ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗದಗ | ಪೋಡಿ ಮಾಡಿಕೊಡಲು ಲಂಚ ಪಡೆದ ಇಬ್ಬರು ಲೋಕಾ ಬಲೆಗೆ

Land Records Scam: ಜಮೀನಿನ ಪೋಡಿ ಮಾಡಿಕೊಡುವುದುಕ್ಕಾಗಿ ₹2,500 ಲಂಚ ಪಡೆದ ಗದಗ ಭೂದಾಖಲೆ ಕಚೇರಿ ಡಾಟಾ ಎಂಟ್ರಿ ಅಪರೇಟರ್ ಕವಿತಾ ಚಿಕ್ಕಮಠ ಹಾಗೂ ಡಿ ಗ್ರೂಪ್ ನೌಕರ ನಾಗೇಶ ಬಡಿಗೇರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 4 ಫೆಬ್ರುವರಿ 2026, 7:02 IST
ಗದಗ | ಪೋಡಿ ಮಾಡಿಕೊಡಲು ಲಂಚ ಪಡೆದ ಇಬ್ಬರು ಲೋಕಾ ಬಲೆಗೆ

ಅರ್ಹರಿಗೆ ಯೋಜನೆಯ ಲಾಭ ದೊರಕಿಸಿ: ಜಿಲ್ಲಾಧಿಕಾರಿ ಶ್ರೀಧರ್

Unorganized Sector Workers: ವಯೋವೃದ್ಧ ಕಾರ್ಮಿಕರಿಗೆ ಭದ್ರತೆ ನೀಡಲು ಕೇಂದ್ರ ಸರ್ಕಾರವು ಪಿಎಂ–ಎಸ್‌ವೈಎಂ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯ ಲಾಭವನ್ನು ಅರ್ಹರು ಪಡೆಯಬೇಕು ಎಂದು ಡಿಸಿ ಸಿ.ಎನ್. ಶ್ರೀಧರ್ ಹೇಳಿದರು.
Last Updated 4 ಫೆಬ್ರುವರಿ 2026, 7:00 IST
ಅರ್ಹರಿಗೆ ಯೋಜನೆಯ ಲಾಭ ದೊರಕಿಸಿ: ಜಿಲ್ಲಾಧಿಕಾರಿ ಶ್ರೀಧರ್

ಕಲ್ಮಶ ದೂರ ಮಾಡುವ ದೇವಾಲಯ: ಸಂಯುಕ್ತಾ ಕೆ. ಬಂಡಿ

Spiritual Culture: ಮಠ ಮತ್ತು ಮಂದಿರಗಳ ಸಂಸ್ಕೃತಿಯು ನಮ್ಮ ಧಾರ್ಮಿಕ ಪರಂಪರೆ ಮತ್ತು ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಗಜೇಂದ್ರಗಡ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಕೆ. ಬಂಡಿ ಹೇಳಿದರು.
Last Updated 4 ಫೆಬ್ರುವರಿ 2026, 6:59 IST
ಕಲ್ಮಶ ದೂರ ಮಾಡುವ ದೇವಾಲಯ: ಸಂಯುಕ್ತಾ ಕೆ. ಬಂಡಿ

ಗದಗ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮನೆ ಭೇಟಿ ಮಹತ್ವದ ಹೆಜ್ಜೆ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಜಿ.ಎಂ.ಮುಂದಿನಮನಿ
Last Updated 4 ಫೆಬ್ರುವರಿ 2026, 6:58 IST
ಗದಗ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮನೆ ಭೇಟಿ ಮಹತ್ವದ ಹೆಜ್ಜೆ

ತೋಂಟದಾರ್ಯ ಮಠದ ಜಾತ್ರೆ: ಕೃಷಿಯತ್ತ ಮರಳಲು ಯುವಕರಿಗೆ ಸಲಹೆ

Farming Economy: ಕೃಷಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಆಧಾರಸ್ತಂಭವಾಗಿದೆ. ಕೃಷಿ ಕ್ಷೇತ್ರವು ಪ್ರಸ್ತುತ ಹಿನ್ನಡೆ ಅನುಭವಿಸುತ್ತಿರುವರೂ, ಭವಿಷ್ಯದಲ್ಲಿ ಕೃಷಿಗೆ ಹೆಚ್ಚಾದ ಬೇಡಿಕೆ ಉಂಟಾಗಲಿದೆ ಎಂದು ಸ್ವಾಮೀಜಿ ಹೇಳಿದರು.
Last Updated 4 ಫೆಬ್ರುವರಿ 2026, 6:57 IST
ತೋಂಟದಾರ್ಯ ಮಠದ ಜಾತ್ರೆ: ಕೃಷಿಯತ್ತ ಮರಳಲು ಯುವಕರಿಗೆ ಸಲಹೆ

ಇಷ್ಟಲಿಂಗ ಧರಿಸುವ ಮೂಲಕ ಬದುಕು ಹಸನು: ನೀಲಕಂಠ ಶ್ರೀ

Spiritual Path: ಇಷ್ಟಲಿಂಗ ಧರಿಸಿ ಭಕ್ತಿ ಮತ್ತು ಜ್ಞಾನ ಮಾರ್ಗದ ಮೂಲಕ ಬದುಕನ್ನು ಹಸನುಗೊಳಿಸಬೇಕು. ಲಿಂಗದೀಕ್ಷೆ ಮನಸ್ಸನ್ನು ಏಕಾಗ್ರತೆ ಕಡೆಗೆ ಕರೆದೊಯ್ಯುತ್ತದೆ ಎಂದು ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
Last Updated 4 ಫೆಬ್ರುವರಿ 2026, 6:55 IST
ಇಷ್ಟಲಿಂಗ ಧರಿಸುವ ಮೂಲಕ ಬದುಕು ಹಸನು: ನೀಲಕಂಠ ಶ್ರೀ

ಗಜೇಂದ್ರಗಡ| ಗಾಂಧಿ ತತ್ವ ಅಳವಡಿಸಿಕೊಳ್ಳಿ: ಗಣೇಶ ರಾಠೋಡ

Peace Message: ಗಜೇಂದ್ರಗಡದಲ್ಲಿ ಗಾಂಧೀಜಿಯವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗಣೇಶ ರಾಠೋಡ ಅವರು ಸತ್ಯ, ಅಹಿಂಸೆ ಮತ್ತು ಸೌಹಾರ್ದ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಆಹ್ವಾನಿಸಿದರು.
Last Updated 3 ಫೆಬ್ರುವರಿ 2026, 6:09 IST
ಗಜೇಂದ್ರಗಡ| ಗಾಂಧಿ ತತ್ವ ಅಳವಡಿಸಿಕೊಳ್ಳಿ: ಗಣೇಶ ರಾಠೋಡ
ADVERTISEMENT

ಗದಗ| ಮಾಚಿದೇವರ ವಚನ ಸಂದೇಶ ಸಾರ್ವಕಾಲಿಕ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

Jayanti Celebration: ಗದಗದಲ್ಲಿ ಮಾಚಿದೇವ ಜಯಂತಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಾಚಿದೇವರ ವಚನಗಳು ಸಮಾನತೆಯ ಸಂದೇಶ ನೀಡುತ್ತವೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು.
Last Updated 3 ಫೆಬ್ರುವರಿ 2026, 6:08 IST
ಗದಗ| ಮಾಚಿದೇವರ ವಚನ ಸಂದೇಶ ಸಾರ್ವಕಾಲಿಕ:  ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

ಕಾರ್ಮಿಕರನ್ನು ಗುಲಾಮರಾಗಿಸುವ ಬಜೆಟ್: ಸಿಐಟಿಯು ಜಿಲ್ಲಾ ಮುಖಂಡ ಬಾಲು ರಾಠೋಡ

Labor Protest: ಕೇಂದ್ರ ಬಜೆಟ್ ಕಾರ್ಮಿಕ ವಿರೋಧಿ ಎಂದು ಸಿಐಟಿಯು ಮುಖಂಡ ಬಾಲು ರಾಠೋಡ ಆಕ್ರೋಶ ವ್ಯಕ್ತಪಡಿಸಿ, ಫೆ.12ಕ್ಕೆ ಮುಷ್ಕರ ಘೋಷಣೆ ಮಾಡಿದ್ದು, ಸರ್ಕಾರಿ ಸ್ವತ್ತುಗಳ ಖಾಸಗೀಕರಣವನ್ನು ವಿರೋಧಿಸಿದರು.
Last Updated 3 ಫೆಬ್ರುವರಿ 2026, 6:08 IST
ಕಾರ್ಮಿಕರನ್ನು ಗುಲಾಮರಾಗಿಸುವ ಬಜೆಟ್: ಸಿಐಟಿಯು ಜಿಲ್ಲಾ ಮುಖಂಡ ಬಾಲು ರಾಠೋಡ

ಮಹಿಳಾ ನೌಕರರ ಸಂಘದ ಸಂಘಟನೆಗಾಗಿ ರಾಜ್ಯದೆಲ್ಲೆಡೆ ಸದಸ್ಯತ್ವ ಅಭಿಯಾನ: ರೋಶನಿ ಗೌಡ

Statewide Campaign: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿ ಗೌಡ ಅವರು 50 ಸಾವಿರಕ್ಕೂ ಹೆಚ್ಚು ಸದಸ್ಯರೊಂದಿಗೆ ರಾಜ್ಯದಾದ್ಯಂತ ಸಂಘಟನೆ ವಿಸ್ತರಣೆ ಕುರಿತಾಗಿ ಮಾಹಿತಿ ನೀಡಿದರು.
Last Updated 3 ಫೆಬ್ರುವರಿ 2026, 6:08 IST
ಮಹಿಳಾ ನೌಕರರ ಸಂಘದ ಸಂಘಟನೆಗಾಗಿ ರಾಜ್ಯದೆಲ್ಲೆಡೆ ಸದಸ್ಯತ್ವ ಅಭಿಯಾನ: ರೋಶನಿ ಗೌಡ
ADVERTISEMENT
ADVERTISEMENT
ADVERTISEMENT