<p><strong>1. ಮಂಡ್ಯವು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿದ್ದು ಯಾವ ವರ್ಷದಲ್ಲಿ?</strong></p>.<p><strong>ಅ) </strong>1929</p>.<p><strong>ಆ) </strong>1939</p>.<p><strong>ಇ) </strong>1949</p>.<p><strong>ಈ) </strong>1959</p>.<p><strong>2. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ಎಷ್ಟು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಬಹುದು?</strong></p>.<p><strong>ಅ) </strong>ಒಂದು</p>.<p>ಆ) ಎರಡು</p>.<p><strong>ಇ) </strong>ಮೂರು</p>.<p><strong>ಈ) </strong>ನಾಲ್ಕು</p>.<p><strong>3. ಎರಡನೇ ಇಬ್ರಾಹಿಂ ಅದಿಲ್ ಷಾನ ‘ಕಿತಾಬ್-ಎ-ನವ್ರಸ್ ’ ಯಾವ ವಿಷಯವನ್ನು ಕುರಿತದ್ದು?</strong></p>.<p><strong>ಅ) </strong>ಅಡುಗೆ</p>.<p>ಆ) ಗಣಿತ</p>.<p><strong>ಇ)</strong> ಸಂಗೀತ</p>.<p><strong>ಈ)</strong> ವಾಸ್ತುಶಿಲ್ಪ</p>.<p><strong>4. ಇವರಲ್ಲಿ ಬಂಗಾಲಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಸಾಹಿತಿ ಯಾರು?</strong></p>.<p><strong>ಅ)</strong> ಎಂ.ಎಸ್. ಪುಟ್ಟಣ್ಣ</p>.<p><strong>ಆ)</strong> ಗಳಗನಾಥ</p>.<p><strong>ಇ) </strong>ಬೆಳ್ಳಾವೆ ವೆಂಕಟನಾರಾಯಣಪ್ಪ</p>.<p><strong>ಈ) </strong>ಬಿ. ವೆಂಕಟಾಚಾರ್ಯ</p>.<p><strong>5. ಕೆ.ಎಂ. ಮುನ್ಷಿಯವರು ಆರಂಭಿಸಿದ ಸಾಂಸ್ಕೃತಿಕ ಸಂಸ್ಥೆ ಯಾವುದು?</strong></p>.<p><strong>ಅ) </strong>ಬನಾರಸ್ ಹಿಂದೂ ವಿಶ್ವವಿದ್ಯಾಲಯ</p>.<p><strong>ಆ) </strong>ಭಾರತ್ ಭವನ್</p>.<p><strong>ಇ) </strong>ಭಾರತೀಯ ವಿದ್ಯಾ ಭವನ</p>.<p><strong>ಈ)</strong> ಗೀತಂ ವಿಶ್ವವಿದ್ಯಾಲಯ</p>.<p><strong>6. ಬೇಕರಿಗಳಲ್ಲಿ ಈಸ್ಟನ್ನು ಏಕೆ ಬಳಸುತ್ತಾರೆ?</strong></p>.<p><strong>ಅ)</strong> ಸಿಹಿಕಾರಕವಾಗಿ</p>.<p><strong>ಆ) </strong>ಉಪ್ಪಿನ ಬದಲಿಗೆ</p>.<p><strong>ಇ) </strong>ಜಿಡ್ಡಿನ ಪದಾರ್ಥವಾಗಿ</p>.<p><strong>ಈ)</strong> ಹುದುಗುಗೊಳಿಸಲು</p>.<p><strong>7. ಮಹಾಭಾರತದಲ್ಲಿ ದೃಪದರಾಜನ ಮಗನ ಹೆಸರೇನು?</strong></p>.<p><strong>ಅ) </strong>ದೃಷ್ಟದ್ಯುಮ್ನ</p>.<p>ಆ) ಸಾತ್ಯಕಿ</p>.<p><strong>ಇ) </strong>ಶಿಶುಪಾಲ</p>.<p><strong>ಈ) </strong>ಜರಾಸಂಧ</p>.<p><strong>8. ಸುಪ್ರಿಂಕೋರ್ಟಿನ ಆದೇಶದ ಪ್ರಕಾರ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡ ಎಷ್ಟನ್ನು ಮೀರುವಂತಿಲ್ಲ?