ಬುಧವಾರ, 5 ನವೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಕರ್ನಾಟಕ ಸಂಭ್ರಮ 52; ಸಂಗೀತದಲ್ಲಿ ಕರುನಾಡ ವೈಭವ: ಎಚ್‌.ಕೆ. ಪಾಟೀಲ ಚಾಲನೆ

ಕನ್ನಡ ನಾಡು, ನುಡಿಯ ಸಂಗೀತ ಕಾರ್ಯಕ್ರಮ: ಸಚಿವ ಎಚ್‌.ಕೆ. ಪಾಟೀಲ ಚಾಲನೆ
Last Updated 5 ನವೆಂಬರ್ 2025, 8:27 IST
ಕರ್ನಾಟಕ ಸಂಭ್ರಮ 52; ಸಂಗೀತದಲ್ಲಿ ಕರುನಾಡ ವೈಭವ: ಎಚ್‌.ಕೆ. ಪಾಟೀಲ ಚಾಲನೆ

ಮದರಸಾ | ಉರ್ದು ಜೊತೆಗೆ ಕನ್ನಡ ಕಲಿಸಿ: ಐ.ಬಿ. ಬೆನಕೊಪ್ಪ

Language Integration Appeal: ಮುಳಗುಂದ: ‘ಸರ್ಕಾರದ ಆದೇಶದನ್ವಯ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣ, ಉರ್ದು ಭಾಷೆಯ ಜೊತೆಗೆ ಕನ್ನಡ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು’ ಎಂದು ಐ.ಬಿ. ಬೆನಕೊಪ್ಪ ಹೇಳಿದರು.
Last Updated 5 ನವೆಂಬರ್ 2025, 4:41 IST
ಮದರಸಾ | ಉರ್ದು ಜೊತೆಗೆ ಕನ್ನಡ ಕಲಿಸಿ:  ಐ.ಬಿ. ಬೆನಕೊಪ್ಪ

ಕರ್ನಾಟಕ ಕಲೆಗಳ ತವರೂರು: ಬಿ.ಜಿ. ಜವಳಿ

Kannada Art Legacy: ಮುಂಡರಗಿ: ‘ಕರ್ನಾಟಕವು ದೇಶದ ವೈವಿಧ್ಯಮಯ ಕಲೆಗಳ ತವರೂರಾಗಿದೆ. ಸರ್ಕಾರ ಬೃಹತ್ ಬೆಂಗಳೂರು ಬದಲಿಗೆ ಬೃಹತ್ ಕರ್ನಾಟಕ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಬಿ.ಜಿ. ಜವಳಿ ಹೇಳಿದರು.
Last Updated 5 ನವೆಂಬರ್ 2025, 4:37 IST
ಕರ್ನಾಟಕ ಕಲೆಗಳ ತವರೂರು: ಬಿ.ಜಿ. ಜವಳಿ

ಗಜೇಂದ್ರಗಡ: ಗೌರಿ ಹುಣ್ಣಿಮೆ ಸಂಭ್ರಮದಲ್ಲಿ ಮಹಿಳೆಯರು

ಗ್ರಾಮೀಣ ಪ್ರದೇಶದಲ್ಲಿ ಮನೆಗೆ ತೆರಳಿ ಆರತಿ ಬೆಳಗಿ ಸಂಭ್ರಮಿಸುವ ಯುವತಿಯರು
Last Updated 5 ನವೆಂಬರ್ 2025, 4:35 IST
ಗಜೇಂದ್ರಗಡ: ಗೌರಿ ಹುಣ್ಣಿಮೆ ಸಂಭ್ರಮದಲ್ಲಿ ಮಹಿಳೆಯರು

ರೋಣ | ಪಂಚಾಯಿತಿ ನಿರ್ಲಕ್ಷ: ಅನೈರ್ಮಲ್ಯದ ತಾಣವಾದ ಮಲ್ಲಾಪುರ

ಗುಂಡಿ ಬಿದ್ದ ರಸ್ತೆಗಳಿಂದ ದುಸ್ತರವಾದ ಸಂಚಾರ; ಕಟ್ಟಿಕೊಂಡ ಚರಂಡಿಗಳು: ಆಕ್ರೋಶ
Last Updated 5 ನವೆಂಬರ್ 2025, 4:30 IST
ರೋಣ | ಪಂಚಾಯಿತಿ ನಿರ್ಲಕ್ಷ: ಅನೈರ್ಮಲ್ಯದ ತಾಣವಾದ ಮಲ್ಲಾಪುರ

ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ: ಐದಾರು ವರ್ಷಗಳಿಂದ ಬಸ್ ಸಂಚಾರ ಬಂದ್

Rural Infrastructure: ಲಕ್ಷ್ಮೇಶ್ವರ: ತಾಲ್ಲೂಕಿನ ಗೋವನಾಳ-ಶಿಗ್ಲಿ ರಸ್ತೆ ಸಂಪೂರ್ಣ ಹಾಳಾಗಿ ಐದಾರು ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಪರಿಣಾಮ ಬೀರಿದ್ದು, ಗ್ರಾಮಸ್ಥರು ದೈನಂದಿನ ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 4 ನವೆಂಬರ್ 2025, 5:10 IST
ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ: ಐದಾರು ವರ್ಷಗಳಿಂದ ಬಸ್ ಸಂಚಾರ ಬಂದ್

ಸೈನಿಕರ ಶ್ರೇಯೋಭಿವೃದ್ಧಿ ಬಯಸಿ: ಸಚಿವ ಎಚ್.ಕೆ.ಪಾಟೀಲ

ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದ ಉದ್ಘಾಟನೆ
Last Updated 4 ನವೆಂಬರ್ 2025, 5:07 IST
ಸೈನಿಕರ ಶ್ರೇಯೋಭಿವೃದ್ಧಿ ಬಯಸಿ: ಸಚಿವ ಎಚ್.ಕೆ.ಪಾಟೀಲ
ADVERTISEMENT

ಭಾವನೆ ವಿನಿಮಯಕ್ಕೆ ಭಾಷೆ ಅಗತ್ಯ: ಗಂಗಾಧರ ಅಣ್ಣಿಗೇರಿ

Mother Tongue Value: ಮುಂಡರಗಿ: ‘ಭಾವನೆಗಳ ವಿನಿಮಯ ಹಾಗೂ ಸಂವಹನಕ್ಕೆ ಭಾಷೆ ಅಗತ್ಯ. ಮಾತೃಭಾಷೆಯಲ್ಲಿ ಮಾತ್ರ ಭಾವನೆ ವ್ಯಕ್ತಪಡಿಸಲು ಸಾಧ್ಯ’ ಎಂದು ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಕನ್ನಡ ಭಾಷಾ ಸ್ಪರ್ಧೆಯಲ್ಲಿ ಹೇಳಿದರು.
Last Updated 4 ನವೆಂಬರ್ 2025, 5:07 IST
ಭಾವನೆ ವಿನಿಮಯಕ್ಕೆ ಭಾಷೆ ಅಗತ್ಯ: ಗಂಗಾಧರ ಅಣ್ಣಿಗೇರಿ

ಶಿಕ್ಷಣ, ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ: ಮಾಜಿ ಸಚಿವ ಶ್ರೀರಾಮುಲು ಅಭಿಮತ

ಮಹರ್ಷಿ ವಾಲ್ಮೀಕಿ, ವೀರ ಮದಕರಿ ನಾಯಕ ಜಯಂತಿ
Last Updated 4 ನವೆಂಬರ್ 2025, 5:06 IST
ಶಿಕ್ಷಣ, ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ: ಮಾಜಿ ಸಚಿವ ಶ್ರೀರಾಮುಲು ಅಭಿಮತ

ಬೆಳೆಹಾನಿ ಪರಿಹಾರ: ಗದಗ ಜಿಲ್ಲೆಗೆ ₹91 ಕೋಟಿ ಬಿಡುಗಡೆ

ಜಿಲ್ಲಾಧಿಕಾರಿ ಕಚೇರಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಚಾಲನೆ
Last Updated 4 ನವೆಂಬರ್ 2025, 5:02 IST
ಬೆಳೆಹಾನಿ ಪರಿಹಾರ: ಗದಗ ಜಿಲ್ಲೆಗೆ ₹91 ಕೋಟಿ ಬಿಡುಗಡೆ
ADVERTISEMENT
ADVERTISEMENT
ADVERTISEMENT