ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಸಾಹಿತ್ಯದ ಮೂರು ಹಾಡುಗಳಿಗೆ ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೇವು, ಸಂಕಲನ ಸುರೇಶ್ ಅರಸ್, ಸಾಹಸ ಕೌರವ ವೆಂಕಟೇಶ್, ನೃತ್ಯ ಕೆ.ಪಿ. ಶ್ರೀಕಾಂತ್ ಅವರದು. ಶ್ರೀ ಭೈರವೇಶ್ವರ ಕಂಬೈನ್ಸ್ ಬ್ಯಾನರ್ನಡಿ ಗಂಗಮ್ಮ ಶಿವಣ್ಣ ಬಿ.ಜಿ. ಬಂಡವಾಳ ಹೂಡಿದ್ದು, ಪಾರ್ಥ (ನಂದೀಶ್) ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.