ಹೈದರ್, ವಿದಿಶಾ ಪ್ರಹಸನ, ಕಂಚುಗನ್ನಡಿ, ಮಧುವನದಲ್ಲಿ ನಾಲ್ವಡಿ, ಯುದ್ಧ ಮುಗಿವುದಾದರೆ?, ಬಕಾವಲಿಯ ಹೂ, ಆರ್ಕೇಡಿಯಾದಲ್ಲಿ ಪಕ್, ದಿ ಹೌಸ್ ಆಫ್ ಬರ್ನಾಡಾ ಅಲ್ಬಾ ನಾಟಕಗಳು ಕ್ರಮವಾಗಿ ಪ್ರದರ್ಶನಗೊಳ್ಳಲಿದ್ದು, ಇದೇ ಸಂದರ್ಭ ಎಂ.ಎಸ್.ವೆಂಕಟರಾಮ್, ಪುರುಷೋತ್ತಮ ತಲವಾಟ, ಬಸಯ್ಯಸ್ವಾಮಿ ಹೆಬ್ಬಾಳಮಠ, ಹುಸೇನ್ಸಾಬ್ ಹ.ಶರೀಫ್ನವರ, ಚಂಡೆ ನಾಗರಾಜ್, ನೀಲಮ್ಮ, ನಾಗವೇಣಿ ಶಂಕರ್, ಏಕಪ್ಪ ಆರ್.ಚಿತ್ರಗಾರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.