ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯೂರ ನೋಟ...

<strong>ಏನು ಹುಡುಕಾಟ? </strong>ಮಂಗಳೂರಿನ ಬೆಂಗ್ರೆ ಕಡಲ ತೀರದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ನವಿಲುಗಳು ಮಳೆ, ಮೋಡ, ಕಡಲಿನ ಅಬ್ಬರದ ನಡುವೆ ಆಹಾರ ಹುಡುಕುವುದನ್ನೇ ಮರೆತುಬಿಟ್ಟವೋ ಎಂಬಂತೆ ಶುಕ್ರವಾರ ಕಂಡುಬಂದವು. ಬೆಂಗ್ರೆ ಭಾಗದಲ್ಲಿ ನೂರಾರು ನವಿಲುಗಳಿದ್ದು, ಕಡಲ ತೀರದ ಆಹಾರ ತಿಂದು ಸೊಗಸಾದ ಜೀವನ ನಡೆಸುತ್ತಿವೆ.
Last Updated 3 ಆಗಸ್ಟ್ 2018, 20:00 IST
ಅಕ್ಷರ ಗಾತ್ರ
ಏನು ಹುಡುಕಾಟ? ಮಂಗಳೂರಿನ ಬೆಂಗ್ರೆ ಕಡಲ ತೀರದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ನವಿಲುಗಳು ಮಳೆ, ಮೋಡ, ಕಡಲಿನ ಅಬ್ಬರದ ನಡುವೆ ಆಹಾರ ಹುಡುಕುವುದನ್ನೇ ಮರೆತುಬಿಟ್ಟವೋ ಎಂಬಂತೆ ಶುಕ್ರವಾರ ಕಂಡುಬಂದವು. ಬೆಂಗ್ರೆ ಭಾಗದಲ್ಲಿ ನೂರಾರು ನವಿಲುಗಳಿದ್ದು, ಕಡಲ ತೀರದ ಆಹಾರ ತಿಂದು ಸೊಗಸಾದ ಜೀವನ ನಡೆಸುತ್ತಿವೆ. ಚಿತ್ರ: ಗೋವಿಂದರಾಜ ಜವಳಿ
ಏನು ಹುಡುಕಾಟ? ಮಂಗಳೂರಿನ ಬೆಂಗ್ರೆ ಕಡಲ ತೀರದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ನವಿಲುಗಳು ಮಳೆ, ಮೋಡ, ಕಡಲಿನ ಅಬ್ಬರದ ನಡುವೆ ಆಹಾರ ಹುಡುಕುವುದನ್ನೇ ಮರೆತುಬಿಟ್ಟವೋ ಎಂಬಂತೆ ಶುಕ್ರವಾರ ಕಂಡುಬಂದವು. ಬೆಂಗ್ರೆ ಭಾಗದಲ್ಲಿ ನೂರಾರು ನವಿಲುಗಳಿದ್ದು, ಕಡಲ ತೀರದ ಆಹಾರ ತಿಂದು ಸೊಗಸಾದ ಜೀವನ ನಡೆಸುತ್ತಿವೆ. ಚಿತ್ರ: ಗೋವಿಂದರಾಜ ಜವಳಿ
ಏನು ಹುಡುಕಾಟ? ಮಂಗಳೂರಿನ ಬೆಂಗ್ರೆ ಕಡಲ ತೀರದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ನವಿಲುಗಳು ಮಳೆ, ಮೋಡ, ಕಡಲಿನ ಅಬ್ಬರದ ನಡುವೆ ಆಹಾರ ಹುಡುಕುವುದನ್ನೇ ಮರೆತುಬಿಟ್ಟವೋ ಎಂಬಂತೆ ಶುಕ್ರವಾರ ಕಂಡುಬಂದವು. ಬೆಂಗ್ರೆ ಭಾಗದಲ್ಲಿ ನೂರಾರು ನವಿಲುಗಳಿದ್ದು, ಕಡಲ ತೀರದ ಆಹಾರ ತಿಂದು ಸೊಗಸಾದ ಜೀವನ ನಡೆಸುತ್ತಿವೆ. ಚಿತ್ರ: ಗೋವಿಂದರಾಜ ಜವಳಿ
ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT