ಶನಿವಾರ, 31 ಜನವರಿ 2026
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಶಿರಹಟ್ಟಿ | ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ– ಇಓ ದೊಡ್ಡಮನಿ

ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳ ಗೈರು : ಇಓ ದೊಡ್ಡಮನಿ ಅಸಮಾಧಾನ
Last Updated 31 ಜನವರಿ 2026, 8:18 IST
ಶಿರಹಟ್ಟಿ | ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ– ಇಓ ದೊಡ್ಡಮನಿ

ಗಜೇಂದ್ರಗಡ | ಕ್ರಾಂತಿಯ ಕಿಡಿ ವಡ್ಡರ ಯಲ್ಲಣ್ಣ: ಸೋಂಪೂರ

Freedom Fighter Remembered: ಗಜೇಂದ್ರಗಡ: ‘ನಾಡ ರಕ್ಷಣೆಗೆ ಹೋರಾಡುವುದರ ಜೊತೆಗೆ ಯುವಕರಲ್ಲಿ ನಾಡಿಪ್ರೇಮ ಹೆಚ್ಚಿಸಿ ದಂಡು ಕಟ್ಟಿಕೊಂಡು ಹೋರಾಟ ನಡೆಸಿದ ಕ್ರಾಂತಿವೀರ ವಡ್ಡರ ಯಲ್ಲಣ್ಣನ ಕುರಿತು ಹಲವರಿಗೆ ತಿಳಿಯದಿರುವುದು ಬೇಸರʼ ಎಂದು ಎಚ್.ಎಸ್.ಸೋಂಪೂರ ಹೇಳಿದರು.
Last Updated 31 ಜನವರಿ 2026, 8:16 IST
ಗಜೇಂದ್ರಗಡ | ಕ್ರಾಂತಿಯ ಕಿಡಿ ವಡ್ಡರ ಯಲ್ಲಣ್ಣ: ಸೋಂಪೂರ

ಗದಗ | ರಾಷ್ಟ್ರೀಯ ಹುತಾತ್ಮ ದಿನಾಚರಣೆ

Gandhi Remembrance: ಗದಗ: ಮಹಾತ್ಮ ಗಾಂಧೀಜಿಯವರ 78ನೇ ಪುಣ್ಯಸ್ಮರಣೆ ಹಾಗೂ ರಾಷ್ಟ್ರೀಯ ಹುತಾತ್ಮ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಗಾಂಧೀಜಿಗೆ ನಮನ ಸಲ್ಲಿಸಲಾಯಿತು.
Last Updated 31 ಜನವರಿ 2026, 8:16 IST
ಗದಗ | ರಾಷ್ಟ್ರೀಯ ಹುತಾತ್ಮ ದಿನಾಚರಣೆ

ಮಹಾಂತ ಶಿವಯೋಗಿಗಳ ಜಾತ್ರೆ ಇಂದು

ಅರಸರು ಅರ್ಪಿಸಿದ  ಮುತ್ತುರತ್ನ ಬಯಸದ ಬಾಲಲೀಲಾ ಮಹಾಂತ ಶಿವಯೋಗಿಗಳು
Last Updated 31 ಜನವರಿ 2026, 8:15 IST
ಮಹಾಂತ ಶಿವಯೋಗಿಗಳ ಜಾತ್ರೆ ಇಂದು

ಬಸ್‌ ನಿಲ್ದಾಣಗಳಲ್ಲಿ ‘ಸ್ವಚ್ಛತೆ’ ಮಾಯ; ಕ್ರಮಕ್ಕೆ ಆಗ್ರಹ

ನಿರ್ವಹಣೆಗೆ ಕ್ರಮವಹಿಸದ ಏಜೆನ್ಸಿಗಳು ಹಾಗೂ ಸ್ವಚ್ಛತೆ ಹಾಳು ಮಾಡುವವರಿಗೆ ದಂಡ
Last Updated 31 ಜನವರಿ 2026, 8:14 IST
ಬಸ್‌ ನಿಲ್ದಾಣಗಳಲ್ಲಿ ‘ಸ್ವಚ್ಛತೆ’ ಮಾಯ; ಕ್ರಮಕ್ಕೆ ಆಗ್ರಹ

ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

Lakkundi Excavation: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳದಲ್ಲಿ ಶುಕ್ರವಾರ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ, ಉತ್ಖನನ ನಡೆದ ‘ಎ’ ಬ್ಲಾಕ್‌ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
Last Updated 30 ಜನವರಿ 2026, 20:30 IST
ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

Archaeologist Death: ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ.ಟಿ.ಎಂ.ಕೇಶವ (77) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
Last Updated 30 ಜನವರಿ 2026, 20:23 IST
ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ
ADVERTISEMENT

ನರೇಗಲ್ | ಸಂಭ್ರಮದ ವೀರಪ್ಪಜ್ಜನ ಲಘು ರಥೋತ್ಸವ

Naregal News: ನರೇಗಲ್ ಪಟ್ಟಣದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಲಘು ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು.
Last Updated 30 ಜನವರಿ 2026, 5:10 IST
ನರೇಗಲ್ | ಸಂಭ್ರಮದ  ವೀರಪ್ಪಜ್ಜನ ಲಘು ರಥೋತ್ಸವ

ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಯುಟ್ಯೂಬ್‌ ಪತ್ರಕರ್ತನ ಬಂಧನ

Gadag Police: ರೋಣ ತಹಶೀಲ್ದಾರ್ ನಾಗರಾಜ ಕೆ. ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಯೂಟ್ಯೂಬ್ ಪತ್ರಕರ್ತ ಹನುಮಂತ ಛಲವಾದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
Last Updated 30 ಜನವರಿ 2026, 5:10 IST
ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಯುಟ್ಯೂಬ್‌ ಪತ್ರಕರ್ತನ ಬಂಧನ

ಶಿರಹಟ್ಟಿ | ಗ್ರಾಮ ಸಭೆಯಿಂದ ತಳಹಂತದ ಸಮಸ್ಯೆಗೆ ಪರಿಹಾರ ಸಿಗಲಿ

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಕರೆ
Last Updated 30 ಜನವರಿ 2026, 5:10 IST
ಶಿರಹಟ್ಟಿ | ಗ್ರಾಮ ಸಭೆಯಿಂದ ತಳಹಂತದ ಸಮಸ್ಯೆಗೆ ಪರಿಹಾರ ಸಿಗಲಿ
ADVERTISEMENT
ADVERTISEMENT
ADVERTISEMENT