ಮಲ್ಲಸಂದ್ರದ ಸರ್ಕಾರಿ ಶಾಲೆಯ ಸಮೀಪದಿಂದ ಪೈಪ್ಲೈನ್ ಮಾರ್ಗವಾಗಿ ಶನಿಮಹಾತ್ಮ ದೇವಸ್ಥಾನದ ರಸ್ತೆ, ಸೆಲೆಕ್ಷನ್ ಕಾರ್ನರ್ವರೆಗೂ ಚುನಾವಣಾ ಪ್ರಚಾರ ನಡೆಸಿದರು. ಕೇರಳದ ಬಿಜೆಪಿ ಮಾಜಿ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್, ಕೇರಳ ಸಮಾಜದ ಮುಖಂಡರಾದ ಆರ್.ಆರ್. ರವಿ, ಬಿಜು ಮೇಲಪ್ಪನ್, ಬಿಜು ರವಿ ಚಂದ್ರನ್, ಶಿವಪ್ರಕಾಶ್ ಇದ್ದರು.