ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಮುಳಗುಂದ | ಉತ್ತಮ ಆದಾಯ ನೀಡುವ ಹೈನೋದ್ಯಮ: ಡಿ.ಆರ್‌.ಪಾಟೀಲ

Alternative Income: ಮುಳಗುಂದದ ಕಣವಿಯಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ ಡಿ.ಆರ್‌.ಪಾಟೀಲ ಅವರು ಹೈನೋದ್ಯಮವು ಕೃಷಿಗೆ ಪೂರಕವಾಗಿದ್ದು ಉತ್ತಮ ಆದಾಯದ ಮೂಲವಾಗಬಹುದು ಎಂದು ರೈತರಿಗೆ ಸಲಹೆ ನೀಡಿದರು.
Last Updated 6 ಫೆಬ್ರುವರಿ 2026, 6:42 IST
ಮುಳಗುಂದ | ಉತ್ತಮ ಆದಾಯ ನೀಡುವ ಹೈನೋದ್ಯಮ: ಡಿ.ಆರ್‌.ಪಾಟೀಲ

ಗದಗ | ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿ ಅವಶ್ಯ: ಈಶ್ವರ ಉಳ್ಳಾಗಡ್ಡಿ

Student Support: ಗದಗದಲ್ಲಿ ನಡೆದ ಶಿಕ್ಷಣ ಕಾರ್ಯಾಗಾರದಲ್ಲಿ ಈಶ್ವರ ಉಳ್ಳಾಗಡ್ಡಿ ಅವರು ವಿದ್ಯಾರ್ಥಿಗಳ ಕಲಿಕಾ ಮಟ್ಟ ಏರಿಸಲು ವಿಶೇಷ ತರಗತಿಯ ಅವಶ್ಯಕತೆ, ಪೋಷಕರ ಸಂವಾದ ಹಾಗೂ ನಿರಂತರ ಮೌಲ್ಯಮಾಪನದ ಪ್ರಾಮುಖ್ಯತೆಯ ಕುರಿತು ಹೇಳಿದರು.
Last Updated 6 ಫೆಬ್ರುವರಿ 2026, 6:41 IST
ಗದಗ | ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿ ಅವಶ್ಯ: ಈಶ್ವರ ಉಳ್ಳಾಗಡ್ಡಿ

ಮುಂಡರಗಿ | ದುರಾಸೆಗಳಿಂದ ದೂರವಿರಿ: ತೋಂಟದ ಶ್ರೀ

Religious Festival: ಮುಂಡರಗಿಯ ಡಂಬಳದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ತೋಂಟದ ಶ್ರೀ ದುಡಿದ ಹಣದ ಶುದ್ಧ ಬಳಕೆ ಮತ್ತು ದುರಾಸೆಯಿಂದ ದೂರವಿರುವ ಮಹತ್ವದ ಸಂದೇಶ ನೀಡಿದರು.
Last Updated 6 ಫೆಬ್ರುವರಿ 2026, 6:36 IST
ಮುಂಡರಗಿ | ದುರಾಸೆಗಳಿಂದ ದೂರವಿರಿ: ತೋಂಟದ ಶ್ರೀ

ಗದಗ | ಲಕ್ಕುಂಡಿಯನ್ನು ಜಗತ್ತಿಗೆ ಪರಿಚಯಿಸಲು ಪ್ರಯತ್ನ: ಪಿ.ಸಿ.ಗದ್ದಿಗೌಡರ

Lakkundi Monuments: ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಉತ್ಖನನ ಕಾರ್ಯದಲ್ಲಿ ಶಾಸಕರು ಮತ್ತು ಪುರಾತತ್ವ ಇಲಾಖೆ ಸಕ್ರಿಯವಾಗಿದ್ದು, ಲಕ್ಕುಂಡಿಯ ಇತಿಹಾಸ ಜಗತ್ತಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ.
Last Updated 6 ಫೆಬ್ರುವರಿ 2026, 6:33 IST
ಗದಗ | ಲಕ್ಕುಂಡಿಯನ್ನು ಜಗತ್ತಿಗೆ ಪರಿಚಯಿಸಲು ಪ್ರಯತ್ನ: ಪಿ.ಸಿ.ಗದ್ದಿಗೌಡರ

