ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ (ಜಿಲ್ಲೆ)

ADVERTISEMENT

ಲಕ್ಕುಂಡಿ | ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

Ancient Artifacts: ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದಿರುವ ಉತ್ಖನನದ ವೇಳೆ ಶನಿವಾರ ಪ್ರಾಚೀನ ಕಾಲದ ಶಿಲೆ ಪತ್ತೆಯಾಗಿದ್ದು, ಅರ್ಧದಷ್ಟು ಗೋಚರಿಸಿದೆ. ಉತ್ಖನನ ಇನ್ನಷ್ಟು ಆಳಕ್ಕೆ ಇಳಿದರೆ ನಿಖರ ಮಾಹಿತಿ ಲಭ್ಯವಾಗಲಿದೆ.
Last Updated 17 ಜನವರಿ 2026, 16:25 IST
ಲಕ್ಕುಂಡಿ | ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

ನರೇಗಲ್:‌ ಆತಂಕ ಸೃಷ್ಟಿಸಿದ ಹಂದಿಗಳ ಸರಣಿ ಸಾವು

ಸಾರ್ವಜನಿಕರಲ್ಲಿ ರೋಗ ಭೀತಿ; ಸ್ಥಳಾಂತರಕ್ಕೆ ಮುಂದಾದ ಪಟ್ಟಣ ಪಂಚಾಯಿತಿ
Last Updated 17 ಜನವರಿ 2026, 5:34 IST
ನರೇಗಲ್:‌ ಆತಂಕ ಸೃಷ್ಟಿಸಿದ ಹಂದಿಗಳ ಸರಣಿ ಸಾವು

ಮುಂಡರಗಿ: ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಅನ್ನದಾನೀಶ್ವರ ಶ್ರೀಗಳು

ಬಡ ಮಕ್ಕಳ ಶಿಕ್ಷಣಕ್ಕೆ ಸಹಕಾರ: ಉಚಿತ ಪ್ರಸಾದ ನಿಲಯಗಳ ಆರಂಭಕ್ಕೆ ಒತ್ತು
Last Updated 17 ಜನವರಿ 2026, 5:34 IST
ಮುಂಡರಗಿ: ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಅನ್ನದಾನೀಶ್ವರ ಶ್ರೀಗಳು

ಲಕ್ಕುಂಡಿ | ದಿನದ ಅಂತ್ಯಕ್ಕೆ ಒಂದು ಅಡಿ ಅಗೆತ: ಮಹತ್ವದ್ದು ಏನೂ ಸಿಕ್ಕಿಲ್ಲ

30 ಕಾರ್ಮಿಕರ ಬಳಕೆ– ಸೂಕ್ಷ್ಮತೆಯಿಂದ ಕೆಲಸ ಮಾಡುವಂತೆ ಸೂಚನೆ
Last Updated 17 ಜನವರಿ 2026, 5:34 IST
ಲಕ್ಕುಂಡಿ | ದಿನದ ಅಂತ್ಯಕ್ಕೆ ಒಂದು ಅಡಿ ಅಗೆತ: ಮಹತ್ವದ್ದು ಏನೂ ಸಿಕ್ಕಿಲ್ಲ

ಮುಂಡರಗಿ: ಸಾಹಿತ್ಯ ಕ್ಷೇತ್ರದ ಧ್ರುವತಾರೆ ಅನ್ನದಾನೀಶ್ವರ ಶ್ರೀ

160ಕ್ಕೂ ಹೆಚ್ಚು ಗ್ರಂಥಗಳ ರಚನೆ; ವಿಶ್ವವಿದ್ಯಾಲಯಗಳ ಪಠ್ಯವಾದ ಶ್ರೀಗಳ ಬರಹಗಳು
Last Updated 17 ಜನವರಿ 2026, 5:34 IST
ಮುಂಡರಗಿ: ಸಾಹಿತ್ಯ ಕ್ಷೇತ್ರದ ಧ್ರುವತಾರೆ ಅನ್ನದಾನೀಶ್ವರ ಶ್ರೀ

ಬಸವಣ್ಣನ ತತ್ವ, ಸಿದ್ಧಾಂತ ಮೈಗೂಡಿಸಿಕೊಳ್ಳಿ: ಜಗದೀಶ ಬಳಗಾನೂರ

ಬಣಜಿಗ ಸಂಕ್ರಾತಿ ಸಂಭ್ರಮ ಕಾರ್ಯಕ್ರಮ
Last Updated 17 ಜನವರಿ 2026, 5:34 IST
ಬಸವಣ್ಣನ ತತ್ವ, ಸಿದ್ಧಾಂತ ಮೈಗೂಡಿಸಿಕೊಳ್ಳಿ: ಜಗದೀಶ ಬಳಗಾನೂರ

