ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಹಾವೇರಿ: ಸಾಂಬಾರು ಪಾತ್ರೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Woman dies in Haveri: ರಾಣೆಬೆನ್ನೂರು ತಾಲ್ಲೂಕಿನ ಕೆರೆಮಲ್ಲಾಪುರ ಗ್ರಾಮದ ನಿರ್ಮಲಾ ಮಂಜುನಾಥ ಚಿಕ್ಕಣ್ಣನವರ ಅವರು ಬಿಸಿ ಸಾಂಬಾರ ಪಾತ್ರೆಯಲ್ಲಿ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Last Updated 18 ಸೆಪ್ಟೆಂಬರ್ 2025, 14:51 IST
ಹಾವೇರಿ: ಸಾಂಬಾರು ಪಾತ್ರೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

ಬೇಡಿಕೆ ಈಡೇರಿಸದಿದ್ದರೆ ಸಮೀಕ್ಷೆಯಿಂದ ದೂರ: ಆಶಾ ಕಾರ್ಯಕರ್ತೆಯರ ಎಚ್ಚರಿಕೆ

ASHA Demand: ರಾಜ್ಯ ಸರ್ಕಾರದಿಂದ ತಮ್ಮ ನ್ಯಾಯಯುತ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸುವಂತೆ ಹಾವೇರಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ದು, ಆಗಲೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳಿಂದ ಹಿಂದೆ ಸರಿಯುವುದಾಗಿ ಎಚ್ಚರಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 3:04 IST
ಬೇಡಿಕೆ ಈಡೇರಿಸದಿದ್ದರೆ ಸಮೀಕ್ಷೆಯಿಂದ ದೂರ: ಆಶಾ ಕಾರ್ಯಕರ್ತೆಯರ ಎಚ್ಚರಿಕೆ

ಗ್ರಾಮೀಣ ಕಲಾವಿದರ ‘ಬ್ಯಾಡ್‌ಲಕ್‌’ ಸಿನಿಮಾ: ನವೆಂಬರ್ 7ರಂದು ಬಿಡುಗಡೆ

Kannada Movie Launch: ವಾಸ್ತವ ಬದುಕಿನ ಕಥಾನಕದೊಂದಿಗೆ ಗ್ರಾಮೀಣ ಕಲಾವಿದರು ತಯಾರಿಸಿದ ‘ಬ್ಯಾಡ್‌ಲಕ್‌’ ಕನ್ನಡ ಚಿತ್ರ ನವೆಂಬರ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ನಿರ್ದೇಶಕ ಮಂಜುನಾಥ ಬಾರ್ಕಿ ಮಾಹಿತಿ ನೀಡಿದರು.
Last Updated 18 ಸೆಪ್ಟೆಂಬರ್ 2025, 3:04 IST
ಗ್ರಾಮೀಣ ಕಲಾವಿದರ ‘ಬ್ಯಾಡ್‌ಲಕ್‌’ ಸಿನಿಮಾ: ನವೆಂಬರ್ 7ರಂದು ಬಿಡುಗಡೆ

ಚಿಕ್ಕನಜಿ ಕ್ರಾಸ್‌: ಕೆರೆಯಲ್ಲಿ ಬಿದ್ದು ಬಾಲಕಿ ಸಾವು

Child Accident: ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಗ್ರಾಮದ ಬಳಿ ಚಿಕ್ಕನಜಿ ಕ್ರಾಸ್ (ತಿಳವಳ್ಳಿ ಕ್ರಾಸ್) ನಲ್ಲಿರುವ ಕೆರೆಯಲ್ಲಿ ಬಿದ್ದು ಎರಡೂವರೆ ವರ್ಷದ ಬಾಲಕಿ ಪೂಜಾ ನಾಗಪ್ಪ ದುರಮುರಗಿ ದುರಂತವಾಗಿ ಸಾವನ್ನಪ್ಪಿದ್ದಾಳೆ.
Last Updated 18 ಸೆಪ್ಟೆಂಬರ್ 2025, 3:03 IST
ಚಿಕ್ಕನಜಿ ಕ್ರಾಸ್‌: ಕೆರೆಯಲ್ಲಿ ಬಿದ್ದು ಬಾಲಕಿ ಸಾವು

ಗ್ಯಾರಂಟಿ ಜೊತೆ ಅಭಿವೃದ್ಧಿಗೂ ಆದ್ಯತೆ: ಬಸವರಾಜ ಶಿವಣ್ಣನವರ

Forest Development: ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ ನೀಡಿದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ, ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡುವುದಾಗಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 3:00 IST
ಗ್ಯಾರಂಟಿ ಜೊತೆ ಅಭಿವೃದ್ಧಿಗೂ ಆದ್ಯತೆ: ಬಸವರಾಜ ಶಿವಣ್ಣನವರ

ಹಾವೇರಿ| ಈದ್ ಮಿಲಾದ್, ಗಣೇಶೋತ್ಸವ ವೇಳೆ ಡಿ.ಜೆ. ಬಳಕೆ: 3 ಮಂಡಳಿ ವಿರುದ್ಧ FIR

DJ Violation: ರಾಜ್ಯ ಸರ್ಕಾರದ ಆದೇಶವನ್ನು ಮೀರಿ ಈದ್ ಮಿಲಾದ್ ಹಾಗೂ ಗಣೇಶೋತ್ಸವ ಸಮಯದಲ್ಲಿ ಡಿ.ಜೆ. ಬಳಸಿದ ಕಾರಣಕ್ಕೆ ಹಾವೇರಿ ಜಿಲ್ಲೆಯ ಮೂರು ಮಂದಳಿಗಳ ಮೇಲೆ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 18 ಸೆಪ್ಟೆಂಬರ್ 2025, 2:57 IST
ಹಾವೇರಿ| ಈದ್ ಮಿಲಾದ್, ಗಣೇಶೋತ್ಸವ ವೇಳೆ ಡಿ.ಜೆ. ಬಳಕೆ: 3 ಮಂಡಳಿ ವಿರುದ್ಧ FIR

ತಾಯಿ–ಮಕ್ಕಳೇ ದೇಶದ ಭವಿಷ್ಯ: ಸಂಸದ ಬಸವರಾಜ ಬೊಮ್ಮಾಯಿ

Mother Child Welfare: ತಾಯಂದಿರು ಮತ್ತು ಮಕ್ಕಳು ದೇಶದ ಭವಿಷ್ಯ, ಅವರ ಆರೋಗ್ಯ ಮತ್ತು ಶಿಕ್ಷಣ ಉತ್ತಮವಾಗಿದ್ದರೆ ದೇಶ ಅಭಿವೃದ್ಧಿ ಸಾಧಿಸುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 2:52 IST
ತಾಯಿ–ಮಕ್ಕಳೇ ದೇಶದ ಭವಿಷ್ಯ: ಸಂಸದ ಬಸವರಾಜ ಬೊಮ್ಮಾಯಿ
ADVERTISEMENT

ಹಾವೇರಿ | ‘ಪ್ರಜಾಪ್ರಭುತ್ವದ ಮೇಲಿರಲಿ ಅಚಲ ನಂಬಿಕೆ, ವಿಶ್ವಾಸ’: ಡಿ.ಎಂ.ಸಾಲಿ

International Democracy Day: ರಟ್ಟೀಹಳ್ಳಿಯ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಎಂ.ಸಾಲಿ ಅವರು ಪ್ರಜಾಪ್ರಭುತ್ವದ ಮೇಲಿನ ಅಚಲ ನಂಬಿಕೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು ಕರೆ ನೀಡಿದರು.
Last Updated 17 ಸೆಪ್ಟೆಂಬರ್ 2025, 3:18 IST
ಹಾವೇರಿ | ‘ಪ್ರಜಾಪ್ರಭುತ್ವದ ಮೇಲಿರಲಿ ಅಚಲ ನಂಬಿಕೆ, ವಿಶ್ವಾಸ’: ಡಿ.ಎಂ.ಸಾಲಿ

ಹಾವೇರಿ ಕಾ ರಾಜಾ: ಅದ್ದೂರಿ ಮೆರವಣಿಗೆ

ಸಂಗೀತ– ಜಾನಪದ ಕಲಾತಂಡಗಳ ಸದ್ದಿಗೆ ಹೆಜ್ಜೆ ಹಾಕಿದ ಜನರು
Last Updated 17 ಸೆಪ್ಟೆಂಬರ್ 2025, 3:17 IST
ಹಾವೇರಿ ಕಾ ರಾಜಾ: ಅದ್ದೂರಿ ಮೆರವಣಿಗೆ

ಸವಣೂರು | ‘ಯೋಜನೆಗಳ ಪ್ರಯೋಜನ ಪಡೆಯಿರಿ’: ನೀಲಪ್ಪ ಹಾದಿಮನಿ

Government Benefits: ಸವಣೂರಿನಲ್ಲಿ ನಡೆದ ಜನಸುರಕ್ಷಾ ಅಭಿಯಾನ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರು ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡೆಯಲು ಜನತೆಗೆ ಕರೆ ನೀಡಿದರು.
Last Updated 17 ಸೆಪ್ಟೆಂಬರ್ 2025, 3:17 IST
ಸವಣೂರು | ‘ಯೋಜನೆಗಳ ಪ್ರಯೋಜನ ಪಡೆಯಿರಿ’: ನೀಲಪ್ಪ ಹಾದಿಮನಿ
ADVERTISEMENT
ADVERTISEMENT
ADVERTISEMENT