ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಗಜೇಂದ್ರಗಡ| ಗಾಂಧಿ ತತ್ವ ಅಳವಡಿಸಿಕೊಳ್ಳಿ: ಗಣೇಶ ರಾಠೋಡ

Peace Message: ಗಜೇಂದ್ರಗಡದಲ್ಲಿ ಗಾಂಧೀಜಿಯವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗಣೇಶ ರಾಠೋಡ ಅವರು ಸತ್ಯ, ಅಹಿಂಸೆ ಮತ್ತು ಸೌಹಾರ್ದ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಆಹ್ವಾನಿಸಿದರು.
Last Updated 3 ಫೆಬ್ರುವರಿ 2026, 6:09 IST
ಗಜೇಂದ್ರಗಡ| ಗಾಂಧಿ ತತ್ವ ಅಳವಡಿಸಿಕೊಳ್ಳಿ: ಗಣೇಶ ರಾಠೋಡ

ಗದಗ| ಮಾಚಿದೇವರ ವಚನ ಸಂದೇಶ ಸಾರ್ವಕಾಲಿಕ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

Jayanti Celebration: ಗದಗದಲ್ಲಿ ಮಾಚಿದೇವ ಜಯಂತಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಾಚಿದೇವರ ವಚನಗಳು ಸಮಾನತೆಯ ಸಂದೇಶ ನೀಡುತ್ತವೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು.
Last Updated 3 ಫೆಬ್ರುವರಿ 2026, 6:08 IST
ಗದಗ| ಮಾಚಿದೇವರ ವಚನ ಸಂದೇಶ ಸಾರ್ವಕಾಲಿಕ:  ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

ಕಾರ್ಮಿಕರನ್ನು ಗುಲಾಮರಾಗಿಸುವ ಬಜೆಟ್: ಸಿಐಟಿಯು ಜಿಲ್ಲಾ ಮುಖಂಡ ಬಾಲು ರಾಠೋಡ

Labor Protest: ಕೇಂದ್ರ ಬಜೆಟ್ ಕಾರ್ಮಿಕ ವಿರೋಧಿ ಎಂದು ಸಿಐಟಿಯು ಮುಖಂಡ ಬಾಲು ರಾಠೋಡ ಆಕ್ರೋಶ ವ್ಯಕ್ತಪಡಿಸಿ, ಫೆ.12ಕ್ಕೆ ಮುಷ್ಕರ ಘೋಷಣೆ ಮಾಡಿದ್ದು, ಸರ್ಕಾರಿ ಸ್ವತ್ತುಗಳ ಖಾಸಗೀಕರಣವನ್ನು ವಿರೋಧಿಸಿದರು.
Last Updated 3 ಫೆಬ್ರುವರಿ 2026, 6:08 IST
ಕಾರ್ಮಿಕರನ್ನು ಗುಲಾಮರಾಗಿಸುವ ಬಜೆಟ್: ಸಿಐಟಿಯು ಜಿಲ್ಲಾ ಮುಖಂಡ ಬಾಲು ರಾಠೋಡ

ಮಹಿಳಾ ನೌಕರರ ಸಂಘದ ಸಂಘಟನೆಗಾಗಿ ರಾಜ್ಯದೆಲ್ಲೆಡೆ ಸದಸ್ಯತ್ವ ಅಭಿಯಾನ: ರೋಶನಿ ಗೌಡ

Statewide Campaign: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿ ಗೌಡ ಅವರು 50 ಸಾವಿರಕ್ಕೂ ಹೆಚ್ಚು ಸದಸ್ಯರೊಂದಿಗೆ ರಾಜ್ಯದಾದ್ಯಂತ ಸಂಘಟನೆ ವಿಸ್ತರಣೆ ಕುರಿತಾಗಿ ಮಾಹಿತಿ ನೀಡಿದರು.
Last Updated 3 ಫೆಬ್ರುವರಿ 2026, 6:08 IST
ಮಹಿಳಾ ನೌಕರರ ಸಂಘದ ಸಂಘಟನೆಗಾಗಿ ರಾಜ್ಯದೆಲ್ಲೆಡೆ ಸದಸ್ಯತ್ವ ಅಭಿಯಾನ: ರೋಶನಿ ಗೌಡ

ಮುಂಡರಗಿ: ಆಶ್ರಯ ಮನೆ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Housing Demand: ಮುಂಡರಗಿಯಲ್ಲಿ 10 ವರ್ಷಗಳಿಂದ ತಯಾರಾದ 1,008 ನಿವೇಶನಗಳ ಮೇಲೆ ಮನೆ ವಿತರಿಸದಿದ್ದಕ್ಕೆ ಕಿಸಾನ್ ಜಾಗೃತಿ ವಿಕಾಸ್ ಸಂಘದ ನೇತೃತ್ವದಲ್ಲಿ ಬಡವರು ಪ್ರತಿಭಟಿಸಿದರು. ತಕ್ಷಣ ವಿತರಣೆ ಆಗಬೇಕು ಎಂದು ಒತ್ತಾಯಿಸಿದರು.
Last Updated 3 ಫೆಬ್ರುವರಿ 2026, 6:08 IST
ಮುಂಡರಗಿ: ಆಶ್ರಯ ಮನೆ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಗದಗ| ಹೊಸ ಪೀಳಿಗೆ ಅವಿಭಕ್ತ ಕುಟುಂಬದ ಶಕ್ತಿ ಅರಿಯಿರಿ: ಹೊಸಳ್ಳಿ ಶ್ರೀ

Family Unity: ಗದಗದಲ್ಲಿ ನಡೆದ ‘ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಹೊಸಳ್ಳಿ ಶ್ರೀ ಅವರು ಹೊಸ ಪೀಳಿಗೆಗೆ ಕುಟುಂಬ ಒಗ್ಗಟ್ಟಿನ ಮಹತ್ವ ತಿಳಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
Last Updated 3 ಫೆಬ್ರುವರಿ 2026, 6:08 IST
ಗದಗ| ಹೊಸ ಪೀಳಿಗೆ ಅವಿಭಕ್ತ ಕುಟುಂಬದ ಶಕ್ತಿ ಅರಿಯಿರಿ: ಹೊಸಳ್ಳಿ ಶ್ರೀ

ಗದಗ | ಕೇಂದ್ರ ಬಜೆಟ್‌: ಈಡೇರದ ಜಿಲ್ಲೆಯ ಜನರ ಬೇಡಿಕೆ

Gadag District: ಗದಗ ಜಿಲ್ಲೆಯ ಜನರ ಬೇಡಿಕೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಮನ್ನಣೆ ಸಿಗದಿರುವುದಕ್ಕೆ ಬೇಸರ ವ್ಯಕ್ತವಾಗಿದೆ. ಫುಡ್‌ ಪಾರ್ಕ್‌, ರೈಲ್ವೆ ಯೋಜನೆಗಳು ಹಾಗೂ ಹೆದ್ದಾರಿ ಮೇಲ್ದರ್ಜೆಗೇರಿಸುವ ನಿರೀಕ್ಷೆಗಳು ಹುಸಿಯಾಗಿವೆ.
Last Updated 2 ಫೆಬ್ರುವರಿ 2026, 5:00 IST
ಗದಗ | ಕೇಂದ್ರ ಬಜೆಟ್‌: ಈಡೇರದ ಜಿಲ್ಲೆಯ ಜನರ ಬೇಡಿಕೆ
ADVERTISEMENT

ನರೇಗಲ್: ದತ್ತಾತ್ರೇಯನಿಗೆ ಭಕ್ತಿಯ ಕ್ಷೀರಾಭಿಷೇಕ

Naregal News: ನರೇಗಲ್‌ ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ 116ನೇ ವರ್ಷದ ಗುರುಪ್ರತಿಪದೆ ಉತ್ಸವದ ಅಂಗವಾಗಿ ಗುರು ದತ್ತಾತ್ರೇಯರಿಗೆ ಭಾನುವಾರ ಭಕ್ತಿ– ಭಾವದಿಂದ ಕ್ಷೀರಾಭಿಷೇಕ ನೆರವೇರಿಸಲಾಯಿತು.
Last Updated 2 ಫೆಬ್ರುವರಿ 2026, 4:59 IST
ನರೇಗಲ್: ದತ್ತಾತ್ರೇಯನಿಗೆ ಭಕ್ತಿಯ ಕ್ಷೀರಾಭಿಷೇಕ

ಲಕ್ಷ್ಮೇಶ್ವರ | ಮನದ ಕೊಳೆ ತೊಳೆದ ಮಾಚಿದೇವ: ನಾಗರಾಜ ಮಡಿವಾಳರ

Machideva Jayanti: ಲಕ್ಷ್ಮೇಶ್ವರ: 12ನೇ ಶತಮಾನದ ಶಿವಶರಣ ಮಡಿವಾಳ ಮಾಚಿದೇವರು ಕೇವಲ ಮಲಿನ ಬಟ್ಟೆಗಳನ್ನಷ್ಟೆ ತೊಳೆಯಲಿಲ್ಲ, ವಚನಗಳ ಮೂಲಕ ಜನರ ಮನದ ಕೊಳೆ ತೊಳೆದರು ಎಂದು ನಾಗರಾಜ ಮಡಿವಾಳರ ಹೇಳಿದರು.
Last Updated 2 ಫೆಬ್ರುವರಿ 2026, 4:58 IST
ಲಕ್ಷ್ಮೇಶ್ವರ | ಮನದ ಕೊಳೆ ತೊಳೆದ ಮಾಚಿದೇವ: ನಾಗರಾಜ ಮಡಿವಾಳರ

ಮುಂಡರಗಿ | ಪ್ರಮಾಣಿಕ ಸೇವೆಗೆ ಪ್ರತಿಫಲ ನಿಶ್ಚಿತ: ವೆಂಕಟಪ್ಪ ನಾಯಕ

Venkatappa Nayaka: ಮುಂಡರಗಿ: ‘ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುವ ಸಂದರ್ಭಗಳಲ್ಲಿ ಅಡೆತಡೆಗಳು ಬರುತ್ತವೆ. ಅವೆಲ್ಲವನ್ನು ಮೆಟ್ಟಿ ನಿಂತು ಪ್ರಾಮಾಣಿಕತೆಯಿಂದ ಸೇವೆ ಮಾಡಿದರೆ ನಾವು ನಿರೀಕ್ಷಿಸಿದ ಫಲ ಖಂಡಿತಾ ದೊರೆಯುತ್ತದೆ’ ಎಂದು ಡಿವೈಎಸ್‌ಪಿ ತಿಳಿಸಿದರು.
Last Updated 2 ಫೆಬ್ರುವರಿ 2026, 4:58 IST
ಮುಂಡರಗಿ | ಪ್ರಮಾಣಿಕ ಸೇವೆಗೆ ಪ್ರತಿಫಲ ನಿಶ್ಚಿತ:  ವೆಂಕಟಪ್ಪ ನಾಯಕ
ADVERTISEMENT
ADVERTISEMENT
ADVERTISEMENT