ಶನಿವಾರ, 31 ಜನವರಿ 2026
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

Lakkundi Excavation: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳದಲ್ಲಿ ಶುಕ್ರವಾರ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ, ಉತ್ಖನನ ನಡೆದ ‘ಎ’ ಬ್ಲಾಕ್‌ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
Last Updated 30 ಜನವರಿ 2026, 20:30 IST
ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

Archaeologist Death: ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ.ಟಿ.ಎಂ.ಕೇಶವ (77) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
Last Updated 30 ಜನವರಿ 2026, 20:23 IST
ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

ನರೇಗಲ್ | ಸಂಭ್ರಮದ ವೀರಪ್ಪಜ್ಜನ ಲಘು ರಥೋತ್ಸವ

Naregal News: ನರೇಗಲ್ ಪಟ್ಟಣದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಲಘು ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು.
Last Updated 30 ಜನವರಿ 2026, 5:10 IST
ನರೇಗಲ್ | ಸಂಭ್ರಮದ  ವೀರಪ್ಪಜ್ಜನ ಲಘು ರಥೋತ್ಸವ

ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಯುಟ್ಯೂಬ್‌ ಪತ್ರಕರ್ತನ ಬಂಧನ

Gadag Police: ರೋಣ ತಹಶೀಲ್ದಾರ್ ನಾಗರಾಜ ಕೆ. ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಯೂಟ್ಯೂಬ್ ಪತ್ರಕರ್ತ ಹನುಮಂತ ಛಲವಾದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
Last Updated 30 ಜನವರಿ 2026, 5:10 IST
ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಯುಟ್ಯೂಬ್‌ ಪತ್ರಕರ್ತನ ಬಂಧನ

ಶಿರಹಟ್ಟಿ | ಗ್ರಾಮ ಸಭೆಯಿಂದ ತಳಹಂತದ ಸಮಸ್ಯೆಗೆ ಪರಿಹಾರ ಸಿಗಲಿ

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಕರೆ
Last Updated 30 ಜನವರಿ 2026, 5:10 IST
ಶಿರಹಟ್ಟಿ | ಗ್ರಾಮ ಸಭೆಯಿಂದ ತಳಹಂತದ ಸಮಸ್ಯೆಗೆ ಪರಿಹಾರ ಸಿಗಲಿ

ಸವಿತಾ ಸಮಾಜದವರ ಕೊಡುಗೆ ಅಪಾರ: ಡಿಸಿ ಸಿ.ಎನ್.ಶ್ರೀಧರ್

ಜಿಲ್ಲಾಡಳಿತ ಭವನದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ
Last Updated 30 ಜನವರಿ 2026, 5:09 IST
ಸವಿತಾ ಸಮಾಜದವರ ಕೊಡುಗೆ ಅಪಾರ: ಡಿಸಿ ಸಿ.ಎನ್.ಶ್ರೀಧರ್

ರೋಣ | ಯಲ್ಲಮ್ಮನ ಗುಡ್ಡ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ

Ron News: ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಪಾದಯಾತ್ರಿಗಳಿಗಾಗಿ ರೋಣ ಪಟ್ಟಣದ ಗೆಳೆಯರ ಬಳಗದಿಂದ ದಾಸೋಹ, ಔಷಧ ವಿತರಣೆ ಮತ್ತು ವಿಶ್ರಾಂತಿ ವ್ಯವಸ್ಥೆ ಮಾಡಲಾಗಿತ್ತು.
Last Updated 30 ಜನವರಿ 2026, 5:09 IST
ರೋಣ | ಯಲ್ಲಮ್ಮನ ಗುಡ್ಡ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ
ADVERTISEMENT

ಗದಗ | ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Gadag News: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಉತ್ಖನನದಲ್ಲಿ ಅಪರೂಪದ ಮೂರು ಹೆಡೆಯ ನಾಗಶಿಲ್ಪ ಮತ್ತು ಪ್ರಾಚೀನ ಮೂಳೆ ತುಂಡುಗಳು ಪತ್ತೆಯಾಗಿವೆ. ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ ಮಾಹಿತಿ ನೀಡಿದ್ದಾರೆ.
Last Updated 30 ಜನವರಿ 2026, 5:09 IST
ಗದಗ | ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಲಕ್ಷ್ಮೇಶ್ವರ | ರೇಷ್ಮೆ ಕೃಷಿಯಲ್ಲಿ ಶಾಂತವ್ವ ಸಾಧನೆ

ಜಮೀನಿನಲ್ಲಿಯೆ ಎರೆಹುಳು ಗೊಬ್ಬರ ತಯಾರಿಸಿ ಕೃಷಿಗೆ ಬಳಕೆ
Last Updated 30 ಜನವರಿ 2026, 5:09 IST
ಲಕ್ಷ್ಮೇಶ್ವರ | ರೇಷ್ಮೆ ಕೃಷಿಯಲ್ಲಿ ಶಾಂತವ್ವ ಸಾಧನೆ

ನರಗುಂದ ಬಸ್‌ ನಿಲ್ದಾಣದಲ್ಲಿ ಶುಚಿತ್ವ ಮರೀಚಿಕೆ!

ಸೂಕ್ತ ಭದ್ರತೆಗಾಗಿ ಎಲ್ಲ ಕಡೆಯಲ್ಲೂ ಸಿ.ಸಿ ಕ್ಯಾಮರಾ ಅಳವಡಿಕೆ ಮಾಡಿಲ್ಲ
Last Updated 30 ಜನವರಿ 2026, 5:08 IST
ನರಗುಂದ ಬಸ್‌ ನಿಲ್ದಾಣದಲ್ಲಿ ಶುಚಿತ್ವ ಮರೀಚಿಕೆ!
ADVERTISEMENT
ADVERTISEMENT
ADVERTISEMENT