ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನೇಟು| ಈ ದೇಶವನ್ನು ಉಳಿಸಬೇಕಿದೆ

Published 24 ಏಪ್ರಿಲ್ 2023, 13:57 IST
Last Updated 24 ಏಪ್ರಿಲ್ 2023, 13:57 IST
ಅಕ್ಷರ ಗಾತ್ರ

ಮಾತಿನೇಟು

ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಮುಸಲ್ಮಾನರು ಬಂದು ತೊಂದರೆ ಕೊಟ್ಟರೆ ತೊಂದರೆಗೀಡಾದವರ ಪರ ಬಂದು ಕಾಂಗ್ರೆಸ್‌ನವರು ನಿಲ್ಲುತ್ತಾರಾ ಎಂಬುದನ್ನು ಯೋಚನೆ ಮಾಡಬೇಕು. ಬರೀ ರಸ್ತೆ, ಚರಂಡಿ, ದೀ‍ಪ, ನೀರಿನ ವಿಚಾರ ಮಾತಾಡುವುದಲ್ಲ. ವೈಯಕ್ತಿಕ ಬದುಕು, ಧರ್ಮ ಸಂಸ್ಕೃತಿ, ಈ ದೇಶವನ್ನು ಉಳಿಸಬೇಕಿದೆ. 
ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT