ಶನಿವಾರ, 27 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಾಣೆಬೆನ್ನೂರು: ಹುಬ್ಬಳ್ಳಿ ಮರ್ಯಾದಗೇಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

Honor Killing Case: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಪಾಟೀಲ ಮರ್ಯಾದೆಗೇಡು ಹತ್ಯೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ಹಾಗೂ ವಿವಿಧ ಸಂಘಟನೆಗಳು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
Last Updated 27 ಡಿಸೆಂಬರ್ 2025, 3:51 IST
ರಾಣೆಬೆನ್ನೂರು: ಹುಬ್ಬಳ್ಳಿ ಮರ್ಯಾದಗೇಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

ಬ್ಯಾಡಗಿ | ಸರ್ವ ಧರ್ಮಗಳ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ 

Mass Marriage: ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನಗಳ 71ನೇ ಜಾತ್ರಾ ಮಹೋತ್ಸವದ ಅಂಗವಾಗಿ ಜ.28 ರಂದು ಸರ್ವ ಧರ್ಮ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿದೆ. ವಿವಾಹವಾಗಲು ಬಯಸುವ ವಧು–ವರರು ಜ.15ರೊಳಗೆ ಹೆಸರು ನೋಂದಾಯಿಸಬಹುದು.
Last Updated 27 ಡಿಸೆಂಬರ್ 2025, 3:49 IST
ಬ್ಯಾಡಗಿ | ಸರ್ವ ಧರ್ಮಗಳ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ 

ಹಾವೇರಿ: ಸಂಭ್ರಮದ ಹುಕ್ಕೇರಿಮಠ ಜಾತ್ರಾ ಮಹೋತ್ಸವ

Value Based Education: ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ತಾಯಿಯ ಪಾತ್ರದ ಬಗ್ಗೆ ಮಾತನಾಡಿದರು.
Last Updated 27 ಡಿಸೆಂಬರ್ 2025, 3:47 IST
ಹಾವೇರಿ: ಸಂಭ್ರಮದ ಹುಕ್ಕೇರಿಮಠ ಜಾತ್ರಾ ಮಹೋತ್ಸವ

ಅಕ್ಕಿಆಲೂರು: ಬಸ್ಸಿಲ್ಲದೇ ವಿದ್ಯಾರ್ಥಿಗಳ ಪರದಾಟ

KSRTC Bus Issue: ಹಾವೇರಿ–ಶಿರಸಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಕೊರತೆ ಹೆಚ್ಚಾಗಿದ್ದು, ಇದರಿಂದಾಗಿ ಶಾಲೆ–ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ನಿತ್ಯವೂ ಪರದಾಡುತ್ತಿದ್ದಾರೆ. ಸಂಜೆ ವೇಳೆ ಮನೆ ತಲುಪಲು ರಾತ್ರಿ ಆಗುತ್ತಿದ್ದು ಕಾಡಿನ ಹಾದಿಯಲ್ಲಿ ಆತಂಕ ಎದುರಾಗಿದೆ.
Last Updated 27 ಡಿಸೆಂಬರ್ 2025, 3:45 IST
ಅಕ್ಕಿಆಲೂರು: ಬಸ್ಸಿಲ್ಲದೇ ವಿದ್ಯಾರ್ಥಿಗಳ ಪರದಾಟ

ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

PDS Rice Smuggling: ಹಾವೇರಿಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹14.68 ಲಕ್ಷ ಮೌಲ್ಯದ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ಸಚಿನ್ ಕಬ್ಬೂರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಡಿಸೆಂಬರ್ 2025, 3:43 IST
ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ

Food Department Raid: ಹಾನಗಲ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಗೋದಾಮು ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 633 ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 26 ಡಿಸೆಂಬರ್ 2025, 18:02 IST
ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ತಲೆಗೆ ತಾಗಿದ ವೈದ್ಯರ ಕತ್ತರಿ!

Caesarean Delivery Incident: ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡುವ ಸಂದರ್ಭದಲ್ಲಿ ಶಿಶುವಿನ ತಲೆಗೆ ಕತ್ತರಿ ತಾಗಿ ಗಾಯವಾಗಿದ್ದು, ವೈದ್ಯರ ನಿರ್ಲಕ್ಷ್ಯವೇ ಘಟನೆಗ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ
Last Updated 26 ಡಿಸೆಂಬರ್ 2025, 13:20 IST
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ತಲೆಗೆ ತಾಗಿದ ವೈದ್ಯರ ಕತ್ತರಿ!
ADVERTISEMENT

ಒಂದೇ ಹಳ್ಳಿಯ 600 ಯುವಕರಿಗೆ ಸಿಗದ ಕನ್ಯೆ: ಸದಾಶಿವ ಸ್ವಾಮೀಜಿ

Youth Addiction Impact: ಹನುಮನಹಳ್ಳಿ ಹಳ್ಳಿಯಲ್ಲಿ 600 ಮದುವೆ ವಯಸ್ಸಿನ ಯುವಕರಿಗೆ ದುಶ್ಚಟಗಳ ಕಾರಣವಾಗಿ ಕನ್ಯೆ ಸಿಗುತ್ತಿಲ್ಲ ಎಂಬ ದುಃಖದ ವಾಸ್ತವವನ್ನು ಸದಾಶಿವ ಸ್ವಾಮೀಜಿ ತಮ್ಮ ಪಾದಯಾತ್ರೆಯ ವೇಳೆ ವ್ಯಕ್ತಪಡಿಸಿದರು.
Last Updated 26 ಡಿಸೆಂಬರ್ 2025, 3:23 IST
ಒಂದೇ ಹಳ್ಳಿಯ 600 ಯುವಕರಿಗೆ ಸಿಗದ ಕನ್ಯೆ: ಸದಾಶಿವ ಸ್ವಾಮೀಜಿ

‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕೆ ಪಣ

ಜನಜಾಗೃತಿ ಪಾದಯಾತ್ರೆಯಲ್ಲಿ ಮಹಿಳೆಯರ ಕಣ್ಣೀರು; ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ದಿಟ್ಟ ಹೆಜ್ಜೆ
Last Updated 26 ಡಿಸೆಂಬರ್ 2025, 3:16 IST
‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕೆ ಪಣ

‘ನೇಕಾರ ಸಮುದಾಯಕ್ಕೆ ಶಿಕ್ಷಣ, ಸಂಘಟನೆ ಮುಖ್ಯ’

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ
Last Updated 26 ಡಿಸೆಂಬರ್ 2025, 3:12 IST
‘ನೇಕಾರ ಸಮುದಾಯಕ್ಕೆ ಶಿಕ್ಷಣ, ಸಂಘಟನೆ ಮುಖ್ಯ’
ADVERTISEMENT
ADVERTISEMENT
ADVERTISEMENT