ಶುಕ್ರವಾರ, 7 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಟನ್‌ ಕಬ್ಬಿಗೆ ₹ 3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹ
Last Updated 7 ನವೆಂಬರ್ 2025, 15:13 IST
ಟನ್‌ ಕಬ್ಬಿಗೆ ₹ 3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣದಿಂದ ಬೀದಿ ನಾಯಿ ಸ್ಥಳಾಂತರಿಸಿ: ಸುಪ್ರೀಂ ಕೋರ್ಟ್

Stray Dog Control: ಶಾಲೆಗಳು, ಆಸ್ಪತ್ರೆಗಳು, ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಾರ್ವಜನಿಕ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
Last Updated 7 ನವೆಂಬರ್ 2025, 13:56 IST
ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣದಿಂದ ಬೀದಿ ನಾಯಿ ಸ್ಥಳಾಂತರಿಸಿ: ಸುಪ್ರೀಂ ಕೋರ್ಟ್

ಮಹಾರಾಷ್ಟ್ರ ಸರ್ಕಾರದಿಂದಲೇ ಭೂಗಳ್ಳತನ: ರಾಹುಲ್‌ ಗಾಂಧಿ

Dalit Land Sale: ಮಹಾರಾಷ್ಟ್ರದಲ್ಲಿ ದಲಿತರಿಗಾಗಿ ಮೀಸಲಾದ ₹1,800 ಕೋಟಿ ಮೌಲ್ಯದ ಭೂಮಿಯನ್ನು ಕೇವಲ ₹300 ಕೋಟಿಗೆ ಸಚಿವರ ಪುತ್ರನ ಕಂಪನಿಗೆ ಮಾರಾಟ ಮಾಡಲಾಗಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 7 ನವೆಂಬರ್ 2025, 13:42 IST
ಮಹಾರಾಷ್ಟ್ರ ಸರ್ಕಾರದಿಂದಲೇ ಭೂಗಳ್ಳತನ: ರಾಹುಲ್‌ ಗಾಂಧಿ

ಬಿಜೆಪಿ, ಬಿಆರ್‌ಎಸ್‌ ಪಕ್ಷಗಳು ಕೋಮುಗಲಭೆ ಪ್ರಚೋದಿಸುತ್ತಿವೆ: ಅಜರುದ್ದೀನ್

Telangana Election Row: ತೆಲಂಗಾಣ ಸಚಿವ ಅಜರುದ್ದೀನ್ ಅವರು ಬಿಜೆಪಿ ಮತ್ತು ಬಿಆರ್‌ಎಸ್‌ ಪಕ್ಷಗಳು ರಾಜ್ಯದಲ್ಲಿ ಅಶಾಂತಿ ಉಂಟುಮಾಡಿ ಕೋಮುಗಲಭೆಗೆ ಪ್ರಚೋದಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 7 ನವೆಂಬರ್ 2025, 13:40 IST
ಬಿಜೆಪಿ, ಬಿಆರ್‌ಎಸ್‌ ಪಕ್ಷಗಳು ಕೋಮುಗಲಭೆ ಪ್ರಚೋದಿಸುತ್ತಿವೆ: ಅಜರುದ್ದೀನ್

ಮಣಿಪುರದಲ್ಲಿ ಜನಪ್ರಿಯ ಸರ್ಕಾರ ರಚನೆಗೆ ಶಾಸಕರು ಒಂದಾಗಿದ್ದೇವೆ: ಬಿರೇನ್ ಸಿಂಗ್

Manipur Government: ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚನೆ ಜನರ ಹಾಗೂ ಶಾಸಕರ ಬಯಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ. ಕೇಂದ್ರ ನಾಯಕರಿಗೆ ಈ ಬೇಡಿಕೆಯನ್ನು ತಿಳಿಸಿದ್ದೇವೆ ಎಂದರು.
Last Updated 7 ನವೆಂಬರ್ 2025, 13:04 IST
ಮಣಿಪುರದಲ್ಲಿ ಜನಪ್ರಿಯ ಸರ್ಕಾರ ರಚನೆಗೆ ಶಾಸಕರು ಒಂದಾಗಿದ್ದೇವೆ: ಬಿರೇನ್ ಸಿಂಗ್

‘ವಂದೇ ಮಾತರಂ’ ಕಾಲಾತೀತ ಗೀತೆ: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌

Indian National Song: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರು ವಂದೇ ಮಾತರಂ ಗೀತೆಯು ಕಾಲಾತೀತವಾಗಿದ್ದು, ದೇಶಭಕ್ತಿಗೆ ಪ್ರೇರಣೆಯಾಗಿದ್ದು, ಎಲ್ಲಾ ಪೀಳಿಗೆಗಳಿಗೆ ರಾಷ್ಟ್ರಭಾವನೆಗೆ ಬಲ ನೀಡುತ್ತದೆ ಎಂದು ಹೇಳಿದ್ದಾರೆ.
Last Updated 7 ನವೆಂಬರ್ 2025, 12:39 IST
‘ವಂದೇ ಮಾತರಂ’ ಕಾಲಾತೀತ ಗೀತೆ: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌

ಕೇರಳ | ಮುಸ್ಲಿಮರ ಮನಗೆಲ್ಲಲು ಜನಸಂಪರ್ಕ ಕಾರ್ಯಕ್ರಮ: BJPಯ ರಾಜೀವ್ ಚಂದ್ರಶೇಖರ್

BJP Kerala Muslim Outreach: ಕೇರಳದಲ್ಲಿ ಮುಸ್ಲಿಮರನ್ನು ತಲುಪಲು ಜನಸಂಪರ್ಕ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದಾಗಿ ಬಿಜೆಪಿಯ ಕೇರಳ ಘಟಕ ಹೇಳಿದೆ.
Last Updated 7 ನವೆಂಬರ್ 2025, 11:29 IST
ಕೇರಳ | ಮುಸ್ಲಿಮರ ಮನಗೆಲ್ಲಲು ಜನಸಂಪರ್ಕ ಕಾರ್ಯಕ್ರಮ: BJPಯ ರಾಜೀವ್ ಚಂದ್ರಶೇಖರ್
ADVERTISEMENT

ಕಲಾಪಕ್ಕೆ ಹಾಜರಾಗಲು ಹಣ ಠೇವಣಿ: MP ರಶೀದ್ ಪ್ರಕರಣದಲ್ಲಿ ಹೈಕೋರ್ಟ್ ಭಿನ್ನ ತೀರ್ಪು

Court Ruling: ಸಂಸತ್ ಕಲಾಪಗಳಿಗೆ ಹಾಜರಾಗಲು ಹಣ ಠೇವಣಿ ಕುರಿತ ಸಂಸದ ಅಬ್ದುಲ್ ರಶೀದ್ ಅವರ ಅರ್ಜಿಯ ಬಗ್ಗೆ ದೆಹಲಿ ಹೈಕೋರ್ಟ್ ಭಿನ್ನ ತೀರ್ಪು ನೀಡಿದೆ. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 7 ನವೆಂಬರ್ 2025, 9:58 IST
ಕಲಾಪಕ್ಕೆ ಹಾಜರಾಗಲು ಹಣ ಠೇವಣಿ: MP ರಶೀದ್ ಪ್ರಕರಣದಲ್ಲಿ ಹೈಕೋರ್ಟ್ ಭಿನ್ನ ತೀರ್ಪು

ತಾಂತ್ರಿಕ ದೋಷ: ದೆಹಲಿಯಲ್ಲಿ 300ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Flight Delay: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ 300ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2025, 9:42 IST
ತಾಂತ್ರಿಕ ದೋಷ: ದೆಹಲಿಯಲ್ಲಿ 300ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ದೆಹಲಿಯಲ್ಲಿ ಮತ ಹಾಕಿದ್ದ ಬಿಜೆಪಿ ನಾಯಕರಿಂದ ಬಿಹಾರದಲ್ಲೂ ಮತ ಚಲಾವಣೆ: ರಾಹುಲ್

Election Commission Bias: ದೆಹಲಿಯಲ್ಲಿ ಮತ ಹಾಕಿದ್ದ ಬಿಜೆಪಿ ನಾಯಕರು ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಶುಕ್ರವಾರ) ಆರೋಪಿಸಿದ್ದಾರೆ.
Last Updated 7 ನವೆಂಬರ್ 2025, 9:13 IST
ದೆಹಲಿಯಲ್ಲಿ ಮತ ಹಾಕಿದ್ದ ಬಿಜೆಪಿ ನಾಯಕರಿಂದ ಬಿಹಾರದಲ್ಲೂ ಮತ ಚಲಾವಣೆ: ರಾಹುಲ್
ADVERTISEMENT
ADVERTISEMENT
ADVERTISEMENT