ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ: ಒಬ್ಬರಿಗಾಗಿ ಶೋಧ

Health Worker Rescue: ರೋಣ ತಾಲ್ಲೂಕಿನ ಯಾ.ಸ.ಹಡಗಲಿ–ಕೌಜಗೇರಿ ಮಧ್ಯೆ ಇರುವ ಹಳ್ಳವನ್ನು ದಾಟುವಾಗ ಕೊಚ್ಚಿ ಹೋಗುತ್ತಿದ್ದ ಮೂವರು ಆರೋಗ್ಯ ಸಿಬ್ಬಂದಿಯಿಂದ ಇಬ್ಬರನ್ನು ರಕ್ಷಿಸಲಾಗಿದ್ದು, ಒಬ್ಬರಿಗಾಗಿ ಶೋಧ ಮುಂದುವರೆದಿದೆ.
Last Updated 16 ಸೆಪ್ಟೆಂಬರ್ 2025, 20:11 IST
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ: ಒಬ್ಬರಿಗಾಗಿ ಶೋಧ

ಮುಂಡರಗಿ | ಮತದಾನವು ಪ್ರಜಾಪ್ರಭುತ್ವದ ಅಡಿಪಾಯ: ತಹಶೀಲ್ದಾರ್ ಎರ್ರಿಸ್ವಾಮಿ

Voting Awareness: ಮತದಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಜಾಗೃತಿ ಮೂಡಿಸಲು ಮುಂಡರಗಿಯಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ ನಡೆಯಿತು.
Last Updated 16 ಸೆಪ್ಟೆಂಬರ್ 2025, 3:10 IST
ಮುಂಡರಗಿ | ಮತದಾನವು ಪ್ರಜಾಪ್ರಭುತ್ವದ ಅಡಿಪಾಯ: ತಹಶೀಲ್ದಾರ್ ಎರ್ರಿಸ್ವಾಮಿ

ಪಡಿತರ ಚೀಟಿ | ಅರ್ಹ ಕುಟುಂಬಗಳ ಸಮೀಕ್ಷೆ ನಡೆಸಿ: ಅಶೋಕ ಮಂದಾಲಿ

ಗದಗ ತಾಲ್ಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಅಶೋಕ ಮಂದಾಲಿ
Last Updated 16 ಸೆಪ್ಟೆಂಬರ್ 2025, 3:09 IST
ಪಡಿತರ ಚೀಟಿ | ಅರ್ಹ ಕುಟುಂಬಗಳ ಸಮೀಕ್ಷೆ ನಡೆಸಿ: ಅಶೋಕ ಮಂದಾಲಿ

ನರಗುಂದ | ಬೆಳೆಹಾನಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಬೆಳೆಹಾನಿ ಪರಿಹಾರ ವಿತರಣೆಗೆ ಶಾಸಕ ಸಿ.ಸಿ. ಪಾಟೀಲ ಆಗ್ರಹ
Last Updated 16 ಸೆಪ್ಟೆಂಬರ್ 2025, 3:07 IST
ನರಗುಂದ | ಬೆಳೆಹಾನಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಪುಟ್ಟರಾಜ ಗವಾಯಿಗಳು ಸದಾ ಸ್ಮರಣೀಯರು: ಪ್ರಭುಲಿಂಗ ಸ್ವಾಮೀಜಿ

ಪಂ.ಪುಟ್ಟರಾಜ ಕವಿ ಶಿವಯೋಗಿಗಳ 15ನೇ ಪುಣ್ಯಸ್ಮರಣೋತ್ಸವ
Last Updated 16 ಸೆಪ್ಟೆಂಬರ್ 2025, 3:06 IST
ಪುಟ್ಟರಾಜ ಗವಾಯಿಗಳು ಸದಾ ಸ್ಮರಣೀಯರು: ಪ್ರಭುಲಿಂಗ ಸ್ವಾಮೀಜಿ

ಭಾರತ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಶ್ರೇಷ್ಠ: ಜಿ.ಎಸ್‌.ಪಾಟೀಲ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಜಿ.ಎಸ್‌.ಪಾಟೀಲ
Last Updated 16 ಸೆಪ್ಟೆಂಬರ್ 2025, 3:04 IST
ಭಾರತ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಶ್ರೇಷ್ಠ: ಜಿ.ಎಸ್‌.ಪಾಟೀಲ

PM ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾಪಾಕ್ಷಿಕ ಕಾರ್ಯಕ್ರಮ

BJP Sevapakshika: ನರಗುಂದ ಶಾಸಕ ಸಿ.ಸಿ. ಪಾಟೀಲ ಅವರ ಗೃಹ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಚಟುವಟಿಕೆಗಳ ಕುರಿತು ಸಭೆ ನಡೆಯಿತು, ಉಮೇಶಗೌಡ ಪಾಟೀಲ ಮಾತನಾಡಿದರು.
Last Updated 15 ಸೆಪ್ಟೆಂಬರ್ 2025, 4:59 IST
PM ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾಪಾಕ್ಷಿಕ ಕಾರ್ಯಕ್ರಮ
ADVERTISEMENT

ಉತ್ತಮ ಆಹಾರ ಕ್ರಮದಿಂದ ಆರೋಗ್ಯ; ಡಾ. ಎಸ್‌.ಎಸ್‌.ನೀಲಗುಂದ

Health Awareness: ಗದಗ ಉದಯ ಕೇಶವನಗರದಲ್ಲಿ ಗಣೇಶೋತ್ಸವ ಪ್ರಯುಕ್ತ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ ಅವರು ಉತ್ತಮ ಜೀವನಶೈಲಿ ಹಾಗೂ ಆಹಾರ ಕ್ರಮದಿಂದ ಆರೋಗ್ಯ ಕಾಪಾಡಬಹುದು ಎಂದು ಹೇಳಿದರು.
Last Updated 15 ಸೆಪ್ಟೆಂಬರ್ 2025, 4:56 IST
ಉತ್ತಮ ಆಹಾರ ಕ್ರಮದಿಂದ ಆರೋಗ್ಯ; ಡಾ. ಎಸ್‌.ಎಸ್‌.ನೀಲಗುಂದ

ಅವ್ಯವಸ್ಥೆಯ ತಾಣ ನರೇಗಲ್‌ ಬಸ್‌ ನಿಲ್ದಾಣ

Bus Stand Condition: ನರೇಗಲ್ ಪಟ್ಟಣದ ಹೊಸ ಬಸ್ ನಿಲ್ದಾಣವು ಅವ್ಯವಸ್ಥೆಯ ತಾಣವಾಗಿ ಬದಲಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ, ದುರ್ವಾಸನೆ, ಮಳೆ ಬಂದರೆ ನೀರು ಸೋರಿಕೆ; ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 4:52 IST
ಅವ್ಯವಸ್ಥೆಯ ತಾಣ ನರೇಗಲ್‌ ಬಸ್‌ ನಿಲ್ದಾಣ

ಜಾತಿ ಗಣತಿ | ಲಿಂಗಾಯತ ಕುಡು ಒಕ್ಕಲಿಗ ಅಂತ ಬರೆಯಿಸಿ; ಶಿವಕುಮಾರ್ ಪಾಟೀಲ

Caste Survey Karnataka: ಗದಗ ನಗರದಲ್ಲಿ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ಸಭೆಯಲ್ಲಿ ರಾಜ್ಯ ಅಧ್ಯಕ್ಷ ಶಿವಕುಮಾರ್ ಪಾಟೀಲ ಅವರು ಸಮೀಕ್ಷೆ ವೇಳೆ ಲಿಂಗಾಯತ ಕುಡು ಒಕ್ಕಲಿಗ ಎಂದು ಬರೆಯಿಸಬೇಕು ಎಂದು ಹೇಳಿದರು.
Last Updated 15 ಸೆಪ್ಟೆಂಬರ್ 2025, 4:44 IST
ಜಾತಿ ಗಣತಿ | ಲಿಂಗಾಯತ ಕುಡು ಒಕ್ಕಲಿಗ ಅಂತ ಬರೆಯಿಸಿ; ಶಿವಕುಮಾರ್ ಪಾಟೀಲ
ADVERTISEMENT
ADVERTISEMENT
ADVERTISEMENT