ಕಿಡಿಗೇಡಿಗಳಿಂದ ನೀರು ಪೂರೈಕೆ ವ್ಯತ್ಯಯ: ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ; ಡಿಸಿ
Pipeline Tampering: ಗದಗದಲ್ಲಿ ಕಿಡಿಗೇಡಿಗಳು ಪೈಪ್ಲೈನ್ಗಳಲ್ಲಿ ಕಲ್ಲು ಮತ್ತು ಬಾಟಲಿ ತುಂಬಿದ ಪರಿಣಾಮ ನೀರು ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.Last Updated 7 ಫೆಬ್ರುವರಿ 2026, 4:35 IST