ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗದಗ | ಕೇಂದ್ರ ಬಜೆಟ್‌: ಈಡೇರದ ಜಿಲ್ಲೆಯ ಜನರ ಬೇಡಿಕೆ

Gadag District: ಗದಗ ಜಿಲ್ಲೆಯ ಜನರ ಬೇಡಿಕೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಮನ್ನಣೆ ಸಿಗದಿರುವುದಕ್ಕೆ ಬೇಸರ ವ್ಯಕ್ತವಾಗಿದೆ. ಫುಡ್‌ ಪಾರ್ಕ್‌, ರೈಲ್ವೆ ಯೋಜನೆಗಳು ಹಾಗೂ ಹೆದ್ದಾರಿ ಮೇಲ್ದರ್ಜೆಗೇರಿಸುವ ನಿರೀಕ್ಷೆಗಳು ಹುಸಿಯಾಗಿವೆ.
Last Updated 2 ಫೆಬ್ರುವರಿ 2026, 5:00 IST
ಗದಗ | ಕೇಂದ್ರ ಬಜೆಟ್‌: ಈಡೇರದ ಜಿಲ್ಲೆಯ ಜನರ ಬೇಡಿಕೆ

ನರೇಗಲ್: ದತ್ತಾತ್ರೇಯನಿಗೆ ಭಕ್ತಿಯ ಕ್ಷೀರಾಭಿಷೇಕ

Naregal News: ನರೇಗಲ್‌ ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ 116ನೇ ವರ್ಷದ ಗುರುಪ್ರತಿಪದೆ ಉತ್ಸವದ ಅಂಗವಾಗಿ ಗುರು ದತ್ತಾತ್ರೇಯರಿಗೆ ಭಾನುವಾರ ಭಕ್ತಿ– ಭಾವದಿಂದ ಕ್ಷೀರಾಭಿಷೇಕ ನೆರವೇರಿಸಲಾಯಿತು.
Last Updated 2 ಫೆಬ್ರುವರಿ 2026, 4:59 IST
ನರೇಗಲ್: ದತ್ತಾತ್ರೇಯನಿಗೆ ಭಕ್ತಿಯ ಕ್ಷೀರಾಭಿಷೇಕ

ಲಕ್ಷ್ಮೇಶ್ವರ | ಮನದ ಕೊಳೆ ತೊಳೆದ ಮಾಚಿದೇವ: ನಾಗರಾಜ ಮಡಿವಾಳರ

Machideva Jayanti: ಲಕ್ಷ್ಮೇಶ್ವರ: 12ನೇ ಶತಮಾನದ ಶಿವಶರಣ ಮಡಿವಾಳ ಮಾಚಿದೇವರು ಕೇವಲ ಮಲಿನ ಬಟ್ಟೆಗಳನ್ನಷ್ಟೆ ತೊಳೆಯಲಿಲ್ಲ, ವಚನಗಳ ಮೂಲಕ ಜನರ ಮನದ ಕೊಳೆ ತೊಳೆದರು ಎಂದು ನಾಗರಾಜ ಮಡಿವಾಳರ ಹೇಳಿದರು.
Last Updated 2 ಫೆಬ್ರುವರಿ 2026, 4:58 IST
ಲಕ್ಷ್ಮೇಶ್ವರ | ಮನದ ಕೊಳೆ ತೊಳೆದ ಮಾಚಿದೇವ: ನಾಗರಾಜ ಮಡಿವಾಳರ

ಮುಂಡರಗಿ | ಪ್ರಮಾಣಿಕ ಸೇವೆಗೆ ಪ್ರತಿಫಲ ನಿಶ್ಚಿತ: ವೆಂಕಟಪ್ಪ ನಾಯಕ

Venkatappa Nayaka: ಮುಂಡರಗಿ: ‘ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುವ ಸಂದರ್ಭಗಳಲ್ಲಿ ಅಡೆತಡೆಗಳು ಬರುತ್ತವೆ. ಅವೆಲ್ಲವನ್ನು ಮೆಟ್ಟಿ ನಿಂತು ಪ್ರಾಮಾಣಿಕತೆಯಿಂದ ಸೇವೆ ಮಾಡಿದರೆ ನಾವು ನಿರೀಕ್ಷಿಸಿದ ಫಲ ಖಂಡಿತಾ ದೊರೆಯುತ್ತದೆ’ ಎಂದು ಡಿವೈಎಸ್‌ಪಿ ತಿಳಿಸಿದರು.
Last Updated 2 ಫೆಬ್ರುವರಿ 2026, 4:58 IST
ಮುಂಡರಗಿ | ಪ್ರಮಾಣಿಕ ಸೇವೆಗೆ ಪ್ರತಿಫಲ ನಿಶ್ಚಿತ:  ವೆಂಕಟಪ್ಪ ನಾಯಕ

