ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಮುಳಗುಂದ | ಅಭಿವೃದ್ಧಿಗೆ ಕಾದಿರುವ ಎಪಿಎಂಸಿ ಉಪ ಮಾರುಕಟ್ಟೆ

ಮುಳಗುಂದ ವಾರದ ಸಂತೆಯಲ್ಲಿ ತರಕಾರಿ, ದಿನಸಿ ವ್ಯಾಪರಿಗಳಿಗೆ ತಪ್ಪದ ಕಿರಿಕಿರಿ
Last Updated 9 ಫೆಬ್ರುವರಿ 2026, 6:38 IST
ಮುಳಗುಂದ | ಅಭಿವೃದ್ಧಿಗೆ ಕಾದಿರುವ ಎಪಿಎಂಸಿ ಉಪ ಮಾರುಕಟ್ಟೆ

ಗಳಲೆ ರೋಗ: ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ಮುನ್ನೆಚ್ಚರಿಕೆ

ಎಚ್‌ಎಸ್‌ ಸೋಂಕಿನಿಂದ ನೀಲ್‌ಗಾಯ್‌ ಸಾವು; ತಜ್ಞರ ಸಲಹೆಯಂತೆ ಸಸ್ಯಾಹಾರಿ ಪ್ರಾಣಿಗಳ ಆವರಣಕ್ಕೆ ನಿರ್ಬಂಧ
Last Updated 9 ಫೆಬ್ರುವರಿ 2026, 6:38 IST
ಗಳಲೆ ರೋಗ: ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ಮುನ್ನೆಚ್ಚರಿಕೆ

ಗದಗ | ಶಕ್ತಿ ಕೇಂದ್ರವಾಗಿ ದೇವಸ್ಥಾನ ಬೆಳೆಯಲಿ: ಕೃಷ್ಣಗೌಡ ಎಚ್‌.ಪಾಟೀಲ

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್‌. ಪಾಟೀಲ ಹೇಳಿಕೆ
Last Updated 9 ಫೆಬ್ರುವರಿ 2026, 6:31 IST
ಗದಗ | ಶಕ್ತಿ ಕೇಂದ್ರವಾಗಿ ದೇವಸ್ಥಾನ ಬೆಳೆಯಲಿ: ಕೃಷ್ಣಗೌಡ ಎಚ್‌.ಪಾಟೀಲ

ಗದಗ ಜಂಕ್ಷನ್‌: ಎಲ್ಲ ರೈಲುಗಳ ಸಂಚಾರಕ್ಕೆ ಕ್ರಮ ವಹಿಸಿ– ಬಸವರಾಜ ಬೊಮ್ಮಾಯಿ

ಗದಗ ಬೈಪಾಸ್ ಮೂಲಕ ಸಂಚರಿಸುವ ಎಲ್ಲ ರೈಲುಗಳನ್ನು ಗದಗ ಮುಖ್ಯ ಜಂಕ್ಷನ್ ಮೂಲಕವೇ ಸಂಚರಿಸುವಂತೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಂಸದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
Last Updated 9 ಫೆಬ್ರುವರಿ 2026, 6:21 IST
ಗದಗ ಜಂಕ್ಷನ್‌: ಎಲ್ಲ ರೈಲುಗಳ ಸಂಚಾರಕ್ಕೆ ಕ್ರಮ ವಹಿಸಿ– ಬಸವರಾಜ ಬೊಮ್ಮಾಯಿ

ಮುಂಡರಗಿ | ಅಭಿವೃದ್ಧಿ ಕೆಲಸಗಳೇ ಶಾಶ್ವತ: ಮುಂಡರಗಿ

ಕಾಮಗಾರಿಗಳಿಗೆ ಚಾಲನೆ: ಶಾಸಕ ಜಿ.ಎಸ್. ಪಾಟೀಲ ಹೇಳಿಕೆ
Last Updated 9 ಫೆಬ್ರುವರಿ 2026, 6:20 IST
ಮುಂಡರಗಿ | ಅಭಿವೃದ್ಧಿ ಕೆಲಸಗಳೇ ಶಾಶ್ವತ: ಮುಂಡರಗಿ

ಗದಗ: ನೀಲ್‌ಗಾಯ್‌ ಸಾವಿಗೆ ಗಳಲೆ ರೋಗ ಕಾರಣ

Blue Bull Death: ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಮೃತಪಟ್ಟಿದ್ದ ನೀಲ್‌ಗಾಯ್‌ ಪ್ರಾಣಿ ಸಾವಿಗೆ ಗಳಲೆ ರೋಗ (ಹೆಮರಾಜಿಕ್ ಸೆಪ್ಟಿಸೆಮಿಯಾ) ಕಾರಣ ಎಂಬುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
Last Updated 9 ಫೆಬ್ರುವರಿ 2026, 0:30 IST
ಗದಗ: ನೀಲ್‌ಗಾಯ್‌ ಸಾವಿಗೆ ಗಳಲೆ ರೋಗ ಕಾರಣ

