ಶನಿವಾರ, 6 ಡಿಸೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗಜೇಂದ್ರಗಡ | ‘ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಪ್ರತಿಭಾ ಕಾರಂಜಿ ಸಹಕಾರಿ’

Student Talent Program: ಕಲಕಾಲೇಶ್ವರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
Last Updated 6 ಡಿಸೆಂಬರ್ 2025, 2:51 IST
ಗಜೇಂದ್ರಗಡ | ‘ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಪ್ರತಿಭಾ ಕಾರಂಜಿ ಸಹಕಾರಿ’

ಗದಗ | 'ಅಸಮಾನತೆ ನಿವಾರಣೆಯೇ ಸಂವಿಧಾನದ ಉದ್ದೇಶ'

ಶಿವಾನುಭವ ಕಾರ್ಯಕ್ರಮದಲ್ಲಿ ಸತೀಶ್‌ ಪಾಸಿ ಅಭಿಮತ
Last Updated 6 ಡಿಸೆಂಬರ್ 2025, 2:50 IST
ಗದಗ | 'ಅಸಮಾನತೆ ನಿವಾರಣೆಯೇ ಸಂವಿಧಾನದ ಉದ್ದೇಶ'

ಗಜೇಂದ್ರಗಡ | ಚರ್ಚ್‌ ನಿರ್ಮಾಣ ಕೈ ಬಿಡಲು ಒತ್ತಾಯ

ಮತಾಂತರಕ್ಕೆ ಯತ್ನ: ಆರೋಪ, ಪ್ರತಿಭಟನೆ
Last Updated 6 ಡಿಸೆಂಬರ್ 2025, 2:47 IST
ಗಜೇಂದ್ರಗಡ | ಚರ್ಚ್‌ ನಿರ್ಮಾಣ ಕೈ ಬಿಡಲು ಒತ್ತಾಯ

ಗದಗ | ‘ಅತಿಥಿ’ಗಳಿಗೆ ಅವಕಾಶ ನೀಡಿ: ಕಲ್ಮನಿ ಆಗ್ರಹ

12ನೆ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ
Last Updated 6 ಡಿಸೆಂಬರ್ 2025, 2:44 IST
ಗದಗ | ‘ಅತಿಥಿ’ಗಳಿಗೆ ಅವಕಾಶ ನೀಡಿ: ಕಲ್ಮನಿ ಆಗ್ರಹ

ಲಕ್ಷ್ಮೇಶ್ವರ | ಇಂದಿರಾ ಕ್ಯಾಂಟೀನ್‍ ಅವ್ಯವಸ್ಥೆ: ಶಾಸಕ ಕಿಡಿ

ಸೂಕ್ತ ಕ್ರಮಕ್ಕೆ ಪುರಸಭೆ ಅಧಿಕಾರಿಗಳಿಗೆ ಸೂಚನೆ
Last Updated 6 ಡಿಸೆಂಬರ್ 2025, 2:43 IST
ಲಕ್ಷ್ಮೇಶ್ವರ | ಇಂದಿರಾ ಕ್ಯಾಂಟೀನ್‍ ಅವ್ಯವಸ್ಥೆ: ಶಾಸಕ ಕಿಡಿ

ಮಿಡಿಸೌತೆ ಬೆಳೆಗಾರರಿಗೆ ಮೋಸ: ಆರೋಪ

Crop Payment Issue: ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕುಗಳ ರೈತರು ಮಿಡಿಸೌತೆ ಬೆಳೆದ ಹಣಕ್ಕಾಗಿ ಮೂರು ತಿಂಗಳಿಂದ ಕಾದು ನಿರೀಕ್ಷಿಸುತ್ತಿದ್ದು, ಗಜೇಂದ್ರಗಡದ ಪ್ರೆಶರ್‌ ಅಗ್ರೋ ಕಂಪನಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 5 ಡಿಸೆಂಬರ್ 2025, 6:28 IST
ಮಿಡಿಸೌತೆ ಬೆಳೆಗಾರರಿಗೆ ಮೋಸ: ಆರೋಪ

ಗಜೇಂದ್ರಗಡ: ಕಾಲಕಾಲೇಶ್ವರ ಕಾರ್ತಿಕೋತ್ಸವ ಸಂಭ್ರಮ

Temple Celebration: ಗಜೇಂದ್ರಗಡದ ಪ್ರಸಿದ್ಧ ಕಾಲಕಾಲೇಶ್ವರ ದೇವಾಲಯದಲ್ಲಿ ಕಾರ್ತಿಕೋತ್ಸವ ಭಕ್ತಿಭಾವದಿಂದ ನಡೆಯಿದ್ದು, ಸಾವಿರಾರು ಭಕ್ತರು ದೀಪ ಹಚ್ಚಿ ದೇವರ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Last Updated 5 ಡಿಸೆಂಬರ್ 2025, 6:26 IST
ಗಜೇಂದ್ರಗಡ: ಕಾಲಕಾಲೇಶ್ವರ ಕಾರ್ತಿಕೋತ್ಸವ ಸಂಭ್ರಮ
ADVERTISEMENT

ನರೇಗಲ್:‌ ಪೌರ ನೌಕರರ ಅನಿರ್ದಿಷ್ಟಾವಧಿ ಹೋರಾಟ 5ರಿಂದ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ
Last Updated 5 ಡಿಸೆಂಬರ್ 2025, 6:23 IST
ನರೇಗಲ್:‌ ಪೌರ ನೌಕರರ ಅನಿರ್ದಿಷ್ಟಾವಧಿ ಹೋರಾಟ 5ರಿಂದ

ಗದಗ: ಅಮಟೂರು ಬಾಳಪ್ಪಗೆ ಪುಷ್ಪನಮನ

ಗದಗ: ತಾಲ್ಲೂಕಿನ ಹುಲಕೋಟಿ ಗ್ರಾಮದ ಸುರಭಿ ವೃದ್ಧಾಶ್ರಮದಲ್ಲಿ ಗುರುವಾರ ಕಿತ್ತೂರು ರಾಣಿ ಚನ್ನಮ್ಮ ಅವರ ಅಂಗರಕ್ಷಕರಾಗಿದ್ದ ಅಮಟೂರು ಬಾಳಪ್ಪ ಅವರ ಹುತಾತ್ಮ ದಿನ ಆಚರಿಸಲಾಯಿತು.
Last Updated 5 ಡಿಸೆಂಬರ್ 2025, 6:21 IST
ಗದಗ: ಅಮಟೂರು ಬಾಳಪ್ಪಗೆ ಪುಷ್ಪನಮನ

ಆರು ಗಂಟೆಯೊಳಗೆ ಕಳವು ಆರೋಪಿ ಬಂಧನ: ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ: ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
Last Updated 5 ಡಿಸೆಂಬರ್ 2025, 6:20 IST
ಆರು ಗಂಟೆಯೊಳಗೆ ಕಳವು ಆರೋಪಿ ಬಂಧನ:  ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ADVERTISEMENT
ADVERTISEMENT
ADVERTISEMENT