ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ₹25,000 ಸಹಾಯ ಮಾಡುವೆ ಎಂದ ಪ್ರಥಮ್‌

Last Updated 22 ಫೆಬ್ರುವರಿ 2022, 11:14 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ₹25 ಸಾವಿರ ನೆರವು ನೀಡುವುದಾಗಿ ನಟ ಪ್ರಥಮ್‌ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಅಲ್ಲಾಹು ಅಕ್ಬರ್ ಕೂಗಿದ್ರೆ ₹5 ಲಕ್ಷ ಕೊಡ್ತಾರಂತೆ. ನನ್ನ ಹತ್ತಿರ ಅಷ್ಟೆಲ್ಲಾ ದುಡ್ಡಿಲ್ಲ. ‘ನಟಭಯಂಕರ’ ಸಿನಿಮಾದಿಂದ ಸಾಲದಲ್ಲಿದ್ದೀನಿ. ಸದ್ಯಕ್ಕೆ ₹25 ಸಾವಿರ ಕೊಡುವುದಕ್ಕಷ್ಟೇ ಸಾಧ್ಯ. ನನ್ನ ಹತ್ತಿರ ದುಡ್ಡಿದ್ದಿದ್ರೆ ಖಂಡಿತಾ ಇನ್ನಷ್ಟು ಪ್ರಯತ್ನ ಮಾಡ್ತಿದ್ದೆ. ನನ್ನ ಬಳಿ ದುಡ್ಡಿದ್ದಿದ್ರೆ ಖಂಡಿತವಾಗಿಯೂ ₹1 ಲಕ್ಷ ಕೊಡ್ತಿದ್ದೆ. ಹರ್ಷ ಕುಟುಂಬಕ್ಕೆ ದಯವಿಟ್ಟು ಕೈಲಾದಷ್ಟು ಸಹಾಯ ಮಾಡಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT