗಳು</p>.<p>ಸಿ) 60 ವರ್ಷಗಳು ಡಿ) 50 ವರ್ಷಗಳು</p>.<p><strong>311. ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು?</strong></p>.<p>ಎ) ಜಕಣಾಚಾರಿ</p>.<p>ಬಿ) ಚಾವುಂಡರಾಯ</p>.<p>ಸಿ) ಡಕಣಾಚಾರಿ</p>.<p>ಡಿ) ಅರಿಷ್ಟನೇಮಿ</p>.<p><strong>312. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಭಾರತ _____ ಸ್ಥಾನವನ್ನು ಹೊಂದಿದೆ.</strong></p>.<p>ಎ) ಮೊದಲನೆಯ ಬಿ) ಎರಡನೆಯ</p>.<p>ಸಿ) ಮೂರನೆಯ ಡಿ) ಐದನೆಯ</p>.<p><strong>313. ಇವುಗಳಲ್ಲಿ ಯಾವುದು ಕಡಲ ಕೊರೆತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲದು?</strong></p>.<p>ಎ) ಸಮುದ್ರ ತೀರದಲ್ಲಿ ಕಟ್ಟಡಗಳನ್ನು ನಿರ್ಮಿಸುವುದು</p>.<p>ಬಿ) ಸಮುದ್ರ ತೀರದಲ್ಲಿ ಮರಳು ಗಣಿಗಾರಿಕೆಯನ್ನು ಪ್ರೋತ್ಸಾಹಿಸುವುದು</p>.<p>ಸಿ) ಸಮುದ್ರ ತೀರದಲ್ಲಿ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸುವುದು</p>.<p>ಡಿ) ಕರಾವಳಿಯಲ್ಲಿ ಮಾನವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು</p>.<p><strong>314. ಕನ್ನಡ ನಾಡಿನ ಪ್ರಥಮ ಶಾಸನ (ಹಲ್ಮಿಡಿ ಶಾಸನ) ಈ ವಂಶದ ಕೊಡುಗೆಯಾಗಿದೆ</strong></p>.<p>ಎ) ಕದಂಬರು</p>.<p>ಬಿ) ಬಾದಾಮಿ ಚಾಲುಕ್ಯರು</p>.<p>ಸಿ) ಹೊಯ್ಸಳರು</p>.<p>ಡಿ) ರಾಷ್ಟ್ರಕೂಟರು</p>.<p><strong>315. ಬುದ್ಧನು ತನ್ನ ಮೊದಲನೆಯ ಬೋಧನೆಯನ್ನು _______ ದಲ್ಲಿ ಮಾಡಿದನು.</strong></p>.<p>ಎ) ಸಾರನಾಥ ಬಿ) ತಕ್ಷಶಿಲಾ</p>.<p>ಸಿ) ಪಾಟಲೀಪುತ್ರ ಡಿ) ಗಯಾ</p>.<p><strong>316. ಕನ್ನಡದ ಮೊದಲನೆಯ ‘ಟಾಕಿ’ ಚಿತ್ರ ಯಾವುದು?</strong></p>.<p>ಎ) ಸತಿ ಸುಲೋಚನಾ ಬಿ) ಮೃಚ್ಛಕಟಿಕಾ</p>.<p>ಸಿ) ಉತ್ಸವ ಡಿ) ಅಮರಶಿಲ್ಪಿ ಜಕಣಾಚಾರಿ</p>.<p><strong>317. ಕರ್ನಾಟಕ ರಾಜ್ಯ ಮೀಸಲು ಪಡೆ ಮುಖ್ಯಸ್ಥರು ಈ ಹುದ್ದೆಯವರು ಆಗಿರುತ್ತಾರೆ</strong></p>.<p>ಎ) ಡಿ.ಜಿ.ಪಿ. ಬಿ) ಎ.ಡಿ.ಜಿ.ಪಿ.</p>.<p>ಸಿ) ಕಮಾಂಡೆಂಟ್ ಡಿ) ಡಿ.ಐ.ಜಿ.ಪಿ</p>.<p><strong>318. 1 ರಿಂದ 500 ರ ಒಳಗಿನ ಪೂರ್ಣ ವರ್ಗಗಳ ಸಂಖ್ಯೆ ಎಷ್ಟು?</strong></p>.<p>ಎ) 1 ಬಿ) 16<br />ಸಿ) 22 ಡಿ) 26</p>.<p><strong>319.ಆಹಾರದೊಳಗಿನ ಅಯೋಡಿನ್ ಕೊರತೆಯಿಂದಾಗಿ ಮನುಷ್ಯನಿಗೆ ಈ ಕಾಯಿಲೆ ಬರುತ್ತದೆ</strong></p>.<p>ಎ) ಸರಳ ಗಳಗಂಡ</p>.<p>ಬಿ) ರಕ್ತಹೀನತೆ</p>.<p>ಸಿ) ಇರುಳುಗಣ್ಣು</p>.<p>ಡಿ) ಫ್ರೈನೋಡರ್ಮಾ</p>.<p><strong>320. ನೀರಿನ ಸಾಂದ್ರತೆ ಗರಿಷ್ಠವಾಗಿ ಇರುವುದು ಯಾವ ಉಷ್ಣಾಂಶದಲ್ಲಿ?</strong></p>.<p>ಎ) 400 C ಬಿ) 40 C<br />ಸಿ) 00 C ಡಿ) 1000 C</p>.<p><strong>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>