ಮುಂಡರಗಿ | ಹೈನುಗಾರಿಕೆಯಲ್ಲಿ ಯಶ ಕಂಡ ಹಾಲೇಶ

ಎಚ್.ಎಫ್. ತಳಿಯ 16 ಹಸು ಸಾಕಣೆ: ನಿತ್ಯ ಉತ್ತಮ ಆದಾಯ
Last Updated 6 ಫೆಬ್ರುವರಿ 2026, 6:32 IST
ಮುಂಡರಗಿ | ಹೈನುಗಾರಿಕೆಯಲ್ಲಿ ಯಶ ಕಂಡ ಹಾಲೇಶ

ಗಜೇಂದ್ರಗಡ | ಕೂಲಿ ಅರಸಿ ಹೊರಟಿದ್ದವರು ಸೇರಿದ್ದು ಮಸಣಕ್ಕೆ

ಮನೆಗೆ ಆಧಾರವಾಗಿದ್ದವರು ಅಪಘಾತದಲ್ಲಿ ಅಸುನೀಗಿದ್ದರಿಂದ ಕುಟುಂಬದವರಿಗೆ ಬರಸಿಡಿಲು
Last Updated 6 ಫೆಬ್ರುವರಿ 2026, 6:29 IST
ಗಜೇಂದ್ರಗಡ | ಕೂಲಿ ಅರಸಿ ಹೊರಟಿದ್ದವರು ಸೇರಿದ್ದು ಮಸಣಕ್ಕೆ

ರೋಣ | ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಕೂಲಿ ಕಾರ್ಮಿಕರು ಸಾವು - 15 ಮಂದಿಗೆ ಗಾಯ

Fatal Road Accident: ರೋಣದ ಜಿಗಳೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಕೃಷಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 15 ಮಂದಿ ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕ್ಯಾಂಟರ್ ಮತ್ತು ಕ್ರಷರ್ ನಡುವೆ ಢಿಕ್ಕಿ ಸಂಭವಿಸಿದೆ.
Last Updated 5 ಫೆಬ್ರುವರಿ 2026, 3:03 IST
ರೋಣ | ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಕೂಲಿ ಕಾರ್ಮಿಕರು ಸಾವು - 15 ಮಂದಿಗೆ ಗಾಯ
ADVERTISEMENT

ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಪೊಲೀಸ್ ಅಧಿಕಾರಿ ಬಿ.ವಿ.ನ್ಯಾಮಗೌಡ

ರೂಟ್ ಮಾರ್ಚ್ ಕಾರ್ಯಕ್ರಮದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ಮನವಿ
Last Updated 5 ಫೆಬ್ರುವರಿ 2026, 2:42 IST
ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಪೊಲೀಸ್ ಅಧಿಕಾರಿ ಬಿ.ವಿ.ನ್ಯಾಮಗೌಡ

ನಂಜುಡಪ್ಪ ವರದಿ ಯಥಾವತ್ತಾಗಿ ಜಾರಿಯಾಬೇಕು: ಶಾಂತಲಿಂಗ ಶ್ರೀ

Regional Imbalance: ನಂಜುಡಪ್ಪ ವರದಿ ಕೇವಲ ದಾಖಲೆಗೆ ಸೀಮಿತವಾಗದೇ ಯಥಾವತ್ತಾಗಿ ಜಾರಿಯಾಬೇಕು’ ಎಂದು ತಾಲ್ಲೂಕಿನ ಭೈರನಹಟ್ಟಿ-ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Last Updated 5 ಫೆಬ್ರುವರಿ 2026, 2:40 IST
ನಂಜುಡಪ್ಪ ವರದಿ ಯಥಾವತ್ತಾಗಿ  ಜಾರಿಯಾಬೇಕು: ಶಾಂತಲಿಂಗ ಶ್ರೀ

ಭಾವಗೀತೆಗಳಲ್ಲಿ ಬೇಂದ್ರೆ ಅಮರ: ಪುನರ್ವಸು ಬೇಂದ್ರೆ

Bendre Jayanti: ನಗರದ ಅಖಿಲ ಕರ್ನಾಟಕ ಕಬ್ಬಿಗರ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೇಂದ್ರೆ ಜಯಂತಿ ಹಾಗೂ ಬೇಂದ್ರೆ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Last Updated 5 ಫೆಬ್ರುವರಿ 2026, 2:39 IST
ಭಾವಗೀತೆಗಳಲ್ಲಿ ಬೇಂದ್ರೆ ಅಮರ: ಪುನರ್ವಸು ಬೇಂದ್ರೆ
ADVERTISEMENT
ADVERTISEMENT
ADVERTISEMENT