ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಬಣ್ಣದಲ್ಲಿ ಮಿಂದೆದ್ದ ಗ್ರಾಮಸ್ಥರು

Holi Festival: ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ಹೋಳಿ ಹುಣ್ಣಿಮೆಯನ್ನು ಮಂಗಳವಾರ ಸಡಗರ ಸಂಭಮ್ರದಿಂದ ಆಚರಿಸಲಾಯಿತು. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹುಣ್ಣಿಮೆಯ ದಿನವೇ ರಂಗ ಪಂಚಮಿ ಆಚರಿಸುವ ಪದ್ಧತಿ ಇದ್ದು, ಹರದಗಟ್ಟಿ, ಅಮರಾಪುರ, ಸುವರ್ಣಗಿರಿ ತಾಂಡಾ, ಯಲ್ಲಾಪುರ ಸೇರಿದಂತೆ
Last Updated 4 ಮಾರ್ಚ್ 2026, 6:12 IST
ಬಣ್ಣದಲ್ಲಿ ಮಿಂದೆದ್ದ ಗ್ರಾಮಸ್ಥರು

ಚರಂಡಿ, ರಸ್ತೆ ಕಾಮಗಾರಿ ನೆನೆಗುದಿಗೆ

ಚಿಂಚಲಿ ಗ್ರಾಮಸ್ಥರಿಗೆ ತಪ್ಪದ ಪರದಾಟ: ಅಧಿಕಾರಿಗಳ ನಿರ್ಲಕ್ಷ್ಯ–ಗ್ರಾಮಸ್ಥರ ಕಿಡಿ
Last Updated 4 ಮಾರ್ಚ್ 2026, 6:11 IST
ಚರಂಡಿ, ರಸ್ತೆ ಕಾಮಗಾರಿ ನೆನೆಗುದಿಗೆ

ಶೇಂಗಾ ಬೆಲೆ ಕುಸಿತ: ರೈತರ ಆಕ್ರೋಶ

ಫಲಿಸದ ಸಭೆ: ಎಪಿಎಂಸಿಗೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆ
Last Updated 4 ಮಾರ್ಚ್ 2026, 6:08 IST
ಶೇಂಗಾ ಬೆಲೆ ಕುಸಿತ: ರೈತರ ಆಕ್ರೋಶ

ಗಜೇಂದ್ರಗಡ | ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ: ಗಡಿಪಾರಿಗೆ ಒತ್ತಾಯ

Dalit Protest: ಗಜೇಂದ್ರಗಡ: ತಾಲ್ಲೂಕಿನ ಗುಳಗುಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಮ್‌ ಅವರುಗಳ ಭಾವಚಿತ್ರವಿರುವ ಫಲಕಕ್ಕೆ ಚಪ್ಪಲಿ ಕಟ್ಟಿ, ದಲಿತ ಸಮುದಾಯದ ವಿರುದ್ದ ಅವಾಚ್ಯ ಪದ ಬಳಸಿ ಚೀಟಿ ಬರೆದಿಟ್ಟ ದುಷ್ಕರ್ಮಿಗಳನ್ನು
Last Updated 4 ಮಾರ್ಚ್ 2026, 6:05 IST
ಗಜೇಂದ್ರಗಡ | ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ: ಗಡಿಪಾರಿಗೆ ಒತ್ತಾಯ

ಪಾಗಲ್‌ ಪ್ರೇಮಿಯೇ ಕೊಲೆ ಆರೋಪಿ

ಸನದಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರ ಬಂಧನ
Last Updated 4 ಮಾರ್ಚ್ 2026, 6:03 IST
ಪಾಗಲ್‌ ಪ್ರೇಮಿಯೇ ಕೊಲೆ ಆರೋಪಿ

ಗದಗ ಜಿಲ್ಲೆಯ ಸಪ್ತ ಗ್ರಾಮಗಳಲ್ಲಿ ಬಣ್ಣದೋಕುಳಿ ನಿಷಿದ್ಧ

ಯುಗಾದಿ, ಆಯಾ ಗ್ರಾಮಗಳ ಜಾತ್ರೆ, ಉತ್ಸವಗಳಲ್ಲಿ ಹೋಳಿ ಆಡುವ ಪರಿಪಾಠ ರೂಢಿ
Last Updated 3 ಮಾರ್ಚ್ 2026, 3:03 IST
ಗದಗ ಜಿಲ್ಲೆಯ ಸಪ್ತ ಗ್ರಾಮಗಳಲ್ಲಿ ಬಣ್ಣದೋಕುಳಿ ನಿಷಿದ್ಧ

