ಮಂಗಳವಾರ, 6 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಗದಗ (ಜಿಲ್ಲೆ)

ADVERTISEMENT

ಶಿರಹಟ್ಟಿ | ರೇಷ್ಮೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ

Sericulture Department Protest: ಶಿರಹಟ್ಟಿ: ‘ರೇಷ್ಮೆ ಇಲಾಖೆ ಅಧಿಕಾರಿಗಳು ಲಂಚ ಪಡೆದು ರೈತರಿಗೆ ಸರ್ಕಾರದ ಸಹಾಯಧನ ನೀಡುತ್ತಿದ್ದು, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
Last Updated 6 ಜನವರಿ 2026, 2:24 IST
ಶಿರಹಟ್ಟಿ | ರೇಷ್ಮೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ

ಗದಗ | ಏಜೆಂಟರ ಹಾವಳಿ ತಪ್ಪಿಸಲು ಕ್ರಮವಹಿಸಿ

Maize Incentive Scheme: ಗದಗ: ‘ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೆ ಘೋಷಣೆ ಮಾಡಿರುವ ₹250 ಪ್ರೋತ್ಸಾಹ ಧನವನ್ನು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು.
Last Updated 6 ಜನವರಿ 2026, 2:22 IST
ಗದಗ | ಏಜೆಂಟರ ಹಾವಳಿ ತಪ್ಪಿಸಲು ಕ್ರಮವಹಿಸಿ

ನರಗುಂದ | ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವೆ ಶ್ಲಾಘನೀಯ: ಶಾಂತಲಿಂಗ ಸ್ವಾಮೀಜಿ

Savitribai Phule Jayanti: ನರಗುಂದ: ‘ಸಾವಿತ್ರಿಬಾಯಿ ಫುಲೆ ಅವರು ದೇಶಕ್ಕೆ ಸಲ್ಲಿಸಿದ ಶಿಕ್ಷಣ ಸೇವೆ ಶ್ಲಾಘನೀಯ. ಇಂಥಹ ಸಂದರ್ಭದಲ್ಲಿ ವೈ.ಎಂ. ಭಜಂತ್ರಿ ಅವರ ಅಭಿನಂದನೆ ಸಮಾರಂಭ ಸಂತಸ ತಂದಿದೆ’ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
Last Updated 6 ಜನವರಿ 2026, 2:20 IST
ನರಗುಂದ | ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವೆ ಶ್ಲಾಘನೀಯ: ಶಾಂತಲಿಂಗ ಸ್ವಾಮೀಜಿ

ಮುಂಡರಗಿ | ಮನುಷ್ಯ ಸತ್ಕಾರ್ಯದಿಂದ ಮುಕ್ತಿ ಹೊಂದಲಿ: ಅನ್ನದಾನೀಶ್ವರ ಸ್ವಾಮೀಜಿ

Anndaneshwara Swamiji Speech: ಮುಂಡರಗಿ: ‘ಮನುಷ್ಯ ಸದಾ ಗುರುಪೂಜೆ ಹಾಗೂ ಸತ್ಕಾರ್ಯ ಮಾಡುತ್ತ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದು ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 6 ಜನವರಿ 2026, 2:18 IST
ಮುಂಡರಗಿ | ಮನುಷ್ಯ ಸತ್ಕಾರ್ಯದಿಂದ ಮುಕ್ತಿ ಹೊಂದಲಿ: ಅನ್ನದಾನೀಶ್ವರ ಸ್ವಾಮೀಜಿ

ಗದಗ | ಕ್ರೀಡೆ ಆಯೋಜಿಸಲು ಸಿದ್ಧತೆ ಆರಂಭಿಸಿ: ಸಂಸದ ಬೊಮ್ಮಾಯಿ

Sansad Sports Mahotsav: ಗದಗ: ‘ಗ್ರಾಮೀಣ ಪ್ರದೇಶದ ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಿದ್ದಾರೆ.
Last Updated 6 ಜನವರಿ 2026, 2:16 IST
ಗದಗ | ಕ್ರೀಡೆ ಆಯೋಜಿಸಲು ಸಿದ್ಧತೆ ಆರಂಭಿಸಿ: ಸಂಸದ ಬೊಮ್ಮಾಯಿ

