ಮುಂಡರಗಿ|ಕಾಲುವೆಗಳನ್ನು ಆವರಿಸಿರುವ ಗಿಡಗಳು:ಜಮೀನಿಗೆ ಇನ್ನಾದರೂ ಹರಿಯುವುದೇ ನೀರು?
Canal Blockage Crisis: ಮುಂಡರಗಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯು ಗಿಡಗಳಿಂದ ಆವೃತವಾಗಿರುವ ಕಾರಣದಿಂದ, ವರ್ಷದಿಂದ ವರ್ಷಕ್ಕೆ ವೆಚ್ಚ ಹೆಚ್ಚಾದರೂ ರೈತರ ಜಮೀನಿಗೆ ನೀರು ಹರಿಯದ ಸ್ಥಿತಿ ಮುಂದುವರಿದಿದೆ.Last Updated 7 ಡಿಸೆಂಬರ್ 2025, 5:20 IST