ಭಾನುವಾರ, 27 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಉತ್ತರ ಪ್ರದೇಶ: ವರದಕ್ಷಿಣೆಗಾಗಿ ಮಹಿಳೆಯನ್ನು ಥಳಿಸಿ ಕೊಲೆ

Dowry Violence Case: ವರದಕ್ಷಿಣೆಗಾಗಿ 28 ವರ್ಷದ ಮಹಿಳೆಯನ್ನು ಅತ್ತೆ–ಮಾವಂದಿರು ಥಳಿಸಿ ಕೊಂದಿರುವ ಘಟನೆ ಇಲ್ಲಿನ ಫುಲತ್‌ ಗ್ರಾಮದಲ್ಲಿ ನಡೆದಿದೆ ಎಂದು ಭಾನುವಾರ ‍ಪೊಲೀಸರು ತಿಳಿಸಿದ್ದಾರೆ.
Last Updated 27 ಜುಲೈ 2025, 14:41 IST
ಉತ್ತರ ಪ್ರದೇಶ: ವರದಕ್ಷಿಣೆಗಾಗಿ ಮಹಿಳೆಯನ್ನು ಥಳಿಸಿ ಕೊಲೆ

ಕಮಲಾ ಹ್ಯಾರಿಸ್‌ ವಿರುದ್ಧ ಕಾನೂನು ಕ್ರಮಕ್ಕೆ ಟ್ರಂಪ್ ಒತ್ತಾಯ

Kamala Harris and Donald Trump: ಡೊನಾಲ್ಡ್‌ ಟ್ರಂಪ್‌ ಅವರು, ಅಧ್ಯಕ್ಷೀಯ ಚುನಾವಣೆ ವೇಳೆ ಸೆಲೆಬ್ರಿಟಿಗಳಿಗೆ ಹಣ ನೀಡಿದ ಆರೋಪಕ್ಕೆ ಸಂಬಂಧಿಸಿ ಕಮಲಾ ಹ್ಯಾರಿಸ್‌ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
Last Updated 27 ಜುಲೈ 2025, 14:32 IST
ಕಮಲಾ ಹ್ಯಾರಿಸ್‌ ವಿರುದ್ಧ ಕಾನೂನು ಕ್ರಮಕ್ಕೆ ಟ್ರಂಪ್ ಒತ್ತಾಯ

ನವದೆಹಲಿ | ಶಸ್ತ್ರಾಸ್ತ್ರ ಕಳ್ಳಸಾಗಣೆ: ಒಬ್ಬ ಬಂಧನ

Babbar Khalsa Links: ಪಂಜಾಬ್‌ ಪೊಲೀಸ್‌ ಠಾಣೆಯೊಂದರ ಮೇಲೆ ನಡೆದ ಗ್ರೆನೇಡ್‌ ದಾಳಿ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ವ್ಯಕ್ತಿಯೊಬ್ಬರನ್ನು ದೆಹಲಿಯಲ್ಲಿ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 27 ಜುಲೈ 2025, 14:31 IST
ನವದೆಹಲಿ | ಶಸ್ತ್ರಾಸ್ತ್ರ ಕಳ್ಳಸಾಗಣೆ: ಒಬ್ಬ ಬಂಧನ

ನೋಯ್ಡಾ | ಬಿಎಂಡಬ್ಲೂ ಕಾರು ಸ್ಕೂಟರ್‌ಗೆ ಡಿಕ್ಕಿ–ಬಾಲಕಿ ಸಾವು

Speeding Car Crash: ವೇಗವಾಗಿ ಬಂದ ಬಿಎಂಡಬ್ಲೂ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 5 ವರ್ಷ ಬಾಲಕಿ ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿರುವ ಘಟನೆ ನೋಯ್ಡಾದ ಸೆಕ್ಟರ್ 20ರಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 27 ಜುಲೈ 2025, 14:28 IST
ನೋಯ್ಡಾ | ಬಿಎಂಡಬ್ಲೂ ಕಾರು ಸ್ಕೂಟರ್‌ಗೆ ಡಿಕ್ಕಿ–ಬಾಲಕಿ ಸಾವು

ಅಂಗವೈಕಲ್ಯಕ್ಕೊಳಗಾದ ಸಿಎಪಿಎಫ್‌ ಸಿಬ್ಬಂದಿಗೂ ಪ್ಯಾಕೇಜ್, ಬಡ್ತಿ: ಗೃಹ ಕಾರ್ಯದರ್ಶಿ

Paramilitary Welfare Scheme: ಸೇನಾ ಕಾರ್ಯಾಚರಣೆ ವೇಳೆ ಕೈಕಾಲುಗಳನ್ನು ಕಳೆದುಕೊಂಡ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಸಿಎಪಿಎಫ್‌ನ ಅಧಿಕಾರಿಗಳು ಮತ್ತು ಯೋಧರು ಅವರ ಸೇವೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಭಾನುವಾರ ತಿಳಿಸಿದ್ದಾರೆ.
Last Updated 27 ಜುಲೈ 2025, 14:25 IST
ಅಂಗವೈಕಲ್ಯಕ್ಕೊಳಗಾದ ಸಿಎಪಿಎಫ್‌ ಸಿಬ್ಬಂದಿಗೂ ಪ್ಯಾಕೇಜ್, ಬಡ್ತಿ: ಗೃಹ ಕಾರ್ಯದರ್ಶಿ

ಮಧ್ಯಪ್ರದೇಶದ ಅಧಿಕಾರಿಗಳ ಎಡವಟ್ಟು: ರೈತನ ವಾರ್ಷಿಕ ಆದಾಯ ₹3!

