ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

2025 ಹಿಂದಣ ಹೆಜ್ಜೆ | ಹಾವೇರಿ: ರೈತರ ಹೋರಾಟ; ಲಂಚ–ಅಕ್ರಮಕ್ಕೆ ತಲೆದಂಡ

ಕಬ್ಬು, ಮೆಕ್ಕೆಜೋಳ ಬೆಂಬಲ ಬೆಲೆಗಾಗಿ ಧರಣಿ * ಅಪಘಾತದಿಂದ ಸಾವು–ನೋವು * ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಪೊಲೀಸರು
Last Updated 29 ಡಿಸೆಂಬರ್ 2025, 3:10 IST
2025 ಹಿಂದಣ ಹೆಜ್ಜೆ | ಹಾವೇರಿ: ರೈತರ ಹೋರಾಟ; ಲಂಚ–ಅಕ್ರಮಕ್ಕೆ ತಲೆದಂಡ

ಜೀವನವೇ ಮನುಷ್ಯನ ನಿಜ ಸಂಪತ್ತು: ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ

ಹುಕ್ಕೇರಿಮಠ ಜಾತ್ರಾ ಮಹೋತ್ಸವ: ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ಸುವರ್ಣ ಮಹೋತ್ಸವ
Last Updated 29 ಡಿಸೆಂಬರ್ 2025, 3:09 IST
ಜೀವನವೇ ಮನುಷ್ಯನ ನಿಜ ಸಂಪತ್ತು: ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ

ಅಭಿವೃದ್ಧಿ ಕಾರ್ಯ ಮರೆತ ರಾಜ್ಯ ಸರ್ಕಾರ: ಮಾಜಿ ಸಚಿವ ಬಿ.ಸಿ. ಪಾಟೀಲ

Development Neglect: ಹಿರೇಕೆರೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ರಾಜ್ಯ ಸರ್ಕಾರ ಜನಸೌಲಭ್ಯ ಮತ್ತು ಅಭಿವೃದ್ಧಿ ಕಾರ್ಯ ಮರೆತಿದ್ದು ಕಿತ್ತಾಟದಲ್ಲಿ ನಿರತವಾಗಿದೆ ಎಂದು ಕಟುವಾಗಿ ಟೀಕಿಸಿದರು.
Last Updated 29 ಡಿಸೆಂಬರ್ 2025, 3:09 IST
ಅಭಿವೃದ್ಧಿ ಕಾರ್ಯ ಮರೆತ ರಾಜ್ಯ ಸರ್ಕಾರ: ಮಾಜಿ ಸಚಿವ ಬಿ.ಸಿ. ಪಾಟೀಲ

ಪರೀಕ್ಷಾ ಭಯ ನಿವಾರಣೆಗೆ ವಿಶೇಷ ಅರಿವು ಕಾರ್ಯಕ್ರಮ: ಶಾಸಕ ಪ್ರಕಾಶ ಕೋಳಿವಾಡ

Student Support: ರಾಣೆಬೆನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಪರಿಶ್ರಮ ಮತ್ತು ಕೌಶಲದಿಂದ ಪರೀಕ್ಷೆಗೆ ಸಿದ್ಧರಾಗಬೇಕೆಂದು ಸಲಹೆ ನೀಡಿದರು; ಪರೀಕ್ಷಾ ಭಯ ನಿವಾರಣೆಗೆ ಪ್ರೇರಣೆ.
Last Updated 29 ಡಿಸೆಂಬರ್ 2025, 3:09 IST
ಪರೀಕ್ಷಾ ಭಯ ನಿವಾರಣೆಗೆ ವಿಶೇಷ ಅರಿವು ಕಾರ್ಯಕ್ರಮ: ಶಾಸಕ ಪ್ರಕಾಶ ಕೋಳಿವಾಡ

ಸರಿಯಾಗಿ ಪಾಠ ಮಾಡದ ಶಿಕ್ಷಕನಿಗೆ ಶಾಪ: ಎಸ್‌.ವಿ. ಸಂಕನೂರು

ಹುಕ್ಕೇರಿಮಠ ಶಿವಬಸವೇಶ್ವರ ಶಾಲೆಯ ಸುವರ್ಣ ಮಹೋತ್ಸವ: ಗುರುವಂದನಾ ಕಾರ್ಯಕ್ರಮ
Last Updated 29 ಡಿಸೆಂಬರ್ 2025, 3:09 IST
ಸರಿಯಾಗಿ ಪಾಠ ಮಾಡದ ಶಿಕ್ಷಕನಿಗೆ ಶಾಪ: ಎಸ್‌.ವಿ. ಸಂಕನೂರು

