ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಆರಂಭವಾಗದ ಮೆಕ್ಕೆಜೋಳ ಖರೀದಿ ಕೇಂದ್ರ: ರೊಚ್ಚಿಗೆದ್ದ ರೈತರು

ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ಒಳಗಾಗಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭಾನುವಾರ ಲಿಖಿತ ಆದೇಶದಲ್ಲಿ ತಿಳಿಸಿದರು.
Last Updated 2 ಡಿಸೆಂಬರ್ 2025, 4:52 IST
ಆರಂಭವಾಗದ ಮೆಕ್ಕೆಜೋಳ ಖರೀದಿ ಕೇಂದ್ರ: ರೊಚ್ಚಿಗೆದ್ದ ರೈತರು

ನರಗುಂದ: ಕಡಲೆ, ಕುಸುಬಿ ಬೆಳೆಗೆ ರೋಗ: ನಿಯಂತ್ರಣಕ್ಕೆ ಸಲಹೆ

Naragund ಕಡಲೆ, ಕುಸುಬಿ ಬೆಳೆಗೆ ರೋಗ; ನಿಯಂತ್ರಣಕ್ಕೆ ಸಲಹೆ
Last Updated 2 ಡಿಸೆಂಬರ್ 2025, 4:50 IST
ನರಗುಂದ: ಕಡಲೆ, ಕುಸುಬಿ ಬೆಳೆಗೆ ರೋಗ: ನಿಯಂತ್ರಣಕ್ಕೆ ಸಲಹೆ

ಲಕ್ಷ್ಮೇಶ್ವರ: ಮೆಕ್ಕೆಜೋಳದ ಖರೀದಿ ಕೇಂದ್ರಕ್ಕೆ ಅಧಿಕೃತ ಚಾಲನೆ

 ಜಿಲ್ಲಾಧಿಕಾರಿ ಶ್ರೀಧರ ಎನ್. ಅವರು ಸೋಮವಾರ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಲಕ್ಷ್ಮೇಶ್ವರದಲ್ಲಿ ರೈತರು ನಡೆಸುತ್ತಿರುವ ಹೋರಾಟ ವೇದಿಕೆಯಲ್ಲಿ ಹಸಿರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ...
Last Updated 2 ಡಿಸೆಂಬರ್ 2025, 4:49 IST
ಲಕ್ಷ್ಮೇಶ್ವರ: ಮೆಕ್ಕೆಜೋಳದ ಖರೀದಿ ಕೇಂದ್ರಕ್ಕೆ ಅಧಿಕೃತ ಚಾಲನೆ

ಗದಗ | ಆಕಳಿನ ರುಂಡ, ದೇಹ ಪತ್ತೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಗದಗದ ಎಪಿಎಂಸಿ ಆವರಣದ ದನದ ಮಾರುಕಟ್ಟೆ ಪ್ರಾಂಗಣದಲ್ಲಿ ಸೋಮವಾರ ಆಕಳಿನ ರುಂಡ, ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಜು ಖಾನಪ್ಪನವರ ಆಗ್ರಹಿಸಿದ್ದಾರೆ.
Last Updated 1 ಡಿಸೆಂಬರ್ 2025, 18:07 IST
ಗದಗ | ಆಕಳಿನ ರುಂಡ, ದೇಹ ಪತ್ತೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ನರೇಗಲ್: ಭಾವೈಕ್ಯದ ಮಾರುತೇಶ್ವರ ಕಾರ್ತಿಕೋತ್ಸವ

Community Harmony: ಪಟ್ಟಣದ ಜಕ್ಕಲಿ ರೋಡ್ ಆಶ್ರಯ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವವನ್ನು ಹಿಂದೂ-ಮುಸ್ಲಿಂ ಸಮುದಾಯದ ಜನರು ಸಂಭ್ರಮದಿಂದ ನೆರವೇರಿಸಿದರು.
Last Updated 1 ಡಿಸೆಂಬರ್ 2025, 3:16 IST
ನರೇಗಲ್: ಭಾವೈಕ್ಯದ ಮಾರುತೇಶ್ವರ ಕಾರ್ತಿಕೋತ್ಸವ

