ಗದಗ| ಕಿಡ್ನಿ, ಕಣ್ಣು ದಾನ ಮಾಡಿದ ನಾರಾಯಣ ವನ್ನಾಲ; ನಾಲ್ವರ ಜೀವನಕ್ಕೆ ಆಸರೆ
Kidney and Eye Donation: ಅಚ್ಚರಿಯ ರೀತಿಯಲ್ಲಿ ಸತ್ತು ಬದುಕಿದ್ದ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ (38) ಶುಕ್ರವಾರ ನಿಧನರಾದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಕುಟುಂಬದವರು ಕಿಡ್ನಿ, ಕಣ್ಣು ದಾನ ಮಾಡಿದ್ದಾರೆ.Last Updated 15 ನವೆಂಬರ್ 2025, 5:16 IST