ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಲಕ್ಷ್ಮೇಶ್ವರ| ಪದವೀಧರ ಮತಕ್ಷೇತ್ರ ಚುನಾವಣೆ: ಪೂರ್ವಭಾವಿ ಸಭೆ

Mohan Limbikai: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಚುನಾವಣಾ ಪೂರ್ವಭಾವಿ ಸಭೆಯು ಭಾನುವಾರ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಜರುಗಿತು. ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿದರು.
Last Updated 2 ಮಾರ್ಚ್ 2026, 7:05 IST
ಲಕ್ಷ್ಮೇಶ್ವರ| ಪದವೀಧರ ಮತಕ್ಷೇತ್ರ ಚುನಾವಣೆ: ಪೂರ್ವಭಾವಿ ಸಭೆ

ಖಾಲಿಗಾಡಾ ಓಡಿಸುವ ಸ್ಪರ್ಧೆ: ಗಮನಸೆಳೆದ ಮೋದಿ, ಸಿದ್ದರಾಮಯ್ಯ ಹೆಸರಿನ ಹೋರಿಗಳು

Rural Sports: ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಖಾಲಿಗಾಡಾ ಓಡಿಸುವ ಸ್ಪರ್ಧೆ ಅದ್ದೂರಿಯಾಗಿ ಜರುಗಿತು. ಜೋಡೆತ್ತಿನ ಬಂಡಿಯನ್ನು ಚಾಲಕ ಹುರುಪಿನಿಂದ ಓಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
Last Updated 2 ಮಾರ್ಚ್ 2026, 7:05 IST
ಖಾಲಿಗಾಡಾ ಓಡಿಸುವ ಸ್ಪರ್ಧೆ: ಗಮನಸೆಳೆದ  ಮೋದಿ, ಸಿದ್ದರಾಮಯ್ಯ ಹೆಸರಿನ ಹೋರಿಗಳು

ಗಜೇಂದ್ರಗಡ: ಹೋಳಿ ಹುಣ್ಣಿಮೆ; ರಂಗಿನ ಹಬ್ಬಕ್ಕೆ ಸಿದ್ಧತೆ

ಕಾಲಕಾಲೇಶ್ವರನ ವ್ಯಾಪ್ತಿಯ ಗ್ರಾಮಗಳಲ್ಲಿ ಇಲ್ಲ ಹೋಳಿ ಆಚರಣೆ
Last Updated 2 ಮಾರ್ಚ್ 2026, 7:05 IST
ಗಜೇಂದ್ರಗಡ: ಹೋಳಿ ಹುಣ್ಣಿಮೆ; ರಂಗಿನ ಹಬ್ಬಕ್ಕೆ ಸಿದ್ಧತೆ

ನರಗುಂದ| ‘ಆಸರೆ’ಯಾಗದ ಮನೆಗಳು; ಸೌಲಭ್ಯಕ್ಕಾಗಿ ಪರದಾಟ

ನರಗುಂದ ಪಟ್ಟಣದ ಎಸ್‌.ಎಂ.ಕೃಷ್ಣ ನಗರದಲ್ಲಿ ನಿಲ್ಲದ ಅತಿಕ್ರಮಣ: ಕ್ರಮವಹಿಸದ ಆಡಳಿತ
Last Updated 2 ಮಾರ್ಚ್ 2026, 7:05 IST
ನರಗುಂದ| ‘ಆಸರೆ’ಯಾಗದ ಮನೆಗಳು; ಸೌಲಭ್ಯಕ್ಕಾಗಿ ಪರದಾಟ

ನರಗುಂದ| ಮುಂದಿನ ಪೀಳಿಗೆಗೆ ಸಂಸ್ಕಾರ ರೂಢಿಸಿ: ಶಾಸಕ ಸಿ.ಸಿ. ಪಾಟೀಲ

Renukacharya Jayanti Nargund: ಜಂಗಮರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ನರಗುಂದದಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 2 ಮಾರ್ಚ್ 2026, 7:05 IST
ನರಗುಂದ| ಮುಂದಿನ ಪೀಳಿಗೆಗೆ ಸಂಸ್ಕಾರ ರೂಢಿಸಿ: ಶಾಸಕ ಸಿ.ಸಿ. ಪಾಟೀಲ