ತಡಸ: ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ

Lingeshwara Fair: ಚಿಕ್ಕ ಬೆಂಡಿಗೇರಿ ಗ್ರಾಮದಲ್ಲಿ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರುದ್ರಾಭಿಷೇಕ, ಕಕ್ಕಡಾರತಿ ಮೆರವಣಿಗೆ ಮತ್ತು ವಿವಿಧ ಪವಾಡ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.
Last Updated 29 ಡಿಸೆಂಬರ್ 2025, 3:08 IST
ತಡಸ: ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ

ಗಾಂಧಿ ಸಿದ್ಧಾಂತದ ವಿರೋಧಿ ಬಿಜೆಪಿ: ಶಾಸಕ ಸಲೀಂ ಅಹ್ಮದ್

Gandhi Employment Scheme: ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ತೆಗೆಯಲು ಬಿಜೆಪಿ ಮುಂದಾಗಿರುವುದನ್ನು ವಿರೋಧಿಸಿ ಶಾಸಕ ಸಲೀಂ ಅಹ್ಮದ್ ಗಾಂಧಿಯ ತತ್ವಗಳಿಗೆ ಬೆಂಬಲ ವ್ಯಕ್ತಪಡಿಸಿದರು; ಕಾಂಗ್ರೆಸ್ ಬಚಾವ್ ಆಂದೋಲನ ಪ್ರಾರಂಭ.
Last Updated 29 ಡಿಸೆಂಬರ್ 2025, 3:08 IST
ಗಾಂಧಿ ಸಿದ್ಧಾಂತದ ವಿರೋಧಿ ಬಿಜೆಪಿ: ಶಾಸಕ ಸಲೀಂ ಅಹ್ಮದ್
ADVERTISEMENT

ಎನ್‌ಇಪಿ ಶಿಕ್ಷಣದಿಂದ ರಾಜ್ಯದ ಮಕ್ಕಳು ವಂಚಿತ: ಬಸವರಾಜ ಬೊಮ್ಮಾಯಿ

ಜವಾಹರ ನವೋದಯ ವಿದ್ಯಾಲಯದ ‘ನವೋತ್ಸವ–2025’
Last Updated 28 ಡಿಸೆಂಬರ್ 2025, 4:17 IST
ಎನ್‌ಇಪಿ ಶಿಕ್ಷಣದಿಂದ ರಾಜ್ಯದ ಮಕ್ಕಳು ವಂಚಿತ: ಬಸವರಾಜ ಬೊಮ್ಮಾಯಿ

ಬಡತನ ನಿರ್ಮೂಲಗೆ ಸಾಮೂಹಿಕ ವಿವಾಹ ಅವಶ್ಯ: ಸಂಗನಬಸವ ಸ್ವಾಮೀಜಿ

ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ವಿವಾಹ: ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ
Last Updated 28 ಡಿಸೆಂಬರ್ 2025, 4:13 IST
ಬಡತನ ನಿರ್ಮೂಲಗೆ ಸಾಮೂಹಿಕ ವಿವಾಹ ಅವಶ್ಯ:  ಸಂಗನಬಸವ ಸ್ವಾಮೀಜಿ

ಹೆರಿಗೆ ವೇಳೆ ಶಿಶುವಿಗೆ ಗಾಯ; ವೈದ್ಯೆಗೆ ನೋಟಿಸ್

Doctor Notice: ಹಾವೇರಿ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶುವಿನ ತಲೆಗೆ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯೆ ಡಾ. ಸ್ವಾತಿ ತಿಲಕ ಅವರಿಗೆ ಕಾರಣ ಕೇಳಿ ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ಆರ್.ಹಾವನೂರು ಅವರು ನೋಟಿಸ್ ನೀಡಿದ್ದಾರೆ.
Last Updated 28 ಡಿಸೆಂಬರ್ 2025, 4:11 IST
ಹೆರಿಗೆ ವೇಳೆ ಶಿಶುವಿಗೆ ಗಾಯ; ವೈದ್ಯೆಗೆ ನೋಟಿಸ್
ADVERTISEMENT
ADVERTISEMENT
ADVERTISEMENT