ಈ ಹಿಂದಿನ ಸೀಸನ್ಗಳಲ್ಲಿ ನಟರಾದ ಅಂಬರೀಷ್, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರವಿಚಂದ್ರನ್, ದರ್ಶನ್, ಸುದೀಪ್, ಯಶ್, ಪ್ರಕಾಶ್ ರೈ, ಗಣೇಶ್, ದುನಿಯಾ ವಿಜಯ್, ದೊಡ್ಡಣ್ಣ, ನಟಿ ಲಕ್ಷ್ಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಾಧಕರು ತಾವು ನಡೆದು ಬಂದ ಹಾದಿಯಲ್ಲಿನ ನೋವು, ನಲಿವನ್ನು ಪ್ರೇಕ್ಷಕರೊಟ್ಟಿಗೆ ಹಂಚಿಕೊಂಡಿದ್ದರು.