ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮೈತ್ರಿಯಿಂದ ರಾಜ್ಯದಲ್ಲಿ ಹೊಸ ರಾಜಕೀಯ ಗಾಳಿ: ಬಸವರಾಜ ಬೊಮ್ಮಾಯಿ

Published : 31 ಮಾರ್ಚ್ 2024, 15:38 IST
Last Updated : 31 ಮಾರ್ಚ್ 2024, 15:38 IST
ಫಾಲೋ ಮಾಡಿ
Comments
ಜೆಡಿಎಸ್‌ ಶಾಲು ಹಾಕಿಕೊಂಡಿದ್ದು ಡಬಲ್‌ ಜವಾಬ್ದಾರಿ
ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಗದಗ ಜಿಲ್ಲಾ ಜೆಡಿಎಸ್‌ ಕಚೇರಿಗೆ ಬರುತ್ತಿದ್ದಂತೆ ಮುಖಂಡರು ಅವರಿಗೆ ಜೆಡಿಎಸ್‌ ಶಾಲು ಹಾಕಿ ಬರಮಾಡಿಕೊಂಡರು. ‘ನಿಮ್ಮ ಹೆಗಲ ಮೇಲೆ ಜೆಡಿಎಸ್‌ ಶಾಲು ಇದೆ ಹೇಗನ್ನಿಸುತ್ತಿದೆ’ ಎಂಬ ಮಾಧ್ಯಮದವರ ಪ್ರಶ್ನೆಗೆ ನಸುನಕ್ಕ ಬೊಮ್ಮಾಯಿ ‘ಹಂಗೇನಿಲ್ಲ... ಮೈತ್ರಿ ಇದೆ. ಇದು ಡಬಲ್‌ ಜವಾಬ್ದಾರಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT