ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಲು ಸಿದ್ಧರಾಗಿದ್ದಾರೆ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಗುರಿಯತ್ತ ದಾಪುಗಾಲು ಹಾಕಲಿದ್ದಾರೆ. ಆಡಳಿತ ಮುಂದುವರಿಕೆಯು ದೇಶದ ಪ್ರಗತಿಯಲ್ಲಿ ಮಹತ್ವದ್ದಾಗಿದೆ. ‘ತುಕ್ಡೆ ತುಕ್ಡೆ ಗ್ಯಾಂಗ್’ನವರು ಕಾಂಗ್ರೆಸ್ಗೆ ಏಕೆ ಸೇರುತ್ತಿದ್ದಾರೆ?, ನಿಷೇಧಿತ ಸಂಘಟನೆಯಾದ ಪಿಎಫ್ಐ ಕಾಂಗ್ರೆಸ್ಗೆ ಯಾಕೆ ಬೆಂಬಲ ನೀಡುತ್ತಿದೆ?