<p>491.ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ?</p>.<p>ಎ)ಕೊಯ್ನಾ</p>.<p>ಬಿ)ಹೇಮಾವತಿ</p>.<p>ಸಿ)ಕಬಿನಿ</p>.<p>ಡಿ) ಅರ್ಕಾವತಿ</p>.<p>492.ದೇವಿ ಪ್ರಸಾದ್ಶೆಟ್ಟಿ ಇವರು ಪ್ರಸಿದ್ಧ</p>.<p>ಎ)ಹೃದ್ರೋಗತಜ್ಞ</p>.<p>ಬಿ) ನೇತ್ರಶಾಸ್ತ್ರಜ್ಞ</p>.<p>ಸಿ) ಮನೋವೈದ್ಯ</p>.<p>ಡಿ) ಎಲುವು-ಕೀಲು ತಜ್ಞ</p>.<p>493.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ?</p>.<p>ಎ)ಅಹ್ಮದಾಬಾದ್</p>.<p>ಬಿ)ರಾಜಕೋಟ್</p>.<p>ಸಿ)ಲಕ್ನೋ</p>.<p>ಡಿ)ವಾರಾಣಸಿ</p>.<p>494. ಟೋಕಿಯೋದಲ್ಲಿ ಪ್ರಸ್ತುತ ನಡೆಯುತ್ತಿರುವಒಲಿಂಪಿಕ್ ಕ್ರೀಡಾಕೂಟದ ಭಾರ ಎತ್ತುವಿಕೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಕ್ರೀಡಾಪಟು ಯಾರು?</p>.<p>ಎ) ಮೀರಾಬಾಯಿ ಚಾನು</p>.<p>ಬಿ) ಪಿ.ವಿ.ಸಿಂಧು</p>.<p>ಸಿ) ಮೇರಿ ಕೋಮ್</p>.<p>ಡಿ) ಸಾನಿಯಾ ಮಿರ್ಜಾ</p>.<p>495.ಈಶಾನ್ಯ ಮಾನ್ಸೂನ್ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ?</p>.<p>ಎ)ಜೂನ್-ಆಗಸ್ಟ್</p>.<p>ಬಿ)ಅಕ್ಟೋಬರ್-ಡಿಸೆಂಬರ್</p>.<p>ಸಿ)ಜನವರಿ-ಮಾರ್ಚ್</p>.<p>ಡಿ)ಯಾವುದೂ ಅಲ್ಲ</p>.<p>496.“ಗೋಲ್ ಗುಂಬಜ್”ಯಾರ ಸಮಾಧಿ?</p>.<p>ಎ)ಮಹಮ್ಮದ್ ಆದಿಲ್ ಷಾ</p>.<p>ಬಿ)ಯೂಸುಫ್ ಆದಿಲ್ ಷಾ</p>.<p>ಸಿ) ಮಮ್ತಾಜ್ ಬೇಗಂ</p>.<p>ಡಿ)ಸಿಕಂದರ್ ಆದಿಲ್ ಷಾ</p>.<p>497.ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾದ ವರ್ಷ</p>.<p>ಎ) 1921</p>.<p>ಬಿ) 1922</p>.<p>ಸಿ) 1924</p>.<p>ಸಿ) 1925</p>.<p>498.ಪ್ರಶಸ್ತಿ ವಿಜೇತ ಚಿತ್ರಗಳಾದ“ತಬರನ ಕಥೆ”,“ದ್ವೀಪ”ಹಾಗೂ“ಗುಲಾಬಿ ಟಾಕೀಸ್”ಚಿತ್ರಗಳನಿರ್ದೇಶಕಯಾರು</p>.<p>ಎ)ನಾಗತಿಹಳ್ಳಿ ಚಂದ್ರಶೇಖರ್</p>.<p>ಬಿ)ಗಿರೀಶ್ ಕಾಸರವಳ್ಳಿ</p>.<p>ಸಿ)ಸುನಿಲ್ ಕುಮಾರ್ ದೇಸಾಯಿ</p>.<p>ಡಿ)ಪುಟ್ಟಣ್ಣ ಕಣಗಾಲ್</p>.<p>499.ಮ್ಯಾರಥಾನ್ ಓಟದಲ್ಲಿ ಕ್ರಮಿಸಬೇಕಾದ ದೂರವೆಷ್ಟು?</p>.<p>ಎ) 26.385ಕಿ.ಮೀ</p>.<p>ಬಿ) 42.195ಕಿ.ಮೀ</p>.<p>ಸಿ) 15.600ಕಿ.ಮೀ</p>.<p>ಡಿ) 30ಕಿ.ಮೀ</p>.<p>500.ಮೂಲಭೂತಕರ್ತವ್ಯಗಳನ್ನು ಭಾರತ ಸಂವಿಧಾನಕ್ಕೆಸೇರ್ಪಡೆ ಮಾಡಿದ ವರ್ಷ</p>.<p>ಎ) 1976</p>.<p>ಬಿ) 1978</p>.<p>ಸಿ) 1980</p>.<p>ಡಿ) 1991</p>.<p>501.ಉಪವಿಭಾಗದಪೊಲೀಸ್ಅಧಿಕಾರಿ ಯಾರಾಗಿರುತ್ತಾರೆ?</p>.<p>ಎ)ಪಿ.ಎಸ್.ಐ</p>.<p>ಬಿ)ಸಿ.ಪಿ.ಐ</p>.<p>ಸಿ)ಡಿ.ಎಸ್.ಪಿ</p>.<p>ಡಿ)ಎ.ಎಸ್.ಐ</p>.<p>502.ಈ ಕೆಳಗಿನವುಗಳಲ್ಲಿ ಯಾವುದುಕರ್ನಾಟಕ ರಾಜ್ಯಪೊಲೀಸ್ ಘಟಕ ಅಲ್ಲ?</p>.<p>ಎ)ಸಿ.ಐ.ಡಿ</p>.<p>ಬಿ)ಎ.ಸಿ.ಬಿ</p>.<p>ಸಿ)ರಾಜ್ಯ ಗುಪ್ತಚರ ವಾರ್ತೆ</p>.<p>ಡಿ)ಸಿ.ಬಿ.ಐ</p>.<p>503. ಕರ್ನಾಟಕಪೊಲೀಸ್ ಇಲಾಖೆಯಲ್ಲಿವಾರದ ಕವಾಯತವನ್ನು ಯಾವ ದಿನದಂದು ನಡೆಸಲಾಗುತ್ತದೆ?</p>.<p>ಎ)ಮಂಗಳವಾರ</p>.<p>ಬಿ)ಭಾನುವಾರ</p>.<p>ಸಿ)ಶುಕ್ರವಾರ</p>.<p>ಡಿ)ಗುರುವಾರ</p>.<p>504. ಈಚೆಗೆ ವಿಶ್ವ ಪಾರಂಪರಿಕ ತಾಣಗಳಿಗೆ ಸೇರ್ಪಡೆಯಾದ ಪ್ರಾಚೀನ ಭಾರತದ ನಗರ ಯಾವುದು?</p>.<p>ಎ) ಧೋಲವೀರಾ</p>.<p>ಬಿ) ಹರಪ್ಪ</p>.<p>ಸಿ) ಮೆಹಂಜೋದಾರ</p>.<p>ಡಿ) ಕಾಲಿಂಗ್ಬಂಗನ್</p>.<p>505.ಚೋಳರ ರಾಜಧಾನಿ ಯಾವುದು?</p>.<p>ಎ)ವಂಜಿ</p>.<p>ಬಿ)ಉರೈಯೂರು</p>.<p>ಸಿ) ಕಂಚಿ</p>.<p>ಡಿ)ಮಧುರೈ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>491.ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ?</p>.<p>ಎ)ಕೊಯ್ನಾ</p>.<p>ಬಿ)ಹೇಮಾವತಿ</p>.<p>ಸಿ)ಕಬಿನಿ</p>.<p>ಡಿ) ಅರ್ಕಾವತಿ</p>.<p>492.ದೇವಿ ಪ್ರಸಾದ್ಶೆಟ್ಟಿ ಇವರು ಪ್ರಸಿದ್ಧ</p>.<p>ಎ)ಹೃದ್ರೋಗತಜ್ಞ</p>.<p>ಬಿ) ನೇತ್ರಶಾಸ್ತ್ರಜ್ಞ</p>.<p>ಸಿ) ಮನೋವೈದ್ಯ</p>.<p>ಡಿ) ಎಲುವು-ಕೀಲು ತಜ್ಞ</p>.<p>493.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ?</p>.<p>ಎ)ಅಹ್ಮದಾಬಾದ್</p>.<p>ಬಿ)ರಾಜಕೋಟ್</p>.<p>ಸಿ)ಲಕ್ನೋ</p>.<p>ಡಿ)ವಾರಾಣಸಿ</p>.<p>494. ಟೋಕಿಯೋದಲ್ಲಿ ಪ್ರಸ್ತುತ ನಡೆಯುತ್ತಿರುವಒಲಿಂಪಿಕ್ ಕ್ರೀಡಾಕೂಟದ ಭಾರ ಎತ್ತುವಿಕೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಕ್ರೀಡಾಪಟು ಯಾರು?</p>.<p>ಎ) ಮೀರಾಬಾಯಿ ಚಾನು</p>.<p>ಬಿ) ಪಿ.ವಿ.ಸಿಂಧು</p>.<p>ಸಿ) ಮೇರಿ ಕೋಮ್</p>.<p>ಡಿ) ಸಾನಿಯಾ ಮಿರ್ಜಾ</p>.<p>495.ಈಶಾನ್ಯ ಮಾನ್ಸೂನ್ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ?</p>.<p>ಎ)ಜೂನ್-ಆಗಸ್ಟ್</p>.<p>ಬಿ)ಅಕ್ಟೋಬರ್-ಡಿಸೆಂಬರ್</p>.<p>ಸಿ)ಜನವರಿ-ಮಾರ್ಚ್</p>.<p>ಡಿ)ಯಾವುದೂ ಅಲ್ಲ</p>.<p>496.“ಗೋಲ್ ಗುಂಬಜ್”ಯಾರ ಸಮಾಧಿ?</p>.<p>ಎ)ಮಹಮ್ಮದ್ ಆದಿಲ್ ಷಾ</p>.<p>ಬಿ)ಯೂಸುಫ್ ಆದಿಲ್ ಷಾ</p>.<p>ಸಿ) ಮಮ್ತಾಜ್ ಬೇಗಂ</p>.<p>ಡಿ)ಸಿಕಂದರ್ ಆದಿಲ್ ಷಾ</p>.<p>497.ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾದ ವರ್ಷ</p>.<p>ಎ) 1921</p>.<p>ಬಿ) 1922</p>.<p>ಸಿ) 1924</p>.<p>ಸಿ) 1925</p>.<p>498.ಪ್ರಶಸ್ತಿ ವಿಜೇತ ಚಿತ್ರಗಳಾದ“ತಬರನ ಕಥೆ”,“ದ್ವೀಪ”ಹಾಗೂ“ಗುಲಾಬಿ ಟಾಕೀಸ್”ಚಿತ್ರಗಳನಿರ್ದೇಶಕಯಾರು</p>.<p>ಎ)ನಾಗತಿಹಳ್ಳಿ ಚಂದ್ರಶೇಖರ್</p>.<p>ಬಿ)ಗಿರೀಶ್ ಕಾಸರವಳ್ಳಿ</p>.<p>ಸಿ)ಸುನಿಲ್ ಕುಮಾರ್ ದೇಸಾಯಿ</p>.<p>ಡಿ)ಪುಟ್ಟಣ್ಣ ಕಣಗಾಲ್</p>.<p>499.ಮ್ಯಾರಥಾನ್ ಓಟದಲ್ಲಿ ಕ್ರಮಿಸಬೇಕಾದ ದೂರವೆಷ್ಟು?</p>.<p>ಎ) 26.385ಕಿ.ಮೀ</p>.<p>ಬಿ) 42.195ಕಿ.ಮೀ</p>.<p>ಸಿ) 15.600ಕಿ.ಮೀ</p>.<p>ಡಿ) 30ಕಿ.ಮೀ</p>.<p>500.ಮೂಲಭೂತಕರ್ತವ್ಯಗಳನ್ನು ಭಾರತ ಸಂವಿಧಾನಕ್ಕೆಸೇರ್ಪಡೆ ಮಾಡಿದ ವರ್ಷ</p>.<p>ಎ) 1976</p>.<p>ಬಿ) 1978</p>.<p>ಸಿ) 1980</p>.<p>ಡಿ) 1991</p>.<p>501.ಉಪವಿಭಾಗದಪೊಲೀಸ್ಅಧಿಕಾರಿ ಯಾರಾಗಿರುತ್ತಾರೆ?</p>.<p>ಎ)ಪಿ.ಎಸ್.ಐ</p>.<p>ಬಿ)ಸಿ.ಪಿ.ಐ</p>.<p>ಸಿ)ಡಿ.ಎಸ್.ಪಿ</p>.<p>ಡಿ)ಎ.ಎಸ್.ಐ</p>.<p>502.ಈ ಕೆಳಗಿನವುಗಳಲ್ಲಿ ಯಾವುದುಕರ್ನಾಟಕ ರಾಜ್ಯಪೊಲೀಸ್ ಘಟಕ ಅಲ್ಲ?</p>.<p>ಎ)ಸಿ.ಐ.ಡಿ</p>.<p>ಬಿ)ಎ.ಸಿ.ಬಿ</p>.<p>ಸಿ)ರಾಜ್ಯ ಗುಪ್ತಚರ ವಾರ್ತೆ</p>.<p>ಡಿ)ಸಿ.ಬಿ.ಐ</p>.<p>503. ಕರ್ನಾಟಕಪೊಲೀಸ್ ಇಲಾಖೆಯಲ್ಲಿವಾರದ ಕವಾಯತವನ್ನು ಯಾವ ದಿನದಂದು ನಡೆಸಲಾಗುತ್ತದೆ?</p>.<p>ಎ)ಮಂಗಳವಾರ</p>.<p>ಬಿ)ಭಾನುವಾರ</p>.<p>ಸಿ)ಶುಕ್ರವಾರ</p>.<p>ಡಿ)ಗುರುವಾರ</p>.<p>504. ಈಚೆಗೆ ವಿಶ್ವ ಪಾರಂಪರಿಕ ತಾಣಗಳಿಗೆ ಸೇರ್ಪಡೆಯಾದ ಪ್ರಾಚೀನ ಭಾರತದ ನಗರ ಯಾವುದು?</p>.<p>ಎ) ಧೋಲವೀರಾ</p>.<p>ಬಿ) ಹರಪ್ಪ</p>.<p>ಸಿ) ಮೆಹಂಜೋದಾರ</p>.<p>ಡಿ) ಕಾಲಿಂಗ್ಬಂಗನ್</p>.<p>505.ಚೋಳರ ರಾಜಧಾನಿ ಯಾವುದು?</p>.<p>ಎ)ವಂಜಿ</p>.<p>ಬಿ)ಉರೈಯೂರು</p>.<p>ಸಿ) ಕಂಚಿ</p>.<p>ಡಿ)ಮಧುರೈ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>