ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಾಣೆಬೆನ್ನೂರು: ಮಹಿಳೆಯರನ್ನು ಸಮಾನತೆಯಿಂದ ಕಾಣಿ; ಶಾಸಕ ಪ್ರಕಾಶ ಕೋಳಿವಾಡ

Women's Rights Rally: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಸಕ ಪ್ರಕಾಶ ಕೋಳಿವಾಡ ರಾಣೆಬೆನ್ನೂರಿನಲ್ಲಿ ಮಹಿಳಾ ಜಾಗೃತಿ ಪಥ ಸಂಚನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 5 ಡಿಸೆಂಬರ್ 2025, 3:21 IST
ರಾಣೆಬೆನ್ನೂರು: ಮಹಿಳೆಯರನ್ನು ಸಮಾನತೆಯಿಂದ ಕಾಣಿ; ಶಾಸಕ ಪ್ರಕಾಶ ಕೋಳಿವಾಡ

ಹಾವೇರಿ: ಮನೆ ಹಾನಿ; 349 ಅರ್ಜಿಗಳಲ್ಲಿ 161 ತಿರಸ್ಕೃತ

ಮುಂಗಾರು–ಹಿಂಗಾರು ಮಳೆ | ಪರಿಹಾರದ ಆಸೆಗಾಗಿ ಅನರ್ಹರಿಂದಲೂ ಅರ್ಜಿ ಸಲ್ಲಿಕೆ | ಸ್ಥಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್
Last Updated 5 ಡಿಸೆಂಬರ್ 2025, 3:19 IST
ಹಾವೇರಿ: ಮನೆ ಹಾನಿ; 349 ಅರ್ಜಿಗಳಲ್ಲಿ 161 ತಿರಸ್ಕೃತ

ಹಾವೇರಿ: ಮೆಕ್ಕೆಜೋಳ ಖರೀದಿಗೆ 12 ಕೇಂದ್ರ

ಜಿಲ್ಲಾಡಳಿತ ಹಾಗೂ ಕೆಎಂಎಫ್‌ನಿಂದ ಪ್ರತ್ಯೇಕ ಕೇಂದ್ರ ಆರಂಭ | ಮೊದಲ ದಿನವೇ 572 ರೈತರ ನೋಂದಣಿ
Last Updated 5 ಡಿಸೆಂಬರ್ 2025, 3:07 IST
ಹಾವೇರಿ: ಮೆಕ್ಕೆಜೋಳ ಖರೀದಿಗೆ 12 ಕೇಂದ್ರ

ಹಾವೇರಿ: ಜಮೀನಿನಲ್ಲಿ 4 ವರ್ಷದ ಹೆಣ್ಣು ಚಿರತೆ ಸೆರೆ

ಹಾವೇರಿ ಜಿಲ್ಲೆಯ ಕಡೂರು ಗ್ರಾಮದ ಹೊರವಲಯದ ತಡಕಲಿಮಟ್ಟಿ ಗುಡ್ಡದ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.
Last Updated 4 ಡಿಸೆಂಬರ್ 2025, 20:11 IST
ಹಾವೇರಿ: ಜಮೀನಿನಲ್ಲಿ 4 ವರ್ಷದ ಹೆಣ್ಣು ಚಿರತೆ ಸೆರೆ

ಹಾನಗಲ್ | ಡಿಜಿಟಲ್ ವೇಬ್ರಿಡ್ಜ್‌ ನಿರ್ಮಾಣ ನಿಧಾನ: ರೈತರು, ವ್ಯಾಪಾರಿಗಳು ಪರದಾಟ

ಎಪಿಎಂಸಿ ಸಮಿತಿ ಆದಾಯಕ್ಕೂ ಹಿನ್ನೆಡೆ
Last Updated 4 ಡಿಸೆಂಬರ್ 2025, 4:03 IST
ಹಾನಗಲ್ | ಡಿಜಿಟಲ್ ವೇಬ್ರಿಡ್ಜ್‌ ನಿರ್ಮಾಣ ನಿಧಾನ: ರೈತರು, ವ್ಯಾಪಾರಿಗಳು ಪರದಾಟ

ಮೆಕ್ಕೆಜೋಳ | ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಕ್ವಿಂಟಲ್‌ಗೆ ₹2,400 ಬೆಲೆ

Maize Procurement Karnataka: ಹಾವೇರಿ: ಮೆಕ್ಕೆಜೋಳ ಖರೀದಿಗೆ 7 ಕೇಂದ್ರ ತೆರೆಯಲಿದ್ದು, ಡಿ.4ರಿಂದ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರ ಈಗ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆ ನಿಗದಿಪಡಿಸಿದೆ.
Last Updated 4 ಡಿಸೆಂಬರ್ 2025, 4:03 IST
ಮೆಕ್ಕೆಜೋಳ | ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಕ್ವಿಂಟಲ್‌ಗೆ ₹2,400 ಬೆಲೆ

ಶಿಗ್ಗಾವಿ: ಜಿ+1 ಮನೆಗಳಿಗೆ ಸೌಲಭ್ಯ ನೀಡುವಂತೆ ಆಗ್ರಹ

ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ
Last Updated 4 ಡಿಸೆಂಬರ್ 2025, 4:01 IST
ಶಿಗ್ಗಾವಿ: ಜಿ+1 ಮನೆಗಳಿಗೆ ಸೌಲಭ್ಯ ನೀಡುವಂತೆ ಆಗ್ರಹ
ADVERTISEMENT

ಬ್ಯಾಡಗಿ | ಬಿಸಿಯೂಟದ ಬೇಳೆಯಲ್ಲಿ ಹುಳು: ಶಾಲೆಗೆ ತಾ.ಪಂ ಇಒ ಭೇಟಿ

Midday Meal Inspection: ಬ್ಯಾಡಗಿ: ಬೇಳೆಯಲ್ಲಿ ಹುಳು ಕಂಡು ಬಂದ ಕಾರಣ ಸ್ಥಗಿತಗೊಂಡ ತಡಸ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಪುನರ್ ಆರಂಭಗೊಂಡಿದೆ. ತಾ.ಪಂ ಇಒ ಭೇಟಿ ನೀಡಿ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ್ದಾರೆ.
Last Updated 4 ಡಿಸೆಂಬರ್ 2025, 3:13 IST
ಬ್ಯಾಡಗಿ | ಬಿಸಿಯೂಟದ ಬೇಳೆಯಲ್ಲಿ ಹುಳು: ಶಾಲೆಗೆ ತಾ.ಪಂ ಇಒ ಭೇಟಿ

ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

Disability Empowerment: ಶಿಗ್ಗಾವಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅಂಗವಿಕಲ ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮಹತ್ವವನ್ನು ವಿವರಿಸಿದರು
Last Updated 3 ಡಿಸೆಂಬರ್ 2025, 6:08 IST
ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

Express Train Stop: ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲುಗಡೆ ಮಾಡಬೇಕು ಎಂದು ರೈಲ್ವೆ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸಿದ್ದಾರೆ
Last Updated 3 ಡಿಸೆಂಬರ್ 2025, 6:03 IST
ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT