ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

Siddharameshwara Jayanthi: 'ಕಲ್ಯಾಣವೆಂಬ ಪ್ರಣತೆಯಲ್ಲಿ’ ಅಲ್ಲಮಪ್ರಭು ದೇವರ ವಚನ ಕೇಳದ ಶಿವಶರಣರಿಲ್ಲ. ಶಿವಯೋಗ ಸಾಧನೆಯಲ್ಲಿ ಮಹಾ ಸಾಧನೆಗೈದು ಶ್ರೀ ಶೈಲ ಮಲ್ಲಿಕಾರ್ಜುನನ ಒಲುಮೆ ಗೇಲಿದು ಭವ ಗೆದ್ದ ಮಹಾ ಶಿವಶರಣ ಶ್ರೀ ಸಿದ್ಧರಾಮೇಶ್ವರರು.
Last Updated 14 ಜನವರಿ 2026, 8:42 IST
ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

ಸಂಪಾದಕೀಯ Podcast|ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

ಸಂಪಾದಕೀಯ Podcast | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?
Last Updated 14 ಜನವರಿ 2026, 2:38 IST
ಸಂಪಾದಕೀಯ Podcast|ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ

Spiritual Reflection: ಸೂರ್ಯನೇ ತನ್ನ ಪಥವನ್ನು ಬದಲಾಯಿಸುತ್ತಾನೆ. ಜೀವಜಾಲವನ್ನೂ ಬಿಡದೆ ಬದಲಾಯಿಸುತ್ತಾನೆ. ಉತ್ತರಾಯಣದ ಕಡೆಗೆ ಪಯಣ; ಎಲ್ಲರ ಕೂಡ. ಸುಗ್ಗಿಯನ್ನು ಬಿಂಬಿಸುವ ಕಾಲ. ಚಳಿ ನಮ್ಮನ್ನು ಅಗಲುವ ಮುನ್ಸೂಚನೆ. ಬಾಳಿನಲಿ ಬದಲಾವಣೆಯ ಹಾಡು ಸಂಕ್ರಾಂತಿ.
Last Updated 14 ಜನವರಿ 2026, 0:28 IST
ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ

25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

Kerala Chief Minister: ಕಾಸರಗೋಡು, ಜ. 13– ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಇ.ಕೆ. ನಾಯನಾರ್‌ ಇಂದು ಹೇಳಿದ್ದಾರೆ.
Last Updated 14 ಜನವರಿ 2026, 0:23 IST
25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

Service Organizations: ಸೇವಾಸಂಸ್ಥೆಯೊಂದು ಅಂಗವಿಕಲರು, ಅನಾಥರು, ಅಸಹಾಯಕ ವೃದ್ಧರಿಗೆ ಆರ್ಥಿಕ ನೆರವು ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಫಲಾನುಭವಿಗಳು, ದಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿದ್ದ ಆ ಕಾರ್ಯಕ್ರಮದಲ್ಲಿ...
Last Updated 14 ಜನವರಿ 2026, 0:22 IST
ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

Sugar Industry: ನವದೆಹಲಿ, ಜ. 13– ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ, ವಿದೇಶಿಯರ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕ್ಕರೆ ಕೈಗಾರಿಕೆಯವರು ತಯಾರಾಗಿರಬೇಕೆಂದು ಕೇಂದ್ರದ ಆಹಾರ ಸಚಿವ ಕೆ.ಎಂ. ಮುನ್ಷಿಯವರು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿದರು.
Last Updated 14 ಜನವರಿ 2026, 0:20 IST
75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

BDA Demolition Drive: ಕೋಗಿಲು ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಮೀಸಲಾಗಿರಿಸಿದ್ದ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಿದ ನಂತರ, ಥಣಿಸಂದ್ರದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಡೆದಿದೆ.
Last Updated 14 ಜನವರಿ 2026, 0:17 IST
ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?
ADVERTISEMENT

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

Political Analysis: ಸಿದ್ದರಾಮಯ್ಯ ಅವರು ದಾಖಲೆ ಅವಧಿಯ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರನ್ನು ಮೀರಿಸಿದ ಈ ಸಂದರ್ಭದಲ್ಲಿ ಇಬ್ಬರೂ ಸಾಮಾಜಿಕ ನ್ಯಾಯ ಪ್ರತಿಪಾದಕರ ಆಡಳಿತ ಮಾದರಿಗಳ ತುಲನೆಯು ಅಗತ್ಯವಾಗಿ, ಸಹಜವಾಗಿ ಆಗಬೇಕಾದ ಕಾರ್ಯ. ಅದು ಭರದಿಂದ ಸಾಗಿದೆ.
Last Updated 14 ಜನವರಿ 2026, 0:14 IST
ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

ಚುರುಮುರಿ: ಸಂಕ್ರಾಂತಿ ಸ್ಪರ್ಧೆ

Agricultural Skills: ಚಟ್ನಿಹಳ್ಳಿಯಲ್ಲಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಿ ಶಂಕ್ರಿ ಫೇಮಸ್ ಆಗಿದ್ದ. ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ, ಸರ್ಕಾರವೇ ಹೆಣ್ಣು ಹುಡುಕಿ ಮದುವೆ ಮಾಡಬೇಕು ಎಂದು ಹೋರಾಟ ಮಾಡಿ ಹೆಸರಾಗಿದ್ದ.
Last Updated 14 ಜನವರಿ 2026, 0:11 IST
ಚುರುಮುರಿ: ಸಂಕ್ರಾಂತಿ ಸ್ಪರ್ಧೆ

ವಾಚಕರ ವಾಣಿ: ಓದುಗರ ಪತ್ರಗಳು, 14 ಜನವರಿ 2026

Letters to Editor: ಹಿಂದಿನ ಕಾಲದಲ್ಲಿ ಅಲೆಗ್ಸಾಂಡರ್‌ನಂತಹ ಚಕ್ರವರ್ತಿಗಳು ಬೇರೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗುತ್ತಿದ್ದರು. ರಣರಂಗದಲ್ಲಿ ಯುದ್ಧ ಮಾಡಿ ರಾಜನನ್ನು ಸೆರೆ ಹಿಡಿದು, ಆತನ ರಾಜ್ಯವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು.
Last Updated 14 ಜನವರಿ 2026, 0:08 IST
ವಾಚಕರ ವಾಣಿ: ಓದುಗರ ಪತ್ರಗಳು, 14 ಜನವರಿ 2026
ADVERTISEMENT
ADVERTISEMENT
ADVERTISEMENT