ಭಾನುವಾರ, 13 ಜುಲೈ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಕೇಂದ್ರದಲ್ಲಿರುವುದು ರೀ-ನೇಮ್, ರೀ–ಪ್ಯಾಕೇಜ್, ರೀ–ಲಾಂಚ್ ಸರ್ಕಾರ: ಪ್ರಿಯಾಂಕ್

Political Attack on BJP: ‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 11 ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಯಾವುದೇ ಹೊಸ ಕಾರ್ಯಕ್ರಮ ಮಾಡಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳಿಗೆ ಹೊಸ ಹೆಸರು ಕೊಟ್ಟು ದೇಶದ ಜನರನ್ನು ಮರುಳು ಮಾಡುತ್ತಿದ್ದಾರೆ’
Last Updated 13 ಜುಲೈ 2025, 5:03 IST
ಕೇಂದ್ರದಲ್ಲಿರುವುದು ರೀ-ನೇಮ್, ರೀ–ಪ್ಯಾಕೇಜ್, ರೀ–ಲಾಂಚ್ ಸರ್ಕಾರ: ಪ್ರಿಯಾಂಕ್

ಗದಗ | ಕಾರ್ಮಿಕರ ಬದುಕು ನೆಮ್ಮದಿಯಿಂದ ಇರಲಿ: ಯುವ ಕಾಂಗ್ರೆಸ್‌ ಅಧ್ಯಕ್ಷ

ಕಾರ್ಮಿಕ ಕಲ್ಯಾಣ ಸಂಸ್ಥೆಯಿಂದ ಕಾರ್ಮಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ
Last Updated 13 ಜುಲೈ 2025, 4:47 IST
ಗದಗ | ಕಾರ್ಮಿಕರ ಬದುಕು ನೆಮ್ಮದಿಯಿಂದ ಇರಲಿ: ಯುವ ಕಾಂಗ್ರೆಸ್‌ ಅಧ್ಯಕ್ಷ

ಎಲ್ಲ ಬಡ ಕುಟುಂಬಕ್ಕೂ ‘ಗ್ಯಾರಂಟಿ’ ತಲುಪಲಿ: ಬಿ.ಬಿ.ಅಸೂಟಿ

ಗದಗ ಜಿಲ್ಲಾ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
Last Updated 13 ಜುಲೈ 2025, 4:42 IST
ಎಲ್ಲ ಬಡ ಕುಟುಂಬಕ್ಕೂ ‘ಗ್ಯಾರಂಟಿ’ ತಲುಪಲಿ: ಬಿ.ಬಿ.ಅಸೂಟಿ

ಟೀಕಿಸುವವರಿಗೆ ಜನಸೇವೆಯ ಅಸ್ತ್ರ ಬಳಸಿ: ಸಚಿವ ಎಚ್‌.ಕೆ.ಪಾಟೀಲ ಸಲಹೆ

Youth Congress Event: ‘ಮಾತಿಗೆ ಮಾತು ಕೊಡುವುದು ಕಾಂಗ್ರೆಸ್‌ ನೀತಿಯಲ್ಲ. ಟೀಕೆ ಮಾಡುವವರ ಬಗ್ಗೆ ಅತಿಯಾದ ಲಕ್ಷ್ಯ ಕೊಡಬೇಡಿ. ಆದರೆ, ಸಮಯ ಬಂದಾಗ ತಕ್ಕ ಉತ್ತರ ಕೊಡಲು ಸಿದ್ಧರಾಗಿರಬೇಕು. ಟೀಕಾಕಾರರನ್ನು ನಮ್ಮ ಶ್ರೇಷ್ಠ ಕೆಲಸಗಳ ಮೂಲಕ ಬಾಗುವಂತೆ ಮಾಡಬೇಕು’
Last Updated 13 ಜುಲೈ 2025, 4:41 IST
ಟೀಕಿಸುವವರಿಗೆ ಜನಸೇವೆಯ ಅಸ್ತ್ರ ಬಳಸಿ: ಸಚಿವ ಎಚ್‌.ಕೆ.ಪಾಟೀಲ ಸಲಹೆ

ಗದಗ: ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಕೈಜೋಡಿಸಿ

ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯಸ್ಥ ತೋಂಟದ ಸಿದ್ಧರಾಮ ಸ್ವಾಮೀಜಿ
Last Updated 13 ಜುಲೈ 2025, 4:38 IST
ಗದಗ: ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಕೈಜೋಡಿಸಿ

ನರೇಗಲ್:‌ ಪಾಳುಬಿದ್ದ ಗರಡಿಮನೆ ಅಭಿವೃದ್ದಿಗೆ ಶ್ರಮದಾನ

ಯುವಜನರಲ್ಲಿ ದೇಸಿ ಕ್ರೀಡೆಯತ್ತ ಒಲವು ಬೆಳೆಸುವ ಚಿಂತನೆ
Last Updated 12 ಜುಲೈ 2025, 4:50 IST
ನರೇಗಲ್:‌ ಪಾಳುಬಿದ್ದ ಗರಡಿಮನೆ ಅಭಿವೃದ್ದಿಗೆ ಶ್ರಮದಾನ

ಲಕ್ಷ್ಮೇಶ್ವರ: ಸಾರಿಗೆ ಘಟಕದ ಸಿಬ್ಬಂದಿಗೆ ಕಿರುಕುಳ

ಪಂಚ ಗ್ಯಾರಂಟಿ ಯೋಜನೆಯ ತಾಲ್ಲೂಕು ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಆರೋಪ
Last Updated 12 ಜುಲೈ 2025, 4:46 IST
ಲಕ್ಷ್ಮೇಶ್ವರ: ಸಾರಿಗೆ ಘಟಕದ ಸಿಬ್ಬಂದಿಗೆ ಕಿರುಕುಳ
ADVERTISEMENT

ಪ್ರಜಾಪ್ರಭುತ್ವ ಗೌರವಿಸುವ ಗುಣ ಕಾಂಗ್ರೆಸ್‌ಗಿಲ್ಲ: ಟೀಕೆ

ತುರ್ತು ಪರಿಸ್ಥಿತಿಗೆ 50 ವರ್ಷಗಳು: ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ
Last Updated 12 ಜುಲೈ 2025, 4:43 IST
ಪ್ರಜಾಪ್ರಭುತ್ವ ಗೌರವಿಸುವ ಗುಣ ಕಾಂಗ್ರೆಸ್‌ಗಿಲ್ಲ: ಟೀಕೆ

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಶಾಸಕ ಲಮಾಣಿ

ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ
Last Updated 12 ಜುಲೈ 2025, 4:39 IST
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಶಾಸಕ ಲಮಾಣಿ

ಹೊರಟ್ಟಿ ಸಾಧನೆ ಶಿಕ್ಷಕ ಸಮೂಹಕ್ಕೆ ಗೌರವ: ಸಿದ್ಧರಾಮ ಸ್ವಾಮೀಜಿ ಅಭಿಮತ

‘ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿಯವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂಥದ್ದು’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.
Last Updated 12 ಜುಲೈ 2025, 4:38 IST
ಹೊರಟ್ಟಿ ಸಾಧನೆ ಶಿಕ್ಷಕ ಸಮೂಹಕ್ಕೆ ಗೌರವ: ಸಿದ್ಧರಾಮ ಸ್ವಾಮೀಜಿ ಅಭಿಮತ
ADVERTISEMENT
ADVERTISEMENT
ADVERTISEMENT