ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ (ಜಿಲ್ಲೆ)

ADVERTISEMENT

ಲಕ್ಕುಂಡಿ | ಸಿಕ್ಕಿದ್ದು ನಿಧಿಯಲ್ಲ, ಮುತ್ತಜ್ಜರಿಟ್ಟಿದ್ದ ಚಿನ್ನ: ಅಧಿಕಾರಿಗಳು

Archaeology Department: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಅವರು ಮನೆ ಕಟ್ಟಿಸಲು ಅಡಿಪಾಯ ತೆಗೆಯುವಾಗ ಸಿಕ್ಕಿದ್ದು ನಿಧಿಯಲ್ಲ. ಅವು ಹಿಂದಿನ ಕಾಲದಲ್ಲಿ ಜನರು ಸುರಕ್ಷತೆ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಹುಗಿದು ಇಟ್ಟಿದ್ದ ಆಭರಣಗಳಾಗಿವೆ.
Last Updated 11 ಜನವರಿ 2026, 17:01 IST
ಲಕ್ಕುಂಡಿ | ಸಿಕ್ಕಿದ್ದು ನಿಧಿಯಲ್ಲ, ಮುತ್ತಜ್ಜರಿಟ್ಟಿದ್ದ ಚಿನ್ನ: ಅಧಿಕಾರಿಗಳು

ರೋಣ| ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ: ಶಾಸಕ ಸಿ.ಸಿ. ಪಾಟೀಲ

Ron Constituency: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಕೌಜಗೇರಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
Last Updated 11 ಜನವರಿ 2026, 3:23 IST
ರೋಣ| ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ: ಶಾಸಕ ಸಿ.ಸಿ. ಪಾಟೀಲ

ಗದಗ: ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ

Gadag News: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಅಡಿಪಾಯ ತೋಡುವಾಗ ತಾಮ್ರದ ಬಿಂದಿಗೆಯಲ್ಲಿ ಅರ್ಧ ಕೆ.ಜಿ.ಗೂ ಅಧಿಕ ತೂಕದ ಪುರಾತನ ಚಿನ್ನಾಭರಣಗಳು ಪತ್ತೆಯಾಗಿವೆ.
Last Updated 11 ಜನವರಿ 2026, 3:22 IST
ಗದಗ: ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ

ಲಕ್ಷ್ಮೇಶ್ವರ| ಹೂವಿನಶಿಗ್ಲಿ ಜಾತ್ರೆ ನಿಮಿತ್ತ ರೊಟ್ಟಿ ಸಂಗ್ರಹ

Laxmeshwar News: ಹೂವಿನಶಿಗ್ಲಿ ವಿರಕ್ತಮಠದ ಜಾತ್ರೆ ನಿಮಿತ್ತ ಭಕ್ತರಿಂದ ಜೋಳದ ರೊಟ್ಟಿ ಹಾಗೂ ಕರಿಂಡಿ ಸಂಗ್ರಹಿಸಲಾಯಿತು. ಜ.13ರಿಂದ 15ರವರೆಗೆ ನಡೆಯಲಿರುವ ಜಾತ್ರೆಯ ವಿಶೇಷತೆಗಳ ವಿವರ ಇಲ್ಲಿದೆ.
Last Updated 11 ಜನವರಿ 2026, 3:20 IST
ಲಕ್ಷ್ಮೇಶ್ವರ| ಹೂವಿನಶಿಗ್ಲಿ ಜಾತ್ರೆ ನಿಮಿತ್ತ ರೊಟ್ಟಿ ಸಂಗ್ರಹ

ಮುಂಡರಗಿ | ಕಾಯಿಲೆ ಗುರುತಿಸಲು ಮಕ್ಕಳು ಅಸಮರ್ಥರು: ಡಾ. ಲಕ್ಷ್ಮಣ ಪೂಜಾರ

Child Health Care: ಮಕ್ಕಳು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಸಮರ್ಥರು, ಪೋಷಕರು ಅವರ ವರ್ತನೆ ಗಮನಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಮುಂಡರಗಿಯಲ್ಲಿ ವೈದ್ಯ ಡಾ.ಲಕ್ಷ್ಮಣ ಪೂಜಾರ ಕರೆ ನೀಡಿದರು.
Last Updated 11 ಜನವರಿ 2026, 3:17 IST
ಮುಂಡರಗಿ | ಕಾಯಿಲೆ ಗುರುತಿಸಲು ಮಕ್ಕಳು ಅಸಮರ್ಥರು: ಡಾ. ಲಕ್ಷ್ಮಣ ಪೂಜಾರ