ಶಿರಹಟ್ಟಿ: ಹೊಳಲಮ್ಮದೇವಿ ಮಹಾರಥೋತ್ಸವ

Shrimantagad Temple: ಶಿರಹಟ್ಟಿ: ತಾಲ್ಲೂಕಿನ ಶ್ರೀಮಂತಗಡ ಗ್ರಾಮದ ಹೊಳಮ್ಮದೇವಿಯ ಮಹಾರಥೋತ್ಸವವು ಭಾನುವಾರ ಸಂಜೆ ಅಪಾರ ಭಕ್ತ ನಡುವೆ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ 6 ಗಂಟೆಗೆ ದೇವಿಗೆ ರುದ್ರಾಭಿಷೇಕ, ಉಡಿ ತುಂಬುವುದರ ಮೂಲಕ ಮಹಾಪೂಜೆ ಸಲ್ಲಿಸಲಾಯಿತು.
Last Updated 2 ಫೆಬ್ರುವರಿ 2026, 4:58 IST
ಶಿರಹಟ್ಟಿ: ಹೊಳಲಮ್ಮದೇವಿ ಮಹಾರಥೋತ್ಸವ

ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಸಮಾವೇಶ ಶೀಘ್ರ: ಸಿ.ಎಸ್‌.ಷಡಾಕ್ಷರಿ

OPS vs NPS: ಗದಗ: ‘ಹಳೇ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿಗೆ ಆಗ್ರಹಿಸಿ ಬೃಹತ್‌ ಸಮಾವೇಶ ನಡೆಸಲು ನೌಕರರೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.
Last Updated 1 ಫೆಬ್ರುವರಿ 2026, 21:09 IST
ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಸಮಾವೇಶ ಶೀಘ್ರ: ಸಿ.ಎಸ್‌.ಷಡಾಕ್ಷರಿ

ಪ್ರತಿ ಕ್ವಿಂಟಲ್‌ಗೆ ₹5,875 ಬೆಂಬಲ ಬೆಲೆ ನಿಗದಿ

ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯು ಗುಣಮಟ್ಟದ ಕಡಲೆ ಖರೀದಿ
Last Updated 1 ಫೆಬ್ರುವರಿ 2026, 4:29 IST
ಪ್ರತಿ ಕ್ವಿಂಟಲ್‌ಗೆ ₹5,875 ಬೆಂಬಲ ಬೆಲೆ ನಿಗದಿ
ADVERTISEMENT

ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಚಾಲನೆ

Gadag Shobhayatra: ಗದಗ: ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಉಪನಗರದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಶನಿವಾರ ಚಾಲನೆ ನೀಡಿದರು.
Last Updated 1 ಫೆಬ್ರುವರಿ 2026, 4:28 IST
ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಚಾಲನೆ

ಪುರಾತತ್ವದಲ್ಲಿ ಕೇಶವರ ಸಾಧನೆ ಅಪಾರ

ಲಕ್ಕುಂಡಿ ಉತ್ಖನನದ ನಿರ್ದೇಶಕ ಟಿ.ಎಂ.ಕೇಶವ ಅವರಿಗೆ ಶ್ರದ್ಧಾಂಜಲಿ
Last Updated 1 ಫೆಬ್ರುವರಿ 2026, 4:27 IST
ಪುರಾತತ್ವದಲ್ಲಿ ಕೇಶವರ ಸಾಧನೆ ಅಪಾರ

‘ಹೊಂದಾಣಿಕೆ ಸಂತೃಪ್ತ ಕುಟುಂಬದ ಸೂತ್ರ’

Annadaneeshwara Jatra: ಮುಂಡರಗಿ: ‘ಹೊಂದಾಣಿಕೆಯೇ ಸಂತೃಪ್ತ ಕುಟುಂಬದ ಸೂತ್ರವಾಗಿದ್ದು, ನೂತನ ವಧು– ವರರು ತಮ್ಮ ತಂದೆ, ತಾಯಿ, ಅತ್ತೆ, ಮಾವ ಹಾಗೂ ಕುಟುಂಬದ ಎಲ್ಲ ಸದಸ್ಯರನ್ನು ಪ್ರೀತಿ ಹಾಗೂ ಗೌರವದಿಂದ ಕಾಣಬೇಕು’ ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
Last Updated 1 ಫೆಬ್ರುವರಿ 2026, 4:25 IST
‘ಹೊಂದಾಣಿಕೆ ಸಂತೃಪ್ತ ಕುಟುಂಬದ ಸೂತ್ರ’
ADVERTISEMENT
ADVERTISEMENT
ADVERTISEMENT