ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ–ಬಲಿದಾನ ಸ್ಮರಿಸಿ: ಅರಳಿಕಟ್ಟಿ ಗೂಳಪ್ಪ

ಹಿರೇಕೆರೂರ ತಾಲೂಕಿನ ಹಂಸಭಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ನೆಶ್ವಿಯವರ 126ನೇ ಜನ್ಮದಿನ ಆಚರಣೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನವನ್ನು ಪರಿಚಯಿಸುವ ಹೊಣೆ ಪ್ರಜ್ಞಾವಂತರ ಮೇಲಿದೆ ಎಂದು ಅರಳಿಕಟ್ಟಿ ಗೂಳಪ್ಪ ಹೇಳಿದರು.
Last Updated 3 ಫೆಬ್ರುವರಿ 2026, 6:19 IST
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ–ಬಲಿದಾನ ಸ್ಮರಿಸಿ: ಅರಳಿಕಟ್ಟಿ ಗೂಳಪ್ಪ

ರಾತ್ರಿ ಎರಡು ಗಂಟೆ ಮೊಬೈಲ್–ಟಿವಿ ಬಂದ್: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕ್ರಮ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಓದಿಗೆ ಸಹಕಾರ ನೀಡಲು ಹಾವೇರಿ ಜಿಲ್ಲೆಯಲ್ಲಿ ರಾತ್ರಿ 7ರಿಂದ 9ರವರೆಗೆ ಮೊಬೈಲ್, ಟಿವಿ ನಿಷೇಧಿಸುವ ‘ಡಿಜಿಟಲ್ ಲಾಕ್’ ಯೋಜನೆ ಜಾರಿಗೆ ಬಂದಿದೆ.
Last Updated 3 ಫೆಬ್ರುವರಿ 2026, 6:18 IST
ರಾತ್ರಿ ಎರಡು ಗಂಟೆ ಮೊಬೈಲ್–ಟಿವಿ ಬಂದ್: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕ್ರಮ

ತಿಳವಳ್ಳಿ| ಕುಸ್ತಿ ಪಂದ್ಯಾವಳಿ: ರೋಷನ್‌ ಗೆಲುವು

ಚೌಡೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮಾಸೂರಿನ ರೋಷನ್ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ನಗದು ಬಹುಮಾನ ಹಾಗೂ ಬೆಳ್ಳಿ ಖಡ್ಗ ಪಡೆದರು.
Last Updated 3 ಫೆಬ್ರುವರಿ 2026, 6:18 IST
ತಿಳವಳ್ಳಿ| ಕುಸ್ತಿ ಪಂದ್ಯಾವಳಿ: ರೋಷನ್‌ ಗೆಲುವು

ಬ್ಯಾಡಗಿ| ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ: ಚನ್ನಮಲ್ಲಿಕಾರ್ಜುನ ಸ್ವಾಮೀಜಿ

ಬ್ಯಾಡಗಿಯಲ್ಲಿ ನಡೆದ ಪಂಚದೇವರ ದೇವಸ್ಥಾನದ ಗೋಪುರದ ಕಳಸಾರೋಹಣ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ದೇವಸ್ತಾನಗಳ ಮಹತ್ವವನ್ನು ವಿವರಿಸಿದರು.
Last Updated 3 ಫೆಬ್ರುವರಿ 2026, 6:18 IST
ಬ್ಯಾಡಗಿ| ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ: ಚನ್ನಮಲ್ಲಿಕಾರ್ಜುನ ಸ್ವಾಮೀಜಿ

ಹಾವೇರಿ| ಸಾಮಾಜಿಕ ನ್ಯಾಯದ ಹರಿಕಾರ ಮಾಚಿದೇವರು: ಎಸ್‌.ಎಫ್‌.ಎನ್‌. ಗಾಜೀಗೌಡ್ರ

ಹಾವೇರಿಯಲ್ಲಿ ನಡೆದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ এস.ಎಫ್.ಎನ್. ಗಾಜೀಗೌಡ್ರ ಅವರು ಮಾಚಿದೇವರ ಸಮಾನತೆ ಹಾಗೂ ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿದರು.
Last Updated 3 ಫೆಬ್ರುವರಿ 2026, 6:18 IST
ಹಾವೇರಿ| ಸಾಮಾಜಿಕ ನ್ಯಾಯದ ಹರಿಕಾರ ಮಾಚಿದೇವರು: ಎಸ್‌.ಎಫ್‌.ಎನ್‌. ಗಾಜೀಗೌಡ್ರ

ಬ್ಯಾಡಗಿ ಮೆಣಸಿನಕಾಯಿ ಬೆಲೆ ಏರಿಕೆ

ಬ್ಯಾಡಗಿಯಲ್ಲಿ ಫೆ.02 ರಂದು 59,612 ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಡಬ್ಬಿ ತಳಿ ₹75,555 ಕ್ವಿಂಟಲ್ ಬೆಲೆಗೆ ತಲುಪಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬಂದಿದ್ದು, ಬೇಡಿಕೆ ಸ್ಥಿರವಾಗಿದೆ.
Last Updated 3 ಫೆಬ್ರುವರಿ 2026, 6:18 IST
ಬ್ಯಾಡಗಿ ಮೆಣಸಿನಕಾಯಿ ಬೆಲೆ ಏರಿಕೆ

ಸವೆದ ಬೆರಳಚ್ಚು | ಹಲವು ವೃದ್ಧರ ಮಾಸಾಶನ ಬಂದ್: ಹಿರಿಯ ಜೀವಗಳ ಕಣ್ಣೀರು

Old Age Pension: ಆಧಾರ್ ಕಾರ್ಡ್ ಮೂಲಕ ಬೆರಳಚ್ಚು ಹಾಗೂ ಕಣ್ಣಿನ ಐರಿಸ್ ಸ್ಕ್ಯಾನ್ ಆಗದಿದ್ದಕ್ಕೆ ಹಾವೇರಿ ಜಿಲ್ಲೆಯ ಹಲವು ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಬರುತ್ತಿದ್ದ ಮಾಸಾಶನ ಬಂದ್ ಆಗಿದ್ದು, ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 2 ಫೆಬ್ರುವರಿ 2026, 5:32 IST
ಸವೆದ ಬೆರಳಚ್ಚು | ಹಲವು ವೃದ್ಧರ ಮಾಸಾಶನ ಬಂದ್: ಹಿರಿಯ ಜೀವಗಳ ಕಣ್ಣೀರು
ADVERTISEMENT

ಕುಮಾರೇಶ್ವರ ವಿರಕ್ತಮಠ ಆಸ್ತಿ ಬಗ್ಗೆ ಪೊಲೀಸ್ ತನಿಖೆ: ಬಿ.ಎಸ್‌. ದಳವಾಯಿ

Property Investigation: ಇಲ್ಲಿಯ ಕುಮಾರೇಶ್ವರ ವಿರಕ್ತಮಠದ ಆಸ್ತಿಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹಾನಗಲ್ ಪೊಲೀಸರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.
Last Updated 2 ಫೆಬ್ರುವರಿ 2026, 5:31 IST
ಕುಮಾರೇಶ್ವರ ವಿರಕ್ತಮಠ ಆಸ್ತಿ ಬಗ್ಗೆ ಪೊಲೀಸ್ ತನಿಖೆ: ಬಿ.ಎಸ್‌. ದಳವಾಯಿ

ಕನ್ನಡ ಭಾಷೆ ರಕ್ಷಣೆಗೆ ಕನ್ನಡಿಗರು ಶ್ರಮಿಸಿ: ಮಾಜಿ ಸಚಿವ ಬಿ.ಸಿ. ಪಾಟೀಲ

Kannada Language: ಕನ್ನಡ ಭಾಷೆ, ನೆಲ, ಜಲ, ಉಳಿವಿಗಾಗಿ ಕನ್ನಡಿಗರು ಒಂದಾಗಬೇಕು. ಭಾಷೆ ರಕ್ಷಣೆಗೆ ಹೋರಾಟ ನಡೆಸುವ ಮನಸ್ಸು ಹೊಂದಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ತಾಲ್ಲೂಕಿನ ಹಳ್ಳೂರು ಗ್ರಾಮದಲ್ಲಿ ಸಮ್ಮೇಳನ ಜರುಗಿತು.
Last Updated 2 ಫೆಬ್ರುವರಿ 2026, 5:29 IST
ಕನ್ನಡ ಭಾಷೆ ರಕ್ಷಣೆಗೆ ಕನ್ನಡಿಗರು ಶ್ರಮಿಸಿ: ಮಾಜಿ ಸಚಿವ ಬಿ.ಸಿ. ಪಾಟೀಲ

ಹಾವೇರಿ: ಹಿಂದೂ ಸಮಾಜೋತ್ಸವ ಫೆ. 8ರಂದು

Hindu Convention: ಆಧುನಿಕ ಜಗತ್ತಿನ ಭರಾಟೆಯಲ್ಲಿ ವಿವಿಧ ಕಾರಣಗಳಿಂದ ಒಡೆದುಹೋಗುತ್ತಿರುವ ಹಿಂದೂ ಸಮಾಜದ ಜನರನ್ನು ಒಗ್ಗೊಡಿಸುವ ಉದ್ದೇಶದಿಂದ ಇದೇ ಫೆ. 8ರಂದು ನಗರದಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗುತ್ತಿದೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು.
Last Updated 2 ಫೆಬ್ರುವರಿ 2026, 5:28 IST
ಹಾವೇರಿ: ಹಿಂದೂ ಸಮಾಜೋತ್ಸವ ಫೆ. 8ರಂದು
ADVERTISEMENT
ADVERTISEMENT
ADVERTISEMENT