<p><strong>ಭಾಗ– 7</strong></p>.<p><strong>81.ದಾಂಡೇಲಿಯಲ್ಲಿರುವಕಾಗದ ಕಾರ್ಖಾನೆಯ ಹೆಸರೇನು?</strong></p>.<p>ಎ) ದಿ ಈಸ್ಟ್ ಕೋಸ್ಟ್ ಪೇಪರ್ ಮಿಲ್ಸ್</p>.<p>ಬಿ) ದಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್</p>.<p>ಸಿ) ದಿ ಸೌತ್ ಕೋಸ್ಟ್ ಪೇಪರ್ ಮಿಲ್ಸ್</p>.<p>ಡಿ) ದಿ ನಾರ್ಥ್ ಕೋರ್ಸ್ ಪೇಪರ್ ಮಿಲ್ಸ್</p>.<p><strong>82. ‘ಆಪರೇಷನ್ಫ್ಲಡ್’ ಕಾರ್ಯಾಚರಣೆಯಾವುದಕ್ಕೆಸಂಬಂಧಿಸಿದೆ?</strong></p>.<p>ಎ)ನೆರೆ ಹಾವಳಿ ನಿಯಂತ್ರಣ</p>.<p>ಬಿ)ಸಮುದ್ರ ಪ್ರವಾಹ ನಿಯಂತ್ರಣ</p>.<p>ಸಿ)ಹೈನುಗಾರಿಕೆಅಭಿವೃದ್ಧಿ</p>.<p>ಡಿ)ಕೆರೆ ನಿರ್ಮಾಣ</p>.<p><strong>83.ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತುಉಕ್ಕಿನಕಾರ್ಖಾನೆಸ್ಥಾಪನೆಯಾದಸ್ಥಳ ಯಾವುದು?</strong></p>.<p>ಎ)ಮಂಗಳೂರು</p>.<p>ಬಿ)ಬಳ್ಳಾರಿ</p>.<p>ಸಿ)ಭದ್ರಾವತಿ</p>.<p>ಡಿ)ಶಿವಮೊಗ್ಗ</p>.<p><strong>84.ಮೈಸೂರುರಾಜ್ಯ ‘ಕರ್ನಾಟಕ’ಎಂದುಹೆಸರುಪಡೆದಿದ್ದುಯಾವಾಗ?</strong></p>.<p>ಎ)ನವೆಂಬರ್1, 1952</p>.<p>ಬಿ)ನವೆಂಬರ್ 1, 1956</p>.<p>ಸಿ)ನವೆಂಬರ್ 1, 1973</p>.<p>ಡಿ)ನವೆಂಬರ್ 1, 1976</p>.<p><strong>85. ‘ಐ.ಎನ್.ಎಸ್ ಸೀ–ಬರ್ಡ್’ ಇದರ ಇನ್ನೊಂದುಹೆಸರುಹಾಗೂಇದುಇರುವಸ್ಥಳ ಯಾವುದು?</strong></p>.<p>ಎ)ಕದಂಬ ನೌಕಾನೆಲೆ,ಕಾರವಾರ</p>.<p>ಬಿ)ನೃಪತುಂಗ ನೌಕಾನೆಲೆ,ಕಾರವಾರ</p>.<p>ಸಿ)ಪ್ರಾಜೆಕ್ಟ್ಥಂಡರ್ಬೋಲ್ಟ್,ಗೋವಾ</p>.<p>ಡಿ)ಪ್ರಾಜೆಕ್ಟ್ಥಂಡರ್ಬೋಲ್ಟ್,ಉಡುಪಿ</p>.<p><strong>86. ‘ಬೀಚಿ’ ಅವರ ಪೂರ್ಣಹೆಸರು ಏನು?</strong></p>.<p>ಎ)ಗಂಗಾವತಿ ಪ್ರಾಣೇಶ್</p>.<p>ಬಿ)ರಾಯಸಂಭೀಮಸೇನ್ರಾವ್</p>.<p>ಸಿ)ಟಿ.ಪಿ.ಕೈಲಾಸಂ</p>.<p>ಡಿ)ಗೋಪಾಲಕೃಷ್ಣಅಡಿಗ</p>.<p><strong>87. ಮೊಘಲರಆಳ್ವಿಕೆಯಲ್ಲಿಹಿಂದೂಗಳಮೇಲೆ ವಿಧಿಸುತ್ತಿದ್ದಧಾರ್ಮಿಕತೆರಿಗೆಗೆ ಏನೆಂದು ಕರೆಯುತ್ತಿದ್ದರು?</strong></p>.<p>ಎ)ಖರಜ್</p>.<p>ಬಿ)ಉಶ್ರ್</p>.<p>ಸಿ)ಜಕಾತ್</p>.<p>ಡಿ)ಜಜಿಯಾ</p>.<p><strong>88.ಸರ್ ಎಂ. ವಿಶ್ವೇಶ್ವರಯ್ಯ 1913ರಲ್ಲಿಸ್ಥಾಪಿಸಿದ್ದಬ್ಯಾಂಕ್ ಯಾವುದು?</strong></p>.<p>ಎ)ಮೈಸೂರು ಸಹಕಾರಿಬ್ಯಾಂಕ್</p>.<p>ಬಿ)ಸ್ಟೇಟ್ಬ್ಯಾಂಕ್ಆಫ್ಮೈಸೂರು</p>.<p>ಸಿ)ಕಾವೇರಿ ಗ್ರಾಮೀಣಬ್ಯಾಂಕ್</p>.<p>ಡಿ)ಕೆನರಾಬ್ಯಾಂಕ್</p>.<p><strong>89.ಪ್ರಾಣಿಗಳ ಯಾವ ಅಂಗಾಂಶದಲ್ಲಿಕೊಬ್ಬುಸಂಗ್ರಹವಾಗುತ್ತದೆ?</strong></p>.<p>ಎ)ಏರಿಯೋಲಾರ್ ಅಂಗಾಂಶ</p>.<p>ಬಿ)ಮೃದ್ವಸ್ಥಿಅಂಗಾಂಶ</p>.<p>ಸಿ)ಅಡಿಪೋಸ್ಅಂಗಾಂಶ</p>.<p>ಡಿ)ರೆಟಿಕ್ಯುಲಾರ್ ಅಂಗಾಂಶ</p>.<p><strong>90.ಕೆಳಗಿನವುಗಳಲ್ಲಿಯಾವುದನ್ನು ‘ಮೂಳೆಮುರಿಜ್ವರ’ ಎಂದೂಕರೆಯಲಾಗುತ್ತದೆ?</strong></p>.<p>ಎ)ಚಿಕುನ್ಗುನ್ಯ</p>.<p>ಬಿ)ಡೆಂಗಿ ಜ್ವರ</p>.<p>ಸಿ)ಮೇಲಿನಎರಡನ್ನೂ</p>.<p>ಡಿ)ಇದ್ಯಾವುದೂಅಲ್ಲ</p>.<p><strong>91. ಈ ಕೆಳಗಿನವುಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಆಕರವನ್ನು ಗುರುತಿಸಿ.</strong></p>.<p>ಎ) ಸೌರ ಶಕ್ತಿ</p>.<p>ಬಿ) ಪೆಟ್ರೋಲ್</p>.<p>ಸಿ) ಎಲ್.ಪಿ.ಜಿ</p>.<p>ಡಿ) ದೈಹಿಕ ಶಕ್ತಿ</p>.<p><strong>92. ಜೀವ ಉಗಮವಾಗುವ ಹಂತದಲ್ಲಿ ಭೂ ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲ ಇರಲಿಲ್ಲ?</strong></p>.<p>ಎ) ಅಮೋನಿಯಾ</p>.<p>ಬಿ) ಹೈಡ್ರೋಜನ್</p>.<p>ಸಿ) ಆಕ್ಸಿಜನ್</p>.<p>ಡಿ) ಮಿಥೇನ್</p>.<p><strong>93. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸದೇ ಇದ್ದ ಸಿದ್ಧಾಂತ ಯಾವುದು?</strong></p>.<p>ಎ) ಉಳಿವಿಗಾಗಿ ಹೋರಾಟ</p>.<p>ಬಿ) ನಿಸರ್ಗದ ಆಯ್ಕೆ</p>.<p>ಸಿ) ಅರ್ಹ ಜೀವಿಯ ಉಳಿವು</p>.<p>ಡಿ) ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ</p>.<p><strong>94. ಸಿಂಧೂ ನಾಗರಿಕತೆಯ ವಿಶಿಷ್ಟ ಲಕ್ಷಣ ಯಾವುದು?</strong></p>.<p>ಎ) ಯಂತ್ರಗಳ ಬಳಕೆ</p>.<p>ಬಿ) ನಗರ ಯೋಜನೆ</p>.<p>ಸಿ) ಯುದ್ಧ ಕಲೆ</p>.<p>ಡಿ) ಇದ್ಯಾವುದೂ ಅಲ್ಲ</p>.<p><strong>95. ಜೈನ ಧರ್ಮದ 23 ನೇ ತೀರ್ಥಂಕರ ಯಾರು?</strong></p>.<p>ಎ) ಮಹಾವೀರ</p>.<p>ಬಿ) ಪಾರ್ಶ್ವನಾಥ</p>.<p>ಸಿ) ವೃಷಭನಾಥ</p>.<p>ಡಿ) ಮೇಲ್ಕಂಡ ಯಾರೂ ಅಲ್ಲ</p>.<p><strong>ಭಾಗ–6 ರ ಉತ್ತರ:</strong> 66. ಸಿ, 67. ಡಿ, 68. ಎ, 69. ಸಿ, 70. ಡಿ, 71. ಡಿ, 72. ಬಿ, 73. ಬಿ, 74. ಸಿ,<br />75. ಸಿ, 76. ಎ, 77. ಎ, 78. ಡಿ, 79. ಬಿ, 80. ಎ</p>.<p><strong>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಗ– 7</strong></p>.<p><strong>81.ದಾಂಡೇಲಿಯಲ್ಲಿರುವಕಾಗದ ಕಾರ್ಖಾನೆಯ ಹೆಸರೇನು?</strong></p>.<p>ಎ) ದಿ ಈಸ್ಟ್ ಕೋಸ್ಟ್ ಪೇಪರ್ ಮಿಲ್ಸ್</p>.<p>ಬಿ) ದಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್</p>.<p>ಸಿ) ದಿ ಸೌತ್ ಕೋಸ್ಟ್ ಪೇಪರ್ ಮಿಲ್ಸ್</p>.<p>ಡಿ) ದಿ ನಾರ್ಥ್ ಕೋರ್ಸ್ ಪೇಪರ್ ಮಿಲ್ಸ್</p>.<p><strong>82. ‘ಆಪರೇಷನ್ಫ್ಲಡ್’ ಕಾರ್ಯಾಚರಣೆಯಾವುದಕ್ಕೆಸಂಬಂಧಿಸಿದೆ?</strong></p>.<p>ಎ)ನೆರೆ ಹಾವಳಿ ನಿಯಂತ್ರಣ</p>.<p>ಬಿ)ಸಮುದ್ರ ಪ್ರವಾಹ ನಿಯಂತ್ರಣ</p>.<p>ಸಿ)ಹೈನುಗಾರಿಕೆಅಭಿವೃದ್ಧಿ</p>.<p>ಡಿ)ಕೆರೆ ನಿರ್ಮಾಣ</p>.<p><strong>83.ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತುಉಕ್ಕಿನಕಾರ್ಖಾನೆಸ್ಥಾಪನೆಯಾದಸ್ಥಳ ಯಾವುದು?</strong></p>.<p>ಎ)ಮಂಗಳೂರು</p>.<p>ಬಿ)ಬಳ್ಳಾರಿ</p>.