ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ ಪಾಡ್‌ಕಾಸ್ಟ್‌: ವಿಧಾನಮಂಡಲದಲ್ಲಿ ದ್ವೇಷಭಾಷಣ– ಸದನದ ಮಾನ ಹರಾಜಾಗದಿರಲಿ

Editorial Podcast: ಸಂಪಾದಕೀಯ ಪಾಡ್‌ಕಾಸ್ಟ್‌: ವಿಧಾನಮಂಡಲದಲ್ಲಿ ದ್ವೇಷಭಾಷಣ– ಸದನದ ಮಾನ ಹರಾಜಾಗದಿರಲಿ
Last Updated 9 ಫೆಬ್ರುವರಿ 2026, 2:33 IST
ಸಂಪಾದಕೀಯ ಪಾಡ್‌ಕಾಸ್ಟ್‌: ವಿಧಾನಮಂಡಲದಲ್ಲಿ ದ್ವೇಷಭಾಷಣ– ಸದನದ ಮಾನ ಹರಾಜಾಗದಿರಲಿ

ಚುರುಮುರಿ: ಲೋಕಲ್‌ ಹೈಕಮಾಂಡ್‌

Karnataka Politics: ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಒಂದು ಕಂಪನಿಗೆ ಎಷ್ಟು ಮಂದಿ ಸಿಇಒ ಇರತಾರೆ?’ ಎಂದು ಕೇಳಿತು.
Last Updated 9 ಫೆಬ್ರುವರಿ 2026, 0:30 IST
ಚುರುಮುರಿ: ಲೋಕಲ್‌ ಹೈಕಮಾಂಡ್‌

ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

Global Plastic Treaty: ಲಿಯೋ ಬೇಕೆಲ್ಯಾಂಡ್ ಅವರು 1907ರಲ್ಲಿ ‘ಬೇಕೆಲೈಟ್’ ಎಂಬ ಕೃತಕ ಪ್ಲಾಸ್ಟಿಕ್ ಕಂಡುಹಿಡಿದಾಗ, ಅದು ಹೊಸ ಯುಗಕ್ಕೆ ದಾರಿ ತೆರೆಯಿತು. ಕಬ್ಬಿಣಕ್ಕಿಂತ ಹಗುರ, ಮರಕ್ಕಿಂತ ಬಾಳಿಕೆ, ಗಾಜಿಗಿಂತ ಸುರಕ್ಷಿತವೆನಿಸಿದ್ದ ಪ್ಲಾಸ್ಟಿಕ್ ಮಾನವಕುಲದ ವೈಜ್ಞಾನಿಕ ಕ್ರಾಂತಿಯ ಸಂಕೇತವಾಗಿತ್ತು.
Last Updated 9 ಫೆಬ್ರುವರಿ 2026, 0:30 IST
ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

ಸಂಗತ: ದೇಶ ಸೋಲುವಾಗ ಪ್ರಧಾನಿ ಗೆಲ್ಲುವರೆ?

Donald Trump Trade Deal: ಅಮೆರಿಕದೊಂದಿನ ‘ವ್ಯಾಪಾರ ಒಪ್ಪಂದ’ವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದೆ.
Last Updated 9 ಫೆಬ್ರುವರಿ 2026, 0:30 IST
ಸಂಗತ: ದೇಶ ಸೋಲುವಾಗ ಪ್ರಧಾನಿ ಗೆಲ್ಲುವರೆ?

ಸಂಪಾದಕೀಯ: ವಿಧಾನಮಂಡಲದಲ್ಲಿ ದ್ವೇಷಭಾಷಣ; ಸದನದ ಮಾನ ಹರಾಜಾಗದಿರಲಿ

ಸದನದ ಘನತೆ ಪುನರುಜ್ಜೀವನಗೊಳ್ಳಲಿ
Last Updated 9 ಫೆಬ್ರುವರಿ 2026, 0:30 IST
ಸಂಪಾದಕೀಯ: ವಿಧಾನಮಂಡಲದಲ್ಲಿ ದ್ವೇಷಭಾಷಣ; ಸದನದ ಮಾನ ಹರಾಜಾಗದಿರಲಿ

