ಮೋದಿ ಕೈಯಲ್ಲಿ ಮಾತ್ರ ರಾಜ್ಯ ಸುರಕ್ಷಿತ
‘ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಮಾತ್ರ ಕರ್ನಾಟಕ ಸುರಕ್ಷಿತವಾಗಿರುತ್ತದೆ. ಬಿಜೆಪಿ ಗೆಲ್ಲಿಸಿದರೆ ರಾಜ್ಯ ಸಮೃದ್ಧವಾಗಲಿದೆ. ಕಾಂಗ್ರೆಸ್ನ ಸಿದ್ದರಾಮಯ್ಯ ಅವರನ್ನು ಅಧಿಕಾರಕ್ಕೆ ತಂದರೆ ಪಿಎಫ್ಐ ಸಂಘಟನೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಿದ್ದಾರೆ. ಅಂಥವರು ನಿಮಗೆ ಬೇಕಾ’ ಎಂದು ಅಮಿತ್ ಶಾ ಪ್ರಶ್ನಿಸಿದರು.