ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಸಮಾಜದ ಅಂಕು-ಡೊಂಕು ತಿದ್ದಿದ್ದು ಸರ್ವಜ್ಞ: ಎಂ.ಎಂ. ಹೀರೆಮಠ

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಂ. ಹೀರೆಮಠ
Last Updated 21 ಫೆಬ್ರುವರಿ 2026, 2:57 IST
ಸಮಾಜದ ಅಂಕು-ಡೊಂಕು ತಿದ್ದಿದ್ದು ಸರ್ವಜ್ಞ: ಎಂ.ಎಂ. ಹೀರೆಮಠ

ಧರ್ಮದ ಅರ್ಥ ಸಾರಿದ ರಾಮಕೃಷ್ಣ ಪರಮಹಂಸ: ನಿಜಲಿಂಗೇಶ್ವರ ಸ್ವಾಮೀಜಿ

Spiritual Discourse: ರಾಣೆಬೆನ್ನೂರಿನಲ್ಲಿ ರಾಮಕೃಷ್ಣ ಜಯಂತಿ ಅಂಗವಾಗಿ ನಡೆದ ಸತ್ಸಂಗದಲ್ಲಿ ನಿಜಲಿಂಗೇಶ್ವರ ಸ್ವಾಮೀಜಿ ರಾಮಕೃಷ್ಣ ಪರಮಹಂಸರ ಧರ್ಮದ ಸಂದೇಶವನ್ನು ವಿವರಿಸಿದರು.
Last Updated 21 ಫೆಬ್ರುವರಿ 2026, 2:57 IST
ಧರ್ಮದ ಅರ್ಥ ಸಾರಿದ ರಾಮಕೃಷ್ಣ ಪರಮಹಂಸ: ನಿಜಲಿಂಗೇಶ್ವರ ಸ್ವಾಮೀಜಿ

ರಾಣೆಬೆನ್ನೂರು | ವೀರಭದ್ರೇಶ್ವರ ರಥೋತ್ಸವ: ಭಕ್ತರ ಸಡಗರ

Religious Festival: ರಾಣೆಬೆನ್ನೂರಿನ ಮೃತ್ಯುಂಜಯ ನಗರದಲ್ಲಿ ವೀರಭದ್ರೇಶ್ವರ ದೇವರ ಗುಗ್ಗಳ ಆರಾಧನಾ ಮತ್ತು ರಥೋತ್ಸವ ಭಕ್ತರ ಸಡಗರದ ನಡುವೆ ನೆರವೇರಿತು.
Last Updated 21 ಫೆಬ್ರುವರಿ 2026, 2:57 IST
ರಾಣೆಬೆನ್ನೂರು | ವೀರಭದ್ರೇಶ್ವರ ರಥೋತ್ಸವ: ಭಕ್ತರ ಸಡಗರ

ಧರ್ಮರಕ್ಷಣೆ ಪ್ರತೀಕ ಶಿವಾಜಿ ಮಹಾರಾಜರು: ಶಾಸಕ ಬಿ.ಎಚ್. ಬನ್ನಿಕೋಡ ಅಭಿಮತ

Shivaji Jayanti Celebration: ರಟ್ಟೀಹಳ್ಳಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮೆರವಣಿಗೆ ಮತ್ತು ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು ಎಂದು ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.
Last Updated 21 ಫೆಬ್ರುವರಿ 2026, 2:54 IST
ಧರ್ಮರಕ್ಷಣೆ ಪ್ರತೀಕ ಶಿವಾಜಿ ಮಹಾರಾಜರು:  ಶಾಸಕ ಬಿ.ಎಚ್. ಬನ್ನಿಕೋಡ ಅಭಿಮತ

ಶಿಕ್ಷಣ ಅಭಿವೃದ್ಧಿಗೆ ಶೇ 30ರಷ್ಟು ಅನುದಾ: ಶಾಸಕರ ಕಚೇರಿ ಎದುರು ಪ್ರತಿಭಟನೆ

SFI Protest: ಹಾವೇರಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಶೇ 30ರಷ್ಟು ಅನುದಾನ ಮೀಸಲಿಡಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 21 ಫೆಬ್ರುವರಿ 2026, 2:54 IST
ಶಿಕ್ಷಣ ಅಭಿವೃದ್ಧಿಗೆ ಶೇ 30ರಷ್ಟು ಅನುದಾ: ಶಾಸಕರ ಕಚೇರಿ ಎದುರು ಪ್ರತಿಭಟನೆ

ಬ್ಯಾಡಗಿ; ಆಸ್ಪತ್ರೆ ಸೇವ ದರ ದುಪ್ಪಟ್ಟು

ಬಡ ರೋಗಿಗಳ ಜೇಬಿಗೆ ಕತ್ತರಿ: ಆರೋಗ್ಯ ರಕ್ಷಾ ಸಮಿತಿ ತೀರ್ಮಾನ
Last Updated 21 ಫೆಬ್ರುವರಿ 2026, 2:52 IST
ಬ್ಯಾಡಗಿ; ಆಸ್ಪತ್ರೆ ಸೇವ ದರ ದುಪ್ಪಟ್ಟು

ರಟ್ಟೀಹಳ್ಳಿ| ದೇವಸ್ಥಾನ ವಿಚಾರಕ್ಕೆ ಗುಂಪು ಘರ್ಷಣೆ; ಕಲ್ಲು ತೂರಾಟ

Rattihalli Incident: ದುರ್ಗಮ್ಮ ದೇವಸ್ಥಾನ ವಿಚಾರವಾಗಿ ಹಿರೇಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ನಡುವೆ ಘರ್ಷಣೆ ನಡೆದು, ಕಲ್ಲು ತೂರಾಟದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 20 ಫೆಬ್ರುವರಿ 2026, 7:22 IST
ರಟ್ಟೀಹಳ್ಳಿ| ದೇವಸ್ಥಾನ ವಿಚಾರಕ್ಕೆ ಗುಂಪು ಘರ್ಷಣೆ; ಕಲ್ಲು ತೂರಾಟ
ADVERTISEMENT

ಹಾವೇರಿ: ಕೆಲಸದಿಂದ ತೆಗೆದಿದ್ದಕ್ಕೆ ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಉಪಕರಣ ಕಳವು

Haveri News: ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡು ಆಂಬುಲೆನ್ಸ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಿದ್ದ ಮಾಜಿ ಚಾಲಕ ಬಸವರಾಜ ಹೂಲಿಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 7:22 IST
ಹಾವೇರಿ: ಕೆಲಸದಿಂದ ತೆಗೆದಿದ್ದಕ್ಕೆ ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಉಪಕರಣ ಕಳವು

ಹಾವೇರಿ| ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ: ಶೈಲಜಾ

ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ ಕಾರ್ಯಾಗಾರ: ಆಶಾ ಕಾರ್ಯಕರ್ತೆಯರು ಭಾಗಿ
Last Updated 20 ಫೆಬ್ರುವರಿ 2026, 7:22 IST
ಹಾವೇರಿ| ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ: ಶೈಲಜಾ

ಹಾನಗಲ್: ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ

Hanagal Development: ಹಾನಗಲ್ ತಾಲ್ಲೂಕಿನ ಮಂತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹1.41 ಕೋಟಿ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು.
Last Updated 20 ಫೆಬ್ರುವರಿ 2026, 7:22 IST
ಹಾನಗಲ್: ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ADVERTISEMENT
ADVERTISEMENT
ADVERTISEMENT