‘ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಮಾಧಾನ, ಅಸಮಾಧಾನಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ. ಪಕ್ಷದ ಹೈಕಮಾಂಡ್ಗೆ ಸಮಾಧಾನವಾದರೆ ಆಯಿತು. ಈ ಹಿಂದೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಶಿರಸಿಯಲ್ಲಿ ಎರಡು ಸಭೆ ನಡೆದಿದ್ದವು. ಆಗ ನನಗೆ ಭಾಗಿಯಾಗಲು ಆಗಿರಲಿಲ್ಲ. ನಂತರ ಸಭೆಯ ಮಾಹಿತಿ ನೀಡಿಲ್ಲ, ಅಭಿಪ್ರಾಯ ಸಹ ಕೇಳಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.