ಗುರುವಾರ, 18 ಡಿಸೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಅಸ್ಪೃಶ್ಯತೆ ನಿವಾರಣೆ: ಅರಿವು ಕಾರ್ಯಗಾರ

Social Justice Campaign: ರೋಣ ತಾಲ್ಲೂಕಿನಲ್ಲಿ ಅಸ್ಪೃಶ್ಯತೆ ನಿವಾರಣೆ ಮತ್ತು ಸಂವಿಧಾನ ಹಕ್ಕುಗಳ ಅರಿವು ಮೂಡಿಸಲು ಹೋಬಳಿಗಳಲ್ಲಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ನಾಗರಾಜ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 2:31 IST
ಅಸ್ಪೃಶ್ಯತೆ ನಿವಾರಣೆ: ಅರಿವು ಕಾರ್ಯಗಾರ

ಜನರ ಸಕ್ರಿಯ ಸಹಭಾಗಿತ್ವದಿಂದ ಗ್ರಾಮೀಣಾಭಿವೃದ್ಧಿ: ಪ್ರೊ. ವಿಷ್ಣುಕಾಂತ

ರಾಜ್ಯ ಮಟ್ಟದ ವಿಚಾರ ಸಂಕಿರಣ
Last Updated 18 ಡಿಸೆಂಬರ್ 2025, 2:28 IST
ಜನರ ಸಕ್ರಿಯ ಸಹಭಾಗಿತ್ವದಿಂದ ಗ್ರಾಮೀಣಾಭಿವೃದ್ಧಿ: ಪ್ರೊ. ವಿಷ್ಣುಕಾಂತ

ಸ್ಪರ್ಧಾ ಮನೋಭಾವ ಹೆಚ್ಚಿಸುವ ಪ್ರತಿಭಾಕಾರಂಜಿ: ಸರ್ಫರಾಜ ಉಮಚಗಿ

Student Talent Festival: ಗದಗದಲ್ಲಿ ನಡೆದ ಎಂಟನೇ ಕ್ಲಸ್ಟರ್ ಉರ್ದು ಶಾಲಾ ಮಕ್ಕಳ ಪ್ರತಿಭಾಕಾರಂಜಿ ಕಾರ್ಯಕ್ರಮವು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸರ್ಫರಾಜ್ ಉಮಚಗಿ ಹೇಳಿದರು.
Last Updated 18 ಡಿಸೆಂಬರ್ 2025, 2:28 IST
ಸ್ಪರ್ಧಾ ಮನೋಭಾವ ಹೆಚ್ಚಿಸುವ ಪ್ರತಿಭಾಕಾರಂಜಿ: ಸರ್ಫರಾಜ ಉಮಚಗಿ

ಸರ್ಕಾರಿ ಯೋಜನೆ ಸಮರ್ಪಕ ಅನುಷ್ಠಾನಗೊಳ್ಳಲಿ: ಚೇತನಾ ಪಾಟೀಲ

Scheme Execution Appeal: ಸರ್ಕಾರಿ ಯೋಜನೆಗಳು ಕಾಲಮಿತಿಯಲ್ಲಿ ಸಮರ್ಪಕವಾಗಿ ಜನತೆಗೆ ತಲುಪಬೇಕೆಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮುಂಡರಗಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.
Last Updated 18 ಡಿಸೆಂಬರ್ 2025, 2:27 IST
ಸರ್ಕಾರಿ ಯೋಜನೆ ಸಮರ್ಪಕ ಅನುಷ್ಠಾನಗೊಳ್ಳಲಿ: ಚೇತನಾ ಪಾಟೀಲ

ಕಳಚಿದ ವೀರಶೈವ ಸಮಾಜದ ಹಿರಿಯ ಕೊಂಡಿ: ಮಹೇಶ ಕೋಟಿ

ಗದಗ ತಾಲ್ಲೂಕು ವೀರಶೈವ ಮಹಾಸಭಾದಿಂದ ಸಂತಾಪ ಸಭೆ
Last Updated 18 ಡಿಸೆಂಬರ್ 2025, 2:27 IST
ಕಳಚಿದ ವೀರಶೈವ ಸಮಾಜದ ಹಿರಿಯ ಕೊಂಡಿ: ಮಹೇಶ ಕೋಟಿ

