ಬುಧವಾರ, 12 ನವೆಂಬರ್ 2025
×
ADVERTISEMENT

ಗದಗ (ಜಿಲ್ಲೆ)

ADVERTISEMENT

ಶಿರಹಟ್ಟಿ| ಹೆಸರು ಬೆಳೆ ಖರೀದಿ ಕೇಂದ್ರ ಪ್ರಾರಂಭ: ಶಾಸಕ ಚಂದ್ರು ಲಮಾಣಿ ಚಾಲನೆ

Crop Procurement: ಶಿರಹಟ್ಟಿಯಲ್ಲಿ ಹೆಸರು ಬೆಳೆ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಚಂದ್ರು ಲಮಾಣಿ, ರೈತರಿಗೆ ಜಿಪಿಎಸ್ ಮತ್ತು ದಾಖಲೆಗಳ ಮಹತ್ವ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
Last Updated 12 ನವೆಂಬರ್ 2025, 4:51 IST
ಶಿರಹಟ್ಟಿ| ಹೆಸರು ಬೆಳೆ ಖರೀದಿ ಕೇಂದ್ರ ಪ್ರಾರಂಭ: ಶಾಸಕ ಚಂದ್ರು ಲಮಾಣಿ ಚಾಲನೆ

ಗದಗ| ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲಿ: ಬಸವರಾಜ ಬೊಮ್ಮಾಯಿ

Maize MSP Demand: ರಾಜ್ಯ ಸರ್ಕಾರ ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ, ಎಂಎಸ್‌ಪಿಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಬೇಕು ಎಂದು ಗದಗದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ರೈತರ ಸಮಸ್ಯೆ ತೀವ್ರವಾಗಿದೆ.
Last Updated 12 ನವೆಂಬರ್ 2025, 4:51 IST
ಗದಗ| ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲಿ: ಬಸವರಾಜ ಬೊಮ್ಮಾಯಿ

ಮುಂಡರಗಿ| ಬೇಡಿಕೆ ಈಡೇರಿಕೆಗೆ ಆಗ್ರಹ: ತಹಶೀಲ್ದಾರ್ ಕಾರ್ಯಾಲಯ ಎದುರು ರೈತರ ಧರಣಿ

Agricultural Demands: ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಂಡರಗಿಯಲ್ಲಿ ನೂರಾರು ರೈತರು ತಹಶೀಲ್ದಾರ್ ಕಾರ್ಯಾಲಯ ಎದುರು ಧರಣಿ ನಡೆಸಿದರು. ಜಿಲ್ಲಾಧಿಕಾರಿಯಿಂದ ಭರವಸೆ ಸಿಕ್ಕಿತು.
Last Updated 12 ನವೆಂಬರ್ 2025, 4:51 IST
ಮುಂಡರಗಿ| ಬೇಡಿಕೆ ಈಡೇರಿಕೆಗೆ ಆಗ್ರಹ: ತಹಶೀಲ್ದಾರ್ ಕಾರ್ಯಾಲಯ ಎದುರು ರೈತರ ಧರಣಿ

ಶಿರಹಟ್ಟಿ|ಸೋಮಪ್ಪ ಲಮಾಣಿ ಪ್ರಕರಣ: ಪೊಲೀಸ್ ಠಾಣೆ ಎದುರು ಶಾಸಕ ಚಂದ್ರು ಲಮಾಣಿ ಧರಣಿ

Police Protest: ಇಸ್ಪೀಟು ಆರೋಪದ ಮೇಲೆ ಸೋಮಪ್ಪ ಲಮಾಣಿಗೆ ಅಮಾನುಷವಾಗಿ ಪೊಲೀಸ್‌ ಠಾಣೆಯಲ್ಲಿ ಥಳನೆಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮದವರೆಗೆ ಧರಣಿ ಕೈಬಿಡದೆನೆಂದು ಶಾಸಕ ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.
Last Updated 12 ನವೆಂಬರ್ 2025, 4:50 IST
ಶಿರಹಟ್ಟಿ|ಸೋಮಪ್ಪ ಲಮಾಣಿ ಪ್ರಕರಣ: ಪೊಲೀಸ್ ಠಾಣೆ ಎದುರು ಶಾಸಕ ಚಂದ್ರು ಲಮಾಣಿ ಧರಣಿ

