ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹಾಗೂ ಮಂತ್ರಿಗಳಾಗಿ 8 ಶಾಸಕರು ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸುವರು.
1) ಡಾ. ಜಿ. ಪರಮೇಶ್ವರ್
2) ಕೆ.ಎಚ್.ಮುನಿಯಪ್ಪ
3) ಕೆ.ಜೆ. ಜಾರ್ಜ್
4) ಎಂ.ಬಿ.ಪಾಟೀಲ್
5) ಸತೀಶ್ ಜಾರಕಿಹೊಳಿ
6) ಪ್ರಿಯಾಂಕ್ ಖರ್ಗೆ
7) ರಾಮಲಿಂಗಾ ರೆಡ್ಡಿ
8) ಜಮೀರ್ ಅಹ್ಮದ್ ಖಾನ್
ಕಂಠೀರವ ಕ್ರಿಡಾಂಗಣದತ್ತ ಸಾಗಿ ಬರುತ್ತಿರುವ ಕಾಂಗ್ರೆಸ್ ಅಭಿಮಾನಿಗಳು ಮತ್ತು ಕಾರ್ಯಕರ್ತರು
ನೂತನ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಹತ್ತಿರದ ಸೆಂಟ್ ಜೋಸೇಫ್ ಕಾಲೇಜಿಗೆ ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬರು, ದಾಖಲೆಗಳನ್ನು ಹೊಂದಿಸಿಕೊಳ್ಳುತ್ತಿದ್ದ ದೃಶ್ಯ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮತ್ತು ಎಂಟು ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆಂಗಳೂರಿನ ಕಂಠೀರ ಸ್ಟೇಡಿಯಂಗೆ ಆಗಮಿಸುತ್ತಿರುವ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು.