ಭಾನುವಾರ, 16 ನವೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗದಗ | ‘ಎಸ್.ಎಲ್.ಭೈರಪ್ಪ ಶ್ರೇಷ್ಠ ಲೇಖಕ’

‘ಬಹುರೂಪಿ ಡಾ. ಎಸ್.ಎಲ್.ಭೈರಪ್ಪ’ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳೊಂದಿಗೆ ಸಂವಾದ
Last Updated 16 ನವೆಂಬರ್ 2025, 2:45 IST
ಗದಗ | ‘ಎಸ್.ಎಲ್.ಭೈರಪ್ಪ ಶ್ರೇಷ್ಠ ಲೇಖಕ’

ಮುಂಡರಗಿ | ‌ಎನ್‌ಡಿಎಗೆ ಗೆಲುವು: ವಿಜಯೋತ್ಸವ

NDA Celebration: ಮುಂಡರಗಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಪ್ರಬುದ್ಧ ನಡವಳಿಕೆ ಹಾಗೂ ಅಸಮಂಜಸ ಹೇಳಿಕೆಗಳು ಬಿಜೆಪಿಗೆ ವರದಾನವಾಗಿದ್ದು, ಬಿಜೆಪಿ ಗೆಲುವಿಗೆ ಅವರು ಪ್ರಮುಖ ಕಾರಣರಾಗಿದ್ದಾರೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ವ್ಯಂಗ್ಯವಾಡಿದರು.
Last Updated 16 ನವೆಂಬರ್ 2025, 2:33 IST
ಮುಂಡರಗಿ | ‌ಎನ್‌ಡಿಎಗೆ ಗೆಲುವು: ವಿಜಯೋತ್ಸವ

ಗದಗ | 'ಕನೇರಿ ಶ್ರೀಗಳ ನಿರ್ಬಂಧ ತೆರವುಗೊಳಿಸಿ'

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ; ವಿವಿಧ ಮಠಾಧೀಶರು, ಭಕ್ತರಿಂದ ಆಗ್ರಹ
Last Updated 16 ನವೆಂಬರ್ 2025, 2:30 IST
ಗದಗ | 'ಕನೇರಿ ಶ್ರೀಗಳ ನಿರ್ಬಂಧ ತೆರವುಗೊಳಿಸಿ'

‘ಭವದ ಅಗುಳಿ’ಗೆ ಡಿ.ಎಸ್.ಕರ್ಕಿ ಪ್ರಶಸ್ತಿ

Poetry Collection Award: ಮುಂಡರಗಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರ್ಕಾರಿ ಪ್ರೌಡಶಾಲೆಯ ದ್ವಿತಿಯ ದರ್ಜೆ ಸಹಾಯಕ ಸಂತೋಷ ಅಂಗಡಿ ಅವರ ‘ಭವದ ಅಗುಳಿ’ ಚೊಚ್ಚಲ ಕವನ ಸಂಕಲನಕ್ಕೆ ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ ದೊರೆತಿದ್ದು, ಸಾಹಿತ್ಯಾಭಿಮಾನಿ
Last Updated 16 ನವೆಂಬರ್ 2025, 2:28 IST
‘ಭವದ ಅಗುಳಿ’ಗೆ ಡಿ.ಎಸ್.ಕರ್ಕಿ ಪ್ರಶಸ್ತಿ

ಮಲಪ್ರಭಾ ಕಾಲುವೆಗಳಿಗೆ ಹರಿಯದ ನೀರು: ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Water Supply Protest: ನರಗುಂದ ಬ್ಲಾಕ್‌ನ ಮಲಪ್ರಭಾ ಕಾಲುವೆಗಳಿಗೆ ನವಿಲುತೀರ್ಥ ಜಲಾಶಯದ ನೀರು ಸಮರ್ಪಕವಾಗಿ ಹರಿಯದಿದ್ದಕ್ಕೆ ಆಕ್ರೋಶಗೊಂಡ ರೈತರು ಪಟ್ಟಣದ ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Last Updated 15 ನವೆಂಬರ್ 2025, 5:17 IST
ಮಲಪ್ರಭಾ ಕಾಲುವೆಗಳಿಗೆ ಹರಿಯದ ನೀರು: ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಗದಗ| ಅಂಗವಿಕಲ ಮಕ್ಕಳ ಚಿಕಿತ್ಸೆಗೆ ಅನುದಾನ ಲಭ್ಯ: ಪ್ರೊ.ಎಸ್‌.ವಿ.ನಾಡಗೌಡ

Child Disability Support: ಅಂಗವಿಕಲ ಮಕ್ಕಳ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ನೀಡಲು ಜಿಲ್ಲಾ ಪಂಚಾಯಿತಿಯಿಂದ ಸಾಕಷ್ಟು ಅನುದಾನ ಕಾಯ್ದಿರಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರೊ. ನಾಡಗೌಡ ಹೇಳಿದರು.
Last Updated 15 ನವೆಂಬರ್ 2025, 5:17 IST
ಗದಗ| ಅಂಗವಿಕಲ ಮಕ್ಕಳ ಚಿಕಿತ್ಸೆಗೆ ಅನುದಾನ ಲಭ್ಯ: ಪ್ರೊ.ಎಸ್‌.ವಿ.ನಾಡಗೌಡ

ಗದಗ| ನಕಲಿ ಗುರುತಿನ ಚೀಟಿ ತಯಾರಿಸಿದ್ದ ವ್ಯಕ್ತಿ ಬಂಧನ: ಪೊಲೀಸರಿಗೆ ಬಹುಮಾನ ಘೋಷಣೆ

Fake Document Crackdown: ನಕಲಿ ಆಧಾರ್‌ ಕಾರ್ಡ್‌, ವಾಹನಚಾಲನಾ ಪರವಾನಗಿ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಭೇದಿಸಿರುವ ಬೆಟಗೇರಿ ಬಡಾವಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
Last Updated 15 ನವೆಂಬರ್ 2025, 5:16 IST
ಗದಗ| ನಕಲಿ ಗುರುತಿನ ಚೀಟಿ ತಯಾರಿಸಿದ್ದ ವ್ಯಕ್ತಿ ಬಂಧನ: ಪೊಲೀಸರಿಗೆ ಬಹುಮಾನ ಘೋಷಣೆ
ADVERTISEMENT

ಗದಗ| ಮಕ್ಕಳು ಬುದ್ಧಿವಂತಿಕೆ ಮೈಗೂಡಿಸಿಕೊಳ್ಳಲಿ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್

Student Intelligence: ‘ಸರ್ಕಾರಿ ಶಾಲೆಗಳಲ್ಲಿ ಓದಿದವರು ವೈವಿಧ್ಯ ಯೋಚನಾಶಕ್ತಿ ಹೊಂದಿದವರಾಗಿರುತ್ತಾರೆ. ಆ ಪ್ರವೃತ್ತಿ ಜೀವನದಲ್ಲಿ ಅವರನ್ನು ಬಲಿಷ್ಠವಾಗಿ ನಿಲ್ಲುವ ಹಾಗೂ ದೃಢನಿರ್ಧಾರ ತೆಗೆದುಗೊಳ್ಳುವ ಶಕ್ತಿ ಮೈಗೂಡಿಸುತ್ತದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
Last Updated 15 ನವೆಂಬರ್ 2025, 5:16 IST
ಗದಗ| ಮಕ್ಕಳು ಬುದ್ಧಿವಂತಿಕೆ ಮೈಗೂಡಿಸಿಕೊಳ್ಳಲಿ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್

ಗದಗ| ಕಿಡ್ನಿ, ಕಣ್ಣು ದಾನ ಮಾಡಿದ ನಾರಾಯಣ ವನ್ನಾಲ; ನಾಲ್ವರ ಜೀವನಕ್ಕೆ ಆಸರೆ

Kidney and Eye Donation: ಅಚ್ಚರಿಯ ರೀತಿಯಲ್ಲಿ ಸತ್ತು ಬದುಕಿದ್ದ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ (38) ಶುಕ್ರವಾರ ನಿಧನರಾದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಕುಟುಂಬದವರು ಕಿಡ್ನಿ, ಕಣ್ಣು ದಾನ ಮಾಡಿದ್ದಾರೆ.
Last Updated 15 ನವೆಂಬರ್ 2025, 5:16 IST
ಗದಗ| ಕಿಡ್ನಿ, ಕಣ್ಣು ದಾನ ಮಾಡಿದ ನಾರಾಯಣ ವನ್ನಾಲ; ನಾಲ್ವರ ಜೀವನಕ್ಕೆ ಆಸರೆ

Children's Day: ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

Promising Cyclist: ಗದಗ ಕ್ರೀಡಾ ವಸತಿನಿಲಯದ ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ, ಒಡಿಶಾದ ಪುರಿಯಲ್ಲಿ ನಡೆದ 29ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಟೀಮ್ ಟೈಮ್‌ ಟ್ರೈಲ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಭರವಸೆಯ ಕ್ರೀಡಾಪಟನಾಗಿ ಹೊರಹೊಮ್ಮಿದ್ದಾನೆ
Last Updated 14 ನವೆಂಬರ್ 2025, 4:32 IST
Children's Day:  ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'
ADVERTISEMENT
ADVERTISEMENT
ADVERTISEMENT