ಲಕ್ಷ್ಮೇಶ್ವರ | ಮೆನಸಿನಕಾಯಿ ಬೆಲೆ ಹೆಚ್ಚಳ: ರೈತರಿಗೆ ಖುಷಿ

Dry Chilli Rates: ಲಕ್ಷ್ಮೇಶ್ವರ: ಚಿನ್ನದ ಬೆಲೆ ಗಗನಕ್ಕೇರಿದ್ದು ಬಡವರ ಪಾಲಿಗೆ ನಿಲುಕದ ನಕ್ಷತ್ರವಾಗಿದೆ. ಇದೀಗ ಅದೇ ಸಾಲಿನಲ್ಲಿ ಕೆಂಪು ಬಂಗಾರ ಎಂದೇ ಖ್ಯಾತಿ ಪಡೆದ ಒಣ ಮೆಣಸಿನಕಾಯಿ ಬೆಲೆ ಕೂಡ ಅಧಿಕವಾಗಿದೆ. ಈ ವರ್ಷ ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬಿತ್ತನೆ ಕಡಿಮೆ ಇರುವುದರಿಂದ ದರ ಹೆಚ್ಚಾಗಿದೆ.
Last Updated 6 ಜನವರಿ 2026, 2:15 IST
ಲಕ್ಷ್ಮೇಶ್ವರ | ಮೆನಸಿನಕಾಯಿ ಬೆಲೆ ಹೆಚ್ಚಳ: ರೈತರಿಗೆ ಖುಷಿ

ಹೂವಿನಹಡಗಲಿ: ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಸೋಮಣ್ಣಗೆ ಮನವಿ

Gadag-Harapanahalli Rail Project: ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವನ್ನು ಬೆಸೆಯುವ ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ರೈಲ್ವೆ ಹೋರಾಟ ಸಮಿತಿ ಆಗ್ರಹಿಸಿದೆ. ಎಸ್.ಎಸ್.ಪಾಟೀಲ್ ತಂಡ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿತು.
Last Updated 6 ಜನವರಿ 2026, 2:07 IST
ಹೂವಿನಹಡಗಲಿ: ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಸೋಮಣ್ಣಗೆ ಮನವಿ
ADVERTISEMENT

ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಗ್ರಾಮಸ್ಥರಿಗೆ ನಾಟಿಕೋಳಿ ಔತಣಕೂಟ ನಾಳೆ

Longest Serving CM Karnataka: ಮುಖ್ಯಮಂತ್ರಿಯಾಗಿ 7 ವರ್ಷ 240 ದಿನ ಪೂರೈಸಿ ಡಿ.ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಗೌರವವಾಗಿ ವದೇಗೋಳ ಗ್ರಾಮದಲ್ಲಿ ನಾಟಿಕೋಳಿ ಔತಣಕೂಟ ನಡೆಯಲಿದೆ.
Last Updated 5 ಜನವರಿ 2026, 15:41 IST
ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಗ್ರಾಮಸ್ಥರಿಗೆ ನಾಟಿಕೋಳಿ ಔತಣಕೂಟ ನಾಳೆ

ಅಧ್ಯಾತ್ಮ ಗುರಿ ಸಾಧನೆ ಕಷ್ಟಸಾಧ್ಯ: ಚನ್ನವೀರ ಸ್ವಾಮೀಜಿ

ಲಕ್ಷ ದೀಪೋತ್ಸವ: ಚನ್ನವೀರ ಸ್ವಾಮೀಜಿ ಅಭಿಮತ
Last Updated 5 ಜನವರಿ 2026, 3:10 IST
ಅಧ್ಯಾತ್ಮ ಗುರಿ ಸಾಧನೆ ಕಷ್ಟಸಾಧ್ಯ: ಚನ್ನವೀರ ಸ್ವಾಮೀಜಿ

ಗದಗ: ಅಯ್ಯಪ್ಪಸ್ವಾಮಿ ಮಹಾಪೂಜೆ, ಶಬರಿಮಲೆ ಯಾತ್ರೆ

Ayyappa Swamy Puja: ತಾಲ್ಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು.
Last Updated 5 ಜನವರಿ 2026, 3:08 IST
ಗದಗ: ಅಯ್ಯಪ್ಪಸ್ವಾಮಿ ಮಹಾಪೂಜೆ, ಶಬರಿಮಲೆ ಯಾತ್ರೆ
ADVERTISEMENT
ADVERTISEMENT
ADVERTISEMENT