ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾತು |ಶಿವರಾತ್ರಿಗೆ ‘ಕರಟಕ–ದಮನಕ’

Published 2 ಫೆಬ್ರುವರಿ 2024, 0:00 IST
Last Updated 2 ಫೆಬ್ರುವರಿ 2024, 0:00 IST
ಅಕ್ಷರ ಗಾತ್ರ

ಗರಡಿ ಸಿನಿಮಾ ಮೂಲಕ ಆ್ಯಕ್ಷನ್‌ ಜಾನರ್‌ನತ್ತ ಹೊರಳಿದ್ದ ನಿರ್ದೇಶಕ ಯೋಗರಾಜ್‌ ಭಟ್‌ ಇದೀಗ ಭಿನ್ನ ಕಥಾಹಂದರದ ಸ್ಟೋರಿಯೊಂದನ್ನು ತೆರೆ ಮೇಲೆ ತರ್ತಿದ್ದಾರೆ. ಕರಟಕ–ದಮನಕ ಎಂಬ ಎರಡು ಕುತಂತ್ರಿ ನರಿಗಳ ಸ್ಟೋರಿ ಹೇಳಲು ಶಿವರಾತ್ರಿಗೆ ಬರ್ತಿದ್ದಾರೆ ಭಟ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT