ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಾಣೆಬೆನ್ನೂರು: ಮೊಬೈಲ್‌ನಲ್ಲಿ ಹೆಚ್ಚು ಮಾತಾಡಿದ್ದಕ್ಕೆ ಕೊಲೆ

Ranebennur Crime: ರಾಣೆಬೆನ್ನೂರಿನಲ್ಲಿ ಲಲಿತಾ ಬ್ಯಾಡಗಿ ಹತ್ಯೆ ಪ್ರಕರಣ ಭೇದನೆ; ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದರೆಂಬ ಅನುಮಾನದಿಂದ ಆರೋಪಿ ಚಂದ್ರಪ್ಪ ಕೊಲೆ ಮಾಡಿದట్టు ಪೊಲೀಸರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 4:18 IST
ರಾಣೆಬೆನ್ನೂರು: ಮೊಬೈಲ್‌ನಲ್ಲಿ ಹೆಚ್ಚು ಮಾತಾಡಿದ್ದಕ್ಕೆ ಕೊಲೆ

ಹಾವೇರಿ | 4 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಸದಿದ್ದರೆ ಹೋರಾಟ: ರೈತರ ಎಚ್ಚರಿಕೆ

ಹಾವೇರಿಯಲ್ಲಿ ರೈತರು 4 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಯ ಆಗ್ರಹದೊಂದಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 50 ಕ್ವಿಂಟಲ್‌ ಗರಿಷ್ಠ ಖರೀದಿ ಆದೇಶ ಹೊರಡಿಸಿದ್ದರೂ ಗೊಂದಲ कायम.
Last Updated 9 ಡಿಸೆಂಬರ್ 2025, 4:16 IST
ಹಾವೇರಿ | 4 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಸದಿದ್ದರೆ  ಹೋರಾಟ: ರೈತರ ಎಚ್ಚರಿಕೆ

ಬ್ಯಾಡಗಿ ಮೆಣಸಿನಕಾಯಿ: ಹೆಚ್ಚಿದ ಆವಕ, ಬೆಲೆಯಲ್ಲಿ ಚೇತರಿಕೆ 

ಬ್ಯಾಡಗಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ಮಾರಾಟದಲ್ಲಿ ತೀವ್ರ ಚೇತರಿಕೆ ಕಂಡುಬಂದಿದ್ದು, ಡಬ್ಬಿ ತಳಿ ₹68,585/ಕ್ವಿಂಟಲ್ ಬೆಲೆಯಲ್ಲಿ ಗರಿಷ್ಠ ದಾಖಲೆ. ಒಟ್ಟಿನಲ್ಲಿ 25,569 ಚೀಲ ಮಾರಾಟ.
Last Updated 9 ಡಿಸೆಂಬರ್ 2025, 4:15 IST
ಬ್ಯಾಡಗಿ ಮೆಣಸಿನಕಾಯಿ: ಹೆಚ್ಚಿದ ಆವಕ, ಬೆಲೆಯಲ್ಲಿ ಚೇತರಿಕೆ 

ಬಂಕಾಪುರ: 399 ಕುರಿ, 5 ಕುದುರೆ, ಡೊಳ್ಳುಮೇಳದೊಂದಿಗೆ ಬೃಹತ್‌ ಪ್ರತಿಭಟನೆ

ಬಂಕಾಪುರ ಪಟ್ಟಣದಲ್ಲಿ ಖಾಲಿ ನಿವೇಶನ ನೀಡುವಂತೆ ಆಗ್ರಹಿಸಿ 399 ಕುರಿ, 5 ಕುದುರೆ, ಡೊಳ್ಳುಮೇಳದೊಂದಿಗೆ ಉಣ್ಣೆ ಉತ್ಪಾದಕರ ಸಹಕಾರಿ ಸಂಘದಿಂದ ಬೃಹತ್‌ ಪ್ರತಿಭಟನೆ ನಡೆಯಿತು.
Last Updated 9 ಡಿಸೆಂಬರ್ 2025, 4:13 IST
ಬಂಕಾಪುರ: 399 ಕುರಿ, 5 ಕುದುರೆ, ಡೊಳ್ಳುಮೇಳದೊಂದಿಗೆ ಬೃಹತ್‌ ಪ್ರತಿಭಟನೆ

ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

Haveri Murder Probe: ರಾಣೆಬೆನ್ನೂರಿನಲ್ಲಿ ಲಲಿತಾ ಬ್ಯಾಡಗಿ ಹತ್ಯೆ ಪ್ರಕರಣ ಭೇದವಾಗಿದ್ದು, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡಿದ್ದರಿಂದ ಆರೋಪಿ ಚಂದ್ರಪ್ಪ ಶಂಕೆಪಟ್ಟು ಚಾಕುವಿನಿಂದ ಕೊಲೆ ಮಾಡಿದ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.
Last Updated 8 ಡಿಸೆಂಬರ್ 2025, 16:03 IST
ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

