ಶನಿವಾರ, 31 ಜನವರಿ 2026
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

‘1.11 ಲಕ್ಷ ಹಕ್ಕು ಪತ್ರ: ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ’

ಜಿಲ್ಲೆಯಲ್ಲಿ ಫೆ. 13ರಂದು ಸಾಧನಾ ಸಮಾವೇಶ: ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ
Last Updated 31 ಜನವರಿ 2026, 9:28 IST
‘1.11 ಲಕ್ಷ ಹಕ್ಕು ಪತ್ರ: ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ’

ಅಪಘಾತದ ಹಣ ಕೊಡದೇ ವೃದ್ಧೆಗೆ ಬೆದರಿಕೆ

Haveri Crime: ಅಪಘಾತದ ಪರಿಹಾರದ ಹಣವನ್ನು ಪಡೆದು ವಾಪಸು ನೀಡದ ಮಂಜಪ್ಪ ಹಾಗೂ ಗಂಗಾಧರ ಎಂಬುವವರ ವಿರುದ್ಧ 65 ವರ್ಷದ ವೃದ್ಧೆ ಸಿದ್ದಮ್ಮ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕುಮಾರಪಟ್ಟಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 31 ಜನವರಿ 2026, 9:26 IST
ಅಪಘಾತದ ಹಣ ಕೊಡದೇ ವೃದ್ಧೆಗೆ ಬೆದರಿಕೆ

ಮೆಣಸಿನಕಾಯಿ ವ್ಯಾಪಾರಿ ವಿರುದ್ಧ ಎಫ್‌ಐಆರ್

APMC Scam: ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯವಹಾರದಲ್ಲಿ ₹7 ಲಕ್ಷ ವಂಚನೆ ಮಾಡಿದ ಆರೋಪದಡಿ ಪ್ರಗತಿ ಎಂಟರ್‌ಪ್ರೈಸಸ್‌ ಮಾಲೀಕನ ವಿರುದ್ಧ ಆಂಧ್ರಪ್ರದೇಶದ ರೈತ ದೂರು ನೀಡಿದ್ದಾರೆ.
Last Updated 31 ಜನವರಿ 2026, 9:21 IST
ಮೆಣಸಿನಕಾಯಿ ವ್ಯಾಪಾರಿ ವಿರುದ್ಧ ಎಫ್‌ಐಆರ್

40ಕ್ಕೂ ಹೆಚ್ಚು ಕುರಿಮರಿ ಸಾವು: ಚಿರತೆ ದಾಳಿ ಶಂಕೆ 

Byadagi Livestock Loss: ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮದಲ್ಲಿ ಚಿರತೆ ದಾಳಿ ಶಂಕೆಯಿಂದ 40ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated 31 ಜನವರಿ 2026, 9:17 IST
40ಕ್ಕೂ ಹೆಚ್ಚು ಕುರಿಮರಿ ಸಾವು: ಚಿರತೆ ದಾಳಿ ಶಂಕೆ 

ವೀರಭದ್ರೇಶ್ವರ ಗುಗ್ಗಳ: ಅದ್ದೂರಿ ರಥೋತ್ಸವ  

Byadgi News: ಬ್ಯಾಡಗಿಯ ವೀರಭದ್ರೇಶ್ವರ ಮತ್ತು ಕಲ್ಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಅದ್ದೂರಿ ರಥೋತ್ಸವ ಹಾಗೂ ಗುಗ್ಗಳೋತ್ಸವ ಜರುಗಿತು. ಭಕ್ತರು ಅಗ್ನಿಕುಂಡ ಪ್ರವೇಶಿಸಿ ಹರಕೆ ತೀರಿಸಿದರು.
Last Updated 30 ಜನವರಿ 2026, 4:46 IST
ವೀರಭದ್ರೇಶ್ವರ ಗುಗ್ಗಳ: ಅದ್ದೂರಿ ರಥೋತ್ಸವ  

ರಾಣೆಬೆನ್ನೂರು | ಭೂಮಿ ಫಲವತ್ತತೆ ಹೆಚ್ಚಿಸಲು ಜಾಗೃತಿ ಅಗತ್ಯ– ಪಿ.ಎಲ್. ಪಾಟೀಲ

Ranebennur News: ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸಲು ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಧಾರವಾಡ ಕೃಷಿ ವಿವಿಯ ಕುಲಪತಿ ಪಿ.ಎಲ್. ಪಾಟೀಲ ಹನುಮನಮಟ್ಟಿಯಲ್ಲಿ ತಿಳಿಸಿದರು.
Last Updated 30 ಜನವರಿ 2026, 4:46 IST
ರಾಣೆಬೆನ್ನೂರು | ಭೂಮಿ ಫಲವತ್ತತೆ ಹೆಚ್ಚಿಸಲು ಜಾಗೃತಿ ಅಗತ್ಯ– ಪಿ.ಎಲ್. ಪಾಟೀಲ

ಹಾವೇರಿ | ಉದ್ಯೋಗ ಮೇಳ: 1,926 ಅಭ್ಯರ್ಥಿಗಳು ಭಾಗಿ

ಜಿ.ಎಚ್‌. ಕಾಲೇಜು: ಜಿಲ್ಲಾಡಳಿತ– ಜಿಲ್ಲಾ ಪಂಚಾಯಿತಿ ಸಹಯೋಗ
Last Updated 30 ಜನವರಿ 2026, 4:44 IST
ಹಾವೇರಿ | ಉದ್ಯೋಗ ಮೇಳ: 1,926 ಅಭ್ಯರ್ಥಿಗಳು ಭಾಗಿ
ADVERTISEMENT

ತಡಸ | ಗಾಯತ್ರಿ ದೇಗುಲ ವಾರ್ಷಿಕೋತ್ಸವ ನಾಳೆ

Tadasa Gayatri Temple: ತಡಸದ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕ ಮಹೋತ್ಸವ ಜ.31ರಂದು ನಡೆಯಲಿದೆ. ಶಿಗ್ಲಿ ಮತ್ತು ಹುಬ್ಬಳ್ಳಿ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 30 ಜನವರಿ 2026, 4:43 IST
ತಡಸ | ಗಾಯತ್ರಿ ದೇಗುಲ ವಾರ್ಷಿಕೋತ್ಸವ ನಾಳೆ

ತೆಕ್ಕಲಕೋಟೆ | ಧರ್ಮಮಾರ್ಗ ತೊರೆಯದಿರಿ: ಶಿವಸಿದ್ಧೇಶ್ವರ ಸ್ವಾಮೀಜಿ

ಸಿದ್ದರಾಂಪುರ ಮಠದಲ್ಲಿ ‘ಅರಿವಿನ ಯಾತ್ರೆ’ ಕಾರ್ಯಕ್ರಮ
Last Updated 30 ಜನವರಿ 2026, 4:43 IST
ತೆಕ್ಕಲಕೋಟೆ | ಧರ್ಮಮಾರ್ಗ ತೊರೆಯದಿರಿ: ಶಿವಸಿದ್ಧೇಶ್ವರ ಸ್ವಾಮೀಜಿ

ಹಾವೇರಿ ಜಿಲ್ಲೆಯಲ್ಲಿ 460 ಮಾಜಿ ದೇವದಾಸಿಯರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮೀಕ್ಷೆ: ಹೊಸ ನೋಂದಣಿಗೆ 24 ಮಂದಿಯಿಂದ ಅರ್ಜಿ
Last Updated 30 ಜನವರಿ 2026, 4:43 IST
ಹಾವೇರಿ ಜಿಲ್ಲೆಯಲ್ಲಿ 460 ಮಾಜಿ ದೇವದಾಸಿಯರು
ADVERTISEMENT
ADVERTISEMENT
ADVERTISEMENT