ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

ಹಾಸಿಗೆಯಲ್ಲಿ ಮೂತ್ರ.. 5 ವರ್ಷದ ಬಾಲಕಿಗೆ ಮಲತಾಯಿ ನೀಡಿದ ಶಿಕ್ಷೆ ಎಂಥದ್ದು

Kerala Crime: ಹಾಸಿಗೆಯಲ್ಲಿ ಮೂತ್ರ ಮಾಡಿದ ಕಾರಣಕ್ಕಾಗಿ ಪಾಲಕ್ಕಾಡ್‌ನಲ್ಲಿ ಐದು ವರ್ಷದ ಬಾಲಕಿಯ ಖಾಸಗಿ ಭಾಗಗಳಿಗೆ ಮಲತಾಯಿಯೇ ಬರೆ ಹಾಕಿದ ಅಮಾನವೀಯ ಘಟನೆ ನಡೆದಿದೆ.
Last Updated 9 ಜನವರಿ 2026, 11:33 IST
ಹಾಸಿಗೆಯಲ್ಲಿ ಮೂತ್ರ.. 5 ವರ್ಷದ ಬಾಲಕಿಗೆ ಮಲತಾಯಿ ನೀಡಿದ ಶಿಕ್ಷೆ ಎಂಥದ್ದು

10 ವರ್ಷಗಳಲ್ಲಿ ಮೋದಿ ಆಸ್ತಿ ಶೇ 86, ರಾಹುಲ್ ಗಾಂಧಿ ಆಸ್ತಿ ಶೇ 117 ಏರಿಕೆ

ADR Report Assets: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸ್ತಿ 10 ವರ್ಷದಲ್ಲಿ ಶೇ 86ರಷ್ಟು ಹಾಗೂ , ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ ಶೇ 117ರಷ್ಟು ಏರಿಕೆಯಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ.
Last Updated 9 ಜನವರಿ 2026, 7:42 IST
10 ವರ್ಷಗಳಲ್ಲಿ ಮೋದಿ ಆಸ್ತಿ ಶೇ 86, ರಾಹುಲ್ ಗಾಂಧಿ ಆಸ್ತಿ ಶೇ 117 ಏರಿಕೆ

'ಭ್ರಷ್ಟ ಜನತಾ ಪಾರ್ಟಿ': ಬಿಜೆಪಿ ಡಬಲ್ ಎಂಜಿನ್ ಆಡಳಿತಕ್ಕೆ ರಾಗಾ ವಾಗ್ದಾಳಿ

Congress Protest: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ 'ಭ್ರಷ್ಟ ಜನತಾ ಪಾರ್ಟಿ' ಎಂದು ಟೀಕಿಸಿದ್ದಾರೆ.
Last Updated 9 ಜನವರಿ 2026, 6:21 IST
'ಭ್ರಷ್ಟ ಜನತಾ ಪಾರ್ಟಿ': ಬಿಜೆಪಿ ಡಬಲ್ ಎಂಜಿನ್ ಆಡಳಿತಕ್ಕೆ ರಾಗಾ ವಾಗ್ದಾಳಿ

ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್‌ನಲ್ಲಿ ಫೋನ್‌ ನಂಬರ್ ಹಾಕಿದ ಆರೋಪಿ

Governor Security Alert: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರಿಗೆ ಜೀವ ಬೆದರಿಕೆ ಇ–ಮೇಲ್‌ ಬಂದ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Last Updated 9 ಜನವರಿ 2026, 4:24 IST
ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್‌ನಲ್ಲಿ ಫೋನ್‌ ನಂಬರ್ ಹಾಕಿದ ಆರೋಪಿ

