ಡಾ.ರಾಜ್ಕುಮಾರ್ ಹಾಗೂ ಅವರ ತಮ್ಮ ವರದಪ್ಪ ಅವರ ಒಡನಾಡಿಯಾಗಿದ್ದ ಶ್ರೀರಂಗ ಅವರು, ‘ಗಜಪತಿ ಗರ್ವಭಂಗ’ ಚಿತ್ರದಲ್ಲಿನ ‘ಜಟಕಾ ಕುದುರೆ ಹತ್ತಿ ಪ್ಯಾಟೆಹೋಗೊಮಾ’, ಆದಿತ್ಯ ಚಿತ್ರದಲ್ಲಿನ ‘ರಂಭೆ ನೀ ವೈಯಾರದ ರಂಭೆ’ ಸೇರಿದಂತೆನಟ ರವಿಚಂದ್ರನ್ ಅವರ ಅಂಜದ ಗಂಡು ಚಿತ್ರಕ್ಕೆ ಸಂಭಾಷಣೆ, ‘ಮೃತ್ಯುಂಜಯ’, ‘ಜನುಮದ ಜೋಡಿ’ ಚಿತ್ರ ಹಾಗೂ ಪುನೀತ್ ರಾಜ್ಕುಮಾರ್ ಅವರು ನಟಿಸಿದ ಅಭಿ ಚಿತ್ರದಲ್ಲಿ ‘ಸುಮ್ ಸುಮ್ನೆ ಓಳು ಬಿಡೊ ಸುಂದರಿ’, ‘ಅಪ್ಪು’ ಚಿತ್ರದಲ್ಲಿನ ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಸೇರಿದಂತೆ ಆಕಾಶ್, ವೀರ ಕನ್ನಡಿಗ ಸೇರಿದಂತೆಸುಮಾರು ಒಂದು ಸಾವಿರಕ್ಕೂ ಅಧಿಕ ಕನ್ನಡ ಚಲನಚಿತ್ರಗಳಿಗೆ ಹಾಡು ಬರೆದಿದ್ದಾರೆ.