ಮುಂಡರಗಿ: ಆಶ್ರಯ ಮನೆ ವಿತರಣೆಗೆ ಆಗ್ರಹ; ಕರವೇ ಪ್ರತಿಭಟನೆ

Ashraya Housing Demand: ಮುಂಡರಗಿಯಲ್ಲಿ ಆಶ್ರಯ ಮನೆ ವಿತರಿಸಬೇಕು ಎಂದು ಕರವೇ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. 8 ವರ್ಷಗಳ ಬಳಿಕವೂ ಮನೆ ನಿರ್ಮಾಣ ನಡೆಯದೆ ಬಡವರು ಸಂಕಷ್ಟದಲ್ಲಿದ್ದಾರೆ.
Last Updated 18 ಡಿಸೆಂಬರ್ 2025, 2:23 IST
ಮುಂಡರಗಿ: ಆಶ್ರಯ ಮನೆ ವಿತರಣೆಗೆ ಆಗ್ರಹ; ಕರವೇ ಪ್ರತಿಭಟನೆ

ಗದಗ: ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿ ಸಾವು

Student Death: ಚಾಲಕ ಮತ್ತು ಸಹಾಯಕನ ನಿರ್ಲಕ್ಷ್ಯದಿಂದ ತಾಲ್ಲೂಕಿನ ಉಳ್ಳಟ್ಟಿ ಗ್ರಾಮದ ಖಾಸಗಿ ಶಾಲೆಯ ಎಲ್‍ಕೆಜಿ ವಿದ್ಯಾರ್ಥಿ ಪ್ರಥಮ್ ಅರುಣ ಲಮಾಣಿ (4) ಶಾಲಾ ವಾಹನದಿಂದ ಕೆಳಗಡೆ ಬಿದ್ದು ಮೃತಪಟ್ಟಿದ್ದಾನೆ.
Last Updated 17 ಡಿಸೆಂಬರ್ 2025, 23:42 IST
ಗದಗ: ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿ ಸಾವು
ADVERTISEMENT

ನಿರ್ವಹಣೆ ಕೊರತೆ: ಬಂದ್‌ ಆದ ಜಾಕ್ವೆಲ್‌ಗಳು

ಹರಿಯದ ಕಾಲುವೆ ನೀರು– ಒಣಗುತ್ತಿರುವ ಬೆಳೆಗಳು: ಆತಂಕದಲ್ಲಿ ರೈತರು
Last Updated 17 ಡಿಸೆಂಬರ್ 2025, 8:43 IST
ನಿರ್ವಹಣೆ ಕೊರತೆ: ಬಂದ್‌ ಆದ ಜಾಕ್ವೆಲ್‌ಗಳು

ಮುಂಡರಗಿ: ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಿಶೇಷ ಅನುದಾನ ಮಂಜೂರಿಗೆ ಆಗ್ರಹ

School Grant Appeal: ಮುಂಡರಗಿ: ನೂರು ವರ್ಷ ಪೂರೈಸಿದ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿದಂತೆ, ಅನುದಾನಿತ ಶಾಲಾ–ಕಾಲೇಜುಗಳಿಗೂ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಡಾ. ಬಿ.ಜಿ. ಜವಳಿ ಆಗ್ರಹಿಸಿದರು
Last Updated 17 ಡಿಸೆಂಬರ್ 2025, 8:43 IST
ಮುಂಡರಗಿ: ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಿಶೇಷ ಅನುದಾನ ಮಂಜೂರಿಗೆ ಆಗ್ರಹ

ಗದಗ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಶೂನ್ಯ ಅವಧಿಯಲ್ಲಿ ಪ್ರಸ್ತಾಪ
Last Updated 17 ಡಿಸೆಂಬರ್ 2025, 8:43 IST
ಗದಗ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ
ADVERTISEMENT
ADVERTISEMENT
ADVERTISEMENT