ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ Podcast ಕೇಳಿ: ಬುಧವಾರ, 04 ಮಾರ್ಚ್ 2026

ಸಂಪಾದಕೀಯ Podcast: ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ‘ಕೇಜ್ರಿವಾಲ್ ಪ್ರಕರಣ’ ಹಿಡಿದ ಕನ್ನಡಿ
Last Updated 4 ಮಾರ್ಚ್ 2026, 2:22 IST
ಸಂಪಾದಕೀಯ Podcast ಕೇಳಿ: ಬುಧವಾರ, 04 ಮಾರ್ಚ್ 2026

ಸಂಪಾದಕೀಯ: ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ‘ಕೇಜ್ರಿವಾಲ್ ಪ್ರಕರಣ’ ಹಿಡಿದ ಕನ್ನಡಿ

Excise Policy Case: ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರು ಬಿಡುಗಡೆ ಆಗಿರುವುದು, ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳನ್ನು ಬಲಪಡಿಸುತ್ತಿದೆ. ತನಿಖಾ ಸಂಸ್ಥೆಗಳ ದುರುಪಯೋಗದ
Last Updated 3 ಮಾರ್ಚ್ 2026, 23:48 IST
ಸಂಪಾದಕೀಯ: ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ‘ಕೇಜ್ರಿವಾಲ್ ಪ್ರಕರಣ’ ಹಿಡಿದ ಕನ್ನಡಿ

ಚುರುಮುರಿ: ವಾರ್‌ ವಾರ್ನಿಂಗ್

War Philosophy: ‘ಜಗಳ ಆಡಬೇಡಿ, ಫ್ರೆಂಡ್ಸ್ ಆಗಿರಿ ಎಂದು ಮಕ್ಕಳಿಗೆ ಬುದ್ಧಿ ಹೇಳಬಹುದು. ಯುದ್ಧ ಮಾಡಬೇಡಿ, ಅನ್ಯೋನ್ಯವಾಗಿರಿ ಎಂದು ಆ ದೇಶಗಳವರಿಗೆ ಹೇಳಲಾಗುವುದಿಲ್ಲ...’ ಎಂದು ನ್ಯೂಸ್ ಪೇಪರ್ ಓದುತ್ತಿದ್ದ ಸುಮಿ ನಿಟ್ಟುಸಿರುಬಿಟ್ಟಳು. ‘ಯುದ್ಧೋನ್ಮಾದದಲ್ಲಿ
Last Updated 3 ಮಾರ್ಚ್ 2026, 23:44 IST
ಚುರುಮುರಿ: ವಾರ್‌ ವಾರ್ನಿಂಗ್

ಸಂಗತ: ಸುರಂಗ ಮಾರ್ಗವಲ್ಲ, ಜೀವನಮಾರ್ಗ ಮುಖ್ಯ!

Agumbe Ghat Project: ಆಗುಂಬೆ ಘಾಟಿ ವಿಸ್ತರಣೆ ಹಾಗೂ ಉದ್ದೇಶಿತ ಸುರಂಗ ಮಾರ್ಗ ಕುರಿತಂತೆ ಪರ–ವಿರೋಧದ ಚರ್ಚೆ ನಡೆಯುತ್ತಿದೆ. ಆಗುಂಬೆ ಆಸುಪಾಸಿನ ಪರಿಸರದಲ್ಲೇ ಬೆಳೆದಿರುವ ನನಗೆ, ‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ’ ಎನ್ನುವ ಗಾದೆ
Last Updated 3 ಮಾರ್ಚ್ 2026, 23:43 IST
ಸಂಗತ: ಸುರಂಗ ಮಾರ್ಗವಲ್ಲ, ಜೀವನಮಾರ್ಗ ಮುಖ್ಯ!

25 ವರ್ಷಗಳ ಹಿಂದೆ: ಕೃಷಿ ವಿದ್ಯುತ್‌ ದರ ಹೆಚ್ಚಳಕ್ಕೆ ಸಲಹೆ

2001ರ ಮಾರ್ಚ್‌ 4, ಭಾನುವಾರ
Last Updated 3 ಮಾರ್ಚ್ 2026, 23:40 IST
25 ವರ್ಷಗಳ ಹಿಂದೆ: ಕೃಷಿ ವಿದ್ಯುತ್‌ ದರ ಹೆಚ್ಚಳಕ್ಕೆ ಸಲಹೆ

75 ವರ್ಷಗಳ ಹಿಂದೆ: ಭಾರತ–ಇಂಡೊನೇಷಿಯ ಮೈತ್ರಿ ಒಪ್ಪಂದಕ್ಕೆ ಸಹಿ

1951ರ ಮಾರ್ಚ್‌ 4, ಭಾನುವಾರ
Last Updated 3 ಮಾರ್ಚ್ 2026, 23:40 IST
75 ವರ್ಷಗಳ ಹಿಂದೆ: ಭಾರತ–ಇಂಡೊನೇಷಿಯ ಮೈತ್ರಿ ಒಪ್ಪಂದಕ್ಕೆ ಸಹಿ

ವಿಶ್ಲೇಷಣೆ: ಶಿಕ್ಷಣಕ್ಕೂ ಬಜೆಟ್‌ ಅಗತ್ಯವೆ?

Karnataka Education: ಬಜೆಟ್‌ ಎನ್ನುವುದು ಆರ್ಥಿಕ ವರ್ಷದ ಆದಾಯ–ವೆಚ್ಚಗಳ ಲೆಕ್ಕಾಚಾರ ಮಾತ್ರವಲ್ಲ; ಅದು ನಾಡಿನ ಅಭಿವೃದ್ಧಿಗೆ ಈ ಹಿಂದೆ ಕೈಗೊಂಡ ಕಾರ್ಯಕ್ರಮಗಳನ್ನು ಪರಾಮರ್ಶಿಸಿ, ನಿರಂತರತೆ ಮತ್ತು ನಾವೀನ್ಯದ ಮೂಲಕ ಭವಿಷ್ಯದಲ್ಲಿ ಎಲ್ಲರನ್ನೊಳಗೊಳ್ಳುವ ಬಲಿಷ್ಠ
Last Updated 3 ಮಾರ್ಚ್ 2026, 23:38 IST
ವಿಶ್ಲೇಷಣೆ: ಶಿಕ್ಷಣಕ್ಕೂ ಬಜೆಟ್‌ ಅಗತ್ಯವೆ?
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಮಾರ್ಚ್ 4, ಬುಧವಾರ
Last Updated 3 ಮಾರ್ಚ್ 2026, 22:30 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸುಭಾಷಿತ: 2026ರ ಮಾರ್ಚ್ 4, ಬುಧವಾರ

ಸುಭಾಷಿತ: 2026ರ ಮಾರ್ಚ್ 4, ಬುಧವಾರ
Last Updated 3 ಮಾರ್ಚ್ 2026, 20:57 IST
ಸುಭಾಷಿತ: 2026ರ ಮಾರ್ಚ್ 4, ಬುಧವಾರ

ನುಡಿ ಬೆಳಗು: ಬಣ್ಣ ಬಣ್ಣದ ಲೋಕ

Art of Colors: ಬಣ್ಣಗಳಿಗೂ ಒಂದು ಹಬ್ಬವಿದೆ ಎಂಬ ಮಾತೇ ವಿಸ್ಮಯ. ಇದು ಈ ನೆಲದ ಒನಪು. ಗೊತ್ತಾಗುತ್ತಿಲ್ಲ ಬಣ್ಣ ಕಣ್ಣಿನ ಒಳಗೆ ಇದೆಯೋ ಹೊರಗೆ ಇದೆಯೋ. ಬೆಳಕಿನ ವಕ್ರೀಭವನ ಪಾಠದಲ್ಲಿ ಪಟ್ಟಕದ್ದೇ ಪ್ರಾಬಲ್ಯ. ಬಿಳಿ ಬೆಳಕು ಪಟ್ಟಕವನ್ನು ಹೊಕ್ಕಿದಾಗ ಅಚೆ ಬೀಳುವ ಗೆರೆಗಳೇ ಬಾಳಿನ ತುಂಬಾ ಆವರಿಸುತ್ತವೆ.
Last Updated 3 ಮಾರ್ಚ್ 2026, 20:17 IST
ನುಡಿ ಬೆಳಗು: ಬಣ್ಣ ಬಣ್ಣದ ಲೋಕ
ADVERTISEMENT
ADVERTISEMENT
ADVERTISEMENT