ಖಾಲಿದ್‌ ಅವರ ಶಿಷ್ಯ ಇಮಾಮ್‌ ಎಂಬ ಆರೋಪ ಅಸಂಬದ್ಧ: ನ್ಯಾಯಾಲಯಕ್ಕೆ ವಕೀಲರ ಮಾಹಿತಿ

Umar Khalid and Sharjeel Imam ‘2020ರ ದೆಹಲಿ ಗಲಭೆಗೆ ಮುನ್ನ ಉಮರ್‌ ಖಾಲಿದ್‌ ನನ್ನ ಕಕ್ಷಿದಾರ ಶರ್ಜೀಲ್‌ ಇಮಾಮ್‌ ಅವರಿಗೆ ಎಂದಿಗೂ ಮಾರ್ಗದರ್ಶನ ನೀಡಿಲ್ಲ. ಇಮಾಮ್‌ ಅವರು ಖಾಲಿದ್‌ ಅವರ ಶಿಷ್ಯರಾಗಿದ್ದರು ಎಂಬ ಪ್ರಾಸಿಕ್ಯೂಷನ್ ಆರೋಪವು ಅಸಂಬದ್ಧ’ ಎಂದು ಶರ್ಜೀಲ್‌ ಇಮಾಮ್‌ ಪರ ವಕೀಲ
Last Updated 8 ಜನವರಿ 2026, 20:44 IST
ಖಾಲಿದ್‌ ಅವರ ಶಿಷ್ಯ ಇಮಾಮ್‌ ಎಂಬ ಆರೋಪ ಅಸಂಬದ್ಧ: ನ್ಯಾಯಾಲಯಕ್ಕೆ ವಕೀಲರ ಮಾಹಿತಿ

ಉದ್ಯಮಿಯಿಂದ ₹2 ಕೋಟಿ ಸುಲಿಗೆ: ಆರೋಪಿ ಬಂಧನ

Ankit Bapu Thombre ಶಿವಮೊಗ್ಗದ ಉದ್ಯಮಿಯೊಬ್ಬರನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಗೆ ಕರೆಸಿಕೊಂಡು ಕೆಲವು ಹೋಟೆಲ್‌ಗಳಲ್ಲಿ ಕೂಡಿಹಾಕಿ, ಪಿಸ್ತೂಲ್ ತೋರಿಸಿ, ₹2 ಕೋಟಿಗೂ ಹೆಚ್ಚು ಹಣ ದೋಚಿದ ಪ್ರಕರಣದ ಪ್ರಮುಖ ಆರೋಪ
Last Updated 8 ಜನವರಿ 2026, 20:14 IST
ಉದ್ಯಮಿಯಿಂದ ₹2 ಕೋಟಿ ಸುಲಿಗೆ: ಆರೋಪಿ ಬಂಧನ

ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಮನ್ರೇಗಾದಲ್ಲಿ ಕಾಂಗ್ರೆಸ್‌ ನಿಂದ ಭ್ರಷ್ಟಾಚಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಬಾಲಿಶ ಹೇಳಿಕೆ - ಎಐಸಿಸಿ ರಾಷ್ಟ್ರೀಯ ಸಂಯೋಜಕ ಆನಂದ ಕುಮಾರ್
Last Updated 8 ಜನವರಿ 2026, 18:22 IST
ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ
ADVERTISEMENT

ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಶ್ರೀಕಾಂತ್ ಪಾಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಹಿಂದೆಯೂ ನಗರಸಭಾ ಸದಸ್ಯರಾಗಿದ್ದರು.
Last Updated 8 ಜನವರಿ 2026, 16:27 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗರ್ಭಾವಸ್ಥೆ ಮುಂದುವರಿಸಲು ಒತ್ತಡ ಸಲ್ಲ: ದೆಹಲಿ ಹೈಕೋರ್ಟ್‌

ಪತ್ನಿ ವಿರುದ್ಧ ಹೈಕೋರ್ಟ್ ಮೊರೆಹೋಗಿದ್ದ ಪತಿ
Last Updated 8 ಜನವರಿ 2026, 16:26 IST
ಗರ್ಭಾವಸ್ಥೆ ಮುಂದುವರಿಸಲು ಒತ್ತಡ ಸಲ್ಲ: ದೆಹಲಿ ಹೈಕೋರ್ಟ್‌

ಉಪಸಭಾಪತಿ, ಸಭಾಪತಿ ಕೆಲಸವನ್ನು ನಿರ್ವಹಿಸಬಾರದೇಕೆ: ಸುಪ್ರೀಂ ಕೋರ್ಟ್‌

Vice Chairperson Powers: ಉಪ ರಾಷ್ಟ್ರಪತಿಯನ್ನು ಉದಾಹರಣೆಗೆ ತೆಗೆದುಕೊಂಡು, ರಾಜ್ಯಸಭೆಯ ಉಪಸಭಾಪತಿ ಕೂಡ ಸಭಾಪತಿಯ ಅನुपಸ್ಥಿತಿಯಲ್ಲಿ ಅವರ ಕರ್ತವ್ಯ ನಿರ್ವಹಿಸಬಹುದೆಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದೆ.
Last Updated 8 ಜನವರಿ 2026, 16:25 IST
ಉಪಸಭಾಪತಿ, ಸಭಾಪತಿ ಕೆಲಸವನ್ನು ನಿರ್ವಹಿಸಬಾರದೇಕೆ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT