ಈ ಬಗ್ಗೆ ನಟ ಶರಣ್ ಅಧಿಕೃತವಾಗಿ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಯೋಗಾನಂದ್ ಮುದ್ದಾನ್ ಅವರದ್ದು.ಸಂಗೀತ ವಿ.ಹರಿಕೃಷ್ಣ, ಛಾಯಾಗ್ರಹಣ ಸುಧಾಕರ್ ಎಸ್.ರಾಜ್, ಸಿದ್ಧಾರ್ಥ ರಾಮಸ್ವಾಮಿ, ಅನಿಶ್ ತರುಣ್ ಕುಮಾರ್ ಅವರದ್ದು.ಟಿ.ಜಿ.ವಿಶ್ವಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.