ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಮಟ್ಕಾ ಬರೆಯುತ್ತಿದ್ದವನನ್ನು ಹಿಡಿದುಕೊಟ್ಟ ಶಾಸಕ ರುದ್ರಪ್ಪ ಲಮಾಣಿ: PSI ಮೇಲೆ ಗರಂ

MLA Rudrappa Lamani Matka Raid: ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿ ಶಾಸಕ ರುದ್ರಪ್ಪ ಲಮಾಣಿ ಅವರೇ ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರ್ತವ್ಯ ಲೋಪಕ್ಕೆ ಪಿಎಸ್‌ಐ ವಿರುದ್ಧ ಕಿಡಿಕಾರಿದ್ದಾರೆ.
Last Updated 2 ಮಾರ್ಚ್ 2026, 16:25 IST
ಮಟ್ಕಾ ಬರೆಯುತ್ತಿದ್ದವನನ್ನು ಹಿಡಿದುಕೊಟ್ಟ ಶಾಸಕ ರುದ್ರಪ್ಪ ಲಮಾಣಿ: PSI ಮೇಲೆ ಗರಂ

ಹಾವೇರಿ| ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಓಟಕ್ಕೆ ಉತ್ತಮ ಸ್ಪಂದನೆ

Police Pride Run: ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ಪೊಲೀಸ್ – ನಮ್ಮ ಹೆಮ್ಮೆ’ ಓಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪೊಲೀಸ್ ಅಧಿಕಾರಿಗಳು–ಸಿಬ್ಬಂದಿ, ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು–ಸಿಬ್ಬಂದಿ ಹಾಗೂ ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡರು.
Last Updated 2 ಮಾರ್ಚ್ 2026, 7:16 IST
ಹಾವೇರಿ| ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’  ಓಟಕ್ಕೆ ಉತ್ತಮ ಸ್ಪಂದನೆ

ರಾಣೆಬೆನ್ನೂರು| ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಿಳಿಸಿ: ಶಾಸಕ ಪ್ರಕಾಶ ಕೋಳಿವಾಡ

Karnataka Government: ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷ ಸಂಘಟನೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೊಟ್ಟ ಎಲ್ಲ ಭರವಸೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಿದ್ದೇವೆ ಎಂದು ಶಾಸಕರು ಹೇಳಿದರು.
Last Updated 2 ಮಾರ್ಚ್ 2026, 7:16 IST
ರಾಣೆಬೆನ್ನೂರು| ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಿಳಿಸಿ: ಶಾಸಕ ಪ್ರಕಾಶ ಕೋಳಿವಾಡ

ಹಾವೇರಿ| ವಿಶ್ವಶಾಂತಿ ಸಾರಿದ ರೇಣುಕಾಚಾರ್ಯರ ತತ್ವಗಳು: ಎಂ.ಎಂ. ಹಿರೇಮಠ

World Peace: ಜಗದ್ಗುರು ರೇಣುಕಾಚಾರ್ಯರು ಸಾಮಾನ್ಯರಲ್ಲ. ಜನ ಸಮುದಾಯದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಕೃತಿ ಬೆಳೆಸಿದ ಪರಮಾಚಾರ್ಯರು. ಸೌಹಾರ್ದ, ಸಹಬಾಳ್ವೆಯ ಮಹತ್ವವನ್ನು ನಾಡಿನ ಜನತೆಗೆ ತಿಳಿಸಿದವರು. ಅವರ ತತ್ವಗಳು ವಿಶ್ವಶಾಂತಿ ಸಾರಿವೆ ಎಂದು ಎಂ.ಎಂ. ಹಿರೇಮಠ ಹೇಳಿದರು.
Last Updated 2 ಮಾರ್ಚ್ 2026, 7:16 IST
ಹಾವೇರಿ| ವಿಶ್ವಶಾಂತಿ ಸಾರಿದ ರೇಣುಕಾಚಾರ್ಯರ ತತ್ವಗಳು: ಎಂ.ಎಂ. ಹಿರೇಮಠ

ಹಾವೇರಿ| ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ: ಪ್ರಕರಣ ದಾಖಲು

ಕ್ರಿಸ್ತನ ರಾಜ ಸುವರ್ತೆ ಸಂಸ್ಥೆ’ಯ ಪದಾಧಿಕಾರಿಗಳು, ಇತರರ ವಿರುದ್ಧ ಪ್ರಕರಣ
Last Updated 2 ಮಾರ್ಚ್ 2026, 7:16 IST
ಹಾವೇರಿ| ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ: ಪ್ರಕರಣ ದಾಖಲು