ಗದಗ| ಸಂಘರ್ಷ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯ: ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ

Human-Leopard Conflict: ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು ಮಾನವ-ಚಿರತೆ ಸಂಘರ್ಷ ನಿರ್ವಹಣೆ ಹಾಗೂ ಅರಣ್ಯ ಸಿಬ್ಬಂದಿಯ ಸಾಮರ್ಥ್ಯದ ಕುರಿತು ಮಾತನಾಡಿದರು.
Last Updated 11 ಜನವರಿ 2026, 3:15 IST
ಗದಗ| ಸಂಘರ್ಷ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯ: ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ

ಗದಗ| ಹೆಣ್ಣಿನ ಪಾಲಿನ ನಿಜಶಾರದೆ ಸಾವಿತ್ರಿ ಬಾಯಿ ಫುಲೆ: ಬಿಇಒ ವಿ.ವಿ. ನಡುವಿನಮನಿ

Savitribai Phule Jayanti: ಗದಗದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಬಿಇಒ ವಿ.ವಿ. ನಡುವಿನಮನಿ ಅವರು ಮಹಿಳಾ ಶಿಕ್ಷಣಕ್ಕೆ ಫುಲೆ ಅವರ ಕೊಡುಗೆಯನ್ನು ಸ್ಮರಿಸಿದರು.
Last Updated 11 ಜನವರಿ 2026, 3:10 IST
ಗದಗ| ಹೆಣ್ಣಿನ ಪಾಲಿನ ನಿಜಶಾರದೆ ಸಾವಿತ್ರಿ ಬಾಯಿ ಫುಲೆ: ಬಿಇಒ ವಿ.ವಿ. ನಡುವಿನಮನಿ
ADVERTISEMENT

ಗದಗ| ತಂತ್ರಜ್ಞಾನ ಅರ್ಥೈಸಿಕೊಳ್ಳಲು ಭೂಗೋಳಶಾಸ್ತ್ರ: ಪ್ರೊ. ಸುರೇಶ್ ವಿ. ನಾಡಗೌಡರ

Geography & Geoinformatics: ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಬಳಕೆಯಲ್ಲಿ ಭೂಗೋಳಶಾಸ್ತ್ರದ ಮಹತ್ವದ ಕುರಿತು ಪ್ರೊ. ಸುರೇಶ್ ನಾಡಗೌಡರ ಮಾತನಾಡಿದರು.
Last Updated 11 ಜನವರಿ 2026, 3:06 IST
ಗದಗ| ತಂತ್ರಜ್ಞಾನ ಅರ್ಥೈಸಿಕೊಳ್ಳಲು ಭೂಗೋಳಶಾಸ್ತ್ರ: ಪ್ರೊ. ಸುರೇಶ್ ವಿ. ನಾಡಗೌಡರ

ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

Hidden Treasure: ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಪ್ರಾಚೀನ ವಿನ್ಯಾಸದ ಚಿನ್ನಾಭರಣಗಳು ಪತ್ತೆಯಾದವು. ಪುರಾತತ್ವ ಇಲಾಖೆಯ ತಜ್ಞರು ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜನವರಿ 2026, 12:19 IST
ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

ಪಂಚ ಗ್ಯಾರಂಟಿ: ಅರ್ಹರಿಗೆ ತ್ವರಿತವಾಗಿ ಸಿಗಲಿ

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿ.ಬಿ.ಅಸೂಟಿ
Last Updated 10 ಜನವರಿ 2026, 3:25 IST
ಪಂಚ ಗ್ಯಾರಂಟಿ: ಅರ್ಹರಿಗೆ ತ್ವರಿತವಾಗಿ ಸಿಗಲಿ
ADVERTISEMENT
ADVERTISEMENT
ADVERTISEMENT