ಮುಂಡರಗಿ | ಅನಿಶ್ಚಿತ ಸ್ಥಿತಿಯಲ್ಲಿ ಅತಿಥಿ ಶಿಕ್ಷಕರು: ವಿದ್ಯಾರ್ಥಿಗಳಿಗೂ ತೊಂದರೆ

ಕಾಯಂ ಸಿಬ್ಬಂದಿ ಇಲ್ಲದೇ ಸೊರಗಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣ
Last Updated 1 ಡಿಸೆಂಬರ್ 2025, 3:12 IST
ಮುಂಡರಗಿ | ಅನಿಶ್ಚಿತ ಸ್ಥಿತಿಯಲ್ಲಿ ಅತಿಥಿ ಶಿಕ್ಷಕರು: ವಿದ್ಯಾರ್ಥಿಗಳಿಗೂ ತೊಂದರೆ

ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

Committee Member Application: ಗದಗ ಜಿಲ್ಲೆಯಲ್ಲಿ ಮೇದಾರ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ನಾಮ ನಿರ್ದೇಶಿತ ಸಮಿತಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.12 ಕೊನೆಯ ದಿನಾಂಕವಾಗಿದೆ.
Last Updated 1 ಡಿಸೆಂಬರ್ 2025, 3:06 IST
ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ
ADVERTISEMENT

ಗದಗ: ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಮನವಿ

Jain Basadi Appeal: ಗದಗ ದಿಗಂಬರ ಜೈನ ಸಂಘದ ಸದಸ್ಯರು ಮೈಸೂರಿನ ಪುರಾತತ್ವ ಆಯುಕ್ತ ದೇವರಾಜ್ ಅವರಿಗೆ ಮನವಿ ಸಲ್ಲಿಸಿ ಶಿಥಿಲ ಸ್ಥಿತಿಯಲ್ಲಿರುವ ಜೈನ ಬಸದಿಗಳಿಗೆ ತುರ್ತು ಜೀರ್ಣೋದ್ಧಾರ ಕ್ರಮಕ್ಕೆ ಆಗ್ರಹಿಸಿದರು.
Last Updated 1 ಡಿಸೆಂಬರ್ 2025, 3:03 IST
ಗದಗ: ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಮನವಿ

ಗದಗ: ಮನೆಯಲ್ಲಿ ಬುದ್ಧಿ ಹೇಳಿದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Student Suicide Case: ಗದಗದಲ್ಲಿನ ಭೀಷ್ಮ ಕೆರೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಚಂದ್ರಿಕಾ ನಡುವೆ ಮನಿ (21) ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಪ್ರವಾಸ ವಿಚಾರಕ್ಕೆ ಬೈದ ಕಾರಣ ಬೇಸರಗೊಂಡಿದ್ದಾಳೆ ಎಂದು ತಿಳಿದುಬಂದಿದೆ.
Last Updated 1 ಡಿಸೆಂಬರ್ 2025, 2:58 IST
ಗದಗ: ಮನೆಯಲ್ಲಿ ಬುದ್ಧಿ ಹೇಳಿದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಕುರ್ಚಿ ಕಿತ್ತಾಟದಲ್ಲಿ ತೊಡಗಿದ ರಾಜ್ಯ ಸರ್ಕಾರ: ಮಾಜಿ ಸಚಿವ ಕಳಕಪ್ಪ ಬಂಡಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪ
Last Updated 30 ನವೆಂಬರ್ 2025, 4:24 IST
ಕುರ್ಚಿ ಕಿತ್ತಾಟದಲ್ಲಿ ತೊಡಗಿದ ರಾಜ್ಯ ಸರ್ಕಾರ: ಮಾಜಿ ಸಚಿವ ಕಳಕಪ್ಪ ಬಂಡಿ
ADVERTISEMENT
ADVERTISEMENT
ADVERTISEMENT