<p><strong>ಕೋಟ(ಬ್ರಹ್ಮಾವರ):</strong>ಕೋಟತಟ್ಟುಗ್ರಾಮಪಂಚಾಯಿತಿ, ಕೋಟಡಾ.ಕಾರಂತಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿಕೊಡಮಾಡುವ ಕೋಟಶಿವರಾಮಕಾರಂತ ಹುಟ್ಟೂರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ಡಾ.ರಮೇಶ್ಅರವಿಂದ್ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ತಿಳಿಸಿದರು.</p>.<p>ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಅ.10ರಂದು ಕೋಟಶಿವರಾಮಕಾರಂತರಜನ್ಮದಿನದಂದು ಪ್ರಶಸ್ತಿಪ್ರದಾನಮಾಡಲಾಗುವುದು.</p>.<p>ಹಿಂದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ವೀರಪ್ಪಮೊಯ್ಲಿ, ಎಂ.ಎನ್.ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ,ರವಿಬೆಳಗೆರೆ, ಗಿರೀಶಕಾಸರವಳ್ಳಿ,ಬಿ.ಜಯಶ್ರೀ, ಡಾ.ಮೋಹನ ಆಳ್ವ,ಸಾಲುಮರದತಿಮ್ಮಕ್ಕ, ಚಿಟ್ಟಾಣಿ, ರಾಮಚಂದ್ರಹೆಗಡೆ,ಜಯಂತ ಕಾಯ್ಕಿಣಿ, ಸದಾನಂದಸುವರ್ಣ,ಡಾ.ಬಿ.ಎಂ.ಹೆಗ್ಡೆ,ಪ್ರಕಾಶ್ರೈ,ಶ್ರೀಪಡ್ರೆ,ಕವಿತಾ<br />ಮಿಶ್ರಾ, ಡಾ.ಎಸ್.ಎಲ್.ಭೈರಪ್ಪ,ಗಿರೀಶ್ಭಾರಧ್ವಾಜ್ಅವರಿಗೆಪ್ರಶಸ್ತಿ ಪ್ರದಾನಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೋಟತಟ್ಟುಗ್ರಾಮಪಂಚಾಯಿತಿ ಅಧ್ಯಕ್ಷೆಅಶ್ವಿನಿದಿನೇಶ್,ಆಯ್ಕೆ ಸಮಿತಿ ಸದಸ್ಯಯು.ಎಸ್.ಶೆಣೈ,ಕನ್ನಡ ಮತ್ತುಸಂಸ್ಕೃತಿಇಲಾಖೆಸಹಾಯಕನಿರ್ದೇಶಕಿಪೂರ್ಣಿಮಾ,ಕೋಟತಟ್ಟು ಗ್ರಾಮಪಂಚಾಯಿತಿ ಉಪಾಧ್ಯಕ್ಷವಾಸುಪೂಜಾರಿ,ಪಿಡಿಒ ಜಯರಾಮ್ಶೆಟ್ಟಿ,ಪ್ರತಿಷ್ಠಾನದಪ್ರಧಾನಕಾರ್ಯದರ್ಶಿನರೇಂದ್ರಕುಮಾರ್ಕೋಟಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಟ(ಬ್ರಹ್ಮಾವರ):</strong>ಕೋಟತಟ್ಟುಗ್ರಾಮಪಂಚಾಯಿತಿ, ಕೋಟಡಾ.ಕಾರಂತಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿಕೊಡಮಾಡುವ ಕೋಟಶಿವರಾಮಕಾರಂತ ಹುಟ್ಟೂರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ಡಾ.ರಮೇಶ್ಅರವಿಂದ್ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ತಿಳಿಸಿದರು.</p>.<p>ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಅ.10ರಂದು ಕೋಟಶಿವರಾಮಕಾರಂತರಜನ್ಮದಿನದಂದು ಪ್ರಶಸ್ತಿಪ್ರದಾನಮಾಡಲಾಗುವುದು.</p>.<p>ಹಿಂದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ವೀರಪ್ಪಮೊಯ್ಲಿ, ಎಂ.ಎನ್.ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ,ರವಿಬೆಳಗೆರೆ, ಗಿರೀಶಕಾಸರವಳ್ಳಿ,ಬಿ.ಜಯಶ್ರೀ, ಡಾ.ಮೋಹನ ಆಳ್ವ,ಸಾಲುಮರದತಿಮ್ಮಕ್ಕ, ಚಿಟ್ಟಾಣಿ, ರಾಮಚಂದ್ರಹೆಗಡೆ,ಜಯಂತ ಕಾಯ್ಕಿಣಿ, ಸದಾನಂದಸುವರ್ಣ,ಡಾ.ಬಿ.ಎಂ.ಹೆಗ್ಡೆ,ಪ್ರಕಾಶ್ರೈ,ಶ್ರೀಪಡ್ರೆ,ಕವಿತಾ<br />ಮಿಶ್ರಾ, ಡಾ.ಎಸ್.ಎಲ್.ಭೈರಪ್ಪ,ಗಿರೀಶ್ಭಾರಧ್ವಾಜ್ಅವರಿಗೆಪ್ರಶಸ್ತಿ ಪ್ರದಾನಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೋಟತಟ್ಟುಗ್ರಾಮಪಂಚಾಯಿತಿ ಅಧ್ಯಕ್ಷೆಅಶ್ವಿನಿದಿನೇಶ್,ಆಯ್ಕೆ ಸಮಿತಿ ಸದಸ್ಯಯು.ಎಸ್.ಶೆಣೈ,ಕನ್ನಡ ಮತ್ತುಸಂಸ್ಕೃತಿಇಲಾಖೆಸಹಾಯಕನಿರ್ದೇಶಕಿಪೂರ್ಣಿಮಾ,ಕೋಟತಟ್ಟು ಗ್ರಾಮಪಂಚಾಯಿತಿ ಉಪಾಧ್ಯಕ್ಷವಾಸುಪೂಜಾರಿ,ಪಿಡಿಒ ಜಯರಾಮ್ಶೆಟ್ಟಿ,ಪ್ರತಿಷ್ಠಾನದಪ್ರಧಾನಕಾರ್ಯದರ್ಶಿನರೇಂದ್ರಕುಮಾರ್ಕೋಟಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>