‘ಬೆಂಗಳೂರು, ಸಕಲೇಶಪುರ, ಮಡಿಕೇರಿ ಭಾಗದಲ್ಲಿ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದ್ದೆವು. ಲಾಕ್ಡೌನ್ ತೆರವಾಗುವುದನ್ನು ಕಾಯುತ್ತಿದ್ದೆವು. ಕೊರೊನಾ ಕಡಿಮೆಯಾದ ನಂತರ ಶೂಟಿಂಗ್ ಡೇಟ್ ಬಗ್ಗೆ ಚರ್ಚಿಸಲು ಜೂ.8ರಂದು ಭೇಟಿ ಮಾಡಲು ಹೇಳಿದ್ದರು. ಅಷ್ಟರಲ್ಲಿ ವಿಧಿಯಾಟವೇ ಬೇರೆ ಆಗಿ ಹೋಯಿತು’ ಎಂದು ಅವರು ನೋವು ತೋಡಿಕೊಂಡರು.