ಗುರುವಾರ, 3 ಜುಲೈ 2025
×
ADVERTISEMENT
ಆಳ ಅಗಲ | ವೃದ್ಧಜೀವಗಳಿಗೆ ಕಾನೂನಿನ ಅಭಯ
ಆಳ ಅಗಲ | ವೃದ್ಧಜೀವಗಳಿಗೆ ಕಾನೂನಿನ ಅಭಯ
ಫಾಲೋ ಮಾಡಿ
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
Comments
ಬೆಂಗಳೂರಿನಲ್ಲಿ ಹೆಚ್ಚು:
ಬೆಂಗಳೂರು ನಗರ ಜಿಲ್ಲೆಯಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಉಪವಿಭಾಗಗಳಿದ್ದು, ಎರಡೂ ನ್ಯಾಯಾಲಯಗಳಲ್ಲಿ ಕ್ರಮವಾಗಿ 605 ಮತ್ತು 222 ಪ್ರಕರಣಗಳು ಸೇರಿ 827 ದೂರುಗಳು ದಾಖಲಾಗಿವೆ. ಇದು ರಾಜ್ಯದಲ್ಲೇ ಹೆಚ್ಚು. ಈ ಪೈಕಿ 274 ಪ್ರಕರಣಗಳಷ್ಟೇ ಇರ್ತರ್ಥವಾಗಿದ್ದು, 553 ಪ್ರಕರಣಗಳು ಬಾಕಿ (ಬೆಂಗಳೂರು ಉತ್ತರ 453, ದಕ್ಷಿಣ 100) ಇವೆ. 
ಬೆಳಗಾವಿ ಜಿಲ್ಲಾ ಆಸ್ಪತ್ರೆಯ ನಿರ್ಗತಿಕರ ವಾರ್ಡಿನ ಗೇಟಿನ ಮುಂದೆಯೇ ಮಗನಿಗಾಗಿ ಕಾಯುತ್ತ ನಿಂತ ಪಾರ್ವತಿ ಅವರನ್ನು ಸಂತೈಸಿದ ಸಿಬ್ಬಂದಿ ದುರ್ಗವ್ವ ಹಂಡೋರಿ ‍

ಬೆಳಗಾವಿ ಜಿಲ್ಲಾ ಆಸ್ಪತ್ರೆಯ ನಿರ್ಗತಿಕರ ವಾರ್ಡಿನ ಗೇಟಿನ ಮುಂದೆಯೇ ಮಗನಿಗಾಗಿ ಕಾಯುತ್ತ ನಿಂತ ಪಾರ್ವತಿ ಅವರನ್ನು ಸಂತೈಸಿದ ಸಿಬ್ಬಂದಿ ದುರ್ಗವ್ವ ಹಂಡೋರಿ ‍

ಪ್ರಜಾವಾಣಿ ಚಿತ್ರ

ಶರಣ ಪ್ರಕಾಶ ಪಾಟೀಲ
ಶರಣ ಪ್ರಕಾಶ ಪಾಟೀಲ
ತಂದೆ-ತಾಯಂದಿರು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ಅವರನ್ನು ಸಂಧ್ಯಾಕಾಲದಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳ ವರ್ತನೆ ಅಮಾನವೀಯ ಮಾತ್ರವಲ್ಲ; ಖಂಡನಾರ್ಹ. ಪೋಷಕರನ್ನು ಬಿಟ್ಟು ಹೋಗುವ ಮಕ್ಕಳ ವಿಲ್‌ ರದ್ದು ಮಾಡಲು ಹಾಗೂ ಇತರೆ ಕ್ರಮಗಳನ್ನು ಕೈಗೊಳ್ಳಲು ದೂರು ಸಲ್ಲಿಸುವಂತೆ ನಾವು ಸುತ್ತೋಲೆ ಹೊರಡಿಸಿದ್ದೇವೆ. ದೈವ ಸಮಾನರಾದ ತಂದೆ ತಾಯಿಯನ್ನು ಎಲ್ಲ ಕಾಲದಲ್ಲಿಯೂ ಪ್ರೀತಿಯಿಂದ ನೋಡಿಕೊಳ್ಳಬೇಕು
ಡಾ. ಶರಣ ಪ್ರಕಾಶ್‌ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT