ಮಂಗಳವಾರ, 27 ಜನವರಿ 2026
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಲಕ್ಷ್ಮೇಶ್ವರ | ಸಮಸ್ಯೆಗಳ ತಾಣವಾದ ಬಸ್ ನಿಲ್ದಾಣ

ಬಯಲೇ ಶೌಚಾಲಯ, ಮೂಲಸೌಲಭ್ಯಗಳ ಕೊರತೆ– ಸಾರ್ವಜನಿಕರ ಆಕ್ರೋಶ
Last Updated 27 ಜನವರಿ 2026, 6:33 IST
ಲಕ್ಷ್ಮೇಶ್ವರ | ಸಮಸ್ಯೆಗಳ ತಾಣವಾದ ಬಸ್ ನಿಲ್ದಾಣ

ರೋಣ|ತಹಶೀಲ್ದಾರ್ ಮೇಲೆ ಕೊಲೆ ಯತ್ನ ಆರೋಪ: ಇಬ್ಬರ ಬಂಧನ

Police Investigation: ಭಾನುವಾರ ತಡರಾತ್ರಿ ತಮ್ಮ ಕೊಲೆಗೆ ಯತ್ನ ನಡೆದಿದೆ ಎಂದು ರೋಣ ತಹಶೀಲ್ದಾರ್ ನಾಗರಾಜ ಕೆ. ಅವರು ರೋಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳ ಬಂಧನವಾಗಿದೆ.
Last Updated 27 ಜನವರಿ 2026, 6:33 IST
ರೋಣ|ತಹಶೀಲ್ದಾರ್ ಮೇಲೆ ಕೊಲೆ ಯತ್ನ ಆರೋಪ: ಇಬ್ಬರ ಬಂಧನ

ಗಜೇಂದ್ರಗಡ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Patriotic Events: ಪಟ್ಟಣದ ಜಗದಂಬಾ ವಿದ್ಯಾವರ್ಧಕ ಸಂಘದ ವಿ.ಟಿ. ರಾಯಬಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆ, ಸಿಪಿಐಎಂ ಕಚೇರಿ, ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸೇರಿದಂತೆ ಹಲವೆಡೆ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 6:32 IST
ಗಜೇಂದ್ರಗಡ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ನರಗುಂದ | ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಹೊಂದಿದ ಭಾರತ– ಶಾಸಕ ಸಿ.ಸಿ. ಪಾಟೀಲ

Republic Day Message: ‘ಭಾರತ ದೇಶ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡ ದಿನವೆ ಗಣರಾಜ್ಯೋತ್ಸವ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ದುರ್ಬಲತೆಯಿಂದ ಬಲಿಷ್ಠ ರಾಷ್ಟ್ರವಾಗಿ ಬೆಳೆದುನಿಂತಿದೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
Last Updated 27 ಜನವರಿ 2026, 6:31 IST
ನರಗುಂದ | ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಹೊಂದಿದ ಭಾರತ– ಶಾಸಕ ಸಿ.ಸಿ. ಪಾಟೀಲ

ನರೇಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Public Celebrations: ನರೇಗಲ್ ಹೋಬಳಿಯ ಮಾರನಬಸರಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಅಬ್ಬಿಗೇರಿ, ಕಳಕಾಪುರ, ಬೂದಿಹಾಳ, ಹೊಸಳ್ಳಿ, ಯರೇಬೇಲೇರಿ, ಡ.ಸ.ಹಡಗಲಿ ಸೇರಿದಂತೆ ವಿವಿಧೆಡೆ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 6:31 IST
ನರೇಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಸಮಾನತೆ ತತ್ವದ ಮೇಲೆ ರೂಪಿತವಾದ ಸಂವಿಧಾನ: ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌

Republic Day Speech: ‘ಸರ್ವಧರ್ಮ ಸಮನ್ವಯತೆ, ಸಾಮಾಜಿಕ ಸಮಾನತೆ, ದೇಶದ ಪರಂಪರೆ ಪ್ರತೀಕವಾದ ಸಂವಿಧಾನ ಸ್ವೀಕರಿಸಿದ ಪವಿತ್ರ ದಿನವೆ ಗಣರಾಜ್ಯೋತ್ಸವ’ ಎಂದು ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌ ಹೇಳಿದರು.
Last Updated 27 ಜನವರಿ 2026, 6:31 IST
ಸಮಾನತೆ ತತ್ವದ ಮೇಲೆ ರೂಪಿತವಾದ ಸಂವಿಧಾನ: ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌

ಲಕ್ಕುಂಡಿ | ಪ್ರಜ್ವಲ್‌ ಕುಟುಂಬಕ್ಕೆ ನಿವೇಶನ, ₹5 ಲಕ್ಷ ನೆರವು; ತಾಯಿಗೆ ಉದ್ಯೋಗ

Lakkundi: ಮನೆಯ ತಳಪಾಯ ತೆಗೆಯುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಲಕ್ಕುಂಡಿ ಗ್ರಾಮದ ಬಾಲಕ ಪ್ರಜ್ವಲ್‌ ರಿತ್ತಿ, ತಾಯಿ ಕಸ್ತೂರವ್ವ ರಿತ್ತಿ, ಅಜ್ಜಿ ಗಿರಿಜಮ್ಮ ಅವರಿಗೆ ಸೋಮವಾರ ಜಿಲ್ಲಾಡಳಿತವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸನ್ಮಾನಿಸಿತು.
Last Updated 26 ಜನವರಿ 2026, 23:38 IST
ಲಕ್ಕುಂಡಿ | ಪ್ರಜ್ವಲ್‌ ಕುಟುಂಬಕ್ಕೆ ನಿವೇಶನ, ₹5 ಲಕ್ಷ ನೆರವು; ತಾಯಿಗೆ ಉದ್ಯೋಗ
ADVERTISEMENT

ವಿಬಿ ಜಿ ರಾಮ್‌ ಜಿ ಯೋಜನೆ: ಎಚ್‌.ಕೆ.ಪಾಟೀಲ– ಸಂಕನೂರ ವಾಕ್ಸಮರ

Political Debate: ಗದಗದಲ್ಲಿ ಗಣರಾಜ್ಯೋತ್ಸವ ಸಮಾರಂಭದ ವೇಳೆ ವಿಬಿ ಜಿ ರಾಮ್‌ ಜಿ ಯೋಜನೆ ಕುರಿತಂತೆ ಸಚಿವ ಎಚ್‌.ಕೆ. ಪಾಟೀಲ ಮತ್ತು ಬಿಜೆಪಿ ಸದಸ್ಯ ಎಸ್‌.ವಿ. ಸಂಕನೂರ ನಡುವೆ ಮಾತಿನ ಜಗಳ ಉಂಟಾಯಿತು.
Last Updated 26 ಜನವರಿ 2026, 22:43 IST
ವಿಬಿ ಜಿ ರಾಮ್‌ ಜಿ ಯೋಜನೆ: ಎಚ್‌.ಕೆ.ಪಾಟೀಲ– ಸಂಕನೂರ ವಾಕ್ಸಮರ

ಗದಗ | ಸಂಬಂಧಕ್ಕೆ ಬೆಲೆಕೊಟ್ಟರೆ ಬಾಂಧವ್ಯ ಗಟ್ಟಿ: ಅಕ್ಕಿಮಠದ ಗುರುಲಿಂಗ ಸ್ವಾಮೀಜಿ

Guruling Swamiji Message: ‘ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಗುರು, ಹಿರಿಯರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.
Last Updated 26 ಜನವರಿ 2026, 5:28 IST
ಗದಗ | ಸಂಬಂಧಕ್ಕೆ ಬೆಲೆಕೊಟ್ಟರೆ ಬಾಂಧವ್ಯ ಗಟ್ಟಿ: ಅಕ್ಕಿಮಠದ ಗುರುಲಿಂಗ ಸ್ವಾಮೀಜಿ

ಶಿರಹಟ್ಟಿ | ದೇವಸ್ಥಾನ ಅಭಿವೃದ್ಧಿಗೆ ಅನುದಾನ: ಎಚ್.ಕೆ. ಪಾಟೀಲ

HK Patil Visit: ತಾಲ್ಲೂಕಿನ ದೇವಿಹಾಳ ಗ್ರಾಮದ ಹೊಳಲಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಎಚ್.ಕೆ. ಪಾಟೀಲ ಅವರು ₹6.47 ಕೋಟಿ ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
Last Updated 26 ಜನವರಿ 2026, 5:25 IST
ಶಿರಹಟ್ಟಿ | ದೇವಸ್ಥಾನ ಅಭಿವೃದ್ಧಿಗೆ ಅನುದಾನ: ಎಚ್.ಕೆ. ಪಾಟೀಲ
ADVERTISEMENT
ADVERTISEMENT
ADVERTISEMENT