ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ನರಗುಂದ | ರೈತರ ಕಷ್ಟಕ್ಕೆ ಸ್ಪಂದಿಸದ ಸರ್ಕಾರ: ರಸ್ತೆ ತಡೆದು ಪ್ರತಿಭಟನೆ

Karnataka Farmer Protest: ಅತಿವೃಷ್ಟಿಯಿಂದ ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ ಬೆಳೆಗಳು ಹಾಳಾಗಿದ್ದು ಪರಿಹಾರ ನೀಡದ ಸರ್ಕಾರದ ವಿರುದ್ಧ ನರಗುಂದದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು ಎಂದು ವಿಜಯ ಕುಲಕರ್ಣಿ ಹೇಳಿದರು.
Last Updated 14 ಸೆಪ್ಟೆಂಬರ್ 2025, 4:54 IST
ನರಗುಂದ | ರೈತರ ಕಷ್ಟಕ್ಕೆ ಸ್ಪಂದಿಸದ ಸರ್ಕಾರ: ರಸ್ತೆ ತಡೆದು ಪ್ರತಿಭಟನೆ

ಗದಗ|ಖರೀದಿಗೆ ಬಾರದ ವ್ಯಾಪಾರಸ್ಥರು: ಬೀದಿಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

Garlic Price Protest: ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಖರೀದಿದಾರರು ಬರಲಿಲ್ಲವೆಂಬ ನೆಪ ಹೇಳಿ ದಲಾಲರು ಹರಾಜು ಬಂದ್ ಮಾಡಿದ ಹಿನ್ನೆಲೆಯಲ್ಲಿ ರೈತರು ಆಕ್ರೋಶಗೊಂಡು ಬೀದಿಗೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.
Last Updated 14 ಸೆಪ್ಟೆಂಬರ್ 2025, 4:54 IST
ಗದಗ|ಖರೀದಿಗೆ ಬಾರದ ವ್ಯಾಪಾರಸ್ಥರು: ಬೀದಿಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

ಗದಗ: ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೆ ಇಂದು

ಸಂಗೀತ ಕ್ಷೇತ್ರದ ಸಾಧಕ ದಿಗ್ಗಜರಿಗೆ ‘ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ’ ಪ್ರದಾನ, ಸನ್ಮಾನ
Last Updated 14 ಸೆಪ್ಟೆಂಬರ್ 2025, 4:53 IST
ಗದಗ: ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೆ ಇಂದು

ಗದಗ | ಚಿತ್ರಕಲಾಕೃತಿಗಳು ಪ್ರಜಾಪ್ರಭುತ್ವ ದಿನಾಚರಣೆಗೆ ಮೆರುಗು ತುಂಬಲಿ: ಎಡಿಸಿ

Art for Democracy: ಜಿಲ್ಲೆಯ ಎಲ್ಲಾ ವಸತಿಶಾಲೆಗಳ ಚಿತ್ರಕಲಾ ಶಿಕ್ಷಕರಿಂದ ಉತ್ತಮ ಚಿತ್ರಕಲೆಗಳು ಮೂಡಿಬರಲಿ. ಈ ಚಿತ್ರಗಳು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಮೆರುಗು ನೀಡುವಂತಿರಬೇಕು ಎಂದು ಎಡಿಸಿ ಡಾ. ದುರಗೇಶ್ ಹೇಳಿದರು.
Last Updated 14 ಸೆಪ್ಟೆಂಬರ್ 2025, 4:52 IST
ಗದಗ | ಚಿತ್ರಕಲಾಕೃತಿಗಳು ಪ್ರಜಾಪ್ರಭುತ್ವ ದಿನಾಚರಣೆಗೆ ಮೆರುಗು ತುಂಬಲಿ: ಎಡಿಸಿ

ರೋಣ | ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ: ಜಿ.ಎಸ್.ಪಾಟೀಲ

Town Development: ರೋಣ ಪಟ್ಟಣ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಅನುದಾನ ತರಲಾಗಿದೆ, ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಸುಂದರ, ಸುಸಜ್ಜಿತ ನಗರವನ್ನಾಗಿ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
Last Updated 14 ಸೆಪ್ಟೆಂಬರ್ 2025, 4:52 IST
ರೋಣ | ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ: ಜಿ.ಎಸ್.ಪಾಟೀಲ