ಗದಗ| ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ದಾರಿದೀಪ: ಸಚಿವ ಎಚ್‌.ಕೆ.ಪಾಟೀಲ

Renukacharya Jayanti: ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸಿ, ರೇಣುಕಾಚಾರ್ಯರ ಸಂದೇಶವು ಇಂದಿನ ಜಗತ್ತಿಗೆ ಅವಶ್ಯಕ ಎಂದರು.
Last Updated 2 ಮಾರ್ಚ್ 2026, 7:05 IST
ಗದಗ| ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ದಾರಿದೀಪ: ಸಚಿವ ಎಚ್‌.ಕೆ.ಪಾಟೀಲ

ಮತದಾರರ ಪಟ್ಟಿ ಪರಿಷ್ಕರಣೆಯತ್ತ ಜಾಗೃತಿ ವಹಿಸಿ: ಶಾಸಕ ಸಿ.ಸಿ. ಪಾಟೀಲ

ಬಿಎಲ್ಎ-2 ಕಾರ್ಯಾಗಾರ: ಶಾಸಕ ಸಿ.ಸಿ. ಪಾಟೀಲ ಸಲಹೆ
Last Updated 1 ಮಾರ್ಚ್ 2026, 3:46 IST
ಮತದಾರರ ಪಟ್ಟಿ ಪರಿಷ್ಕರಣೆಯತ್ತ ಜಾಗೃತಿ ವಹಿಸಿ: ಶಾಸಕ ಸಿ.ಸಿ. ಪಾಟೀಲ
ADVERTISEMENT

ನೈಸರ್ಗಿಕ ಬಣ್ಣ ತಯಾರಿಸಿದ ವಿಶೇಷ ಮಕ್ಕಳು

ಬಳಸಿ ಬಿಸಾಡುವ ಹೂಗಳಿಂದ ಸಿದ್ದವಾಗುವ ಬಣ್ಣ; ಹೋಳಿಗೆ ಬಳಸುವಂತೆ ಮನವಿ
Last Updated 1 ಮಾರ್ಚ್ 2026, 3:46 IST
ನೈಸರ್ಗಿಕ ಬಣ್ಣ ತಯಾರಿಸಿದ ವಿಶೇಷ ಮಕ್ಕಳು

ವಸ್ತು ಪ್ರದರ್ಶನದಿಂದ ಪ್ರಾಯೋಗಿಕ ಜ್ಞಾನ ವೃದ್ಧಿ: ಉಮಾ ಮ್ಯಾಕಲ್‌

National Science Day Gajendragad: ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಪ್ರಾಯೋಗಿಕ ಜ್ಞಾನ ವೃದ್ಧಿಗೆ ನೆರವಾಯಿತು ಎಂದು ಉಮಾ ಮ್ಯಾಕಲ್ ಹೇಳಿದರು.
Last Updated 1 ಮಾರ್ಚ್ 2026, 3:44 IST
ವಸ್ತು ಪ್ರದರ್ಶನದಿಂದ ಪ್ರಾಯೋಗಿಕ ಜ್ಞಾನ ವೃದ್ಧಿ: ಉಮಾ ಮ್ಯಾಕಲ್‌

ಪಿಯುಸಿ ಪರೀಕ್ಷೆ: ಮೊದಲ ದಿನ ಸುಗಮ

ಕನ್ನಡ ವಿಷಯದ ಪರೀಕ್ಷೆಗೆ 9,288 ವಿದ್ಯಾರ್ಥಿಗಳು ಹಾಜರು
Last Updated 1 ಮಾರ್ಚ್ 2026, 3:41 IST
ಪಿಯುಸಿ ಪರೀಕ್ಷೆ: ಮೊದಲ ದಿನ ಸುಗಮ
ADVERTISEMENT
ADVERTISEMENT
ADVERTISEMENT