<p>ಸಿ)ಭದ್ರಾವತಿ</p>.<p>ಡಿ)ಶಿವಮೊಗ್ಗ</p>.<p><strong>84.ಮೈಸೂರುರಾಜ್ಯ ‘ಕರ್ನಾಟಕ’ಎಂದುಹೆಸರುಪಡೆದಿದ್ದುಯಾವಾಗ?</strong></p>.<p>ಎ)ನವೆಂಬರ್1, 1952</p>.<p>ಬಿ)ನವೆಂಬರ್ 1, 1956</p>.<p>ಸಿ)ನವೆಂಬರ್ 1, 1973</p>.<p>ಡಿ)ನವೆಂಬರ್ 1, 1976</p>.<p><strong>85. ‘ಐ.ಎನ್.ಎಸ್ ಸೀ–ಬರ್ಡ್’ ಇದರ ಇನ್ನೊಂದುಹೆಸರುಹಾಗೂಇದುಇರುವಸ್ಥಳ ಯಾವುದು?</strong></p>.<p>ಎ)ಕದಂಬ ನೌಕಾನೆಲೆ,ಕಾರವಾರ</p>.<p>ಬಿ)ನೃಪತುಂಗ ನೌಕಾನೆಲೆ,ಕಾರವಾರ</p>.<p>ಸಿ)ಪ್ರಾಜೆಕ್ಟ್ಥಂಡರ್ಬೋಲ್ಟ್,ಗೋವಾ</p>.<p>ಡಿ)ಪ್ರಾಜೆಕ್ಟ್ಥಂಡರ್ಬೋಲ್ಟ್,ಉಡುಪಿ</p>.<p><strong>86. ‘ಬೀಚಿ’ ಅವರ ಪೂರ್ಣಹೆಸರು ಏನು?</strong></p>.<p>ಎ)ಗಂಗಾವತಿ ಪ್ರಾಣೇಶ್</p>.<p>ಬಿ)ರಾಯಸಂಭೀಮಸೇನ್ರಾವ್</p>.<p>ಸಿ)ಟಿ.ಪಿ.ಕೈಲಾಸಂ</p>.<p>ಡಿ)ಗೋಪಾಲಕೃಷ್ಣಅಡಿಗ</p>.<p><strong>87. ಮೊಘಲರಆಳ್ವಿಕೆಯಲ್ಲಿಹಿಂದೂಗಳಮೇಲೆ ವಿಧಿಸುತ್ತಿದ್ದಧಾರ್ಮಿಕತೆರಿಗೆಗೆ ಏನೆಂದು ಕರೆಯುತ್ತಿದ್ದರು?</strong></p>.<p>ಎ)ಖರಜ್</p>.<p>ಬಿ)ಉಶ್ರ್</p>.<p>ಸಿ)ಜಕಾತ್</p>.<p>ಡಿ)ಜಜಿಯಾ</p>.<p><strong>88.ಸರ್ ಎಂ. ವಿಶ್ವೇಶ್ವರಯ್ಯ 1913ರಲ್ಲಿಸ್ಥಾಪಿಸಿದ್ದಬ್ಯಾಂಕ್ ಯಾವುದು?</strong></p>.<p>ಎ)ಮೈಸೂರು ಸಹಕಾರಿಬ್ಯಾಂಕ್</p>.<p>ಬಿ)ಸ್ಟೇಟ್ಬ್ಯಾಂಕ್ಆಫ್ಮೈಸೂರು</p>.<p>ಸಿ)ಕಾವೇರಿ ಗ್ರಾಮೀಣಬ್ಯಾಂಕ್</p>.<p>ಡಿ)ಕೆನರಾಬ್ಯಾಂಕ್</p>.<p><strong>89.ಪ್ರಾಣಿಗಳ ಯಾವ ಅಂಗಾಂಶದಲ್ಲಿಕೊಬ್ಬುಸಂಗ್ರಹವಾಗುತ್ತದೆ?</strong></p>.<p>ಎ)ಏರಿಯೋಲಾರ್ ಅಂಗಾಂಶ</p>.<p>ಬಿ)ಮೃದ್ವಸ್ಥಿಅಂಗಾಂಶ</p>.<p>ಸಿ)ಅಡಿಪೋಸ್ಅಂಗಾಂಶ</p>.<p>ಡಿ)ರೆಟಿಕ್ಯುಲಾರ್ ಅಂಗಾಂಶ</p>.<p><strong>90.ಕೆಳಗಿನವುಗಳಲ್ಲಿಯಾವುದನ್ನು ‘ಮೂಳೆಮುರಿಜ್ವರ’ ಎಂದೂಕರೆಯಲಾಗುತ್ತದೆ?</strong></p>.