ಜಂಗಲ್ರಾಜ್ ಬರುತ್ತಾ, ಅಭಿವೃದ್ಧಿ ಮೇಲುಗೈ ಸಾಧಿಸುತ್ತಾ: ಶಾ ಪ್ರಶ್ನೆ
Amit Shah Bihar Polls: ‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯು ‘ಜಂಗಲ್ರಾಜ್’ ತರಲಿದೆಯೇ ಅಥವಾ ಅಭಿವೃದ್ಧಿ ಮಾರ್ಗದಲ್ಲಿ ಮುನ್ನಡೆಯಲಿದೆಯೇ ಎಂಬುದನ್ನು ನಿರ್ಧರಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.Last Updated 25 ಅಕ್ಟೋಬರ್ 2025, 14:53 IST