ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗದಗ| ಅಂಬೇಡ್ಕರ್ ಜೀವನವೇ ಹೋರಾಟದ ಸಂಕೇತ: ಪ್ರೊ. ಸುರೇಶ ವಿ.ನಾಡಗೌಡರ

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ
Last Updated 7 ಡಿಸೆಂಬರ್ 2025, 5:21 IST
ಗದಗ| ಅಂಬೇಡ್ಕರ್ ಜೀವನವೇ ಹೋರಾಟದ ಸಂಕೇತ: ಪ್ರೊ. ಸುರೇಶ ವಿ.ನಾಡಗೌಡರ

ಮುಂಡರಗಿ|ಕಾಲುವೆಗಳನ್ನು ಆವರಿಸಿರುವ ಗಿಡಗಳು:ಜಮೀನಿಗೆ ಇನ್ನಾದರೂ ಹರಿಯುವುದೇ ನೀರು?

Canal Blockage Crisis: ಮುಂಡರಗಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯು ಗಿಡಗಳಿಂದ ಆವೃತವಾಗಿರುವ ಕಾರಣದಿಂದ, ವರ್ಷದಿಂದ ವರ್ಷಕ್ಕೆ ವೆಚ್ಚ ಹೆಚ್ಚಾದರೂ ರೈತರ ಜಮೀನಿಗೆ ನೀರು ಹರಿಯದ ಸ್ಥಿತಿ ಮುಂದುವರಿದಿದೆ.
Last Updated 7 ಡಿಸೆಂಬರ್ 2025, 5:20 IST
ಮುಂಡರಗಿ|ಕಾಲುವೆಗಳನ್ನು ಆವರಿಸಿರುವ ಗಿಡಗಳು:ಜಮೀನಿಗೆ ಇನ್ನಾದರೂ ಹರಿಯುವುದೇ ನೀರು?

ಶೈಕ್ಷಣಿಕ ಪ್ರವಾಸ: ಮುಂಡರಗಿ ವಿದ್ಯಾರ್ಥಿಗಳಿಂದ ವಿಧಾನ ಸೌಧ ವೀಕ್ಷಣೆ

Student Assembly Visit: ಶೈಕ್ಷಣಿಕ ಪ್ರವಾಸದ ಅಂಗವಾಗಿ ಮುಂಡರಗಿ ಜಗದ್ಗುರು ತೋಂಟದಾರ್ಯ ಕೋಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಧಾನ ಸೌಧಕ್ಕೆ ಭೇಟಿ ನೀಡಿ, ಸಭಾಪತಿ ಹೊರಟ್ಟಿ ಮತ್ತು ಜಯಮಾಲಾ ಅವರ ಜೊತೆ ಸಂವಾದ ನಡೆಸಿದರು.
Last Updated 7 ಡಿಸೆಂಬರ್ 2025, 5:20 IST
ಶೈಕ್ಷಣಿಕ ಪ್ರವಾಸ: ಮುಂಡರಗಿ ವಿದ್ಯಾರ್ಥಿಗಳಿಂದ ವಿಧಾನ ಸೌಧ ವೀಕ್ಷಣೆ

ನರೇಗಲ್| ರಸ್ತೆಯಲ್ಲಿ ಕೆಟ್ಟು ನಿಂತ ಉದ್ದದ ವಾಹನ; ಸಂಚಾರಕ್ಕೆ ತೊಂದರೆ

Heavy Vehicle Obstruction: ನರೇಗಲ್ ಪಟ್ಟಣದ ಎಪಿಎಂಸಿ ಸಮೀಪ ಉದ್ದದ ವಾಹನವೊಂದು ಕೆಟ್ಟು ನಿಂತ ಕಾರಣ ದಿನಪೂರ್ತಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಂಪನಿ ನಿರ್ಲಕ್ಷ್ಯ ತೋರಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
Last Updated 7 ಡಿಸೆಂಬರ್ 2025, 5:20 IST
ನರೇಗಲ್| ರಸ್ತೆಯಲ್ಲಿ ಕೆಟ್ಟು ನಿಂತ ಉದ್ದದ ವಾಹನ; ಸಂಚಾರಕ್ಕೆ ತೊಂದರೆ

ಗದಗ| ಸ್ಕ್ಯಾನಿಂಗ್ ಸೆಂಟರ್‌ಗೆ ನೋಂದಣಿ ಕಡ್ಡಾಯ: ಡಿಎಚ್ಒ ಡಾ. ಎಸ್‌.ಎಸ್‌.ನೀಲಗುಂದ

Prenatal Law Enforcement: ಗದಗ ಜಿಲ್ಲೆಯ 72 ಸ್ಕ್ಯಾನಿಂಗ್ ಸೆಂಟರ್‌ಗಳು ಪಿ.ಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಅಡಿ ನಿಯಮಾನುಸಾರ ನೋಂದಾಯಿಸಬೇಕು ಎಂದು ಡಾ. ನೀಲಗುಂದ ಹೇಳಿದ್ದಾರೆ. ನೋಂದಣಿ ಇಲ್ಲದಿದ್ದರೆ ಕ್ರಮ ಜರುಗಿಸಲಾಗುತ್ತದೆ.
Last Updated 7 ಡಿಸೆಂಬರ್ 2025, 5:20 IST
ಗದಗ| ಸ್ಕ್ಯಾನಿಂಗ್ ಸೆಂಟರ್‌ಗೆ ನೋಂದಣಿ ಕಡ್ಡಾಯ: ಡಿಎಚ್ಒ ಡಾ. ಎಸ್‌.ಎಸ್‌.ನೀಲಗುಂದ

ಗಜೇಂದ್ರಗಡ | ‘ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಪ್ರತಿಭಾ ಕಾರಂಜಿ ಸಹಕಾರಿ’

Student Talent Program: ಕಲಕಾಲೇಶ್ವರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
Last Updated 6 ಡಿಸೆಂಬರ್ 2025, 2:51 IST
ಗಜೇಂದ್ರಗಡ | ‘ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಪ್ರತಿಭಾ ಕಾರಂಜಿ ಸಹಕಾರಿ’

ಗದಗ | 'ಅಸಮಾನತೆ ನಿವಾರಣೆಯೇ ಸಂವಿಧಾನದ ಉದ್ದೇಶ'

ಶಿವಾನುಭವ ಕಾರ್ಯಕ್ರಮದಲ್ಲಿ ಸತೀಶ್‌ ಪಾಸಿ ಅಭಿಮತ
Last Updated 6 ಡಿಸೆಂಬರ್ 2025, 2:50 IST
ಗದಗ | 'ಅಸಮಾನತೆ ನಿವಾರಣೆಯೇ ಸಂವಿಧಾನದ ಉದ್ದೇಶ'
ADVERTISEMENT

ಗಜೇಂದ್ರಗಡ | ಚರ್ಚ್‌ ನಿರ್ಮಾಣ ಕೈ ಬಿಡಲು ಒತ್ತಾಯ

ಮತಾಂತರಕ್ಕೆ ಯತ್ನ: ಆರೋಪ, ಪ್ರತಿಭಟನೆ
Last Updated 6 ಡಿಸೆಂಬರ್ 2025, 2:47 IST
ಗಜೇಂದ್ರಗಡ | ಚರ್ಚ್‌ ನಿರ್ಮಾಣ ಕೈ ಬಿಡಲು ಒತ್ತಾಯ

ಗದಗ | ‘ಅತಿಥಿ’ಗಳಿಗೆ ಅವಕಾಶ ನೀಡಿ: ಕಲ್ಮನಿ ಆಗ್ರಹ

12ನೆ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ
Last Updated 6 ಡಿಸೆಂಬರ್ 2025, 2:44 IST
ಗದಗ | ‘ಅತಿಥಿ’ಗಳಿಗೆ ಅವಕಾಶ ನೀಡಿ: ಕಲ್ಮನಿ ಆಗ್ರಹ

ಲಕ್ಷ್ಮೇಶ್ವರ | ಇಂದಿರಾ ಕ್ಯಾಂಟೀನ್‍ ಅವ್ಯವಸ್ಥೆ: ಶಾಸಕ ಕಿಡಿ

ಸೂಕ್ತ ಕ್ರಮಕ್ಕೆ ಪುರಸಭೆ ಅಧಿಕಾರಿಗಳಿಗೆ ಸೂಚನೆ
Last Updated 6 ಡಿಸೆಂಬರ್ 2025, 2:43 IST
ಲಕ್ಷ್ಮೇಶ್ವರ | ಇಂದಿರಾ ಕ್ಯಾಂಟೀನ್‍ ಅವ್ಯವಸ್ಥೆ: ಶಾಸಕ ಕಿಡಿ
ADVERTISEMENT
ADVERTISEMENT
ADVERTISEMENT