ಆಶುತೋಷ್ ಗೊವಾರಿಕರ್ ನಿರ್ದೇಶನದ ಬಹುತಾರಾಗಣದ ಈ ಚಿತ್ರವು ಐತಿಹಾಸಿಕ ಕತೆ ಆಧರಿಸಿದ್ದು, ಇದರಲ್ಲಿ ಅರ್ಜುನ್ ಮರಾಠ ನಾಯಕ ಸದಾಶಿವರಾವ್ ಭಾವು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸುತ್ತಿದ್ದು, ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.