ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ರಾಘವೇಂದ್ರ ,ಲೇಖಕ ವಿಲಿಯಂ, ಬಿ.ಆರ್. ವಿಜಯವಾಮನ್, ಕೆ.ಸಿ. ಬಸವರಾಜ್, ಚಂದ್ರಶೇಖರ ಗೂರ್ಲಕೆರೆ, ಟಿ.ಡಿ. ಮೇಘರಾಜ್, ಟಿ.ಆರ್. ಕೃಷ್ಣಪ್ಪ, ಕೆ.ವಿ.ಪ್ರವೀಣ್, ಎಂ.ವಿ. ಪ್ರತಿಭಾ, ನಾದಿರಾ ಮಾತನಾಡಿದರು. ನಂತರ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.