ಗಜೇಂದ್ರಗಡ|ನಾಗರಸಕೊಪ್ಪದಲ್ಲಿ ಮೂಲಸೌಕರ್ಯ ಸಮಸ್ಯೆ: ಚರಂಡಿ, ಬೀದಿದೀಪಗಳ ಅವ್ಯವಸ್ಥೆ

Public Services: ತಾಲ್ಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಸಕೊಪ್ಪ ಗ್ರಾಮದಲ್ಲಿ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡಿದ್ದು, ದುರ್ವಾಸನೆ ಬೀರುತ್ತಿವೆ. ಬೀದಿದೀಪಗಳೂ ಕಾರ್ಯನಿರತವಾಗಿಲ್ಲ. ಶೌಚಾಲಯದ ಕೊರತೆಯಿದೆ.
Last Updated 12 ನವೆಂಬರ್ 2025, 4:50 IST
ಗಜೇಂದ್ರಗಡ|ನಾಗರಸಕೊಪ್ಪದಲ್ಲಿ ಮೂಲಸೌಕರ್ಯ ಸಮಸ್ಯೆ: ಚರಂಡಿ, ಬೀದಿದೀಪಗಳ ಅವ್ಯವಸ್ಥೆ

ವಿದ್ಯಾರ್ಥಿಗಳ ಹಾಜರಾತಿ ಕೊರತೆ: ಕ್ರಮಕ್ಕೆ ಶಾಸಕ ಚಂದ್ರು ಲಮಾಣಿ ಸೂಚನೆ

Extracurricular Issue: ವಿದ್ಯಾರ್ಥಿಗಳು ನಾಡ ಹಬ್ಬ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಶಾಸಕರಾದ ಡಾ.ಚಂದ್ರು ಲಮಾಣಿ ಮಾಹಿತಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
Last Updated 11 ನವೆಂಬರ್ 2025, 4:37 IST
ವಿದ್ಯಾರ್ಥಿಗಳ ಹಾಜರಾತಿ ಕೊರತೆ: ಕ್ರಮಕ್ಕೆ ಶಾಸಕ ಚಂದ್ರು ಲಮಾಣಿ ಸೂಚನೆ

ಕುಸ್ತಿ ಪಂದ್ಯಾವಳಿ: 50 ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Wrestling Championship: ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿಯ ವಿನಾಯಕ ಪ್ರೌಢಶಾಲೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಿಂದ 50 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
Last Updated 11 ನವೆಂಬರ್ 2025, 4:35 IST
 ಕುಸ್ತಿ ಪಂದ್ಯಾವಳಿ: 50 ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ADVERTISEMENT

ಲಕ್ಷ್ಮೇಶ್ವರ | ಮೆಕ್ಕೆಜೋಳ ಬೆಲೆ ಕುಸಿತ: ಪ್ರತಿಭಟನೆ

Farmers Demand Action: ಮೆಕ್ಕೆಜೋಳದ ಬೆಲೆ ಕುಸಿತವಾಗಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ಲಕ್ಷ್ಮೇಶ್ವರದಲ್ಲಿ ರೈತ ಸಂಘಟನೆಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದವು.
Last Updated 11 ನವೆಂಬರ್ 2025, 4:33 IST
ಲಕ್ಷ್ಮೇಶ್ವರ | ಮೆಕ್ಕೆಜೋಳ ಬೆಲೆ ಕುಸಿತ: ಪ್ರತಿಭಟನೆ

ಗದಗ: ಬೃಹತ್ ಶೋಭಾಯಾತ್ರೆ, ಕುಂಭಮೇಳ

Mega Ritual Preparations: ಗದಗ ನಗರದಲ್ಲಿನ ವಿಡಿಎಸ್‌ಟಿ ಮೈದಾನದಲ್ಲಿ ನ.11ರಿಂದ 18ರ ವರೆಗೆ ನಡೆಯುವ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳಕ್ಕೆ ಭರದ ಸಿದ್ಧತೆಗಳು ಸೋಮವಾರ ನಡೆದವು.
Last Updated 11 ನವೆಂಬರ್ 2025, 4:26 IST
ಗದಗ: ಬೃಹತ್ ಶೋಭಾಯಾತ್ರೆ, ಕುಂಭಮೇಳ

ಲಕ್ಷ್ಮೇಶ್ವರ | ಮರಳಿನ ಕೊರತೆ: ಕಟ್ಟಡ ಕಾರ್ಮಿಕರು ಕಂಗಾಲು

ಗೌಂಡಿ ಕೆಲಸ ಸ್ಥಗಿತಗೊಂಡಿರುವ ಕಾರಣ ವಲಸೆ ಹೋಗುತ್ತಿರುವ ಕೂಲಿಕಾರರು
Last Updated 11 ನವೆಂಬರ್ 2025, 4:24 IST
ಲಕ್ಷ್ಮೇಶ್ವರ | ಮರಳಿನ ಕೊರತೆ: ಕಟ್ಟಡ ಕಾರ್ಮಿಕರು ಕಂಗಾಲು
ADVERTISEMENT
ADVERTISEMENT
ADVERTISEMENT