ಶನಿವಾರ, 15 ನವೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಮಲಪ್ರಭಾ ಕಾಲುವೆಗಳಿಗೆ ಹರಿಯದ ನೀರು: ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Water Supply Protest: ನರಗುಂದ ಬ್ಲಾಕ್‌ನ ಮಲಪ್ರಭಾ ಕಾಲುವೆಗಳಿಗೆ ನವಿಲುತೀರ್ಥ ಜಲಾಶಯದ ನೀರು ಸಮರ್ಪಕವಾಗಿ ಹರಿಯದಿದ್ದಕ್ಕೆ ಆಕ್ರೋಶಗೊಂಡ ರೈತರು ಪಟ್ಟಣದ ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Last Updated 15 ನವೆಂಬರ್ 2025, 5:17 IST
ಮಲಪ್ರಭಾ ಕಾಲುವೆಗಳಿಗೆ ಹರಿಯದ ನೀರು: ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಗದಗ| ಅಂಗವಿಕಲ ಮಕ್ಕಳ ಚಿಕಿತ್ಸೆಗೆ ಅನುದಾನ ಲಭ್ಯ: ಪ್ರೊ.ಎಸ್‌.ವಿ.ನಾಡಗೌಡ

Child Disability Support: ಅಂಗವಿಕಲ ಮಕ್ಕಳ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ನೀಡಲು ಜಿಲ್ಲಾ ಪಂಚಾಯಿತಿಯಿಂದ ಸಾಕಷ್ಟು ಅನುದಾನ ಕಾಯ್ದಿರಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರೊ. ನಾಡಗೌಡ ಹೇಳಿದರು.
Last Updated 15 ನವೆಂಬರ್ 2025, 5:17 IST
ಗದಗ| ಅಂಗವಿಕಲ ಮಕ್ಕಳ ಚಿಕಿತ್ಸೆಗೆ ಅನುದಾನ ಲಭ್ಯ: ಪ್ರೊ.ಎಸ್‌.ವಿ.ನಾಡಗೌಡ

ಗದಗ| ನಕಲಿ ಗುರುತಿನ ಚೀಟಿ ತಯಾರಿಸಿದ್ದ ವ್ಯಕ್ತಿ ಬಂಧನ: ಪೊಲೀಸರಿಗೆ ಬಹುಮಾನ ಘೋಷಣೆ

Fake Document Crackdown: ನಕಲಿ ಆಧಾರ್‌ ಕಾರ್ಡ್‌, ವಾಹನಚಾಲನಾ ಪರವಾನಗಿ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಭೇದಿಸಿರುವ ಬೆಟಗೇರಿ ಬಡಾವಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
Last Updated 15 ನವೆಂಬರ್ 2025, 5:16 IST
ಗದಗ| ನಕಲಿ ಗುರುತಿನ ಚೀಟಿ ತಯಾರಿಸಿದ್ದ ವ್ಯಕ್ತಿ ಬಂಧನ: ಪೊಲೀಸರಿಗೆ ಬಹುಮಾನ ಘೋಷಣೆ

ಗದಗ| ಮಕ್ಕಳು ಬುದ್ಧಿವಂತಿಕೆ ಮೈಗೂಡಿಸಿಕೊಳ್ಳಲಿ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್

Student Intelligence: ‘ಸರ್ಕಾರಿ ಶಾಲೆಗಳಲ್ಲಿ ಓದಿದವರು ವೈವಿಧ್ಯ ಯೋಚನಾಶಕ್ತಿ ಹೊಂದಿದವರಾಗಿರುತ್ತಾರೆ. ಆ ಪ್ರವೃತ್ತಿ ಜೀವನದಲ್ಲಿ ಅವರನ್ನು ಬಲಿಷ್ಠವಾಗಿ ನಿಲ್ಲುವ ಹಾಗೂ ದೃಢನಿರ್ಧಾರ ತೆಗೆದುಗೊಳ್ಳುವ ಶಕ್ತಿ ಮೈಗೂಡಿಸುತ್ತದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
Last Updated 15 ನವೆಂಬರ್ 2025, 5:16 IST
ಗದಗ| ಮಕ್ಕಳು ಬುದ್ಧಿವಂತಿಕೆ ಮೈಗೂಡಿಸಿಕೊಳ್ಳಲಿ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್

