ಮಂಗಳವಾರ, 18 ನವೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ ಪಾಡ್‌ಕಾಸ್ಟ್ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

ಸಂಪಾದಕೀಯ ಪಾಡ್‌ಕಾಸ್ಟ್ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ
Last Updated 18 ನವೆಂಬರ್ 2025, 2:44 IST
ಸಂಪಾದಕೀಯ ಪಾಡ್‌ಕಾಸ್ಟ್ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

ನುಡಿ ಬೆಳಗು | ಸತ್ಯವೆಂದರೆ ಸರಳತೆ

Personality Development: ಬಹಳ ಹಿಂದೆ ಒಂದೂರಲ್ಲಿ ಮಡಿಕೆ ಮಾಡುವ ಒಬ್ಬ ಪ್ರಸಿದ್ಧ ಕಲಾವಿದರಿದ್ದರು. ಅವರ ಸೂಕ್ಷ್ಮವಾದ ಕಲೆ ಬಹಳ ಪ್ರಸಿದ್ಧವಾಗಿತ್ತು. ದೂರದ ಊರುಗಳಿಂದಲೂ ಜನರು ಅವರು ಮಾಡುವ ಮಡಿಕೆಗಳನ್ನು, ಹೂದಾನಿಗಳನ್ನು ಕೊಳ್ಳಲು ಬರುತ್ತಿದ್ದರು.
Last Updated 18 ನವೆಂಬರ್ 2025, 0:28 IST
ನುಡಿ ಬೆಳಗು | ಸತ್ಯವೆಂದರೆ ಸರಳತೆ

ಸಂಗತ | ಎನ್. ನರಸಿಂಹಯ್ಯ ನೆನಪಿಗೆ ಏನೂ ಬೇಡವೆ?

N Narasimhaiah: ಹಲವು ತಲೆಮಾರುಗಳಿಗೆ ಓದಿನ ಅಭಿರುಚಿ ಹತ್ತಿಸಿದ ಎನ್‌. ನರಸಿಂಹಯ್ಯ ಅವರ ನೆನಪನ್ನು ಕನ್ನಡಿಗರು ಜನ್ಮಶತಾಬ್ದಿ ಸಂದರ್ಭದಲ್ಲಾದರೂ ಮಾಡಿಕೊಳ್ಳಬೇಕು.
Last Updated 18 ನವೆಂಬರ್ 2025, 0:27 IST
ಸಂಗತ | ಎನ್. ನರಸಿಂಹಯ್ಯ ನೆನಪಿಗೆ ಏನೂ ಬೇಡವೆ?

ಸುಭಾಷಿತ: ಕನ್‌ಫ್ಯೂಷಿಯಸ್

ಸುಭಾಷಿತ: ಕನ್‌ಫ್ಯೂಷಿಯಸ್
Last Updated 18 ನವೆಂಬರ್ 2025, 0:23 IST
ಸುಭಾಷಿತ: ಕನ್‌ಫ್ಯೂಷಿಯಸ್

25 ವರ್ಷಗಳ ಹಿಂದೆ: ಸೊಳ್ಳೆ ಕಡಿತ, ಕಪ್ಪಾದ ಬಣ್ಣ, ಸ್ವಲ್ಪ ಆಯಾಸ

25 years ago: ಡಾ. ರಾಜ್‌ ಕುಮಾರ್‌ ಅವರ ಮೈಮೇಲೆ ಸೊಳ್ಳೆ ಮತ್ತಿತರ ಕೀಟಗಳು ಕಚ್ಚಿರುವುದು ಬಿಟ್ಟರೆ ಉಳಿದಂತೆ ಅವರು ಪೂರ್ಣ ಆರೋಗ್ಯದಿಂದಿದ್ದಾರೆ’ ಎಂದು ರಾಜ್‌ ಕುಟುಂಬದ ವೈದ್ಯ ಡಾ. ರಮಣರಾವ್‌ ಇಂದು ಇಲ್ಲಿ ಹೇಳಿದರು
Last Updated 18 ನವೆಂಬರ್ 2025, 0:22 IST
25 ವರ್ಷಗಳ ಹಿಂದೆ: ಸೊಳ್ಳೆ ಕಡಿತ, ಕಪ್ಪಾದ ಬಣ್ಣ, ಸ್ವಲ್ಪ ಆಯಾಸ

ಸಂಪಾದಕೀಯ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

Belagavi Blackbuck Deaths: ಕೃಷ್ಣಮೃಗಗಳ ಸಾವು ಮೃಗಾಲಯಗಳಲ್ಲಿನ ನಿರ್ವಹಣೆಯ ವೈಫಲ್ಯವನ್ನು ಸೂಚಿಸುವಂತಿದೆ. ಈ ದುರ್ಘಟನೆ ಮಾನವೀಯತೆಯ ಅಣಕದಂತಿದೆ.
Last Updated 18 ನವೆಂಬರ್ 2025, 0:18 IST
ಸಂಪಾದಕೀಯ | ಕೃಷ್ಣಮೃಗಗಳ ದಾರುಣ ಅಂತ್ಯ;
ಮೃಗಾಲಯಗಳ ಸುಧಾರಣೆ ಅಗತ್ಯ

75 ವರ್ಷಗಳ ಹಿಂದೆ: ಎಂ. ಶಾಮಣ್ಣನವರ ಮನೆಯಲ್ಲಿ ಕಳ್ಳತನ

75 Years Ago: ಬಸವನ ಗುಡಿಯಲ್ಲಿರುವ ಸರ್ಕಾರದ ಹಣಕಾಸಿನ ಕಾರ್ಯದರ್ಶಿಗಳಾದ ಎಂ. ಶಾಮಣ್ಣನವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೋ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಸುಮಾರು 400 ರೂ. ಬೆಲೆಬಾಳುವ ದೇವರ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ವರದಿಯಾಗಿದೆ.
Last Updated 18 ನವೆಂಬರ್ 2025, 0:11 IST
75 ವರ್ಷಗಳ ಹಿಂದೆ: ಎಂ. ಶಾಮಣ್ಣನವರ ಮನೆಯಲ್ಲಿ ಕಳ್ಳತನ
ADVERTISEMENT

ಚುರುಮುರಿ: ವೈಟ್‌ಕಾಲರ್ ಕಿತಾಪತಿ

Satire: ವತ್ತಾರೆ ಪಾರ್ಕಲ್ಲಿ ವಾಕಿಂಗ್ ಮಾಡ್ತಿದ್ದೆ. ಯಾರೋ ಹಿಂದ್ಲಿಂದ ಕರೆದಂಗಾತು, ‘ಹಲೋ, ರೀ ಸ್ವಾಮಿ. ನಿಮ್ಮನ್ನೇ ಕನ್ರೀ ಕರೀತಿರದು’ ಅಂದ್ರು. ತಿರುಗಿ ನೋಡಿದರೆ, ಯಾರೋ ಸಿಲ್ಕ್ ಪಂಚೆ ಉಟ್ಟುಕಂದು, ಕತ್ತಿಗೆ ಗಮಗುಡೋ ಹೂವಿನ ಹಾರ, ತಂಬೂರಿ ಅಡ್ಡಡ್ಡ ನ್ಯಾತಾಕ್ಕ್ಯಂದಿದ್ರು.
Last Updated 18 ನವೆಂಬರ್ 2025, 0:09 IST
ಚುರುಮುರಿ: ವೈಟ್‌ಕಾಲರ್ ಕಿತಾಪತಿ

ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

Women Voters: ಬಿಹಾರ ಚುನಾವಣಾ ಫಲಿತಾಂಶದ ನಂತರ ಮಹಿಳೆಯರು ಭಾರತದ ಚುನಾವಣಾ ರಾಜಕಾರಣದ ನಿರ್ಣಾಯಕ ಶಕ್ತಿಯಾಗಿ ರೂಪುಗೊಂಡಿರುವುದು ಸ್ಪಷ್ಟವಾಗಿದೆ.
Last Updated 18 ನವೆಂಬರ್ 2025, 0:05 IST
ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 17 ನವೆಂಬರ್ 2025, 23:57 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT
ADVERTISEMENT
ADVERTISEMENT