75 ವರ್ಷಗಳ ಹಿಂದೆ: ಮೇದಪ್ಪನವರಿಗೆ ವಿಷಪ್ರಾಶನ ಯತ್ನ

Poisoning Attempt: 75 ವರ್ಷಗಳ ಹಿಂದೆ ಜನವರಿ 29ನೆಯ ತಾರೀಖು ಸಂಜೆ ಮೈಸೂರು ಶ್ರೇಷ್ಠ ನ್ಯಾಯಾಧೀಶ ಪಿ. ಮೇದಪ್ಪ ಅವರ ಮನೆಯವರೆಲ್ಲರೂ ಹೊರಗೆ ಹೋಗಿದ್ದಾಗ ಸೇವಕರ ನೆರವಿನಿಂದ ವಿಷಪ್ರಾಶನ ಮಾಡಿರುವ ಹೇಡಿತನದ ಪ್ರಯತ್ನವೊಂದು ನಡೆಯಿತೆಂದು ತಿಳಿದುಬಂದಿದೆ.
Last Updated 8 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಮೇದಪ್ಪನವರಿಗೆ ವಿಷಪ್ರಾಶನ ಯತ್ನ

25 ವರ್ಷಗಳ ಹಿಂದೆ: ನೇರ ನೇಮಕಾತಿ ನಿಷೇಧ ರದ್ದು

Rural Candidate Grace Marks: ಗ್ರಾಮೀಣ ಅಭ್ಯರ್ಥಿಗಳಿಗೆ ಶೇ 25ರ ಕೃಪಾಂಕ ನೀಡುವ ಕಾಯ್ದೆ ಈಗ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ನೇರ ನೇಮಕಾತಿ ಮೇಲೆ ಇದ್ದ ನಿಷೇಧವನ್ನು ರದ್ದುಪಡಿಸಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿತು.
Last Updated 8 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ: ನೇರ ನೇಮಕಾತಿ ನಿಷೇಧ ರದ್ದು
ADVERTISEMENT

ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

Religious Values: ಪವಿತ್ರ ಮೆಕ್ಕಾ ನಗರದ ಅಲ್ ಹರಾಮ್ ಮಸೀದಿಯ ಕಡೆ ಹೊರಟರೆ ಲಕ್ಷಾಂತರ ಜನರ ಲಗುಬಗೆಯ ಓಡಾಟದ ನಡುವೆ ಸಾವಿರಾರು ಪಾರಿವಾಳಗಳು ಹಾರಿ ಬರುತ್ತವೆ.
Last Updated 8 ಫೆಬ್ರುವರಿ 2026, 23:30 IST
ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

ವಾಚಕರ ವಾಣಿ: ಬೋರ್ಡ್ ಪರೀಕ್ಷೆ; ಥಾಣೆ ಪೊಲೀಸರ ಅನುಕರಣೀಯ ಕ್ರಮ

Student Assistance: ಮಹಾರಾಷ್ಟ್ರದ ಥಾಣೆಯಲ್ಲಿ ಫೆ. 10 ಮತ್ತು 20ರಿಂದ 10ನೇ ಹಾಗೂ 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಆರಂಭವಾಗಲಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಸಂಚಾರ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಅಲ್ಲಿನ ಸಂಚಾರ ಪೊಲೀಸ್ ಇಲಾಖೆಯು ಟ್ರಾಫಿಕ್ ಪೊಲೀಸ್ ರೈಡರ್ ನಿಯೋಜಿಸಿದೆ.
Last Updated 8 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಬೋರ್ಡ್ ಪರೀಕ್ಷೆ; ಥಾಣೆ ಪೊಲೀಸರ ಅನುಕರಣೀಯ ಕ್ರಮ

ಸುಭಾಷಿತ

ಸುಭಾಷಿತ: ಸೋಮವಾರ, 09 ಫೆಬ್ರುವರಿ 2026
Last Updated 8 ಫೆಬ್ರುವರಿ 2026, 18:30 IST
ಸುಭಾಷಿತ
ADVERTISEMENT
ADVERTISEMENT
ADVERTISEMENT