‘ಅಪ್ಪು ಮಗನೇ, ನಾನು ನಿರುದ್ಯೋಗಿಯಾಗಿದ್ದೆ. ಸಮಾಜ ಸೇವೆ ಮಾಡುತ್ತಾ ಮುಂದುವರಿಯುವ ಶ್ರೇಷ್ಠ ಕೆಲಸವನ್ನು ನೀನು ನನಗೆ ನೀಡಿದ್ದಿ. ಪ್ರಚಾರದ ಯಾವುದೇ ಆಸೆ ಇಲ್ಲದೆ ಸೇವೆ ಮಾಡುವ ಕೆಲಸ ನೀಡಿದ್ದಿ. ಇದಕ್ಕಾಗಿ ನನಗೆ ಎಲ್ಲ ಶಕ್ತಿಯನ್ನು ನೀಡು ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಿನ್ನ ನೆನಪಿನಲ್ಲಿ ಸದಾ ಜೀವಿಸುತ್ತೇನೆ’ ಎಂದು ಉಲ್ಲೇಖಿಸಿ ರಾಘವೇಂದ್ರ ರಾಜ್ಕುಮಾರ್ ಪೋಸ್ಟ್ ಮಾಡಿದ್ದಾರೆ.