ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಅನುಭವ ಮಂಟಪ | ಒಳಮೀಸಲಾತಿ ಒಳ–ಹೊರಗು

ಜಿ.ಎಚ್.ಮೋಹನ ಕುಮಾರ್ ಗಜ್ಜುಗಾನಹಳ್ಳಿ
Published : 4 ಅಕ್ಟೋಬರ್ 2024, 23:30 IST
Last Updated : 4 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಪ್ರಾತಿನಿಧ್ಯ ವಂಚಿತ ವರ್ಗಗಳನ್ನು ಏಕರೀತಿಯಾಗಿ ಕ್ರೋಡೀಕರಿಸಿ ಮೀಸಲಾತಿ ನೀಡಲಾಗಿದೆ. ಆದರೆ, ಪರಿಶಿಷ್ಟರಲ್ಲೇ ಅಸಮಾನತೆಯ ಅನೇಕ ಸ್ತರಗಳಿವೆ. ಆ ಸಮುದಾಯಗಳಲ್ಲೇ ಅತ್ಯಂತ ತಳದಲ್ಲಿರುವ ಅಸ್ಪೃಶ್ಯ ಸಮುದಾಯಗಳು ಅವಕಾಶ ನಿರಾಕರಣೆಯ ತೀವ್ರತೆಯನ್ನು ಅನುಭವಿಸುತ್ತಿವೆ. ಈ ಸಮುದಾಯಗಳಲ್ಲೇ ಇರುವ ಈ ತಾರತಮ್ಯವನ್ನು ಹೋಗಲಾಡಿಸಲು, ಒಳಮೀಸಲಾತಿ ಸೃಷ್ಟಿಸಬೇಕಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT