ಗದಗ|ಖರೀದಿಗೆ ಬಾರದ ವ್ಯಾಪಾರಸ್ಥರು: ಬೀದಿಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ
Garlic Price Protest: ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಖರೀದಿದಾರರು ಬರಲಿಲ್ಲವೆಂಬ ನೆಪ ಹೇಳಿ ದಲಾಲರು ಹರಾಜು ಬಂದ್ ಮಾಡಿದ ಹಿನ್ನೆಲೆಯಲ್ಲಿ ರೈತರು ಆಕ್ರೋಶಗೊಂಡು ಬೀದಿಗೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.Last Updated 14 ಸೆಪ್ಟೆಂಬರ್ 2025, 4:54 IST