ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಾಯುದ್ಧದಲ್ಲಿ ಸಾಧುಕೋಕಿಲ ಹೆಜ್ಜೆ

Last Updated 2 ಜನವರಿ 2023, 9:49 IST
ಅಕ್ಷರ ಗಾತ್ರ

‘ಗದಾಯುದ್ಧ’ ಚಿತ್ರದ ಒಂದು ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮನಸ್ಸಿನೊಳಗಿರುವ ರಾಮ, ರಾವಣ, ಕೀಚಕ, ಭೀಮರ ಪಾತ್ರದ ತಿರುಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಸಾಧು ಕೋಕಿಲ ಪಕ್ಕಾ ಕುಡುಕನ ಹಾಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕ್ರಿಕೆಟಿಗ ಸುಮಿತ್‌ ಈ ಚಿತ್ರದ ನಾಯಕ. ಚಿತ್ರದ ಸೆನ್ಸಾರ್‌ ಮುಗಿದಿದೆ. ಶೀಘ್ರವೇ ತೆರೆಗೆ ಬರಲಿದೆ.

ಶ್ರೀವತ್ಸ ಈ ಚಿತ್ರದ ನಿರ್ದೇಶಕ. ಪೌರಾಣಿಕ ಮತ್ತು ಸಾಮಾಜಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ವಾನರಂ ಅಯ್ಯಪ್ಪ, ಶರತ್‌ ಲೋಹಿತಾಶ್ವ, ರಂಗಿತರಂಗ ಅರವಿಂದ್‌, ಡ್ಯಾನಿಕುಟ್ಟಪ್ಪ, ರಮೇಶ್‌ ಭಟ್‌, ಶರಪಂಜರ ಶಿವರಾಂ, ಸತ್ಯಜಿತ್‌, ದಿಶಾಪೂವಯ್ಯ ತಾರಾಗಣದಲ್ಲಿದ್ದಾರೆ.

ಹಾಡು ವೀಕ್ಷಿಸಲು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT