ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾವೇರಿ (ಜಿಲ್ಲೆ)

ADVERTISEMENT

ಹಾವೇರಿ: ಬೇಡ್ತಿ– ವರದಾ ನದಿ ಜೋಡಣೆ ಪರವಾಗಿ ರೈತರ ಸಮಾವೇಶ

River Linking: ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಕೃಷಿ ಸಂಕಷ್ಟ ನೀಗಿಸಲು ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
Last Updated 12 ಜನವರಿ 2026, 17:11 IST
ಹಾವೇರಿ: ಬೇಡ್ತಿ– ವರದಾ ನದಿ ಜೋಡಣೆ ಪರವಾಗಿ ರೈತರ ಸಮಾವೇಶ

ಕೆಂಗೊಂಡ: ದುರ್ಗಾದೇವಿ ಜಾತ್ರೆ ನಾಳೆ   

ತಾಲ್ಲೂಕಿನ ಕೆಂಗೊಂಡ ಗ್ರಾಮದ ಮಹಾಕ್ಷೇತ್ರ ಹಾಗೂ ಬಂಜಾರ ಸಮಾಜದ ಆರಾಧ್ಯ ದೇವತೆಯಾದ ದುರ್ಗಾದೇವಿಯ ಜಾತ್ರಾ ಮಹೋತ್ಸವ ಜ.13ರಂದು ಜರುಗಲಿದೆ. 
Last Updated 12 ಜನವರಿ 2026, 7:07 IST
ಕೆಂಗೊಂಡ: ದುರ್ಗಾದೇವಿ ಜಾತ್ರೆ ನಾಳೆ   

ಹಾವೇರಿ | ‘ನುಡಿದಂತೆ ನಡೆದ ಶರಣರು: ಪಾಲನೆ ಅವಶ್ಯ’

ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ
Last Updated 12 ಜನವರಿ 2026, 7:06 IST
ಹಾವೇರಿ | ‘ನುಡಿದಂತೆ ನಡೆದ ಶರಣರು: ಪಾಲನೆ ಅವಶ್ಯ’

ಹಾವೇರಿ | ಮಾಜಿ ಸೈನಿಕರಿಂದ ‘ಕೃಷಿ ಸೇವಾ ಕೇಂದ್ರ’

Agricultural Support Initiative: ಹಾವೇರಿಯಲ್ಲಿ ಸ್ಥಾಪಿತವಾದ 'ಕೃಷಿ ಸೇವಾ ಕೇಂದ್ರ' ನಲ್ಲಿ, ನಿವೃತ್ತ ಸೈನಿಕರು ರೈತರಿಗೆ ನೈಸರ್ಗಿಕ ಕೃಷಿ ಹಾಗೂ ಆರ್ಥಿಕ ಸಲಹೆಗಳನ್ನು ನೀಡಲು ಮುಂದಾಗಿದ್ದಾರೆ. 9 ಸಾವಿರ ರೈತರು ಈಗಾಗಲೇ ಸದಸ್ಯರಾಗಿದ್ದಾರೆ.
Last Updated 12 ಜನವರಿ 2026, 7:06 IST
ಹಾವೇರಿ | ಮಾಜಿ ಸೈನಿಕರಿಂದ ‘ಕೃಷಿ ಸೇವಾ ಕೇಂದ್ರ’

ಶಿಗ್ಗಾವಿ | ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ: ಪಠಾಣ

Yaseer Ahmad Khan Pathan, MLA, emphasized that public service should come before power, sharing his commitment to fulfilling the people's aspirations and prioritizing development work like the construction of a new veterinary hospital in Shiggavi.
Last Updated 12 ಜನವರಿ 2026, 7:05 IST
ಶಿಗ್ಗಾವಿ | ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ: ಪಠಾಣ

ರಾಣೆಬೆನ್ನೂರು | ‘ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿ’

Rural Sports Revival: ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ರಾಣೆಬೆನ್ನೂರಿನಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ, ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮಹತ್ವವನ್ನು ಮತ್ತು ಆರ್ಥಿಕ ವಿಕಸನಕ್ಕೆ ಕ್ರೀಡೆಗಳು ಹೇಗೆ ಪ್ರೇರಣೆಯಾಗುತ್ತವೆ ಎಂಬುದನ್ನು ವಿವರಿಸಿದರು.
Last Updated 12 ಜನವರಿ 2026, 7:05 IST
ರಾಣೆಬೆನ್ನೂರು | ‘ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿ’

‘ವರದಾ’ ಒಡಲಿಗೆ ಬೇಡ್ತಿ: ಬರಗಾಲಕ್ಕೆ ಮುಕ್ತಿ

ಕುಡಿಯುವ ನೀರಿಗಾಗಿ ಜಿಲ್ಲೆಯ ಜನರ ಪರದಾಟ: ಬಹುದಿನಗಳ ಬೇಡಿಕೆ ಈಡೇರಿಕೆಗೆ ಜನಜಾಗೃತಿ ಸಮಾವೇಶ
Last Updated 12 ಜನವರಿ 2026, 7:04 IST
‘ವರದಾ’ ಒಡಲಿಗೆ ಬೇಡ್ತಿ: ಬರಗಾಲಕ್ಕೆ ಮುಕ್ತಿ
ADVERTISEMENT

ಬೇಡ್ತಿ–ವರದಾ ನದಿ ಜೋಡಣೆಗಾಗಿ ಶೀಘ್ರವೇ ಜನಜಾಗೃತಿ ಸಮಾವೇಶ: ಬೊಮ್ಮಾಯಿ

Basavaraj Bommai: ‘ಹಾವೇರಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕೆ ಬೇಡ್ತಿ–ವರದಾ ನದಿ ಜೋಡಣೆ ಅತೀ ಅವಶ್ಯಕವಾಗಿದೆ. ಅರಣ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಜಾರಿಗೆ ಡಿಪಿಆರ್‌ ಮಾಡಲಾಗುತ್ತಿದೆ...
Last Updated 12 ಜನವರಿ 2026, 6:28 IST
ಬೇಡ್ತಿ–ವರದಾ ನದಿ ಜೋಡಣೆಗಾಗಿ ಶೀಘ್ರವೇ ಜನಜಾಗೃತಿ ಸಮಾವೇಶ: ಬೊಮ್ಮಾಯಿ

ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ; ಹಾವೇರಿಯಲ್ಲಿ ಬಿಜೆಪಿ ಪ್ರತಿಭಟನೆ

BJP Protest Haveri: ಹುಬ್ಬಳ್ಳಿಯ ಸುಜಾತಾ ಹಂಡಿ ಅವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಹಾವೇರಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ತಪ್ಪಿತಸ್ಥ ಪೊಲೀಸರ ಅಮಾನತಿಗೆ ಬಿ.ಸಿ. ಪಾಟೀಲ ಹಾಗೂ ಬಿಜೆಪಿ ಮುಖಂಡರ ಆಗ್ರಹ.
Last Updated 11 ಜನವರಿ 2026, 2:41 IST
ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ; ಹಾವೇರಿಯಲ್ಲಿ ಬಿಜೆಪಿ ಪ್ರತಿಭಟನೆ

ಶಿಗ್ಗಾವಿ| ನಾಡು, ನುಡಿಗಾಗಿ ಸೇವೆ ಸಲ್ಲಿಸಿ: ವಿರಕ್ತಮಠದ ಶ್ರೀ ಕರೆ

Kannada Literature: ಶಿಗ್ಗಾವಿ: ನಾಡು, ನುಡಿ ಸೇವೆ ಮಾಡಿ ಸಮಾಜದ ಋಣ ತೀರಿಸುವ ಕಾರ್ಯ ನಮ್ಮದಾಗಬೇಕು ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮದ ವಿವರ ಇಲ್ಲಿದೆ.
Last Updated 11 ಜನವರಿ 2026, 2:35 IST
ಶಿಗ್ಗಾವಿ| ನಾಡು, ನುಡಿಗಾಗಿ ಸೇವೆ ಸಲ್ಲಿಸಿ: ವಿರಕ್ತಮಠದ ಶ್ರೀ ಕರೆ
ADVERTISEMENT
ADVERTISEMENT
ADVERTISEMENT