ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಹಾವೇರಿ (ಜಿಲ್ಲೆ)

ADVERTISEMENT

ಕುಸ್ತಿ ಸ್ಪರ್ಧೆ: ವಿಜಯಪುರದ ರಾಮಚಂದ್ರ ಪ್ರಥಮ

Jangi Wrestling: ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ-ಮುನವಳ್ಳಿ ಗ್ರಾಮದ ಗಡಿಯಲ್ಲಿರುವ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಿತಿ ವತಿಯಿಂದ ಸೋಮವಾರ ನಡೆಯಿತು.
Last Updated 6 ಜನವರಿ 2026, 2:08 IST
ಕುಸ್ತಿ  ಸ್ಪರ್ಧೆ: ವಿಜಯಪುರದ ರಾಮಚಂದ್ರ ಪ್ರಥಮ

ಹೂವಿನಹಡಗಲಿ: ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಸೋಮಣ್ಣಗೆ ಮನವಿ

Gadag-Harapanahalli Rail Project: ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವನ್ನು ಬೆಸೆಯುವ ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ರೈಲ್ವೆ ಹೋರಾಟ ಸಮಿತಿ ಆಗ್ರಹಿಸಿದೆ. ಎಸ್.ಎಸ್.ಪಾಟೀಲ್ ತಂಡ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿತು.
Last Updated 6 ಜನವರಿ 2026, 2:07 IST
ಹೂವಿನಹಡಗಲಿ: ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಸೋಮಣ್ಣಗೆ ಮನವಿ

ರಾಣೆಬೆನ್ನೂರು | ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿ ಜಾತ್ರೆ

Temple Festival: ರಾಣೆಬೆನ್ನೂರು: ಇಲ್ಲಿನ ಮಾರುತಿನಗರದ ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿಯ ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಚೌಡೇಶ್ವರಿ ದೇವಿಯು ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ.
Last Updated 6 ಜನವರಿ 2026, 2:05 IST
ರಾಣೆಬೆನ್ನೂರು | ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿ ಜಾತ್ರೆ

ಹಾವೇರಿ | ಸಿ.ಎಂ. ಸ್ವಾಗತಕ್ಕೆ ಹೊಸ ಡಾಂಬರ್

ಹಾವೇರಿಗೆ ಜ. 7ರಂದು ಮುಖ್ಯಮಂತ್ರಿ ಭೇಟಿ | ಸಿದ್ದರಾಮಯ್ಯರನ್ನು ಮೆಚ್ಚಿಸಲು ತುರ್ತು ಕಾಮಗಾರಿ
Last Updated 6 ಜನವರಿ 2026, 2:03 IST
ಹಾವೇರಿ | ಸಿ.ಎಂ. ಸ್ವಾಗತಕ್ಕೆ ಹೊಸ ಡಾಂಬರ್

ಹಿರೇಕೆರೂರ | ಕಸಾಪ ತಾಲೂಕು ಘಟಕದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

Kasapa Building Construction: ಹಿರೇಕೆರೂರ: ಸಂಘಟನೆಗಳ ಬಲವರ್ಧನೆ ಹಾಗೂ ಕಾರ್ಯಚಟುವಟಿಕೆಗಳಿಗೆ ಮೂಲಸೌಕರ್ಯ ಒದಗಿಸಿದಾಗ ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅನಕೂಲವಾಗುತ್ತದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
Last Updated 6 ಜನವರಿ 2026, 2:00 IST
ಹಿರೇಕೆರೂರ | ಕಸಾಪ ತಾಲೂಕು ಘಟಕದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಹಾವೇರಿ | ಬಾಂಗ್ಲಾ ಧ್ವಜದ ಚಿತ್ರ ಸುಟ್ಟು ಆಕ್ರೋಶ

Illegal Immigrants Protest: ಹಾವೇರಿ: ದೇಶದಲ್ಲಿ ಅಕ್ರಮವಾಗಿ ವಾಸವಿರುವ ಬಾಂಗ್ಲಾದೇಶದವರನ್ನು ಪತ್ತೆ ಮಾಡಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮಸೇನೆಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
Last Updated 6 ಜನವರಿ 2026, 1:58 IST
ಹಾವೇರಿ | ಬಾಂಗ್ಲಾ ಧ್ವಜದ ಚಿತ್ರ ಸುಟ್ಟು ಆಕ್ರೋಶ