ಹಾವೇರಿ: ಬೇಸಿಗೆ ಬಿಸಿ; 240 ಹಳ್ಳಿಗಳಲ್ಲಿ ನೀರಿನ ಸಮಸ್ಯೆ

ಬೇಸಿಗೆ ಬಿಸಿ: 904 ಕೊಳವೆ ಬಾವಿ ಬಂದ್ | ಅಂತರ್ಜಲಮಟ್ಟ ಕ್ರಮೇಣ ಕುಸಿತ | 98 ಖಾಸಗಿ ಕೊಳವೆಬಾವಿ ಬಾಡಿಗೆ
Last Updated 2 ಮಾರ್ಚ್ 2026, 7:16 IST
ಹಾವೇರಿ: ಬೇಸಿಗೆ ಬಿಸಿ; 240 ಹಳ್ಳಿಗಳಲ್ಲಿ ನೀರಿನ ಸಮಸ್ಯೆ

ಮನರೇಗಾ ಯೋಜನೆ ಹೆಸರು ಬದಲು; ಕೇಂದ್ರ ಸರ್ಕಾರದಿಂದ ಗಾಂಧೀಜಿಗೆ ಅಪಮಾನ: ಬಣಕಾರ

Congress Protest: 20 ವರ್ಷಗಳ ಮನರೇಗಾ ಯೋಜನೆಯನ್ನು ಕೇವಲ 7 ಗಂಟೆ ಚರ್ಚಿಸಿ ಕಾಯ್ದೆ ಬದಲಾಯಿಸಿದ್ದು, ಮೋದಿ ಸರ್ಕಾರ ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ ಅಪಮಾನ. ಇದನ್ನು ರಾಷ್ಟ್ರದ ಜನತೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
Last Updated 2 ಮಾರ್ಚ್ 2026, 7:16 IST
ಮನರೇಗಾ ಯೋಜನೆ ಹೆಸರು ಬದಲು; ಕೇಂದ್ರ ಸರ್ಕಾರದಿಂದ ಗಾಂಧೀಜಿಗೆ ಅಪಮಾನ: ಬಣಕಾರ
ADVERTISEMENT

ಹಾವೇರಿ| ಕಾರು ಅಪಘಾತ: ನವ ದಂಪತಿ ಸಾವು

Road Accident: ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿಯ ಅಂಬುಜಾ ಕಾರ್ಖಾನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ನವ ದಂಪತಿ ಸ್ಥಳದಲ್ಲೇ ‌ಮೃತಪಟ್ಟಿದ್ದಾರೆ. ಹಾವೇರಿಯ ಕಾರ್ತಿಕ ಹೂಗಾರ ಹಾಗೂ ಅವರ ಪತ್ನಿ ಐಶ್ವರ್ಯ ಮೃತರು.
Last Updated 1 ಮಾರ್ಚ್ 2026, 6:35 IST
ಹಾವೇರಿ| ಕಾರು ಅಪಘಾತ: ನವ ದಂಪತಿ ಸಾವು

ಹಕ್ಕುಪತ್ರದ ಆಸೆ: ಸರ್ಕಾರಿ ಜಾಗದಲ್ಲಿ ಶೆಡ್

ಅರೇಮಲ್ಲಾಪುರದಲ್ಲಿ ಜಾಗ ಅತಿಕ್ರಮಣಕ್ಕೆ ಯತ್ನ, ಸರ್ಕಾರದ ಅವಕಾಶ ದುರುಪಯೋಗ , ತಾತ್ಕಾಲಿಕ ಶೆಡ್‌ ತೆರವು
Last Updated 1 ಮಾರ್ಚ್ 2026, 3:33 IST
ಹಕ್ಕುಪತ್ರದ ಆಸೆ: ಸರ್ಕಾರಿ ಜಾಗದಲ್ಲಿ ಶೆಡ್

ಹಾವೇರಿ: ಪಿಯುಸಿ ಕನ್ನಡ ಭಾಷೆ ಪರೀಕ್ಷೆ; 408 ಗೈರು

ಜಿಲ್ಲೆಯ 25 ಕೇಂದ್ರಗಳಲ್ಲಿ ಪರೀಕ್ಷೆ | 11,520 ವಿದ್ಯಾರ್ಥಿಗಳು ಹಾಜರು
Last Updated 1 ಮಾರ್ಚ್ 2026, 3:31 IST
ಹಾವೇರಿ: ಪಿಯುಸಿ ಕನ್ನಡ ಭಾಷೆ ಪರೀಕ್ಷೆ; 408 ಗೈರು
ADVERTISEMENT
ADVERTISEMENT
ADVERTISEMENT