ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಅಭಿಮತ

ADVERTISEMENT

75 ವರ್ಷಗಳ ಹಿಂದೆ | ಕಾಲ ಮಿಂಚುವ ಮುನ್ನವೆ ಎಚ್ಚೆತ್ತುಕೊಳ್ಳಿ: ನೆಹರೂ

ವೇಗದಿಂದ ಕಾಂಗ್ರೆಸ್ಸಿನ ಸತ್ವ ಕರಗಿಹೋಗುತ್ತಿದೆ, ಕಾಲ ಮೀರುವ ಮುನ್ನವೇ ಕಾಂಗ್ರೆಸ್ಸಿಗರು ಎಚ್ಚೆತ್ತುಕೊಳ್ಳಬೇಕಾದದ್ದು ಅಗತ್ಯ
Last Updated 31 ಜನವರಿ 2026, 23:23 IST
75 ವರ್ಷಗಳ ಹಿಂದೆ | ಕಾಲ ಮಿಂಚುವ ಮುನ್ನವೆ ಎಚ್ಚೆತ್ತುಕೊಳ್ಳಿ: ನೆಹರೂ

25 ವರ್ಷಗಳ ಹಿಂದೆ: ಸಚಿವ ಟಿ. ಜಾನ್‌ ರಾಜೀನಾಮೆ

ಗುಜರಾತಿನಲ್ಲಿ ಸಂಭವಿಸಿದ ಭೂಕಂಪಕ್ಕೆ ಸಂಬಂಧಿಸಿ ದಂತೆ ಶಾಲೆಯ ಸಮಾರಂಭ ಒಂದರಲ್ಲಿ ತಾವು ಆಡಿದ ಮಾತು ವಿವಾದಕ್ಕೆ ಎಡೆಮಾಡುವುದೆಂಬುದನ್ನು ಮನಗಂಡ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಮಾನಯಾನ ಸಚಿವ ಟಿ. ಜಾನ್‌ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
Last Updated 31 ಜನವರಿ 2026, 23:21 IST
25 ವರ್ಷಗಳ ಹಿಂದೆ: ಸಚಿವ ಟಿ. ಜಾನ್‌ ರಾಜೀನಾಮೆ

ಸಂಪಾದಕೀಯ ಪಾಡ್‌ಕಾಸ್ಟ್: ಮುಡಾ– ಮುಖ್ಯಮಂತ್ರಿಗೆ ನಿರಾಳ; ಪ್ರಾಧಿಕಾರದ ಕಳಂಕ ಇದೆ

Editorial Podcast: Muda ಸಂಪಾದಕೀಯ ಪಾಡ್‌ಕಾಸ್ಟ್: ಮುಡಾ– ಮುಖ್ಯಮಂತ್ರಿಗೆ ನಿರಾಳ; ಪ್ರಾಧಿಕಾರದ ಕಳಂಕ ಇದೆ
Last Updated 31 ಜನವರಿ 2026, 8:49 IST
ಸಂಪಾದಕೀಯ ಪಾಡ್‌ಕಾಸ್ಟ್: ಮುಡಾ– ಮುಖ್ಯಮಂತ್ರಿಗೆ ನಿರಾಳ; ಪ್ರಾಧಿಕಾರದ ಕಳಂಕ ಇದೆ

ಪಿವಿ ವೈಬ್ಸ್‌: ಮೂಗಿನ ಕೆಳಗೆ ಮೆತ್ತಿದ್ದನ್ನು ಒರೆಸಿಕೊಳ್ಳಿ!

Self Reflection: ಬದುಕೆಂಬುದು ಊಹಾತ್ಮಕವಲ್ಲ. ಅದು ವಸ್ತುಸ್ಥಿತಿಯ ಮೇಲೆ ನಿಂತದ್ದು. ಎಲ್ಲ ಸಂದರ್ಭದಲ್ಲೂ ಭ್ರಮೆಯಲ್ಲೇ ಹೊರಟುಬಿಟ್ಟರೆ ಯಶಸ್ಸು ಸಿಗಲು ಸಾಧ್ಯವೇ ಇಲ್ಲ. ಅದಕ್ಕೆ ಒಂದಷ್ಟು ತಾಳ್ಮೆ, ವಿವೇಚನೆ ಮತ್ತೊಂದಿಷ್ಟು ಖಚಿತತೆ ಬೇಕು.
Last Updated 31 ಜನವರಿ 2026, 2:30 IST
ಪಿವಿ ವೈಬ್ಸ್‌: ಮೂಗಿನ ಕೆಳಗೆ ಮೆತ್ತಿದ್ದನ್ನು ಒರೆಸಿಕೊಳ್ಳಿ!

75 ವರ್ಷಗಳ ಹಿಂದೆ: ಲಾಟರಿ–ಸ್ಪರ್ಧೆಗಳ ಮೇಲೆ ಹತೋಟಿ

75 years ago: ಲೈಸನ್ಸ್‌ ಪಡೆಯದಿರುವ ಲಾಟರಿಗಳು ಹಾಗೂ ಬಹುಮಾನವುಳ್ಳ ಸ್ಪರ್ಧೆಗಳನ್ನು ಕ್ರಮಬಾಹಿರವೆಂದು ಸಾರುವ ಹಾಗೂ ಅವುಗಳ ಮೇಲೆ ತೆರಿಗೆ ವಿಧಿಸಲು ಸರ್ಕಾರಕ್ಕೆ ಅವಕಾಶ ಕೊಡಲು ಲಾಟರಿಗಳು
Last Updated 31 ಜನವರಿ 2026, 0:38 IST
75 ವರ್ಷಗಳ ಹಿಂದೆ: ಲಾಟರಿ–ಸ್ಪರ್ಧೆಗಳ ಮೇಲೆ ಹತೋಟಿ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 31 ಜನವರಿ 2026, 0:15 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಪಾದಕೀಯ | ಮುಡಾ: ಮುಖ್ಯಮಂತ್ರಿಗೆ ನಿರಾಳ; ಪ್ರಾಧಿಕಾರದ ಕಳಂಕ ಉಳಿದೇ ಇದೆ

MUDA Case: ಮುಡಾ ಹಗರಣದ ಆರೋಪಗಳಿಂದ ಹೊರಬಂದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಕ್ತಿ ತುಂಬಲಿದೆ. ಆದರೆ, ಪ್ರಾಧಿಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮುಂದುವರಿದೇ ಇವೆ.
Last Updated 31 ಜನವರಿ 2026, 0:14 IST
ಸಂಪಾದಕೀಯ | ಮುಡಾ: ಮುಖ್ಯಮಂತ್ರಿಗೆ ನಿರಾಳ; ಪ್ರಾಧಿಕಾರದ ಕಳಂಕ ಉಳಿದೇ ಇದೆ
ADVERTISEMENT

ಸಂಗತ | ಖಾದಿ: ಅರಿವಿಲ್ಲದ ದಾರಿ, ದುಡುಕು ನಡೆ

Khadi Dress Code: ಸರ್ಕಾರಿ ನೌಕರರು ತಿಂಗಳಿಗೊಮ್ಮೆ ಖಾದಿ ಧರಿಸಬೇಕೆನ್ನುವ ಉದ್ದೇಶ ಚೆನ್ನಾಗಿದೆ. ಆದರೆ, ದಿಢೀರ್‌ ತೀರ್ಮಾನದಿಂದ ಖಾದಿ ಉದ್ಯಮಕ್ಕೆ ಪ್ರಯೋಜನವಿಲ್ಲ.
Last Updated 31 ಜನವರಿ 2026, 0:06 IST
ಸಂಗತ | ಖಾದಿ: ಅರಿವಿಲ್ಲದ ದಾರಿ, ದುಡುಕು ನಡೆ

ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

River Diversion: ನದಿ ತಿರುವು ಯೋಜನೆಗಳ ಹಿಂದೆ ಕರೆಯುವ ಹಸುವಿನ ಕೆಚ್ಚಲು ಕೊಯ್ಯುವ ಅವಿವೇಕವಿದೆ. ನದಿಗಳು ಪೈಪುಗಳಲ್ಲಿ ಹರಿಸುವ ನೀರಿನ ಮೂಲಗಳಲ್ಲ. ಅವುಗಳ ಸಹಜ ನಡಿಗೆಗೆ ಅಡ್ಡಿ ಉಂಟು ಮಾಡಿದರೆ, ಪಶ್ಚಿಮಘಟ್ಟಗಳಿಗೆ ಗಾಸಿಯಾಗುತ್ತದೆ; ರಾಜ್ಯವೂ ಅಪಾಯ ಎದುರಿಸಬೇಕಾಗುತ್ತದೆ.
Last Updated 30 ಜನವರಿ 2026, 23:47 IST
ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

75 years ago: ಹತೋಟಿ ತಪ್ಪಿದ ಬುಲೆಟ್‌ ಮೋಟಾರ್‌ ಬೈಕೊಂದು ರಸ್ತೆಬದಿಯ ಕಾಂಕ್ರೀಟ್‌ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸತ್ತಿರುವ ಘಟನೆ ನಗರದ ಕೆ.ಆರ್‌.ಎಸ್‌. ರಸ್ತೆಯ ಕೇಂದ್ರ ಆಹಾರ ಸಂಶೋಧನಾಲಯದ (ಸಿಎಫ್‌ಟಿಆರ್‌ಐ)ಮುಂಭಾಗ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
Last Updated 30 ಜನವರಿ 2026, 23:36 IST
25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು
ADVERTISEMENT
ADVERTISEMENT
ADVERTISEMENT