ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ

Bribery Trap: ಮುಶಿಗೇರಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕಳಕಪ್ಪ ರಾಜೂರ ಅವರು ಕರಾಟೆ ತರಬೇತುದಾರಿಗೆ ಗೌರವಧನ ಮಂಜೂರಿಗೆ ₹5 ಸಾವಿರ ಲಂಚ ಕೇಳಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಬಿದ್ದಿದ್ದಾರೆ.
Last Updated 22 ಡಿಸೆಂಬರ್ 2025, 19:20 IST
ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ

ದ್ವೇಷ ಭಾಷಣ ಕಾನೂನು ಖಂಡನೀಯ: ಸಂಸದ ಬಸವರಾಜ ಬೊಮ್ಮಾಯಿ ಆರೋಪ

Political Accusation: ಗದಗ: ‘ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ಜನ ಸಾಮಾನ್ಯರ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ಜಾರಿಗೆ ತಂದಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
Last Updated 22 ಡಿಸೆಂಬರ್ 2025, 5:56 IST
ದ್ವೇಷ ಭಾಷಣ ಕಾನೂನು ಖಂಡನೀಯ: ಸಂಸದ ಬಸವರಾಜ ಬೊಮ್ಮಾಯಿ ಆರೋಪ

ಗದಗ | ಭಾರತ ಪೋಲಿಯೊ ಮುಕ್ತ ದೇಶ: ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿಕೆ

Polio Eradication: ಗದಗ: ‘ಭಾರತ ಪೋಲಿಯೊ ಮುಕ್ತ ದೇಶವಾಗಿದೆ. ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ, ಅವರನ್ನು ರಕ್ಷಿಸಬೇಕು’ ಎಂದು ಶಾಸಕ ಎಸ್.ವಿ. ಸಂಕನೂರ ಹೇಳಿದರು.
Last Updated 22 ಡಿಸೆಂಬರ್ 2025, 5:53 IST
ಗದಗ | ಭಾರತ ಪೋಲಿಯೊ ಮುಕ್ತ ದೇಶ: ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿಕೆ

ಗದಗ | ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿ: ಎ.ನರಸಿಂಹಮೂರ್ತಿ ಆರೋಪ

Political Accusation: ಗದಗ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿಗಳನ್ನು ಮಾಡುತ್ತಾ ಬಂದಿವೆ ಎಂದು ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದರು.
Last Updated 22 ಡಿಸೆಂಬರ್ 2025, 5:52 IST
ಗದಗ | ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿ:  ಎ.ನರಸಿಂಹಮೂರ್ತಿ ಆರೋಪ

ನರಗುಂದ: ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

Preserving History: ನರಗುಂದ: ಬಂಡಾಯದ ನೆಲ ಎಂದು ಕರೆಯಿಸಿಕೊಳ್ಳುವ ನರಗುಂದ ಪಟ್ಟಣವು ಅನೇಕ ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಭಾಸ್ಕರರಾವ್ ಭಾವೆ ಅವರ ಬಂಡಾಯದ ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ ಅಗತ್ಯ
Last Updated 22 ಡಿಸೆಂಬರ್ 2025, 5:51 IST
ನರಗುಂದ: ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಗೊಂದಲ: ಆಕ್ರೋಶ

Farmer Protest: ಲಕ್ಷ್ಮೇಶ್ವರ: ಪಟ್ಟಣದ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ತಾರತಮ್ಯ ನೀತಿ ಅನುಸರಿಸದೆ ಪ್ರತಿ ರೈತರ ಬೆಳೆ ಖರೀದಿಸಬೇಕು ಎಂದು ರೈತರು ಒತ್ತಾಯಿಸಿ, ಖರೀದಿ ಪ್ರಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2025, 5:50 IST
ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಗೊಂದಲ: ಆಕ್ರೋಶ

ಕ್ರೀಡಾಕ್ಷೇತ್ರಕ್ಕೆ ಗದಗ ಜಿಲ್ಲೆ ಕೊಡುಗೆ ಅಪಾರ: ಸಚಿವ ಎಚ್‌.ಕೆ.ಪಾಟೀಲ

Minister HK Patil: ಗದಗ ಜಿಲ್ಲೆಯು ಕಲೆ, ಸಾಹಿತ್ಯದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಶ್ರೀಮಂತವಾಗಿದೆ. ಇಲ್ಲಿಂದ ಅಂತರರಾಷ್ಟ್ರೀಯ ಮಟ್ಟದ ಹಾಕಿ, ಕುಸ್ತಿ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ ಎಂದು ಸಚಿವರು ತಿಳಿಸಿದರು.
Last Updated 21 ಡಿಸೆಂಬರ್ 2025, 4:50 IST
ಕ್ರೀಡಾಕ್ಷೇತ್ರಕ್ಕೆ ಗದಗ ಜಿಲ್ಲೆ ಕೊಡುಗೆ ಅಪಾರ: ಸಚಿವ ಎಚ್‌.ಕೆ.ಪಾಟೀಲ
ADVERTISEMENT

ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸಿ: ಶಾಂತಲಿಂಗ ಸ್ವಾಮೀಜಿ

Gadag Bhairanahatti Mutt: ಇಂದಿನ ಪ್ರಜ್ಞಾವಂತ ಮಕ್ಕಳಿಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವ ಸಾಹಿತ್ಯವನ್ನು ಪರಿಚಯಿಸುವುದು ಪೋಷಕರ ಜವಾಬ್ದಾರಿ ಎಂದು ಶಾಂತಲಿಂಗ ಸ್ವಾಮೀಜಿ ತಿಳಿಸಿದರು.
Last Updated 21 ಡಿಸೆಂಬರ್ 2025, 4:49 IST
ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸಿ: ಶಾಂತಲಿಂಗ ಸ್ವಾಮೀಜಿ

ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಶಾಸಕ ಜಿ.ಎಸ್.ಪಾಟೀಲ ಸಲಹೆ

Ron News: ರೈತರು ಸಮೃದ್ಧ ಬೆಳೆ ತೆಗೆಯಲು ಆಧುನಿಕ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಸಮನ್ವಯ ಸಾಧಿಸಬೇಕು. ಯುವಜನತೆ ಕೃಷಿಯತ್ತ ಆಕರ್ಷಿತರಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
Last Updated 21 ಡಿಸೆಂಬರ್ 2025, 4:47 IST
ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಶಾಸಕ ಜಿ.ಎಸ್.ಪಾಟೀಲ ಸಲಹೆ

ಗದಗ | ಸತ್ಸಂಗದಲ್ಲಿದ್ದು ಸದ್ಗತಿ ಕಾಣಿರಿ: ಶಿವಶರಣೆ ಮುಕ್ತಾತಾಯಿ

ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ‘ಜೀವನ ದರ್ಶನ’ ಮಾಲಿಕೆ
Last Updated 21 ಡಿಸೆಂಬರ್ 2025, 4:46 IST
ಗದಗ | ಸತ್ಸಂಗದಲ್ಲಿದ್ದು ಸದ್ಗತಿ ಕಾಣಿರಿ: ಶಿವಶರಣೆ ಮುಕ್ತಾತಾಯಿ
ADVERTISEMENT
ADVERTISEMENT
ADVERTISEMENT