ಸಮ ಸಮಾಜದ ಹರಿಕಾರ‌ ಸಿದ್ದರಾಮೇಶ್ವರರು: ಕೆ.ಎ. ಬಳಿಗೇರ

Sharana Philosophy: ಶಿರಹಟ್ಟಿಯಲ್ಲಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೆ.ಎ. ಬಳಿಗೇರ ಅವರು ಸಿದ್ದರಾಮೇಶ್ವರರು ಶ್ರಮ ಸಂಸ್ಕೃತಿಯ ವಾರಸುದಾರರು ಎಂದು ಗುರುತಿಸಿದರು ಮತ್ತು ಅವರ ವಚನ ಜೀವನದ ಮಹತ್ವವನ್ನು ವಿವರಿಸಿದರು.
Last Updated 17 ಜನವರಿ 2026, 5:34 IST
ಸಮ ಸಮಾಜದ ಹರಿಕಾರ‌ ಸಿದ್ದರಾಮೇಶ್ವರರು: ಕೆ.ಎ. ಬಳಿಗೇರ
ADVERTISEMENT

ಯಕೃತ್ತಿನ ಆರೋಗ್ಯದ ಕಾಳಜಿ ವಹಿಸಿ: ಡಾ. ಜಯಂತ್‌ ರೆಡ್ಡಿ

Liver Disease Warning: ಗದಗದಲ್ಲಿ ಡಾ. ಜಯಂತ್‌ ರೆಡ್ಡಿ ಅವರು ಬೊಜ್ಜು, ಮಧುಮೇಹ, ಮದ್ಯ ಸೇವನೆಗಳಿಂದ ಯಕೃತ್ತಿನ ಆರೋಗ್ಯ ಹದಗೆಡುತ್ತಿದ್ದು, ನಿಯಮಿತ ತಪಾಸಣೆಯೇ ಪರಿಣಾಮಕಾರಿಯಾದ ಮುಂಜಾಗ್ರತಾ ಕ್ರಮವೆಂದು ಹೇಳಿದರು.
Last Updated 17 ಜನವರಿ 2026, 5:34 IST
ಯಕೃತ್ತಿನ ಆರೋಗ್ಯದ ಕಾಳಜಿ ವಹಿಸಿ: ಡಾ. ಜಯಂತ್‌ ರೆಡ್ಡಿ

ಕೂಡಲಸಂಗಮದಲ್ಲಿ ಸಿದ್ದಲಿಂಗ ಶ್ರೀಗಳಿಂದ ಅಭಿಯಾನ

Organic Initiative: ಕೂಡಲಸಂಗಮದಲ್ಲಿ ಸಿದ್ದಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರಿಗೆ ಕಡಲೆ ಹಿಟ್ಟಿನ ಪ್ಯಾಕೆಟ್ ವಿತರಿಸಿ ವಿಷಮುಕ್ತ ಪುಣ್ಯಸ್ನಾನಕ್ಕಾಗಿ ಅಭಿಯಾನ ನಡೆಸಿ ನದಿ ಪಾವಿತ್ರತೆ ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
Last Updated 17 ಜನವರಿ 2026, 5:33 IST
ಕೂಡಲಸಂಗಮದಲ್ಲಿ ಸಿದ್ದಲಿಂಗ ಶ್ರೀಗಳಿಂದ ಅಭಿಯಾನ

ಹಿಂಗಾರು ರೈತರ ಬೆಳೆ ಸಮೀಕ್ಷೆ-25 ಆ್ಯಪ್ ಬಿಡುಗಡೆ

Farmer App Launch: ಗದಗ ಜಿಲ್ಲೆಯಲ್ಲಿ 2025-26 ಹಿಂಗಾರು ಬೆಳೆ ಸಮೀಕ್ಷೆಗೆ 'ಹಿಂಗಾರು ರೈತರ ಬೆಳೆ ಸಮೀಕ್ಷೆ-25' ಆ್ಯಪ್ ಬಿಡುಗಡೆ ಮಾಡಿದ್ದು, ರೈತರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜನವರಿ 2026, 5:33 IST
ಹಿಂಗಾರು ರೈತರ ಬೆಳೆ ಸಮೀಕ್ಷೆ-25 ಆ್ಯಪ್ ಬಿಡುಗಡೆ
ADVERTISEMENT
ADVERTISEMENT
ADVERTISEMENT