ಮಂಗಳವಾರ, 18 ನವೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಆನ್‌ಲೈನ್ ಅರ್ಜಿ ಆಹ್ವಾನ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ, ಗುರಿ-ಒಲಿಂಪಿಕ್ಸ್‌ ಪದಕ, ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ, ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Last Updated 18 ನವೆಂಬರ್ 2025, 4:48 IST
ಆನ್‌ಲೈನ್ ಅರ್ಜಿ ಆಹ್ವಾನ

ಮೋಹನ ಎಚ್. ಭಜಂತ್ರಿ ರಾಷ್ಟ್ರೀಯ ಫೆಲೋಶಿಪ್‌ಗೆ ಆಯ್ಕೆ

2025ನೇ ಸಾಲಿನ ಬಾಬಾಸಾಹೇಬ ಡಾ. ಅಂಬೇಡ್ಕರ್‌ ರಾಷ್ಟ್ರೀಯ ಫೆಲೋಶಿಪ್‌ಗೆ ನಗರದ ಹಿರಿಯ ವಕೀಲ ಮೋಹನ ಎಚ್. ಭಜಂತ್ರಿ ಆಯ್ಕೆಯಾಗಿದ್ದಾರೆ.
Last Updated 18 ನವೆಂಬರ್ 2025, 4:47 IST
ಮೋಹನ ಎಚ್. ಭಜಂತ್ರಿ ರಾಷ್ಟ್ರೀಯ ಫೆಲೋಶಿಪ್‌ಗೆ ಆಯ್ಕೆ

ಲಕ್ಷ್ಮೇಶ್ವರ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ

‘ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ ನೀಡಿ, ವಿಶೇಷವಾಗಿ ರೈತರು, ಮಹಿಳೆಯರು, ಯುವಕರು ಮತ್ತು ಸಣ್ಣ ಉದ್ಯಮಿಗಳಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅಡರಕಟ್ಟಿ ಸಹಕಾರ ಸಂಘ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
Last Updated 18 ನವೆಂಬರ್ 2025, 4:47 IST
ಲಕ್ಷ್ಮೇಶ್ವರ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ

ಪತ್ರಕರ್ತರು ಜನರ ಬದುಕಿನ ನೈಜ ಚಿತ್ರಣ ತೆರೆದಿಡಲಿ: ಎಚ್.ಕೆ. ಪಾಟೀಲ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
Last Updated 18 ನವೆಂಬರ್ 2025, 4:46 IST
ಪತ್ರಕರ್ತರು ಜನರ ಬದುಕಿನ ನೈಜ ಚಿತ್ರಣ ತೆರೆದಿಡಲಿ: ಎಚ್.ಕೆ. ಪಾಟೀಲ

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ: ಗದಗ ಜಿಲ್ಲೆಯಲ್ಲೂ ತೀವ್ರ ಪ್ರತಿಭಟನೆಗಳು

ರೈತರ ವಿವಿಧ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಸರ್ಕಾರ ವಿಫಲ
Last Updated 18 ನವೆಂಬರ್ 2025, 4:41 IST
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ: ಗದಗ ಜಿಲ್ಲೆಯಲ್ಲೂ ತೀವ್ರ ಪ್ರತಿಭಟನೆಗಳು

ನರೇಗಲ್: | ಅನಧಿಕೃತ ನಳಗಳ ಹಾವಳಿ: ಆದಾಯಕ್ಕೂ ಕೊಕ್ಕೆ

17 ವಾರ್ಡ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ತೆರಿಗೆ ತುಂಬದ ನಳಗಳು: ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ
Last Updated 17 ನವೆಂಬರ್ 2025, 5:06 IST
ನರೇಗಲ್: | ಅನಧಿಕೃತ ನಳಗಳ ಹಾವಳಿ: ಆದಾಯಕ್ಕೂ ಕೊಕ್ಕೆ

ಇಲಾಖಾವಾರು ಬೇಡಿಕೆ ಸಲ್ಲಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀಧರ್‌ ಸೂಚನೆ

Annual Budget Planning: ಗದಗ: ‘ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಅವಶ್ಯಕವಾಗಿರುವ ಬೇಡಿಕೆಗಳನ್ನು ಪಟ್ಟಿ ಮಾಡಿ, ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
Last Updated 17 ನವೆಂಬರ್ 2025, 5:03 IST
ಇಲಾಖಾವಾರು ಬೇಡಿಕೆ ಸಲ್ಲಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀಧರ್‌ ಸೂಚನೆ
ADVERTISEMENT

ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ: ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ

ಅಹೋರಾತ್ರಿ ಧರಣಿ: ಮುಖಂಡರಿಂದ ಹೋರಾಟಕ್ಕೆ ಬೆಂಬಲ
Last Updated 17 ನವೆಂಬರ್ 2025, 5:02 IST
ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ: ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ

ಅತಿ ರಂಜಿತ ಸುದ್ದಿ ಪ್ರಸಾರ: ಪ್ರಲ್ಹಾದ ಹೊಸಮನಿ ವಿಷಾದ

Negative News Impact: ಮುಂಡರಗಿ: ‘ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅತೀ ರಂಜಿತ ಹಾಗೂ ನಕಾರಾತ್ಮಕ ಸುದ್ದಿಗಳನ್ನು ಹೆಚ್ಚು ಬಿತ್ತರಿಸುತ್ತಿದ್ದು, ಅವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲಿವೆ’ ಎಂದು ಪ್ರಲ್ಹಾದ ಹೊಸಮನಿ ಹೇಳಿದರು.
Last Updated 17 ನವೆಂಬರ್ 2025, 5:02 IST
ಅತಿ ರಂಜಿತ ಸುದ್ದಿ ಪ್ರಸಾರ: ಪ್ರಲ್ಹಾದ ಹೊಸಮನಿ ವಿಷಾದ

ಕೌಶಲ, ನಿರಂತರ ಕಲಿಕೆಯಿಂದ ವಿಪುಲ ಅವಕಾಶ: ಪ್ರೊ.ಸುರೇಶ ವಿ.ನಾಡಗೌಡರ

ಉನ್ನತಿ– ಉದ್ಯೋಗ ಮೇಳ
Last Updated 17 ನವೆಂಬರ್ 2025, 5:02 IST
ಕೌಶಲ, ನಿರಂತರ ಕಲಿಕೆಯಿಂದ ವಿಪುಲ ಅವಕಾಶ: ಪ್ರೊ.ಸುರೇಶ ವಿ.ನಾಡಗೌಡರ
ADVERTISEMENT
ADVERTISEMENT
ADVERTISEMENT