ಗುರುವಾರ, 4 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಹಾನಗಲ್ | ಡಿಜಿಟಲ್ ವೇಬ್ರಿಡ್ಜ್‌ ನಿರ್ಮಾಣ ನಿಧಾನ: ರೈತರು, ವ್ಯಾಪಾರಿಗಳು ಪರದಾಟ

ಎಪಿಎಂಸಿ ಸಮಿತಿ ಆದಾಯಕ್ಕೂ ಹಿನ್ನೆಡೆ
Last Updated 4 ಡಿಸೆಂಬರ್ 2025, 4:03 IST
ಹಾನಗಲ್ | ಡಿಜಿಟಲ್ ವೇಬ್ರಿಡ್ಜ್‌ ನಿರ್ಮಾಣ ನಿಧಾನ: ರೈತರು, ವ್ಯಾಪಾರಿಗಳು ಪರದಾಟ

ಮೆಕ್ಕೆಜೋಳ | ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಕ್ವಿಂಟಲ್‌ಗೆ ₹2,400 ಬೆಲೆ

Maize Procurement Karnataka: ಹಾವೇರಿ: ಮೆಕ್ಕೆಜೋಳ ಖರೀದಿಗೆ 7 ಕೇಂದ್ರ ತೆರೆಯಲಿದ್ದು, ಡಿ.4ರಿಂದ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರ ಈಗ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆ ನಿಗದಿಪಡಿಸಿದೆ.
Last Updated 4 ಡಿಸೆಂಬರ್ 2025, 4:03 IST
ಮೆಕ್ಕೆಜೋಳ | ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಕ್ವಿಂಟಲ್‌ಗೆ ₹2,400 ಬೆಲೆ

ಶಿಗ್ಗಾವಿ: ಜಿ+1 ಮನೆಗಳಿಗೆ ಸೌಲಭ್ಯ ನೀಡುವಂತೆ ಆಗ್ರಹ

ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ
Last Updated 4 ಡಿಸೆಂಬರ್ 2025, 4:01 IST
ಶಿಗ್ಗಾವಿ: ಜಿ+1 ಮನೆಗಳಿಗೆ ಸೌಲಭ್ಯ ನೀಡುವಂತೆ ಆಗ್ರಹ

ಬ್ಯಾಡಗಿ | ಬಿಸಿಯೂಟದ ಬೇಳೆಯಲ್ಲಿ ಹುಳು: ಶಾಲೆಗೆ ತಾ.ಪಂ ಇಒ ಭೇಟಿ

Midday Meal Inspection: ಬ್ಯಾಡಗಿ: ಬೇಳೆಯಲ್ಲಿ ಹುಳು ಕಂಡು ಬಂದ ಕಾರಣ ಸ್ಥಗಿತಗೊಂಡ ತಡಸ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಪುನರ್ ಆರಂಭಗೊಂಡಿದೆ. ತಾ.ಪಂ ಇಒ ಭೇಟಿ ನೀಡಿ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ್ದಾರೆ.
Last Updated 4 ಡಿಸೆಂಬರ್ 2025, 3:13 IST
ಬ್ಯಾಡಗಿ | ಬಿಸಿಯೂಟದ ಬೇಳೆಯಲ್ಲಿ ಹುಳು: ಶಾಲೆಗೆ ತಾ.ಪಂ ಇಒ ಭೇಟಿ

ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

Disability Empowerment: ಶಿಗ್ಗಾವಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅಂಗವಿಕಲ ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮಹತ್ವವನ್ನು ವಿವರಿಸಿದರು
Last Updated 3 ಡಿಸೆಂಬರ್ 2025, 6:08 IST
ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

Express Train Stop: ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲುಗಡೆ ಮಾಡಬೇಕು ಎಂದು ರೈಲ್ವೆ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸಿದ್ದಾರೆ
Last Updated 3 ಡಿಸೆಂಬರ್ 2025, 6:03 IST
ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

ರಾಣೆಬೆನ್ನೂರು | ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಯತ್ನ: ಅಂಬಿಗೇರ

Literary Initiative: ರಾಣೆಬೆನ್ನೂರು: ಮೇಡ್ಲೇರಿ ಹೋಬಳಿ ವ್ಯಾಪ್ತಿಗೆ ಬರುವ ಹತ್ತು ಹಳ್ಳಿಗಳಲ್ಲಿ ‘ಹಳ್ಳಿ ಹಾದಿಗೆ ಸಾಹಿತ್ಯ ದೀವಿಗೆ’ ಸರಣಿ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂತೇಶ ಅಂಬಿಗೇರ ಹೇಳಿದರು.
Last Updated 3 ಡಿಸೆಂಬರ್ 2025, 6:00 IST
ರಾಣೆಬೆನ್ನೂರು | ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಯತ್ನ: ಅಂಬಿಗೇರ
ADVERTISEMENT

ಹಾವೇರಿ | ಹಣದಾಸೆಗೆ ನನ್ನ ವಿರುದ್ಧ ಅಪಪ್ರಚಾರ: ಶಹಜಹಾನ ಮುದಕವಿ

University Officer Issue: ಹಾವೇರಿ: ‘ನನ್ನ ವಿದ್ಯಾರ್ಹತೆ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಕೆಲವರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳಿದ್ದು ಅಪಪ್ರಚಾರ ಮಾಡಬಾರದೆಂದರೆ ₹4 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಶಹಜಹಾನ ಮುದಕವಿ ಹೇಳಿದರು.
Last Updated 3 ಡಿಸೆಂಬರ್ 2025, 5:57 IST
ಹಾವೇರಿ | ಹಣದಾಸೆಗೆ ನನ್ನ ವಿರುದ್ಧ ಅಪಪ್ರಚಾರ: ಶಹಜಹಾನ ಮುದಕವಿ

ಹಾವೇರಿ | 24 ಕೇಂದ್ರಗಳಲ್ಲಿ ಟಿಇಟಿ; ಸಿ.ಸಿ.ಟಿ.ವಿ. ಕಡ್ಡಾಯ

Exam Guidelines: ಹಾವೇರಿ: ‘ಜಿಲ್ಲೆಯ 24 ಕೇಂದ್ರಗಳಲ್ಲಿ ಡಿ.7ರಂದು ಕರ್ನಾಟಕ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆ ಜರುಗಲಿದೆ. ಪ್ರತಿಯೊಂದು ಪರೀಕ್ಷೆ ಕೇಂದ್ರದಲ್ಲೂ ಕಡ್ಡಾಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಇರುವಂತೆ ನೋಡಿಕೊಳ್ಳಬೇಕು.
Last Updated 3 ಡಿಸೆಂಬರ್ 2025, 5:50 IST
ಹಾವೇರಿ | 24 ಕೇಂದ್ರಗಳಲ್ಲಿ ಟಿಇಟಿ; ಸಿ.ಸಿ.ಟಿ.ವಿ. ಕಡ್ಡಾಯ

ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ

Farmer Protest Ends: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸೋಮವಾರ ರಾತ್ರಿ ಅಂತ್ಯಗೊಂಡಿತು.
Last Updated 2 ಡಿಸೆಂಬರ್ 2025, 18:18 IST
ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ
ADVERTISEMENT
ADVERTISEMENT
ADVERTISEMENT