ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಹಾವೇರಿಯ ಹುಕ್ಕೇರಿ ಮಠದ ಜಾತ್ರೆಗೆ ಸಿದ್ಧವಾಗುತ್ತಿದೆ 6 ಲಕ್ಷ ಹೋಳಿಗೆ

ಹುಕ್ಕೇರಿಮಠ ಜಾತ್ರಾ ಮಹೋತ್ಸವ, ಡಿ. 27ರಂದು ‘ಬಸವ ಬುತ್ತಿ’ ಮೆರವಣಿಗೆ, ಕ್ರೀಡಾಂಗಣದಲ್ಲಿ ದಾಸೋಹ
Last Updated 19 ಡಿಸೆಂಬರ್ 2025, 3:58 IST
ಹಾವೇರಿಯ ಹುಕ್ಕೇರಿ ಮಠದ ಜಾತ್ರೆಗೆ ಸಿದ್ಧವಾಗುತ್ತಿದೆ 6 ಲಕ್ಷ ಹೋಳಿಗೆ

ಹಿರೇಕೆರೂರ | ಅಂಗನವಾಡಿ; ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Anganwadi Recruitment: ಹಿರೇಕೆರೂರ ತಾಲ್ಲೂಕಿನಲ್ಲಿ ಖಾಲಿಯಿರುವ 12 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 27 ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಡಿ.26 ರವರೆಗೆ ಕಾಲಾವಕಾಶ ನೀಡಲಾಗಿದೆ.
Last Updated 19 ಡಿಸೆಂಬರ್ 2025, 3:48 IST
ಹಿರೇಕೆರೂರ | ಅಂಗನವಾಡಿ; ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಹಾವೇರಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶುರು

Animal Birth Control: ಹಾವೇರಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ಸಮಸ್ಯೆ ನಿವಾರಿಸಲು ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಆರಂಭಿಸಲಾಗಿದೆ. ಸುಮಾರು 5000 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
Last Updated 19 ಡಿಸೆಂಬರ್ 2025, 3:22 IST
ಹಾವೇರಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶುರು

ಬ್ಯಾಡಗಿ ಮಾರುಕಟ್ಟೆ: ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡ ಮೆಣಸಿನಕಾಯಿ

Byadagi APMC: ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಂಡಿದೆ. ಡಬ್ಬಿ ತಳಿ ₹65,119 ರವರೆಗೆ ಮಾರಾಟವಾಗಿದ್ದು, ಜನವರಿ ಮಧ್ಯಭಾಗದ ನಂತರ ಮಾರುಕಟ್ಟೆಗೆ ಆವಕ ಹೆಚ್ಚಾಗುವ ನಿರೀಕ್ಷೆಯಿದೆ.
Last Updated 19 ಡಿಸೆಂಬರ್ 2025, 3:18 IST
ಬ್ಯಾಡಗಿ ಮಾರುಕಟ್ಟೆ: ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡ ಮೆಣಸಿನಕಾಯಿ

ಗುತ್ತಲ ಸಮೀಪ ನದಿಯಲ್ಲಿ ಅನಾಥ ಶವ ಪತ್ತೆ; ಕೊಲೆ ಶಂಕೆ

Haveri News: ಹಾವನೂರ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಕೈಗಳನ್ನು ಕಟ್ಟಿ ನದಿಗೆ ಎಸೆದಿರುವುದರಿಂದ ಇದು ಕೊಲೆ ಎಂದು ಶಂಕಿಸಲಾಗಿದ್ದು, ಗುತ್ತಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 19 ಡಿಸೆಂಬರ್ 2025, 3:11 IST
ಗುತ್ತಲ ಸಮೀಪ ನದಿಯಲ್ಲಿ ಅನಾಥ ಶವ ಪತ್ತೆ; ಕೊಲೆ ಶಂಕೆ

ಶಿಕ್ಷಕನ ಮೇಲೆ ಹಲ್ಲೆ, ಮೆರವಣಿಗೆ ಹೀನಾಯ ಕೃತ್ಯ: ಪ್ರಮೋದ ಮುತಾಲಿಕ್‌

Savanur Incident: ಸವಣೂರಿನಲ್ಲಿ ಉರ್ದು ಶಾಲೆಯ ಆಂಗ್ಲ ಶಿಕ್ಷಕನ ಮೇಲೆ ಹಲ್ಲೆ ಮಾಡಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವುದು ಅಮಾನವೀಯ ಕೃತ್ಯ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ಡಿಸೆಂಬರ್ 2025, 3:10 IST
ಶಿಕ್ಷಕನ ಮೇಲೆ ಹಲ್ಲೆ, ಮೆರವಣಿಗೆ ಹೀನಾಯ ಕೃತ್ಯ: ಪ್ರಮೋದ ಮುತಾಲಿಕ್‌

ಹಾವೇರಿಯಲ್ಲಿ 25 ವರ್ಷಗಳ ಬಳಿಕ ರಾಷ್ಟ್ರಮಟ್ಟದ ‘ಸುನ್ನಿ ಇಸ್ತಿಮಾ’

ಮುಸ್ಲಿಂ ಧರ್ಮಗುರುಗಳ ಸಾನ್ನಿಧ್ಯ | ಎರಡು ದಿನಗಳ ಧರ್ಮಸಭೆ– ಪ್ರವಚನ ಕಾರ್ಯಕ್ರಮ
Last Updated 19 ಡಿಸೆಂಬರ್ 2025, 3:10 IST
ಹಾವೇರಿಯಲ್ಲಿ 25 ವರ್ಷಗಳ ಬಳಿಕ ರಾಷ್ಟ್ರಮಟ್ಟದ ‘ಸುನ್ನಿ ಇಸ್ತಿಮಾ’
ADVERTISEMENT

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ: ಸದಾಶಿವ ಸ್ವಾಮೀಜಿ

ಹುಕ್ಕೇರಿಮಠ ಜಾತ್ರಾ ಮಹೋತ್ಸವ | ಜನಜಾಗೃತಿ ಪಾದಯಾತ್ರೆ
Last Updated 18 ಡಿಸೆಂಬರ್ 2025, 2:06 IST
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ: ಸದಾಶಿವ ಸ್ವಾಮೀಜಿ

ಮೌಲ್ಯಾಧಾರಿತ ಬದುಕಿಗೆ ಸದ್ಗುಣ ಮುಖ್ಯ: ಎ.ಕೆ.ಆದವಾನಿಮಠ

ಇಷ್ಟಲಿಂಗಪೂಜೆ, ಸಿದ್ಧಾಂತ ಶಿಖಾಮಣಿ ಪಾರಾಯಣ, ಧರ್ಮಸಮಾರಂಭ
Last Updated 18 ಡಿಸೆಂಬರ್ 2025, 2:06 IST
ಮೌಲ್ಯಾಧಾರಿತ ಬದುಕಿಗೆ ಸದ್ಗುಣ ಮುಖ್ಯ: ಎ.ಕೆ.ಆದವಾನಿಮಠ

ಸವಣೂರು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿ: ಶಾಸಕ ಪಠಾಣ್

ಹುಲಗೂರ, ತಡಸ ಪಟ್ಟಣ ಪಂಚಾಯಿತಿಗೆ ಮನವಿ
Last Updated 18 ಡಿಸೆಂಬರ್ 2025, 2:06 IST
ಸವಣೂರು ನಗರಸಭೆಯಾಗಿ  ಮೇಲ್ದರ್ಜೆಗೆ ಏರಿಸಿ: ಶಾಸಕ ಪಠಾಣ್
ADVERTISEMENT
ADVERTISEMENT
ADVERTISEMENT