ರಾಜ್ಯದಲ್ಲಿರುವುದು ಅಭಿವೃದ್ಧಿ ಶೂನ್ಯ ಸರ್ಕಾರ: ಗೋವಿಂದ ಕಾರಜೋಳ

ಸಂಸದ ಗೋವಿಂದ ಕಾರಜೋಳ ಅವರು ಗದಗದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಭಿವೃದ್ಧಿ ಶೂನ್ಯ, ಭ್ರಷ್ಟ ಹಾಗೂ ಜನಜೀವನಕ್ಕೆ ಬರೆ ಹಾಕಿದ ಸರ್ಕಾರ ಎಂದು ಟೀಕಿಸಿ, ಮೀಸಲಾತಿ, ಜಾತಿಗಣತಿ ಹಾಗೂ ಬೆಲೆ ಏರಿಕೆ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಸೆಪ್ಟೆಂಬರ್ 2025, 6:15 IST
ರಾಜ್ಯದಲ್ಲಿರುವುದು ಅಭಿವೃದ್ಧಿ ಶೂನ್ಯ ಸರ್ಕಾರ: ಗೋವಿಂದ ಕಾರಜೋಳ

ಗದಗ: ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆಯೇ ಸಮಸ್ಯೆ

50 ಸಾವಿರ ಜನಸಂಖ್ಯೆಯ ಪಟ್ಟಣದಲ್ಲಿ ನಿತ್ಯ 12 ರಿಂದ 13 ಟನ್ ಕಸ ಉತ್ಪತ್ತಿ
Last Updated 13 ಸೆಪ್ಟೆಂಬರ್ 2025, 6:15 IST
ಗದಗ: ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆಯೇ ಸಮಸ್ಯೆ
ADVERTISEMENT

ಮಠಗಳಿಂದ ಶಿಕ್ಷಣಕ್ಕೆ ಒತ್ತು; ದೂರದೃಷ್ಟಿತ್ವಕ್ಕೆ ಸಾಕ್ಷಿ: ಸಚಿವ ಮಧು ಬಂಗಾರಪ್ಪ

ಅನ್ನದಾನೇಶ್ವರ ಪದವಿಪೂರ್ವ ಕಾಲೇಜು, ಆನಂದಾಶ್ರಮದ ಲೋಕಾರ್ಪಣೆ
Last Updated 13 ಸೆಪ್ಟೆಂಬರ್ 2025, 6:14 IST
ಮಠಗಳಿಂದ ಶಿಕ್ಷಣಕ್ಕೆ ಒತ್ತು; ದೂರದೃಷ್ಟಿತ್ವಕ್ಕೆ ಸಾಕ್ಷಿ: ಸಚಿವ ಮಧು ಬಂಗಾರಪ್ಪ

ದ್ವಿಭಾಷಾ ಸೂತ್ರ: ಸಿಎಂ ನಿರ್ಧಾರವೇ ಅಂತಿಮ– ಸಚಿವ ಮಧು ಬಂಗಾರಪ್ಪ

Language Policy: ರಾಜ್ಯದಲ್ಲಿ ದ್ವಿಭಾಷಾ ಅಥವಾ ತ್ರಿಭಾಷಾ ಸೂತ್ರದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಯವರು ತೆಗೆದುಕೊಳ್ಳಲಿದ್ದಾರೆ.
Last Updated 13 ಸೆಪ್ಟೆಂಬರ್ 2025, 0:09 IST
ದ್ವಿಭಾಷಾ ಸೂತ್ರ: ಸಿಎಂ ನಿರ್ಧಾರವೇ ಅಂತಿಮ– ಸಚಿವ ಮಧು ಬಂಗಾರಪ್ಪ

ಪ್ರಧಾನಿ ಮೋದಿ ಅಭಿನವ ಬಸವಣ್ಣ: ಸಂಸದ ಗೋವಿಂದ ಕಾರಜೋಳ

govinda karajola: ‘ಪ್ರಧಾನಿ ನರೇಂದ್ರ ಮೋದಿ ಅಭಿನವ ಬಸವಣ್ಣ ಇದ್ದಂತೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 12 ಸೆಪ್ಟೆಂಬರ್ 2025, 22:43 IST
ಪ್ರಧಾನಿ ಮೋದಿ ಅಭಿನವ ಬಸವಣ್ಣ:  ಸಂಸದ ಗೋವಿಂದ ಕಾರಜೋಳ
ADVERTISEMENT
ADVERTISEMENT
ADVERTISEMENT