ಗದಗ| ಕಿಡ್ನಿ, ಕಣ್ಣು ದಾನ ಮಾಡಿದ ನಾರಾಯಣ ವನ್ನಾಲ; ನಾಲ್ವರ ಜೀವನಕ್ಕೆ ಆಸರೆ

Kidney and Eye Donation: ಅಚ್ಚರಿಯ ರೀತಿಯಲ್ಲಿ ಸತ್ತು ಬದುಕಿದ್ದ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ (38) ಶುಕ್ರವಾರ ನಿಧನರಾದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಕುಟುಂಬದವರು ಕಿಡ್ನಿ, ಕಣ್ಣು ದಾನ ಮಾಡಿದ್ದಾರೆ.
Last Updated 15 ನವೆಂಬರ್ 2025, 5:16 IST
ಗದಗ| ಕಿಡ್ನಿ, ಕಣ್ಣು ದಾನ ಮಾಡಿದ ನಾರಾಯಣ ವನ್ನಾಲ; ನಾಲ್ವರ ಜೀವನಕ್ಕೆ ಆಸರೆ

Children's Day: ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

Promising Cyclist: ಗದಗ ಕ್ರೀಡಾ ವಸತಿನಿಲಯದ ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ, ಒಡಿಶಾದ ಪುರಿಯಲ್ಲಿ ನಡೆದ 29ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಟೀಮ್ ಟೈಮ್‌ ಟ್ರೈಲ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಭರವಸೆಯ ಕ್ರೀಡಾಪಟನಾಗಿ ಹೊರಹೊಮ್ಮಿದ್ದಾನೆ
Last Updated 14 ನವೆಂಬರ್ 2025, 4:32 IST
Children's Day:  ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

Children's Day| ಗದಗ: ಹಾಕಿ, ಕುಸ್ತಿ, ಸೈಕ್ಲಿಂಗ್‌ನಲ್ಲಿ ಮಕ್ಕಳ ಕಮಾಲ್‌!

ಗದಗ ಕ್ರೀಡಾ ವಸತಿನಿಲಯದ ವಿದ್ಯಾರ್ಥಿಗಳ ಸಾಧನೆ
Last Updated 14 ನವೆಂಬರ್ 2025, 4:30 IST
Children's Day| ಗದಗ: ಹಾಕಿ, ಕುಸ್ತಿ, ಸೈಕ್ಲಿಂಗ್‌ನಲ್ಲಿ ಮಕ್ಕಳ ಕಮಾಲ್‌!
ADVERTISEMENT

ಗದಗ | ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಡಿಡಿಪಿಐ ಆರ್‌.ಎಸ್‌.ಬುರಡಿ

Community Participation Focus: ಗದಗದ ಡಿಡಿಪಿಐ ಆರ್.ಎಸ್.ಬುರಡಿ ಅವರು, ಸರ್ಕಾರಿ ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅಗತ್ಯವೆಂದು ಹೇಳಿ ಪೋಷಕರು–ಶಿಕ್ಷಕರ ಮಹಾಸಭೆ samudayada sahabhagithvadiMda ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ
Last Updated 14 ನವೆಂಬರ್ 2025, 4:27 IST
ಗದಗ | ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಡಿಡಿಪಿಐ ಆರ್‌.ಎಸ್‌.ಬುರಡಿ

ಗ್ಯಾರಂಟಿ ಯೋಜನೆ | ವಿಪಕ್ಷಗಳಿಂದ ಅಪಪ್ರಚಾರ: ಜಿ.ಎಸ್‌.ಪಾಟೀಲ

Government Welfare Update: ಗಜೇಂದ್ರಗಡದಲ್ಲಿ ಶಾಸಕ ಜಿ.ಎಸ್.ಪಾಟೀಲ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ ಭರವಸೆ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಹೇಳಿದರು
Last Updated 14 ನವೆಂಬರ್ 2025, 4:20 IST
ಗ್ಯಾರಂಟಿ ಯೋಜನೆ | ವಿಪಕ್ಷಗಳಿಂದ ಅಪಪ್ರಚಾರ: ಜಿ.ಎಸ್‌.ಪಾಟೀಲ

ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ನಿರ್ಮಿಸಲು ಆಗ್ರಹ: ಪ್ರತಿಭಟನೆ

Rail Project Opposition: ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗದ ಮಂಜೂರಾತಿಗೆ ದೆಹಲಿ ರೈಲ್ವೆ ಬೋರ್ಡ್ ನೀಡಿರುವ ತಾಂತ್ರಿಕ ಆಕ್ಷೇಪಣೆ ವಿರುದ್ಧ ಜಂಟಿ ಕ್ರಿಯಾ ಸಮಿತಿ ನಾಯಕ ಬಸವರಾಜ ದೇಸಾಯಿ ಸಮೀಕ್ಷೆ ಹಿಂಪಡೆಯಲು ಆಗ್ರಹಿಸಿದ್ದಾರೆ
Last Updated 14 ನವೆಂಬರ್ 2025, 4:18 IST
ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ನಿರ್ಮಿಸಲು ಆಗ್ರಹ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT