ಶುಕ್ರವಾರ, 30 ಜನವರಿ 2026
×
ADVERTISEMENT

ಗದಗ (ಜಿಲ್ಲೆ)

ADVERTISEMENT

ನರೇಗಲ್ | ಸಂಭ್ರಮದ ವೀರಪ್ಪಜ್ಜನ ಲಘು ರಥೋತ್ಸವ

Naregal News: ನರೇಗಲ್ ಪಟ್ಟಣದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಲಘು ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು.
Last Updated 30 ಜನವರಿ 2026, 5:10 IST
ನರೇಗಲ್ | ಸಂಭ್ರಮದ  ವೀರಪ್ಪಜ್ಜನ ಲಘು ರಥೋತ್ಸವ

ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಯುಟ್ಯೂಬ್‌ ಪತ್ರಕರ್ತನ ಬಂಧನ

Gadag Police: ರೋಣ ತಹಶೀಲ್ದಾರ್ ನಾಗರಾಜ ಕೆ. ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಯೂಟ್ಯೂಬ್ ಪತ್ರಕರ್ತ ಹನುಮಂತ ಛಲವಾದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
Last Updated 30 ಜನವರಿ 2026, 5:10 IST
ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಯುಟ್ಯೂಬ್‌ ಪತ್ರಕರ್ತನ ಬಂಧನ

ಶಿರಹಟ್ಟಿ | ಗ್ರಾಮ ಸಭೆಯಿಂದ ತಳಹಂತದ ಸಮಸ್ಯೆಗೆ ಪರಿಹಾರ ಸಿಗಲಿ

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಕರೆ
Last Updated 30 ಜನವರಿ 2026, 5:10 IST
ಶಿರಹಟ್ಟಿ | ಗ್ರಾಮ ಸಭೆಯಿಂದ ತಳಹಂತದ ಸಮಸ್ಯೆಗೆ ಪರಿಹಾರ ಸಿಗಲಿ

ಸವಿತಾ ಸಮಾಜದವರ ಕೊಡುಗೆ ಅಪಾರ: ಡಿಸಿ ಸಿ.ಎನ್.ಶ್ರೀಧರ್

ಜಿಲ್ಲಾಡಳಿತ ಭವನದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ
Last Updated 30 ಜನವರಿ 2026, 5:09 IST
ಸವಿತಾ ಸಮಾಜದವರ ಕೊಡುಗೆ ಅಪಾರ: ಡಿಸಿ ಸಿ.ಎನ್.ಶ್ರೀಧರ್

ರೋಣ | ಯಲ್ಲಮ್ಮನ ಗುಡ್ಡ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ

Ron News: ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಪಾದಯಾತ್ರಿಗಳಿಗಾಗಿ ರೋಣ ಪಟ್ಟಣದ ಗೆಳೆಯರ ಬಳಗದಿಂದ ದಾಸೋಹ, ಔಷಧ ವಿತರಣೆ ಮತ್ತು ವಿಶ್ರಾಂತಿ ವ್ಯವಸ್ಥೆ ಮಾಡಲಾಗಿತ್ತು.
Last Updated 30 ಜನವರಿ 2026, 5:09 IST
ರೋಣ | ಯಲ್ಲಮ್ಮನ ಗುಡ್ಡ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ

ಗದಗ | ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Gadag News: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಉತ್ಖನನದಲ್ಲಿ ಅಪರೂಪದ ಮೂರು ಹೆಡೆಯ ನಾಗಶಿಲ್ಪ ಮತ್ತು ಪ್ರಾಚೀನ ಮೂಳೆ ತುಂಡುಗಳು ಪತ್ತೆಯಾಗಿವೆ. ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ ಮಾಹಿತಿ ನೀಡಿದ್ದಾರೆ.
Last Updated 30 ಜನವರಿ 2026, 5:09 IST
ಗದಗ | ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಲಕ್ಷ್ಮೇಶ್ವರ | ರೇಷ್ಮೆ ಕೃಷಿಯಲ್ಲಿ ಶಾಂತವ್ವ ಸಾಧನೆ

ಜಮೀನಿನಲ್ಲಿಯೆ ಎರೆಹುಳು ಗೊಬ್ಬರ ತಯಾರಿಸಿ ಕೃಷಿಗೆ ಬಳಕೆ
Last Updated 30 ಜನವರಿ 2026, 5:09 IST
ಲಕ್ಷ್ಮೇಶ್ವರ | ರೇಷ್ಮೆ ಕೃಷಿಯಲ್ಲಿ ಶಾಂತವ್ವ ಸಾಧನೆ
ADVERTISEMENT

ನರಗುಂದ ಬಸ್‌ ನಿಲ್ದಾಣದಲ್ಲಿ ಶುಚಿತ್ವ ಮರೀಚಿಕೆ!

ಸೂಕ್ತ ಭದ್ರತೆಗಾಗಿ ಎಲ್ಲ ಕಡೆಯಲ್ಲೂ ಸಿ.ಸಿ ಕ್ಯಾಮರಾ ಅಳವಡಿಕೆ ಮಾಡಿಲ್ಲ
Last Updated 30 ಜನವರಿ 2026, 5:08 IST
ನರಗುಂದ ಬಸ್‌ ನಿಲ್ದಾಣದಲ್ಲಿ ಶುಚಿತ್ವ ಮರೀಚಿಕೆ!

ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Lakkundi Excavation: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಉತ್ಖನನದಲ್ಲಿ ಮೂರು ಹೆಡೆಯ ನಾಗಶಿಲ್ಪ ಮತ್ತು ಮೂಳೆ ತುಂಡುಗಳು ಪತ್ತೆಯಾದವು.
Last Updated 29 ಜನವರಿ 2026, 22:33 IST
ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಅದ್ಧೂರಿ ದ್ಯಾಮವ್ವ ದೇವಿ ಜಾತ್ರೆ

Goddess Festival: ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಭಕ್ತಿಭಾವದಿಂದ ಮೆರವಣಿಗೆಯೊಂದಿಗೆ ನಡೆಯಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಉತ್ಸಾಹವರ್ಧನೆ ಮಾಡಿದ್ದಾರೆ.
Last Updated 29 ಜನವರಿ 2026, 8:54 IST
ಅದ್ಧೂರಿ ದ್ಯಾಮವ್ವ ದೇವಿ ಜಾತ್ರೆ
ADVERTISEMENT
ADVERTISEMENT
ADVERTISEMENT