ಶರಣರ ಸಂದೇಶ ಮನುಕುಲಕ್ಕೆ ಮಾರ್ಗದರ್ಶಿ: ಸಂಗನಬಸವ ಸ್ವಾಮೀಜಿ

Spiritual Leadership: ಶರಣರ ಸಂದೇಶಗಳು ಮನುಕುಲದ ಬೆಳವಣಿಗೆಗೆ ಮಾರ್ಗದರ್ಶಿಯಾಗಿದ್ದು, ಶರಣರ ತತ್ವಗಳು ಸರ್ವ ಸಮಾಜದಲ್ಲಿ ಸಮಾನತೆ ಮೂಡಿಸುವ ಸಂದೇಶಗಳಾಗಿವೆ. ಅದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸುವಂತಾಗಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
Last Updated 8 ಡಿಸೆಂಬರ್ 2025, 4:24 IST
ಶರಣರ ಸಂದೇಶ ಮನುಕುಲಕ್ಕೆ ಮಾರ್ಗದರ್ಶಿ: ಸಂಗನಬಸವ ಸ್ವಾಮೀಜಿ

ಹಾವೇರಿ | ಟಿಇಟಿ ಕಡ್ಡಾಯ: 1.50 ಲಕ್ಷ ಶಿಕ್ಷಕರಲ್ಲಿ ಆತಂಕ: ಶಿಡೇನೂರ

Supreme Court Order: ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರಗಳು ಮೇಲ್ಮನವಿ ಸಲ್ಲಿಸಬೇಕು. ಜೊತೆಗೆ, ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸದಂತೆ ಕಾಯ್ದೆ ರೂಪಿಸಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
Last Updated 8 ಡಿಸೆಂಬರ್ 2025, 2:41 IST
ಹಾವೇರಿ | ಟಿಇಟಿ ಕಡ್ಡಾಯ: 1.50 ಲಕ್ಷ ಶಿಕ್ಷಕರಲ್ಲಿ ಆತಂಕ: ಶಿಡೇನೂರ
ADVERTISEMENT

ಕನವಳ್ಳಿ: ಕತ್ತು ಕೊಯ್ದು ಮಹಿಳೆ ಕೊಲೆ 

Crime Investigation: ಇಲ್ಲಿನ ಕೂನಬೇವು ರಸ್ತೆಯ ಅಂಬೇಡ್ಕರ್ ನಗರ ಸಮೀಪದ ಎಂ.ಜೆ.ಪಾಟೀಲ ಅವರ ಸೀಡ್ಸ್‌ ತಯಾರಿಕೆ ಘಟಕದ ಬಳಿ ನಿವಾಸಿ ಲಲಿತಾ ಕರಿಬಸಪ್ಪ ಬ್ಯಾಡಗಿ (42) ಎಂಬ ಮಹಿಳೆಯನ್ನು ಯಾರೋ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ.
Last Updated 8 ಡಿಸೆಂಬರ್ 2025, 2:41 IST
ಕನವಳ್ಳಿ: ಕತ್ತು ಕೊಯ್ದು ಮಹಿಳೆ ಕೊಲೆ 

ಗೋವುಗಳನ್ನು ಗೋಶಾಲೆಗೆ ದಾನ ಮಾಡಿ: ಶಾಸಕ ಪ್ರಕಾಶ ಕೋಳಿವಾಡ

Cow Shelter Support: ಭಾರತದ ಪರಂಪರೆ, ಚರಿತ್ರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜಿಸಲಾಗುತ್ತಿದೆ.
Last Updated 8 ಡಿಸೆಂಬರ್ 2025, 2:39 IST
ಗೋವುಗಳನ್ನು ಗೋಶಾಲೆಗೆ ದಾನ ಮಾಡಿ: ಶಾಸಕ ಪ್ರಕಾಶ ಕೋಳಿವಾಡ

ಶಿಗ್ಗಾವಿ: ಸಂಪೂರ್ಣ ಮೆಕ್ಕೆಜೋಳ ಖರೀದಿಗೆ ಒತ್ತಾಯ

Farmer Agitation: ರೈತರು ಬೆಳೆದ ಗೋವಿನಜೋಳವನ್ನು ಸಂಪೂರ್ಣವಾಗಿ ಖರೀದಿಸಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
Last Updated 8 ಡಿಸೆಂಬರ್ 2025, 2:37 IST
ಶಿಗ್ಗಾವಿ: ಸಂಪೂರ್ಣ ಮೆಕ್ಕೆಜೋಳ ಖರೀದಿಗೆ ಒತ್ತಾಯ
ADVERTISEMENT
ADVERTISEMENT
ADVERTISEMENT