ಮುಳಗುಂದ | ಅಧಿಕಾರಿಗಳ ನಿರ್ಲಕ್ಷ್ಯ: ಮೂಲಸೌಲಭ್ಯಗಳಿಲ್ಲದ ಡಿಪಿಇಪಿ ಶಾಲೆ

Karnataka Public School: ಮುಳಗುಂದ: ಸಮೀಪದ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿರುವ ಡಿಪಿಎಪಿ ಇಂಗ್ಲಿಷ್‌ ಮಾಧ್ಯಮ ಶಾಲೆಯು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಅಸುರಕ್ಷತೆ ನಡುವೆ ವಿದ್ಯಾರ್ಥಿಗಳ ಕಲಿಕೆ ಮುಂದುವರಿದಿದೆ.
Last Updated 3 ಮಾರ್ಚ್ 2026, 2:58 IST
ಮುಳಗುಂದ | ಅಧಿಕಾರಿಗಳ ನಿರ್ಲಕ್ಷ್ಯ: ಮೂಲಸೌಲಭ್ಯಗಳಿಲ್ಲದ ಡಿಪಿಇಪಿ ಶಾಲೆ
ADVERTISEMENT

ಹರ್ಡೇಕರ್ ಮಂಜಪ್ಪ ಬಸವತತ್ವ ಪ್ರಸಾರಕರು: ತೋಂಟದ ಸಿದ್ಧರಾಮ ಸ್ವಾಮೀಜಿ

Hardekar Manjappa Legacy: ಗದಗ: ‘ಹರ್ಡೇಕರ್‌ ಮಂಜಪ್ಪ ಅವರು ಸತ್ಯ, ಅಹಿಂಸೆ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಅವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.
Last Updated 3 ಮಾರ್ಚ್ 2026, 2:55 IST
ಹರ್ಡೇಕರ್ ಮಂಜಪ್ಪ ಬಸವತತ್ವ ಪ್ರಸಾರಕರು: ತೋಂಟದ ಸಿದ್ಧರಾಮ ಸ್ವಾಮೀಜಿ

ಗದಗ ಬೆಟಗೇರಿ ನಗರಸಭೆ ಚುನಾವಣೆ ಮತ್ತೇ ಮುಂದೂಡಿಕೆ

ಕ್ಷಮಾಪಣಾ ಪತ್ರ ನೀಡಿ ನ್ಯಾಯಾಂಗ ನಿಂದನೆ ತೂಗುಕತ್ತಿಯಿಂದ ಪಾರಾದ ಚುನಾವಣಾಧಿಕಾರಿ
Last Updated 3 ಮಾರ್ಚ್ 2026, 2:54 IST
ಗದಗ ಬೆಟಗೇರಿ ನಗರಸಭೆ ಚುನಾವಣೆ ಮತ್ತೇ ಮುಂದೂಡಿಕೆ

ದಾರ್ಶನಿಕರ ಸಾಲಿನಲ್ಲಿ ಕನಕದಾಸರಿಗೆ ಅಗ್ರಸ್ಥಾನ: ಸಾಹಿತಿ ಲಿಂಗದಳ್ಳಿ ಹಾಲಪ್ಪ

Kanakadasa Philosophy: ಗದಗ: ‘ನೂರಾರು ದಾರ್ಶನಿಕರಲ್ಲಿ ಕನಕದಾಸರು ಅಗ್ರಸ್ಥಾನದಲ್ಲಿದ್ದಾರೆ’ ಎಂದು ಸಾಹಿತಿ ಲಿಂಗದಳ್ಳಿ ಹಾಲಪ್ಪ ಹೇಳಿದರು. ಕನಕದಾಸರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ.
Last Updated 3 ಮಾರ್ಚ್ 2026, 2:52 IST
ದಾರ್ಶನಿಕರ ಸಾಲಿನಲ್ಲಿ ಕನಕದಾಸರಿಗೆ ಅಗ್ರಸ್ಥಾನ: ಸಾಹಿತಿ ಲಿಂಗದಳ್ಳಿ ಹಾಲಪ್ಪ
ADVERTISEMENT
ADVERTISEMENT
ADVERTISEMENT