ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ಉಪ್ಪಿ, ಬರುವ ಜನವರಿಯಿಂದಲೇ ಸಿನಿಮಾ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ನಿಮಿಷಾಂಬ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಣ್ಣಯ್ಯ ಚಂದ್ರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.‘ಅಣ್ಣಯ್ಯ’, ‘ಕರ್ಪೂರದಗೊಂಬೆ’, ‘ಏನೋ ಒಂಥರ’, ‘ಬಿಂದಾಸ್’, ‘ರನ್ನ’ ಚಿತ್ರಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರಕ್ಕೆ ನೀಡಿದ ನಿರ್ಮಾಪಕ ಎನ್ನುವ ಹೆಗ್ಗಳಿಕೆ ಅಣ್ಣಯ್ಯ ಚಂದ್ರು ಅವರದು.