</strong></p>.<p><strong>ಅ)</strong> ಅರವತ್ತು</p>.<p><strong>ಆ)</strong> ಐವತ್ತು</p>.<p><strong>ಇ) </strong>ನಲವತ್ತು</p>.<p><strong>ಈ) </strong>ನಲವತ್ತೈದು</p>.<p><strong>9. ‘ಕಾಂಕ್ರೇಜ್’ ಜಾತಿಯ ಎತ್ತುಗಳು ಯಾವ ರಾಜ್ಯದ ಮೂಲದವು?</strong></p>.<p><strong>ಅ) </strong>ಗುಜರಾತ್</p>.<p><strong>ಆ) </strong>ಪಂಜಾಬ್</p>.<p><strong>ಇ) </strong>ಹರಿಯಾಣ</p>.<p><strong>ಈ) </strong>ಮಹಾರಾಷ್ಟ್ರ</p>.<p><strong>10. ಇವುಗಳಲ್ಲಿ ಯಾವುದು ‘ಖ್ಯಾತ ಕರ್ನಾಟಕ’ ಗಳ ಪಟ್ಟಿಯಲ್ಲಿ ಸೇರಿಲ್ಲ</strong></p>.<p><strong>ಅ)</strong> ಶಾರ್ದೂಲ ವಿಕ್ರೀಡಿತ</p>.<p><strong>ಆ) </strong>ಮತ್ತೇಭವಿಕ್ರೀಡಿತ</p>.<p><strong>ಇ)</strong> ಕಂದಪದ್ಯ</p>.<p><strong>ಈ)</strong> ಸ್ರಗ್ಧರಾ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಗಂಗರು 2. ಆಮ್ಲಜನಕ 3. ಜೆ.ಎಸ್. ಕೇಹರ್ 4. ಹರಿಯ ತೊಡೆ 5. ಶೀಘ್ರ ಮಲರೂಪಿ ತ್ಯಾಜ್ಯಗಳ ವಿಸರ್ಜನೆ6. ಎಲ್ಲ ಅಭಿಪ್ರಾಯವನ್ನೂ ಕುರುಡಾಗಿ ಒಪ್ಪುವವ 7. ಏಳು 8. 205 9. ಅಕ್ಬರ್ 10. ರಹಮತ್ ತರಿಕೆರೆ</p>.<p>ಎಸ್. ಎಲ್. ಶ್ರೀನಿವಾಸ ಮೂರ್ತಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಮಂಡ್ಯವು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿದ್ದು ಯಾವ ವರ್ಷದಲ್ಲಿ?</strong></p>.<p><strong>ಅ) </strong>1929</p>.<p><strong>ಆ) </strong>1939</p>.<p><strong>ಇ) </strong>1949</p>.<p><strong>ಈ) </strong>1959</p>.<p><strong>2. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ಎಷ್ಟು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಬಹುದು?</strong></p>.<p><strong>ಅ) </strong>ಒಂದು</p>.<p>ಆ) ಎರಡು</p>.<p><strong>ಇ) </strong>ಮೂರು</p>.<p><strong>ಈ) </strong>ನಾಲ್ಕು</p>.<p><strong>3. ಎರಡನೇ ಇಬ್ರಾಹಿಂ ಅದಿಲ್ ಷಾನ ‘ಕಿತಾಬ್-ಎ-ನವ್ರಸ್ ’ ಯಾವ ವಿಷಯವನ್ನು ಕುರಿತದ್ದು?</strong></p>.<p><strong>ಅ) </strong>ಅಡುಗೆ</p>.<p>ಆ) ಗಣಿತ</p>.<p><strong>ಇ)</strong> ಸಂಗೀತ</p>.<p><strong>ಈ)</strong> ವಾಸ್ತುಶಿಲ್ಪ</p>.<p><strong>4. ಇವರಲ್ಲಿ ಬಂಗಾಲಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಸಾಹಿತಿ ಯಾರು?</strong></p>.<p><strong>ಅ)</strong> ಎಂ.ಎಸ್. ಪುಟ್ಟಣ್ಣ</p>.<p><strong>ಆ)</strong> ಗಳಗನಾಥ</p>.<p><strong>ಇ) </strong>ಬೆಳ್ಳಾವೆ ವೆಂಕಟನಾರಾಯಣಪ್ಪ</p>.<p><strong>ಈ) </strong>ಬಿ. ವೆಂಕಟಾಚಾರ್ಯ</p>.<p><strong>5. ಕೆ.ಎಂ. ಮುನ್ಷಿಯವರು ಆರಂಭಿಸಿದ ಸಾಂಸ್ಕೃತಿಕ ಸಂಸ್ಥೆ ಯಾವುದು?</strong></p>.<p><strong>ಅ) </strong>ಬನಾರಸ್ ಹಿಂದೂ ವಿಶ್ವವಿದ್ಯಾಲಯ</p>.<p><strong>ಆ) </strong>ಭಾರತ್ ಭವನ್</p>.<p><strong>ಇ) </strong>ಭಾರತೀಯ ವಿದ್ಯಾ ಭವನ</p>.<p><strong>ಈ)</strong> ಗೀತಂ ವಿಶ್ವವಿದ್ಯಾಲಯ</p>.<p><strong>6. ಬೇಕರಿಗಳಲ್ಲಿ ಈಸ್ಟನ್ನು ಏಕೆ ಬಳಸುತ್ತಾರೆ?</strong></p>.<p><strong>ಅ)</strong> ಸಿಹಿಕಾರಕವಾಗಿ</p>.<p><strong>ಆ) </strong>ಉಪ್ಪಿನ ಬದಲಿಗೆ</p>.<p><strong>ಇ) </strong>ಜಿಡ್ಡಿನ ಪದಾರ್ಥವಾಗಿ</p>.<p><strong>ಈ)</strong> ಹುದುಗುಗೊಳಿಸಲು</p>.<p><strong>7. ಮಹಾಭಾರತದಲ್ಲಿ ದೃಪದರಾಜನ ಮಗನ ಹೆಸರೇನು?</strong></p>.<p><strong>ಅ) </strong>ದೃಷ್ಟದ್ಯುಮ್ನ</p>.<p>ಆ) ಸಾತ್ಯಕಿ</p>.<p><strong>ಇ) </strong>ಶಿಶುಪಾಲ</p>.<p><strong>ಈ) </strong>ಜರಾಸಂಧ</p>.<p><strong>8. ಸುಪ್ರಿಂಕೋರ್ಟಿನ ಆದೇಶದ ಪ್ರಕಾರ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡ ಎಷ್ಟನ್ನು ಮೀರುವಂತಿಲ್ಲ?</strong></p>.<p><strong>ಅ)</strong> ಅರವತ್ತು</p>.<p><strong>ಆ)</strong> ಐವತ್ತು</p>.<p><strong>ಇ) </strong>ನಲವತ್ತು</p>.<p><strong>ಈ) </strong>ನಲವತ್ತೈದು</p>.<p><strong>9. ‘ಕಾಂಕ್ರೇಜ್’ ಜಾತಿಯ ಎತ್ತುಗಳು ಯಾವ ರಾಜ್ಯದ ಮೂಲದವು?</strong></p>.<p><strong>ಅ) </strong>ಗುಜರಾತ್</p>.<p><strong>ಆ) </strong>ಪಂಜಾಬ್</p>.<p><strong>ಇ) </strong>ಹರಿಯಾಣ</p>.<p><strong>ಈ) </strong>ಮಹಾರಾಷ್ಟ್ರ</p>.<p><strong>10. ಇವುಗಳಲ್ಲಿ ಯಾವುದು ‘ಖ್ಯಾತ ಕರ್ನಾಟಕ’ ಗಳ ಪಟ್ಟಿಯಲ್ಲಿ ಸೇರಿಲ್ಲ</strong></p>.<p><strong>ಅ)</strong> ಶಾರ್ದೂಲ ವಿಕ್ರೀಡಿತ</p>.<p><strong>ಆ) </strong>ಮತ್ತೇಭವಿಕ್ರೀಡಿತ</p>.<p><strong>ಇ)</strong> ಕಂದಪದ್ಯ</p>.<p><strong>ಈ)</strong> ಸ್ರಗ್ಧರಾ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಗಂಗರು 2. ಆಮ್ಲಜನಕ 3. ಜೆ.ಎಸ್. ಕೇಹರ್ 4. ಹರಿಯ ತೊಡೆ 5. ಶೀಘ್ರ ಮಲರೂಪಿ ತ್ಯಾಜ್ಯಗಳ ವಿಸರ್ಜನೆ6. ಎಲ್ಲ ಅಭಿಪ್ರಾಯವನ್ನೂ ಕುರುಡಾಗಿ ಒಪ್ಪುವವ 7. ಏಳು 8. 205 9. ಅಕ್ಬರ್ 10. ರಹಮತ್ ತರಿಕೆರೆ</p>.<p>ಎಸ್. ಎಲ್. ಶ್ರೀನಿವಾಸ ಮೂರ್ತಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>