‘ಉತ್ಪನ್ನದ ಜಾಹೀರಾತು ಪ್ರಸಾರವಾದ ಕೆಲವು ದಿನಗಳ ನಂತರ ಕಳೆದ ವಾರ ಅಮಿತಾಭ್ ಅವರು ಬ್ರ್ಯಾಂಡ್ ಅಧಿಕಾರಿಗಳನ್ನು ಸಂಪರ್ಕಿಸಿ ಅದರಿಂದ ಹೊರ ಬಂದಿದ್ದಾರೆ. ಅವರು ಜಾಹೀರಾತಿನ ಪ್ರತಿನಿಧಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಇದರಿಂದ ಟೀಕೆಗಳು ವ್ಯಕ್ತವಾದ ಮೇಲೆ ಅವರು ಈ ಹಠಾತ್ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.