Farmer Income Certificate Viral: ಮಧ್ಯಪ್ರದೇಶ ಸತ್ನಾ ಜಿಲ್ಲೆಯ ರೈತನೊಬ್ಬನ ವಾರ್ಷಿಕ ಆದಾಯವು ಕೇವಲ ₹3 ಎಂದು ದಾಖಲಾಗಿರುವ ಪ್ರಮಾಣಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
Last Updated 27 ಜುಲೈ 2025, 14:15 IST
ಮಧ್ಯಪ್ರದೇಶದ ಅಧಿಕಾರಿಗಳ ಎಡವಟ್ಟು: ರೈತನ ವಾರ್ಷಿಕ ಆದಾಯ ₹3!

ಮುಂಗಾರು ಅಧಿವೇಶನ: ‘ಆಪರೇಷನ್‌ ಸಿಂಧೂರ’ ಕುರಿತು ಚರ್ಚೆ ನಡೆಯುವ ಸಾಧ್ಯತೆ

Parliament Monsoon Session: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಪುನರಾರಂಭ ಆಗಲಿದ್ದು, ಲೋಕಸಭೆಯಲ್ಲಿ ‘ಆಪರೇಷನ್‌ ಸಿಂಧೂರ’ ಕುರಿತು ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಯಿದೆ. ಕೆಲ ವಿರೋಧ ಪಕ್ಷಗಳು ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತೂ ಧ್ವನಿಯೆತ್ತುವ ನಿರೀಕ್ಷೆಗಳಿವೆ.
Last Updated 27 ಜುಲೈ 2025, 14:08 IST
ಮುಂಗಾರು ಅಧಿವೇಶನ: ‘ಆಪರೇಷನ್‌ ಸಿಂಧೂರ’ ಕುರಿತು ಚರ್ಚೆ ನಡೆಯುವ ಸಾಧ್ಯತೆ
ADVERTISEMENT

ಆಸ್ಟ್ರೇಲಿಯಾ | ಭಾರತ ಮೂಲದ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ

Melbourne Machete Attack: 33 ವರ್ಷದ ಭಾರತ ಮೂಲದ ವ್ಯಕ್ತಿ ಸೌರಭ್‌ ಆನಂದ್‌ ಮೇಲೆ ಬಾಲಕನೂ ಇದ್ದ ತರುಣರ ಗುಂಪೊಂದು ಮಚ್ಚಿನಿಂದ ಹಲ್ಲೆ ನಡೆಸಿದೆ. ಇದರಿಂದ ಅವರ ಕೈ ಮುರಿದುಹೋಗಿತ್ತು.
Last Updated 27 ಜುಲೈ 2025, 13:46 IST
ಆಸ್ಟ್ರೇಲಿಯಾ | ಭಾರತ ಮೂಲದ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ

TCS Job Cuts | AI ಅಳವಡಿಕೆ: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಟಿಸಿಎಸ್

TCS Job Cuts: ದೇಶದ ಐ.ಟಿ. ಸೇವಾ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್‌) ಉದ್ಯೋಗ ಕಡಿತ ಘೋಷಿಸಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಸುಮಾರು 12 ಸಾವಿರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ.
Last Updated 27 ಜುಲೈ 2025, 13:35 IST
TCS Job Cuts | AI ಅಳವಡಿಕೆ: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಟಿಸಿಎಸ್

ಉದ್ಧವ್ ಜನ್ಮದಿನ: ಮಾತ್ರೋಶ್ರೀಗೆ ರಾಜ್‌ ಠಾಕ್ರೆ ಭೇಟಿ

Raj Thackeray Uddhav Thackeray Meet: ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಇಂದು ಉದ್ಧವ್ ಅವರ ನಿವಾಸ ಮಾತ್ರೋಶ್ರೀಗೆ ಭೇಟಿ ನೀಡಿದ್ದಾರೆ.
Last Updated 27 ಜುಲೈ 2025, 13:19 IST
ಉದ್ಧವ್ ಜನ್ಮದಿನ: ಮಾತ್ರೋಶ್ರೀಗೆ ರಾಜ್‌ ಠಾಕ್ರೆ ಭೇಟಿ
ADVERTISEMENT
ADVERTISEMENT
ADVERTISEMENT