ಛಾಯಾಗ್ರಹಣ ಸಚಿನ್ ಬಸ್ರೂರ್ ಅವರದ್ದು. ನಾಲ್ಕು ಹಾಡುಗಳಿಗೆ ನವೀನ್ ಸಜ್ಜು, ಪುನೀತ್ ರಾಜ್ಕುಮಾರ್, ಸಂತೋಷ್ ವೆಂಕಿ, ಆರುಂಧತಿ ಧ್ವನಿ ನೀಡಿದ್ದಾರೆ. ಕುಂದಾಪುರ, ಬಸ್ರೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಎನ್.ಎಸ್. ರಾಜಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎನ್. ಸೂರಜ್ ಚೌದರಿ, ಎನ್. ನರೇನ್ ಚಂದ್ರ ಚೌಧರಿ ಸಹ ನಿರ್ಮಾಪಕರಾಗಿದ್ದಾರೆ.