ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಸಮಾಧಾನ | ನಿರಾಶಾವಾದಿ ಮಗನನ್ನು ಮತ್ತೆ ಜೀವನ್ಮುಖಿಯಾಗಿಸುವುದು ಹೇಗೆ?

ಡಾ.ಡಿ.ಎಂ. ಹೆಗಡೆ
Published : 17 ಮಾರ್ಚ್ 2025, 0:30 IST
Last Updated : 17 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಪ್ರ

ನಮಗೆ ಇಬ್ಬರು ಮಕ್ಕಳು. ಮಗಳು ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ಮಗ ದೊಡ್ಡವನು, ಎಂಜಿನಿಯರಿಂಗ್‌ ಮಾಡಿ, ಎರಡು ವರ್ಷಗಳಿಂದ ಉದ್ಯೋಗದಲ್ಲಿದ್ದಾನೆ. ಆರಂಭದಿಂದಲೂ ಮಗನದ್ದು ಸಂಕೋಚಪ್ರವೃತ್ತಿ, ಹಿಂಜರಿಕೆಯ ಸ್ವಭಾವ. ಆದರೆ ಓದಿನಲ್ಲಿ ಜಾಣ. ಉದ್ಯೋಗದಾತರಿಂದಲೂ ಉತ್ತಮ ಕೆಲಸಗಾರ ಅನ್ನಿಸಿಕೊಂಡಿದ್ದಾನೆ. ಆದರೆ, ಮೂರು ತಿಂಗಳಿಂದ ‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಜೀವನದಲ್ಲಿ ಆಸಕ್ತಿ ಇಲ್ಲ. ನಾನು ಸತ್ತರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂದು ಮೆಸೇಜು ಹಾಕುತ್ತಾನೆ. ಅಪರಿಚಿತ ಊರಿಗೆ ಹೋಗಿ ಇಂಥ ಮೆಸೇಜು ಕಳಿಸಿ, ಫೋನ್‌ ಸ್ವಿಚ್‌ ಆಫ್ ಮಾಡಿಕೊಳ್ಳುತ್ತಾನೆ. ಇದಕ್ಕೆ ಕಾರಣವೇನು?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT