‘ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ನಾನು ಆಭಾರಿ. ನಾನು ಒತ್ತಡದಿಂದ ಹೊರಬರಲು ನಿಮ್ಮೆಲ್ಲರ ಹಾರೈಕೆ ಸಹಕಾರಿಯಾಯಿತು. ದೇವರ ದಯೆಯಿಂದ ನಾನು ಗುಣಮುಖಳಾಗಿದ್ದೇನೆ. ಕೊರೊನಾ ದೀರ್ಘಕಾಲ ಇರುವುದಿಲ್ಲ. ಹಾಗೆಂದು ನಾವು ಆರೋಗ್ಯದ ಬಗ್ಗೆ ಮುಂಜಾಗ್ರತೆವಹಿಸಲು ಹಿಂದೇಟು ಹಾಕಬಾರದು. ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಕಾಳಜಿವಹಿಸಬೇಕು’ ಎಂದು ಸಲಹೆ ನೀಡಿದ್ದಾರೆ.