'ನಮ್ಮ ಮೊದಲ ಗುಜರಾತಿ ಚಿತ್ರ ‘ಶುಭ್ ಯಾತ್ರಾ’ ಏಪ್ರಿಲ್ 28 ರಂದು ಥಿಯೇಟರ್ಗಳಲ್ಲಿ ಬರಲು ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮನೀಷ್ಸೈನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೈನಿ ಚಿತ್ರ ಕಥೆಯನ್ನು ಬರೆದಿದ್ದಾರೆ. ಮಲ್ಹರ್ ಥಾಕರ್, ಮೊನಾಲ್ ಗಜ್ಜರ್, ದರ್ಶನ್ ಜರಿವಾಲ್ಲಾ, ಹಿಟು ಕನೋಡಿಯಾ, ಅರ್ಚನ್ ತ್ರಿವೇದಿ ಸೇರಿದಂತೆ ಜೇ ಭಟ್ ನಟಿಸಿದ್ದಾರೆ’ ಎಂದು ತಿಳಿಸಿದೆ.