ಗುರುವಾರ, 11 ಡಿಸೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಲಕ್ಷ್ಮೇಶ್ವರ | ಸಿಎಂ ಸಿದ್ಧರಾಮಯ್ಯ ಆಗಮನ: ಸಕಲ ಸಿದ್ಧತೆ

Official Visit: ಡಿಸೆಂಬರ್ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಕ್ಷ್ಮೇಶ್ವರ ಪಟ್ಟಣದ ಸ್ಕೂಲ್ ಚಂದನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು,对此 ಶಾಸಕ ಜಿ.ಎಸ್. ಪಾಟೀಲ ಸಕಲ ಸಿದ್ಧತೆಗಳು ಪೂರ್ಣವಾಗಿವೆ ಎಂದು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 5:33 IST
ಲಕ್ಷ್ಮೇಶ್ವರ | ಸಿಎಂ ಸಿದ್ಧರಾಮಯ್ಯ ಆಗಮನ: ಸಕಲ ಸಿದ್ಧತೆ

ಮೊಬೈಲ್ ಹೆಚ್ಚಿನ ಬಳಕೆ ಅಪರಾಧಕ್ಕೆ ರಹದಾರಿ: ಮಂಜುನಾಥ ನಡುವಿನಮನಿ

ಬೈಕ್ ಸವಾರರು ಮೊಬೈಲ್ ಬಳಕೆ ಬಗ್ಗೆ ಜಾಗೃತಿ ವಹಿಸಬೇಕು. ಹೆಚ್ಚಿನ ಮೊಬೈಲ್ ಬಳಕೆ ಅಪರಾಧಗಳಿಗೆ ರಹದಾರಿ ಮಾಡಿಕೊಡುತ್ತದೆ ಎಂದು ಸಿಪಿಐ ಮಂಜುನಾಥ ನಡುವಿನಮನಿ ಹೇಳಿದರು.
Last Updated 11 ಡಿಸೆಂಬರ್ 2025, 5:28 IST
ಮೊಬೈಲ್ ಹೆಚ್ಚಿನ ಬಳಕೆ ಅಪರಾಧಕ್ಕೆ ರಹದಾರಿ: ಮಂಜುನಾಥ ನಡುವಿನಮನಿ

ಶಿರಹಟ್ಟಿ | ಅಂಬೇಡ್ಕರ್‌ಗೆ ಅವಮಾನ: ಕಾನೂನು ಕ್ರಮಕ್ಕೆ ಆಗ್ರಹ

ಮೆಕ್ಕೆಜೋಳ ಬೆಂಬಲ ಬೆಲೆಗೆ ಲಕ್ಷ್ಮೇಶ್ವರದಲ್ಲಿ ಹಮ್ಮಿಕೊಳ್ಳಲಾದ ಸಮಗ್ರ ರೈತ ಹೋರಾಟದಲ್ಲಿ  ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು...
Last Updated 11 ಡಿಸೆಂಬರ್ 2025, 5:27 IST
ಶಿರಹಟ್ಟಿ | ಅಂಬೇಡ್ಕರ್‌ಗೆ ಅವಮಾನ: ಕಾನೂನು ಕ್ರಮಕ್ಕೆ ಆಗ್ರಹ

ಹೋರಾಟಗಾರರ ಬಂಧನ ಖಂಡನೀಯ: ಎಂ. ಶಾಂತಿ

Student Movement: ಧಾರವಾಡದಲ್ಲಿ ನಡೆಯುತ್ತಿರುವ ಯುವ ಹೋರಾಟದಲ್ಲಿ ಭಾಗವಹಿಸಿದ್ದ ನಾಯಕರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಎಐಡಿಎಸ್ಒ ಗದಗ ಜಿಲ್ಲಾ ಸಂಚಾಲಕಿ ಎಂ. ಶಾಂತಿ ತೀವ್ರವಾಗಿ ಖಂಡಿಸಿದ್ದಾರೆ.
Last Updated 11 ಡಿಸೆಂಬರ್ 2025, 5:26 IST
ಹೋರಾಟಗಾರರ ಬಂಧನ ಖಂಡನೀಯ: ಎಂ. ಶಾಂತಿ

ಚರ್ಚೆಗಳು ಕೆಲಸಗಳಾಗಿ ಬದಲಾಗಲಿ: ಶರಣ್‌ ಪಾಟೀಲ

‘ಬೆಳಗಾವಿಯ ಚಳಿಗಾಲದ ಅಧಿವೇಶನದ ಕಲಾಪಗಳಲ್ಲಿ ಚರ್ಚೆಗಳು ನಡೆಯುತ್ತಿದ್ದರೂ ಅದರಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ನಯಾಪೈಸೆ ಪ್ರಯೋಜನ ಆಗಿಲ್ಲ. ಉತ್ತರ ಕರ್ನಾಟಕದವರನ್ನು ವಲಸಿಗರಂತೆ ನೋಡುವ ಮನೋಭಾವ ದೂರಾಗಬೇಕು’ ಎಂದು ಬಿಜೆಪಿ ಮುಖಂಡ ಶರಣ್ ಪಾಟೀಲ ಹೇಳಿದ್ದಾರೆ.
Last Updated 11 ಡಿಸೆಂಬರ್ 2025, 5:23 IST
ಚರ್ಚೆಗಳು ಕೆಲಸಗಳಾಗಿ ಬದಲಾಗಲಿ: ಶರಣ್‌ ಪಾಟೀಲ

ಗಜೇಂದ್ರಗಡ | ಕಡಲೆಗೆ ಕೀಟಬಾಧೆ: ಇಳುವರಿ ಕುಸಿತ ಭೀತಿ

ಗಜೇಂದ್ರಗಡ ತಾಲ್ಲೂಕಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಹಿಂಗಾರಿ ಬಿತ್ತನೆ ವಿಳಂಬವಾಗಿದ್ದು, ಬಿತ್ತನೆಯಾದ ಕಡಲೆ, ಬಿಳಿಜೋಳ, ಕುಸುಬಿ, ಗೋಧಿ ಬೆಳೆಗಳ ಪೈಕಿ ಕಡಲೆ ಬೆಳೆಗೆ ಕೀಟಬಾಧೆ ಹೆಚ್ಚಾಗಿದೆ.
Last Updated 10 ಡಿಸೆಂಬರ್ 2025, 5:04 IST
ಗಜೇಂದ್ರಗಡ | ಕಡಲೆಗೆ ಕೀಟಬಾಧೆ: ಇಳುವರಿ ಕುಸಿತ ಭೀತಿ

ಮುಂಡರಗಿ | ರೈಲು ಮಾರ್ಗ ಮಂಜೂರಾತಿಗೆ ಆಗ್ರಹ: ಪ್ರತಿಭಟನೆ ಡಿ.11ರಂದು

ದೆಹಲಿ ಚಲೋ ಪ್ರತಿಭಟನೆಗೆ ಚಾಲನೆ ನೀಡಿದ ಅನ್ನದಾನೀಶ್ವರ ಸ್ವಾಮೀಜಿ
Last Updated 10 ಡಿಸೆಂಬರ್ 2025, 4:57 IST
ಮುಂಡರಗಿ | ರೈಲು ಮಾರ್ಗ ಮಂಜೂರಾತಿಗೆ ಆಗ್ರಹ: ಪ್ರತಿಭಟನೆ ಡಿ.11ರಂದು
ADVERTISEMENT

ಲಕ್ಷ್ಮೇಶ್ವರ | ಡಿ.13ರಂದು ಸಿಎಂ ಭೇಟಿ: ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

ಲಕ್ಷ್ಮೇಶ್ವರ: ಪಟ್ಟಣಕ್ಕೆ ಡಿ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಕೂಲ್ ಚಂದನದಲ್ಲಿ ನಡೆಯುವ ವಿಜ್ಞಾನ ವಿಸೃತ ದಶಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಅಂಗವಾಗಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
Last Updated 10 ಡಿಸೆಂಬರ್ 2025, 4:54 IST
ಲಕ್ಷ್ಮೇಶ್ವರ | ಡಿ.13ರಂದು ಸಿಎಂ ಭೇಟಿ: ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

ಜಾನಪದ ಕನ್ನಡ ನಾಡಿನ ಜೀವಾಳ: ಎಸ್. ಬಾಲಾಜಿ

ಮಣ್ಣಿನ ವಾಸನೆ, ಹೊಲದ ಹರುಷ, ಹಬ್ಬದ ರಂಗು ಇವೆಲ್ಲವೂ ಜಾನಪದದಲ್ಲಿ ಜೀವಂತ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್. ಬಾಲಾಜಿ ಹೇಳಿದರು.
Last Updated 10 ಡಿಸೆಂಬರ್ 2025, 4:52 IST
ಜಾನಪದ ಕನ್ನಡ ನಾಡಿನ ಜೀವಾಳ: ಎಸ್. ಬಾಲಾಜಿ

ಮಹದಾಯಿ, ಕಳಸಾ ಬಂಡೂರಿ | ರಾಜಕೀಯ ಮೇಲಾಟ: ಕೇಳದ ರೈತರ ಕೂಗು

ಮಹದಾಯಿ, ಕಳಸಾ ಬಂಡೂರಿ ಯೋಜನೆ ಇಂದಿಗೂ ಕನಸಾಗಿಯೇ ಉಳಿದಿದೆ. ಯೋಜನೆ ಅನುಷ್ಟಾನಕ್ಕಾಗಿ ನಾಲ್ಕು ದಶಕಗಳಿಂದ ರೈತರ ಹೋರಾಟ ನಡೆದೇ ಇದೆ.
Last Updated 10 ಡಿಸೆಂಬರ್ 2025, 4:48 IST
ಮಹದಾಯಿ, ಕಳಸಾ ಬಂಡೂರಿ | ರಾಜಕೀಯ ಮೇಲಾಟ: ಕೇಳದ ರೈತರ ಕೂಗು
ADVERTISEMENT
ADVERTISEMENT
ADVERTISEMENT