ಗುಬ್ಬಚ್ಚಿ ಗೂಡುಗಳ ರಕ್ಷಣೆ ಅಭಿಯಾನ; ಪ್ರಾಣಿ, ಪಕ್ಷಿಗಳ ಕಡೆಗಣನೆಗೆ ವಿಷಾದ
Bird Conservation: ವೈಜ್ಞಾನಿಕ ಪ್ರಗತಿಯಲ್ಲಿ ತೊಡಗಿದ್ದ ನಾವೆಲ್ಲಾ ಪುಟ್ಟ ಪಕ್ಷಿಗಳ ಸಂರಕ್ಷಣೆಯನ್ನು ಮರೆತಿದ್ದೇವೆ ಎಂದು ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮುಂಡರಗಿಯಲ್ಲಿ ಗುಬ್ಬಿ ಗೂಡು ರಕ್ಷಣೆ ಅಭಿಯಾನ ಆರಂಭಿಸಿ ವಿಷಾದ ವ್ಯಕ್ತಪಡಿಸಿದರು.Last Updated 21 ಜನವರಿ 2026, 6:20 IST