ಗಜೇಂದ್ರಗಡ | ಅಗ್ನಿ ಅವಘಡ ನಡೆದಾಗ 108ಗೆ ಕರೆ ಮಾಡಿ: ಮಂಜುನಾಥ

Emergency Response Drill: ಗಜೇಂದ್ರಗಡದ ಶಾಲೆಯಲ್ಲಿ ಅಗ್ನಿಶಾಮಕ ಇಲಾಖೆಯವರು ವಿದ್ಯಾರ್ಥಿಗಳಿಗೆ ಅಗ್ನಿ ಅವಘಡದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ 108ಗೆ ತಕ್ಷಣ ಕರೆ ಮಾಡುವಂತೆ ಸೂಚಿಸಿದರು.
Last Updated 8 ಫೆಬ್ರುವರಿ 2026, 3:55 IST
ಗಜೇಂದ್ರಗಡ | ಅಗ್ನಿ ಅವಘಡ ನಡೆದಾಗ 108ಗೆ ಕರೆ ಮಾಡಿ: ಮಂಜುನಾಥ
ADVERTISEMENT

ಶಿರಹಟ್ಟಿ | ತೆರಿಗೆ ಉಳಿಸಿಕೊಂಡ 200 ಆಸ್ತಿ ಮಾಲೀಕರು

Revenue Collection Success: ಶಿರಹಟ್ಟಿ ತಾಲ್ಲೂಕಿನಲ್ಲಿ ನಡೆದ ಕರ ವಸೂಲಿ ಅಭಿಯಾನದಲ್ಲಿ ₹1.18 ಕೋಟಿ ತೆರಿಗೆ ಸಂಗ್ರಹವಾಗಿದ್ದು, 200 ಆಸ್ತಿ ಮಾಲೀಕರು ತೆರಿಗೆ ಉಳಿಸಿಕೊಂಡಿದ್ದಾರೆ ಎಂದು ಇಒ ರಾಮಣ್ಣ ದೊಡ್ಡಮನಿ ಹೇಳಿದರು.
Last Updated 8 ಫೆಬ್ರುವರಿ 2026, 3:54 IST
ಶಿರಹಟ್ಟಿ | ತೆರಿಗೆ ಉಳಿಸಿಕೊಂಡ 200 ಆಸ್ತಿ ಮಾಲೀಕರು

ನರೇಗಲ್ | ಪಾಲಕರ ತ್ಯಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಅಡಗಿದೆ: ಸವಿತಕ್ಕ

Education Through Values: ನರೇಗಲ್‍ನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸವಿತಕ್ಕ ಅವರು ಪಾಲಕರ ತ್ಯಾಗದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವೆಂದು ಹೇಳಿದರು ಹಾಗೂ ಉತ್ತಮ ಸಂಸ್ಕಾರಗಳ ಪ್ರಾಮುಖ್ಯತೆಯನ್ನೂ ವಿವರಿಸಿದರು.
Last Updated 8 ಫೆಬ್ರುವರಿ 2026, 3:52 IST
ನರೇಗಲ್ | ಪಾಲಕರ ತ್ಯಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಅಡಗಿದೆ: ಸವಿತಕ್ಕ

ಗಜೇಂದ್ರಗಡ | ಮಹಿಳೆಯರ ಸಬಲಿಕರಣಕ್ಕೆ ಮಾಸಿಕ ಸಂತೆ ಸಹಕಾರಿ: ಬಸವರಾಜ ಬಡಿಗೇರಿ

Monthly Market Initiative: ಗಜೇಂದ್ರಗಡ ತಾಲ್ಲೂಕು ಗೋಗೇರಿ ಗ್ರಾಮದಲ್ಲಿ ಮಾಸಿಕ ಸಂತೆ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿದ್ದು, ಉತ್ಪನ್ನ ಮಾರಾಟದ ಮೂಲಕ ಆರ್ಥಿಕ ಸಬಲಿಕರಣ ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
Last Updated 8 ಫೆಬ್ರುವರಿ 2026, 3:50 IST
ಗಜೇಂದ್ರಗಡ | ಮಹಿಳೆಯರ ಸಬಲಿಕರಣಕ್ಕೆ ಮಾಸಿಕ ಸಂತೆ ಸಹಕಾರಿ: ಬಸವರಾಜ ಬಡಿಗೇರಿ
ADVERTISEMENT
ADVERTISEMENT
ADVERTISEMENT