ಶುಭಾಶಯಗಳಿಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಶ್ರೀನಿಧಿ, ‘ಪ್ರೀತಿ ಮತ್ತು ಕ್ರೂರತೆ ಸಹಬಾಳ್ವೆ ನಡೆಸಲು ಸಾಧ್ಯವೇ? ನನ್ನ ಬೆಳವಣಿಗೆಗೆ ಕಾರಣವಾಗುವ ಉಡುಗೊರೆ ಇಲ್ಲಿದೆ. ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್ ಇಡೀ ಕೆಜಿಎಫ್ ತಂಡಕ್ಕೆ ಪ್ರೀತಿ ತುಂಬಿದ ಕೃತಜ್ಞತೆ’ ಎಂದು ಬರೆದುಕೊಂಡಿದ್ದಾರೆ.