ಶನಿವಾರ, 26 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಅಪರೇಷನ್ ಸಿಂಧೂರದಿಂದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ: ಸೇನಾ ಮುಖ್ಯಸ್ಥ ದ್ವಿವೇದಿ

Surgical Strike Message: ದ್ರಾಸ್ (ಕಾರ್ಗಿಲ್): ಅಪರೇಷನ್ ಸಿಂಧೂರ ಪಾಕಿಸ್ತಾನಕ್ಕೆ ಒಂದು ಸಂದೇಶವಾಗಿತ್ತು. ಇಡೀ ರಾಷ್ಟ್ರಕ್ಕೆ ತೀವ್ರ ನೋವುಂಟು ಮಾಡಿದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿತ್ತು.
Last Updated 26 ಜುಲೈ 2025, 7:39 IST
ಅಪರೇಷನ್ ಸಿಂಧೂರದಿಂದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ: ಸೇನಾ ಮುಖ್ಯಸ್ಥ ದ್ವಿವೇದಿ

ಮುಂಬೈ | ಎಟಿಎಮ್‌ನಲ್ಲಿ ಹಣ ಬಿಡಿಸಲು ಸಹಾಯ ಮಾಡು ಎಂದ ವೃದ್ದನ ಹಣ ಕದ್ದವನ ಬಂಧನ

Senior Citizen Scam: ಮುಂಬೈ: ಎಟಿಎಮ್‌ನಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಹಣ ಬಿಡಿಸಲು ಸಹಾಯ ಮಾಡುವ ನೆಪದಲ್ಲಿ, ವ್ಯಕ್ತಿಯೊಬ್ಬ ₹40 ಸಾವಿರ ಹಣವನ್ನು ಬಿಡಿಸಿಕೊಂಡು ಪರಾರಿಯಾಗಿರುವ ಘಟನೆಯು ಮುಂಬೈನಲ್ಲಿ ಜರುಗಿದೆ.
Last Updated 26 ಜುಲೈ 2025, 7:15 IST
ಮುಂಬೈ | ಎಟಿಎಮ್‌ನಲ್ಲಿ ಹಣ ಬಿಡಿಸಲು ಸಹಾಯ ಮಾಡು ಎಂದ ವೃದ್ದನ ಹಣ ಕದ್ದವನ ಬಂಧನ

ನ್ಯಾಯಾಂಗದಲ್ಲೂ ಸವರ್ಣೀಯ – ಶೂದ್ರ ವ್ಯವಸ್ಥೆ: ಮಧ್ಯಪ್ರದೇಶ ಹೈಕೋರ್ಟ್ ಕಳವಳ

Caste in Judiciary: ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಬಂಧವು ಊಳಿಗಮಾನ್ಯ ಪದ್ಧತಿಯ ಪ್ರಭು ಮತ್ತು ಸೇವಕರ ರೀತಿಯಲ್ಲಿ ಮೇಲು ಕೀಳು ಸೃಷ್ಟಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾ. ಅತುಲ್ ಶ್ರೀಧರನ್ ಹೇಳಿದ್ದಾರೆ.
Last Updated 26 ಜುಲೈ 2025, 6:56 IST
ನ್ಯಾಯಾಂಗದಲ್ಲೂ ಸವರ್ಣೀಯ – ಶೂದ್ರ ವ್ಯವಸ್ಥೆ: ಮಧ್ಯಪ್ರದೇಶ ಹೈಕೋರ್ಟ್ ಕಳವಳ

ಜಾರ್ಖಂಡ್: ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರ ಹತ್ಯೆ

Naxal Operation Jharkhand: ಗುಮ್ಲಾ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಮೂವರು ನಕ್ಸಲರನ್ನು ಕೊಂದು ಹಾಕಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 26 ಜುಲೈ 2025, 6:39 IST
ಜಾರ್ಖಂಡ್: ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರ ಹತ್ಯೆ

ಜಾತಿವಾದಿ ವರ್ತನೆಗಳನ್ನು ಯಾರು ಮರೆಯಲು ಸಾಧ್ಯ?: ರಾಹುಲ್‌ಗೆ ಮಾಯಾವತಿ ಚಾಟಿ

Mayavathi and Rahul Gandhi: ಕಾಂಗ್ರೆಸ್ ಪಕ್ಷವು ದಲಿತರು ಮತ್ತು ಬುಡಕಟ್ಟು ಜನಾಂಗದವರ ಬಗ್ಗೆ ದೀರ್ಘಕಾಲದ ನಿರ್ಲಕ್ಷ್ಯವನ್ನು ತೋರಿಸಿದೆ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.
Last Updated 26 ಜುಲೈ 2025, 6:17 IST
ಜಾತಿವಾದಿ ವರ್ತನೆಗಳನ್ನು ಯಾರು ಮರೆಯಲು ಸಾಧ್ಯ?: ರಾಹುಲ್‌ಗೆ ಮಾಯಾವತಿ ಚಾಟಿ

Bihar Election: ಬಿಹಾರದಲ್ಲಿ ನಿವೃತ್ತ ಪತ್ರಕರ್ತರ ಮಾಸಾಶನ ಶೇ 250ರಷ್ಟು ಏರಿಕೆ!

Journalist Pension Scheme: ಪಟ್ನಾ: ಬಿಹಾರ ಪತ್ರಕಾರ್ ಸಮ್ಮಾನ್ ಯೋಜನೆಯಡಿ ನಿವೃತ್ತ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ₹ 9 ಸಾವಿರದಷ್ಟು ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
Last Updated 26 ಜುಲೈ 2025, 5:41 IST
Bihar Election: ಬಿಹಾರದಲ್ಲಿ ನಿವೃತ್ತ ಪತ್ರಕರ್ತರ ಮಾಸಾಶನ ಶೇ 250ರಷ್ಟು ಏರಿಕೆ!

ಟ್ರಂಪ್‌–ಮೋದಿ ಸ್ನೇಹ ಪೊಳ್ಳೆಂದು ಸಾಬೀತಾಗಿದೆ: ಜೈರಾಮ್‌ ರಮೇಶ್‌

Trump-Modi Friendship: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸ್ನೇಹ ಪೊಳ್ಳು ಎಂದು ಈಗ ಸಾಬೀತಾಗುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಹೇಳಿದ್ದಾರೆ.
Last Updated 26 ಜುಲೈ 2025, 5:18 IST
ಟ್ರಂಪ್‌–ಮೋದಿ ಸ್ನೇಹ ಪೊಳ್ಳೆಂದು ಸಾಬೀತಾಗಿದೆ: ಜೈರಾಮ್‌ ರಮೇಶ್‌
ADVERTISEMENT

ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Heavy Rainfall Warning: ತಿರುವನಂತಪುರ: ಕೇರಳದ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಭಾರಿ ನಾಶ–ನಷ್ಟ ಉಂಟಾಗಿದ್ದು, ನದಿ ಹಾಗೂ ಅಣೆಕಟ್ಟು ತುಂಬಿವೆ.
Last Updated 26 ಜುಲೈ 2025, 5:11 IST
ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ನೆರೆಮನೆಯ ಬಾಲಕಿಯ ಮೇಲೆ ಅತ್ಯಾಚಾರ: ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ

Minor Rape Case: ಬಂಡಾ: ಉತ್ತರ ಪ್ರದೇಶದ ಬಂಡಾದ ಕಲಿಂಜರ್ ‍ಪ್ರದೇಶದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಎನ್‌ಕೌಂಟರ್‌ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ.
Last Updated 26 ಜುಲೈ 2025, 4:50 IST
ನೆರೆಮನೆಯ ಬಾಲಕಿಯ ಮೇಲೆ ಅತ್ಯಾಚಾರ: ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ

ಅವ್ಯವಹಾರ: ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸಿಐಡಿ ವಶಕ್ಕೆ

Hyderabad Cricket Association Scam: ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ(ಎಚ್‌ಸಿಎ) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡವು ಸಂಸ್ಥೆಯ ಕಾರ್ಯದರ್ಶಿ ದೇವರಾಜ್ ರಾಮಚಂದರ್ ಅವರನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರುಪಡಿಸಿದೆ.
Last Updated 26 ಜುಲೈ 2025, 4:15 IST
ಅವ್ಯವಹಾರ: ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸಿಐಡಿ ವಶಕ್ಕೆ
ADVERTISEMENT
ADVERTISEMENT
ADVERTISEMENT