ಕುಸ್ತಿ: ಬೆಳ್ಳಿ ಕಡೆ ಗೆದ್ದ ದಾವಣಗೆರೆ ಯೋಗೇಶ್ ಪೈಲ್ವಾನ್

Yogesh Pailwan: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಯ ಕಡೆಯ ಪಂದ್ಯದಲ್ಲಿ ದಾವಣಗೆರೆ ಯೋಗೇಶ್ ಪೈಲ್ವಾನ್ ಅವರು ಕೊಡಂಬಿ ಗ್ರಾಮದ ವಾಸಿಂ ಪೈಲ್ವಾನ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಗೆದ್ದರು.
Last Updated 5 ಜನವರಿ 2026, 2:52 IST
ಕುಸ್ತಿ: ಬೆಳ್ಳಿ ಕಡೆ ಗೆದ್ದ ದಾವಣಗೆರೆ ಯೋಗೇಶ್ ಪೈಲ್ವಾನ್
ADVERTISEMENT

ಸಮಾಜದ ಸುಧಾರಣೆ | ಮಹಿಳಾ ಪಾತ್ರ ಮುಖ್ಯ: ಮುಖ್ಯ ಶಿಕ್ಷಕಿ ವಿನೋಧಾ

Social Reform: ಸಮಾಜ ಸುಧಾರಣೆಯಲ್ಲಿ ಮಹಿಳಾ ಪ್ರಾಧಾನ್ಯತೆ ಬಹಳ್ಟು ಮುಂಚೂಣಿಯಲ್ಲಿದ್ದು, ಮಹಿಳಾ ಸಮುದಾಯದಲ್ಲಿ ತಾಯಿ ಮಮಕಾರ, ಪ್ರೀತಿ, ವಾತ್ಸಲ್ಯ ಕಾಣುತ್ತೇವೆ. ಆದ್ದರಿಂದ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯವಾಗಿದೆ ಎಂದು ಶಿಗ್ಗಾವಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಹೇಳಿದರು.
Last Updated 5 ಜನವರಿ 2026, 2:50 IST
ಸಮಾಜದ ಸುಧಾರಣೆ | ಮಹಿಳಾ ಪಾತ್ರ ಮುಖ್ಯ: ಮುಖ್ಯ ಶಿಕ್ಷಕಿ ವಿನೋಧಾ

ರಟ್ಟೀಹಳ್ಳಿ|ಕನ್ನಡ ಸಾಹಿತ್ಯ ಸಮ್ಮೇಳನ:ಸಾಹಿತಿ ಜಯಪ್ಪ ಹೊನ್ನಾಳಿ ಸಮ್ಮೇಳನಾಧ್ಯಕ್ಷ

ಹಳ್ಳೂರಿನಲ್ಲಿ ರಟ್ಟೀಹಳ್ಳಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ. 31ಕ್ಕೆ
Last Updated 5 ಜನವರಿ 2026, 2:48 IST
ರಟ್ಟೀಹಳ್ಳಿ|ಕನ್ನಡ ಸಾಹಿತ್ಯ ಸಮ್ಮೇಳನ:ಸಾಹಿತಿ ಜಯಪ್ಪ ಹೊನ್ನಾಳಿ ಸಮ್ಮೇಳನಾಧ್ಯಕ್ಷ

ಹಾವೇರಿಗಿಲ್ಲ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ನಿರ್ವಹಣೆ ಮರೆತ ನಗರಸಭೆ: 24 ಕ್ಯಾಮೆರಾಗಳು ನಿಷ್ಕ್ರಿಯಪೊಲೀಸರು ಕೊಟ್ಟ ಕಡತವೇ ಕಣ್ಮರೆ
Last Updated 5 ಜನವರಿ 2026, 2:43 IST
ಹಾವೇರಿಗಿಲ್ಲ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು
ADVERTISEMENT
ADVERTISEMENT
ADVERTISEMENT