ಭಾನುವಾರ, 2 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕೇರಳ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ ಕೆಎಸ್ಆರ್‌ಟಿಸಿ

KSRTC Scheme: ಕ್ಯಾನ್ಸರ್‌ ರೋಗಿಗಳಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ್ದು, ಚಿಕಿತ್ಸೆಗಾಗಿ ರಾಜ್ಯದ ಯಾವುದೇ ಆಸ್ಪತ್ರೆಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
Last Updated 2 ನವೆಂಬರ್ 2025, 11:25 IST
ಕೇರಳ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ ಕೆಎಸ್ಆರ್‌ಟಿಸಿ

Stampede | ಒಂದೇ ಸಲ ಅಷ್ಟೊಂದು ಜನ ಬಂದರೆ ನಾನೇನು ಮಾಡಬೇಕು?: ಹರಿಮುಕುಂದ ಪಾಂಡಾ

Temple Stampede: 'ಒಂದೇ ಸಲ ಅಷ್ಟೊಂದು ಜನರು ಬಂದರೆ ನಾನು ಏನು ಮಾಡಬೇಕು' ಎಂದು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದ 94 ವರ್ಷದ ಹರಿಮುಕುಂದ ಪಾಂಡಾ ಹೇಳಿದ್ದಾರೆ.
Last Updated 2 ನವೆಂಬರ್ 2025, 11:13 IST
Stampede | ಒಂದೇ ಸಲ ಅಷ್ಟೊಂದು ಜನ ಬಂದರೆ ನಾನೇನು ಮಾಡಬೇಕು?: ಹರಿಮುಕುಂದ ಪಾಂಡಾ

ಬಿಹಾರ ವಿಧಾನಸಭಾ ಚುನಾವಣೆ ಪಾರದರ್ಶಕವಾಗಿರಲಿದೆ: ಜ್ಞಾನೇಶ್‌ ಕುಮಾರ್‌

Election Commission: ಬಿಹಾರ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯಲಿದೆ. ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ತಿಳಿಸಿದ್ದಾರೆ.
Last Updated 2 ನವೆಂಬರ್ 2025, 10:28 IST
ಬಿಹಾರ ವಿಧಾನಸಭಾ ಚುನಾವಣೆ ಪಾರದರ್ಶಕವಾಗಿರಲಿದೆ: ಜ್ಞಾನೇಶ್‌ ಕುಮಾರ್‌

ವಿಮೆ ಪರಿಹಾರಕ್ಕೆ ಆಗ್ರಹ: ಬ್ಯಾಂಕ್ ಹೊರಗೆ ಎಮ್ಮೆ ಕಳೇಬರ ಇಟ್ಟು ಪ್ರತಿಭಟಿಸಿದ ರೈತ

Farmer Protest: ವಿಮಾ ಪರಿಹಾರ ನೀಡುವಂತೆ ಆಗ್ರಹಿಸಿ ರೈತನೊಬ್ಬ ತನ್ನ ಸತ್ತ ಎಮ್ಮೆಯನ್ನು ರಾಷ್ಟ್ರೀಕೃತ ಬ್ಯಾಂಕಿನ ಹೊರಗೆ ಇಟ್ಟು ಪ್ರತಿಭಟಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
Last Updated 2 ನವೆಂಬರ್ 2025, 10:21 IST
ವಿಮೆ ಪರಿಹಾರಕ್ಕೆ ಆಗ್ರಹ: ಬ್ಯಾಂಕ್ ಹೊರಗೆ ಎಮ್ಮೆ ಕಳೇಬರ ಇಟ್ಟು ಪ್ರತಿಭಟಿಸಿದ ರೈತ

ಬಿಜೆಪಿ – ಜೆಡಿ(ಯು) ಬಿಹಾರ ಯುವಕರ ಕನಸುಗಳನ್ನು ಕಿತ್ತುಕೊಂಡಿದೆ: ಖರ್ಗೆ

Congress Protest: ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳು ಕಳೆದ 20 ವರ್ಷಗಳಿಂದ ಬಿಹಾರದ ಯುವಜನತೆಯ ಎಲ್ಲಾ ಅವಕಾಶಗಳು ಮತ್ತು ಕನಸುಗಳನ್ನು ಕಿತ್ತುಕೊಂಡಿವೆ ಎಂದು ಖರ್ಗೆ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
Last Updated 2 ನವೆಂಬರ್ 2025, 9:37 IST
ಬಿಜೆಪಿ – ಜೆಡಿ(ಯು) ಬಿಹಾರ ಯುವಕರ ಕನಸುಗಳನ್ನು ಕಿತ್ತುಕೊಂಡಿದೆ: ಖರ್ಗೆ

ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

Kasibugga Stampede: ಕಾಲ್ತುಳಿತ ಘಟನೆ ಬಳಿಕ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
Last Updated 2 ನವೆಂಬರ್ 2025, 9:30 IST
ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

Bihar Elections: ಸರ್ಕಾರ ರಚನೆ ಖಚಿತ, ಪ್ರಮಾಣವಚನ ದಿನಾಂಕ ಘೋಷಿಸಿದ ತೇಜಸ್ವಿ

Tejashwi Yadav: 'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು 'ಮಹಾಘಟಬಂಧನ' ಮೈತ್ರಿಯು ಸರ್ಕಾರ ರಚಿಸುವುದು ಖಚಿತ. ಅದಾದ ನಾಲ್ಕು ದಿನಗಳ ಬಳಿಕ ಪ್ರಮಾಣವಚನ ಸ್ವೀಕರಿಸಲಾಗುವುದು' ಎಂದು 'ಇಂಡಿಯಾ' ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಇಂದು (ಭಾನುವಾರ) ಹೇಳಿದ್ದಾರೆ.
Last Updated 2 ನವೆಂಬರ್ 2025, 9:27 IST
Bihar Elections: ಸರ್ಕಾರ ರಚನೆ ಖಚಿತ, ಪ್ರಮಾಣವಚನ ದಿನಾಂಕ ಘೋಷಿಸಿದ ತೇಜಸ್ವಿ
ADVERTISEMENT

ಟ್ರಂಪ್ ಬಗ್ಗೆ ಮೋದಿಗೆ ಭಯ; ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್': ರಾಹುಲ್

Modi Criticism: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೆದರಿದ್ದಾರೆ. ಅಲ್ಲದೆ ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್' ಆಗಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಭಾನುವಾರ) ಆರೋಪ ಮಾಡಿದ್ದಾರೆ.
Last Updated 2 ನವೆಂಬರ್ 2025, 8:59 IST
ಟ್ರಂಪ್ ಬಗ್ಗೆ ಮೋದಿಗೆ ಭಯ; ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್': ರಾಹುಲ್

ಹುಟ್ಟಿದ ದಿನವೇ ಆಧಾರ್, ಜನನ ಪ್ರಮಾಣಪತ್ರ: ಇಲ್ಲಿದೆ ಸಂಪೂರ್ಣ ವರದಿ

Aadhaar Update: ಜಾರ್ಖಂಡ್‌ನ ಚಕ್ರಧರಪುರ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ಹುಟ್ಟಿದ ದಿನವೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಮತ್ತು ಜನನ ಪ್ರಮಾಣಪತ್ರ ನೀಡಿದ ಮೊದಲ ನಿದರ್ಶನ ವರದಿಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 2 ನವೆಂಬರ್ 2025, 7:55 IST
ಹುಟ್ಟಿದ ದಿನವೇ ಆಧಾರ್, ಜನನ ಪ್ರಮಾಣಪತ್ರ: ಇಲ್ಲಿದೆ ಸಂಪೂರ್ಣ ವರದಿ

ದೆಹಲಿ ಮಾಲಿನ್ಯ: ತಕ್ಷಣ ಕ್ರಮಕ್ಕೆ ಕೇಂದ್ರ,ರಾಜ್ಯ ಸರ್ಕಾರಕ್ಕೆ ಪ್ರಿಯಾಂಕಾ ಒತ್ತಾಯ

Air Quality: ದೆಹಲಿಯ ಹೊಗೆ ಮಾಲಿನ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ಮೋದಿ, ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ಸಿಎಂ ರೇಖಾ ಗುಪ್ತಾ ಅವರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Last Updated 2 ನವೆಂಬರ್ 2025, 7:34 IST
ದೆಹಲಿ ಮಾಲಿನ್ಯ: ತಕ್ಷಣ ಕ್ರಮಕ್ಕೆ ಕೇಂದ್ರ,ರಾಜ್ಯ ಸರ್ಕಾರಕ್ಕೆ ಪ್ರಿಯಾಂಕಾ ಒತ್ತಾಯ
ADVERTISEMENT
ADVERTISEMENT
ADVERTISEMENT