ವಿಡಿಯೊ | ಹಾವೇರಿಯಲ್ಲಿ ಕಾರ್ಖಾನೆಗಳಿಗೆ ಸೆಡ್ಡು: ಆಲೆಮನೆಯೇ ರೈತರ ಲಾಭದ ಹಾದಿ
Organic Jaggery: ಕಬ್ಬಿನ ದರ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಬೇಸತ್ತ ಹಾವೇರಿ ಜಿಲ್ಲೆಯ ರೈತರು, ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಸೆಡ್ಡು ಹೊಡೆದು ತಮ್ಮ ಜಮೀನಿನಲ್ಲೇ ಆಲೆಮನೆ ಆರಂಭಿಸಿದ್ದಾರೆ. ಸಾವಯವ ಬೆಲ್ಲಕ್ಕೆ ಹೆಚ್ಚಿದ ಬೇಡಿಕೆಯಿಂದ ಪ್ರತಿ ಟನ್ ಕಬ್ಬಿಗೆ ಆದಾಯ.Last Updated 25 ಡಿಸೆಂಬರ್ 2025, 4:46 IST