ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಹೆಚ್ಚಿನ ಕಾಲಾವಕಾಶ ಕೋರಿದ ಬಿಜೆಪಿ, ಕಾಂಗ್ರೆಸ್

ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪಕ್ಷದ ಅಧ್ಯಕ್ಷರಿಗೆ ನೀಡಿರುವ ನೋಟಿಸ್‌ಗಳಿಗೆ ಉತ್ತರಿಸಲು ಬಿಜೆಪಿ ಒಂದು ವಾರ ಹೆಚ್ಚಿನ ಕಾಲಾವಕಾಶ ಕೋರಿದ್ದರೆ, ಕಾಂಗ್ರೆಸ್ 14 ದಿನಗಳ ಹೆಚ್ಚುವರಿ ಸಮಯ ಕೇಳಿದೆ.
Last Updated 29 ಏಪ್ರಿಲ್ 2024, 16:30 IST
ನೀತಿ ಸಂಹಿತೆ ಉಲ್ಲಂಘನೆ: ಹೆಚ್ಚಿನ ಕಾಲಾವಕಾಶ ಕೋರಿದ ಬಿಜೆಪಿ, ಕಾಂಗ್ರೆಸ್

LS polls | ಲುಧಿಯಾನ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಮರಿಂದರ್ ಕಣಕ್ಕೆ

ಕಾಂಗ್ರೆಸ್‌ ಪಕ್ಷವು ಪಂಜಾಬ್‌ನ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಮರಿಂದರ್‌ ಸಿಂಗ್‌ ಬ್ರಾರ್‌ ಅವರನ್ನು ಲುಧಿಯಾನ ಕ್ಷೇತ್ರದಿಂದ ಕಣಕ್ಕಿಳಿಸಿದೆ.
Last Updated 29 ಏಪ್ರಿಲ್ 2024, 16:09 IST
LS polls | ಲುಧಿಯಾನ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಮರಿಂದರ್ ಕಣಕ್ಕೆ

ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ

ನಾರಾಯಣಪುರ ಪಟ್ಟಣದ ಮೌನೇಶ್ವರ ಕ್ಯಾಂಪ್‌ನಿಂದ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ಸೋಮವಾರ ನಟ ಶರಣ್ ಹಾಗೂ ನಿರ್ದೇಶಕ ತರುಣ ಸುಧೀರ್ ರೋಡ್ ಶೋ ನಡೆಸಿ ಸುರಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಾಜೂಗೌಡ, ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮತಯಾಚನೆ ಮಾಡಿದರು.
Last Updated 29 ಏಪ್ರಿಲ್ 2024, 15:49 IST
ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ

ಚುನಾವಣೆಯ ಎರಡು ಹಂತಗಳಲ್ಲೇ ‘ಇಂಡಿ’ ಮೈತ್ರಿಕೂಟ ಪರಾಭವಗೊಂಡಿದೆ: ಪ್ರಧಾನಿ ಮೋದಿ

ಕಳಂಕಿತ ಹಿನ್ನೆಲೆಯ ನಡುವೆಯೂ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಆದರೆ, ಲೋಕಸಭಾ ಚುನಾವಣೆಯ ಎರಡು ಹಂತಗಳಲ್ಲೇ ‘ಇಂಡಿ’ ಮೈತ್ರಿಕೂಟ ಪರಾಭವಗೊಂಡಿರುವುದು ಅದಕ್ಕೆ ಗೊತ್ತಿಲ್ಲ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ.
Last Updated 29 ಏಪ್ರಿಲ್ 2024, 15:41 IST
ಚುನಾವಣೆಯ ಎರಡು ಹಂತಗಳಲ್ಲೇ ‘ಇಂಡಿ’ ಮೈತ್ರಿಕೂಟ ಪರಾಭವಗೊಂಡಿದೆ: ಪ್ರಧಾನಿ ಮೋದಿ

LS polls: ಮತ ಎಣಿಕೆ ಕೇಂದ್ರದಲ್ಲಿ ಮಧ್ಯರಾತ್ರಿ ಕೈಕೊಟ್ಟ ಸಿಸಿಟಿವಿ ಕ್ಯಾಮೆರಾ

ಚಿತ್ತೋಡ್‌ನಲ್ಲಿರುವ ಸರ್ಕಾರಿ ರಸ್ತೆ ಮತ್ತು ಸಾರಿಗೆ ತಂತ್ರಜ್ಞಾನ ಸಂಸ್ಥೆಯಲ್ಲಿನ ಮತ ಎಣಿಕೆ ಕೇಂದ್ರದ ಸಿಸಿಟಿವಿ ಕ್ಯಾಮೆರಾಗಳ ಪೈಕಿ ಒಂದು ಕ್ಯಾಮೆರಾ ಭಾನುವಾರ ಮಧ್ಯರಾತ್ರಿ ಕಾರ್ಯನಿರ್ವಹಿಸದೇ ವಿಫಲವಾಗಿತ್ತು ಎಂದು ಜಿಲ್ಲಾಧಿಕಾರಿ ಮತ್ತು ಈರೋಡ್ ಕ್ಷೇತ್ರದ ಚುನಾವಣಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.
Last Updated 29 ಏಪ್ರಿಲ್ 2024, 15:32 IST
LS polls: ಮತ ಎಣಿಕೆ ಕೇಂದ್ರದಲ್ಲಿ ಮಧ್ಯರಾತ್ರಿ ಕೈಕೊಟ್ಟ ಸಿಸಿಟಿವಿ ಕ್ಯಾಮೆರಾ

19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

'ಜೆಡಿಎಸ್‌ನ 19 ಶಾಸಕರ ಭವಿಷ್ಯ ಮುಖ್ಯವೇ ಅಥವಾ ನಿಮ್ಮ ಕುಟುಂಬದ ರೇವಣ್ಣ ಹಾಗೂ ಪ್ರಜ್ವಲ್ ಭವಿಷ್ಯ ಮುಖ್ಯವೋ ತೀರ್ಮಾನಿಸಿ' ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸೋಮವಾರ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
Last Updated 29 ಏಪ್ರಿಲ್ 2024, 15:03 IST
19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ಮತಯಂತ್ರ ಇಟ್ಟಿರುವ ಭದ್ರತಾ ಕೊಠಡಿಗೆ ತಡೆರಹಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
Last Updated 29 ಏಪ್ರಿಲ್ 2024, 14:46 IST
LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ
ADVERTISEMENT

ಇಂಡಿಗನತ್ತ: ಮರು ಮತದಾನ ನೀರಸ

ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದ್ದು, 528 ಮತದಾರರ ಪೈಕಿ 71 ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 32 ಪುರುಷರು ಮತ್ತು 39 ಮಂದಿ ಮಹಿಳೆಯರು. ಶೇ 13.35ರಷ್ಟು ಮತದಾನವಾಗಿದೆ.
Last Updated 29 ಏಪ್ರಿಲ್ 2024, 14:46 IST
fallback

LS polls | ಲಖನೌದಿಂದ ರಾಜನಾಥ್, ಅಮೇಠಿಯಿಂದ ಸ್ಮೃತಿ ನಾಮಪತ್ರ ಸಲ್ಲಿಕೆ

ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ಸ್ಮೃತಿ ಇರಾನಿ ಅವರು ಕ್ರಮವಾಗಿ ಲಖನೌ ಮತ್ತು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 29 ಏಪ್ರಿಲ್ 2024, 14:24 IST
LS polls | ಲಖನೌದಿಂದ ರಾಜನಾಥ್, ಅಮೇಠಿಯಿಂದ ಸ್ಮೃತಿ ನಾಮಪತ್ರ ಸಲ್ಲಿಕೆ

70 ವರ್ಷದ ಮಾತು ಬೇಡ;10 ವರ್ಷದ್ದು ಮಾತಾಡಿ: ಪ್ರಿಯಾಂಕಾ ಗಾಂಧಿ

ಸೇಡಂನಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ
Last Updated 29 ಏಪ್ರಿಲ್ 2024, 14:24 IST
70 ವರ್ಷದ ಮಾತು ಬೇಡ;10 ವರ್ಷದ್ದು ಮಾತಾಡಿ: ಪ್ರಿಯಾಂಕಾ ಗಾಂಧಿ
ADVERTISEMENT