ಸಂಚಾರಿ ವಿಜಯ್, ಬಿ. ಸುರೇಶ ಅವರೂ ತಾರಾಗಣದಲ್ಲಿ ಇದ್ದಾರೆ. ‘ತುಂಬು ಗರ್ಭಿಣಿಯೊಬ್ಬಳು ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟ ಈ ಚಿತ್ರದ ಕಥೆ. ಶೀರ್ಷಿಕೆಯಲ್ಲಿ ಸೂಚ್ಯವಾಗಿ ಹೇಳಿರುವ ಕಾಯ್ದೆಗೂ ಇಂದಿನ ಸಂದರ್ಭದಲ್ಲಿ ಕಾಣುತ್ತಿರುವ ಭ್ರಷ್ಟಾಚಾರಕ್ಕೂ ಪರೋಕ್ಷ ಸಂಬಂಧವೊಂದು ಇದೆ. ಆ ಸಂಬಂಧ ಏನು ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು’ ಎನ್ನುತ್ತಾರೆ ಮಂಸೋರೆ.