<p>ಎ)ಚಿಕುನ್ಗುನ್ಯ</p>.<p>ಬಿ)ಡೆಂಗಿ ಜ್ವರ</p>.<p>ಸಿ)ಮೇಲಿನಎರಡನ್ನೂ</p>.<p>ಡಿ)ಇದ್ಯಾವುದೂಅಲ್ಲ</p>.<p><strong>91. ಈ ಕೆಳಗಿನವುಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಆಕರವನ್ನು ಗುರುತಿಸಿ.</strong></p>.<p>ಎ) ಸೌರ ಶಕ್ತಿ</p>.<p>ಬಿ) ಪೆಟ್ರೋಲ್</p>.<p>ಸಿ) ಎಲ್.ಪಿ.ಜಿ</p>.<p>ಡಿ) ದೈಹಿಕ ಶಕ್ತಿ</p>.<p><strong>92. ಜೀವ ಉಗಮವಾಗುವ ಹಂತದಲ್ಲಿ ಭೂ ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲ ಇರಲಿಲ್ಲ?</strong></p>.<p>ಎ) ಅಮೋನಿಯಾ</p>.<p>ಬಿ) ಹೈಡ್ರೋಜನ್</p>.<p>ಸಿ) ಆಕ್ಸಿಜನ್</p>.<p>ಡಿ) ಮಿಥೇನ್</p>.<p><strong>93. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸದೇ ಇದ್ದ ಸಿದ್ಧಾಂತ ಯಾವುದು?</strong></p>.<p>ಎ) ಉಳಿವಿಗಾಗಿ ಹೋರಾಟ</p>.<p>ಬಿ) ನಿಸರ್ಗದ ಆಯ್ಕೆ</p>.<p>ಸಿ) ಅರ್ಹ ಜೀವಿಯ ಉಳಿವು</p>.<p>ಡಿ) ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ</p>.<p><strong>94. ಸಿಂಧೂ ನಾಗರಿಕತೆಯ ವಿಶಿಷ್ಟ ಲಕ್ಷಣ ಯಾವುದು?</strong></p>.<p>ಎ) ಯಂತ್ರಗಳ ಬಳಕೆ</p>.<p>ಬಿ) ನಗರ ಯೋಜನೆ</p>.<p>ಸಿ) ಯುದ್ಧ ಕಲೆ</p>.<p>ಡಿ) ಇದ್ಯಾವುದೂ ಅಲ್ಲ</p>.<p><strong>95. ಜೈನ ಧರ್ಮದ 23 ನೇ ತೀರ್ಥಂಕರ ಯಾರು?</strong></p>.<p>ಎ) ಮಹಾವೀರ</p>.<p>ಬಿ) ಪಾರ್ಶ್ವನಾಥ</p>.<p>ಸಿ) ವೃಷಭನಾಥ</p>.<p>ಡಿ) ಮೇಲ್ಕಂಡ ಯಾರೂ ಅಲ್ಲ</p>.<p><strong>ಭಾಗ–6 ರ ಉತ್ತರ:</strong> 66. ಸಿ, 67. ಡಿ, 68. ಎ, 69. ಸಿ, 70. ಡಿ, 71. ಡಿ, 72. ಬಿ, 73. ಬಿ, 74. ಸಿ,<br />75. ಸಿ, 76. ಎ, 77. ಎ, 78. ಡಿ, 79. ಬಿ, 80. ಎ</p>.<p><strong>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>