ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ (ಜಿಲ್ಲೆ)

ADVERTISEMENT

ಲಕ್ಕುಂಡಿ | ನಿಧಿ ಸಿಕ್ಕಲ್ಲಿ ಉತ್ಖನನ ಆರಂಭ: ಪ್ರಾಚ್ಯಾವಶೇಷಗಳು ಸಿಗುವ ನಿರೀಕ್ಷೆ

Historical Heritage: ಗದಗ: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಉತ್ಖನನ ಕಾರ್ಯ ಆರಂಭವಾಯಿತು. ಕಳೆದ ವರ್ಷ ಜೂನ್‌ನಲ್ಲಿ ಮುಖ್ಯಮಂತ್ರಿಯವರು ಉತ್ಖನನಕ್ಕೆ ಚಾಲನೆ ನೀಡಿದ್ದರು. ಆದರೆ, ಮಳೆಗಾಲ ಕಾರಣಕ್ಕೆ ಮುಂದೂಡಲಾಗಿತ್ತು.
Last Updated 16 ಜನವರಿ 2026, 16:18 IST
ಲಕ್ಕುಂಡಿ | ನಿಧಿ ಸಿಕ್ಕಲ್ಲಿ ಉತ್ಖನನ ಆರಂಭ: ಪ್ರಾಚ್ಯಾವಶೇಷಗಳು ಸಿಗುವ ನಿರೀಕ್ಷೆ

ಸಾಮೂಹಿಕ ವಿವಾಹದಿಂದ ದುಂದು ವೆಚ್ಚ ಕಡಿವಾಣ: ಚನ್ನಬಸವ ಸ್ವಾಮೀಜಿ

‘ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ. ಬಡವರಿಗೆ ಅನುಕೂಲ ಆಗಲಿ ಎಂಬ ಉದ್ಧೇಶದಿಂದ ಪ್ರತಿವರ್ಷ ಹೂವಿನಶಿಗ್ಲಿ ವಿರಕ್ತಮಠದಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’...
Last Updated 16 ಜನವರಿ 2026, 4:23 IST
ಸಾಮೂಹಿಕ ವಿವಾಹದಿಂದ ದುಂದು ವೆಚ್ಚ ಕಡಿವಾಣ:  ಚನ್ನಬಸವ ಸ್ವಾಮೀಜಿ

ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

Community Unity: ನರೇಗಲ್:‌ ‘ಭಾರತೀಯರೆಲ್ಲರೂ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮಾತಾಗಬೇಕು ಆಗ ಮಾತ್ರ ಸುಭದ್ರ, ಸಂಘಟಿತ ದೇಶ ನಿರ್ಮಿಸಲು ಸಾಧ್ಯ’ ಎಂದು ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
Last Updated 16 ಜನವರಿ 2026, 4:22 IST
ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

ನರೇಗಲ್: ಸಮೀಪದ ತೋಟಗಂಟಿ ಗ್ರಾಮದ ಶಾಲೆ; ಸಂಭ್ರಮದ ಸಂಕ್ರಾಂತಿ

Festive Atmosphere: ನರೇಗಲ್: ಸಮೀಪದ ತೋಟಗಂಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಹಬ್ಬದ ಸುಗ್ಗಿ ಗೀತೆ ನೃತ್ಯ ಮಾಡಿ ಸಂಭ್ರಮಿಸಿದರು.
Last Updated 16 ಜನವರಿ 2026, 4:21 IST

ನರೇಗಲ್: ಸಮೀಪದ ತೋಟಗಂಟಿ ಗ್ರಾಮದ ಶಾಲೆ; ಸಂಭ್ರಮದ ಸಂಕ್ರಾಂತಿ

ನರೇಗಾ ಯೋಜನೆ ಮರುಸ್ಥಾಪನೆವರೆಗೆ ಹೋರಾಟ: ಎಚ್.ಕೆ. ಪಾಟೀಲ ಕಿಡಿ

ವಿಬಿ ಜಿ ರಾಮ್‌ ಜಿ ಯೋಜನೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಿಡಿ
Last Updated 16 ಜನವರಿ 2026, 4:20 IST
ನರೇಗಾ ಯೋಜನೆ ಮರುಸ್ಥಾಪನೆವರೆಗೆ ಹೋರಾಟ: ಎಚ್.ಕೆ. ಪಾಟೀಲ ಕಿಡಿ

