ಹಿಂದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ವೀರಪ್ಪಮೊಯ್ಲಿ, ಎಂ.ಎನ್.ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ,ರವಿಬೆಳಗೆರೆ, ಗಿರೀಶಕಾಸರವಳ್ಳಿ,ಬಿ.ಜಯಶ್ರೀ, ಡಾ.ಮೋಹನ ಆಳ್ವ,ಸಾಲುಮರದತಿಮ್ಮಕ್ಕ, ಚಿಟ್ಟಾಣಿ, ರಾಮಚಂದ್ರಹೆಗಡೆ,ಜಯಂತ ಕಾಯ್ಕಿಣಿ, ಸದಾನಂದಸುವರ್ಣ,ಡಾ.ಬಿ.ಎಂ.ಹೆಗ್ಡೆ,ಪ್ರಕಾಶ್ರೈ,ಶ್ರೀಪಡ್ರೆ,ಕವಿತಾ
ಮಿಶ್ರಾ, ಡಾ.ಎಸ್.ಎಲ್.ಭೈರಪ್ಪ,ಗಿರೀಶ್ಭಾರಧ್ವಾಜ್ಅವರಿಗೆಪ್ರಶಸ್ತಿ ಪ್ರದಾನಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೋಟತಟ್ಟುಗ್ರಾಮಪಂಚಾಯಿತಿ ಅಧ್ಯಕ್ಷೆಅಶ್ವಿನಿದಿನೇಶ್,ಆಯ್ಕೆ ಸಮಿತಿ ಸದಸ್ಯಯು.ಎಸ್.ಶೆಣೈ,ಕನ್ನಡ ಮತ್ತುಸಂಸ್ಕೃತಿಇಲಾಖೆಸಹಾಯಕನಿರ್ದೇಶಕಿಪೂರ್ಣಿಮಾ,ಕೋಟತಟ್ಟು ಗ್ರಾಮಪಂಚಾಯಿತಿ ಉಪಾಧ್ಯಕ್ಷವಾಸುಪೂಜಾರಿ,ಪಿಡಿಒ ಜಯರಾಮ್ಶೆಟ್ಟಿ,ಪ್ರತಿಷ್ಠಾನದಪ್ರಧಾನಕಾರ್ಯದರ್ಶಿನರೇಂದ್ರಕುಮಾರ್ಕೋಟಇದ್ದರು.