ನರಗುಂದ: ಸಂಭ್ರಮದ ಸಂಕ್ರಾಂತಿ ಆಚರಣೆ

Festival Rituals: ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಮಕರ ಸಂಕ್ರಾಂತಿ ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕಿನ ಕೊಣ್ಣೂರ, ಶಿರೋಳ ಗ್ರಾಮ ಸಮೀಪದ ಮಲಪ್ರಭಾ ನದಿಯಲ್ಲಿ ವಿವಿಧ ಗ್ರಾಮದ ಜನರು ಪುಣ್ಯಸ್ನಾನ ಮಾಡಿದರು.
Last Updated 16 ಜನವರಿ 2026, 4:18 IST
ನರಗುಂದ: ಸಂಭ್ರಮದ ಸಂಕ್ರಾಂತಿ ಆಚರಣೆ

ಮುಳಗುಂದ: ದಿಂಡಿ ಸೋಹಳಾ ನಗರ ಪ್ರದಕ್ಷಿಣೆ

ಭಾವಸಾರ ಕ್ಷತ್ರಿಯ ಸಮಾಜದ ಶ್ರೀಮುರಳಿಧರ ಹರಿ ಮಂದಿರದಲ್ಲಿ ಶ್ರೀಗುರು ನಿವೃತ್ತಿನಾಥ ಮಹಾರಾಜರ ಸಮಾಧಿ ಸೋಹಳಾ ನಿಮಿತ್ತ ಗುಲಾಲ ಭಜನೆಯೊಂದಿಗೆ ದಿಂಡಿ ಸೋಹಳಾ ನಗರ ಪ್ರದಕ್ಷಿಣೆ ಗುರುವಾರ ನಡೆಯಿತು.
Last Updated 16 ಜನವರಿ 2026, 3:29 IST
ಮುಳಗುಂದ: ದಿಂಡಿ ಸೋಹಳಾ ನಗರ ಪ್ರದಕ್ಷಿಣೆ
ADVERTISEMENT

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಇಂದು ಚಾಲನೆ

ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ಧರ ಬಾವಿ ಮಧ್ಯೆ ನಡೆಯಲಿದೆ ಶೋಧ
Last Updated 16 ಜನವರಿ 2026, 3:25 IST
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಇಂದು ಚಾಲನೆ

ಒತ್ತಡ ಮುಕ್ತರಾಗಿ ಪರೀಕ್ಷೆಗೆ ಎದುರಿಸಿ: ಕೃಷ್ಣಗೌಡ ಪಾಟೀಲ

ಕೆ.ಎಚ್.ಪಾಟೀಲ ಕರಿಯರ್ ಅಕಾಡೆಮಿ: ವಿದ್ಯಾರ್ಥಿ ಸ್ನೇಹಿ ಕಾರ್ಯಾಗಾರ
Last Updated 16 ಜನವರಿ 2026, 3:22 IST
ಒತ್ತಡ ಮುಕ್ತರಾಗಿ ಪರೀಕ್ಷೆಗೆ ಎದುರಿಸಿ: ಕೃಷ್ಣಗೌಡ ಪಾಟೀಲ

ಲಕ್ಕುಂಡಿ |ಮಕ್ಕಳ ಬೇಡಿಕೆಗಳಿಗೆ ಸ್ಪಂದಿಸಿ: ಶಾಸಕ ಸಿ.ಸಿ. ಪಾಟೀಲ

ಮಹಿಳಾ ಮತ್ತು ಮಕ್ಕಳ, ವಿಕಲಚೇತನರ ಗ್ರಾಮ ಸಭೆ: ವಿದ್ಯಾರ್ಥಿಗಳ ಅಹವಾಲು
Last Updated 15 ಜನವರಿ 2026, 4:31 IST
ಲಕ್ಕುಂಡಿ |ಮಕ್ಕಳ ಬೇಡಿಕೆಗಳಿಗೆ ಸ್ಪಂದಿಸಿ: ಶಾಸಕ ಸಿ.ಸಿ. ಪಾಟೀಲ
ADVERTISEMENT
ADVERTISEMENT
ADVERTISEMENT