ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ

Farmer Protest Ends: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸೋಮವಾರ ರಾತ್ರಿ ಅಂತ್ಯಗೊಂಡಿತು.
Last Updated 2 ಡಿಸೆಂಬರ್ 2025, 18:18 IST
ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ

ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ

Vice Chancellor Conflict: ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿಯ ಬಳಿಕ ಕುಲಸಚಿವ (ಪ್ರಭಾರ) ಕೆ. ಶಿವಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕುಲಪತಿ ಟಿ.ಎಂ. ಭಾಸ್ಕರ್ ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 18:13 IST
ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ

ಚಳಗೇರಿ ಬಳಿ ಟ್ರ್ಯಾಕ್ಟರ್‌ ಅಪಘಾತ: ವ್ಯಕ್ತಿ ಸಾವು

ಟ್ರ್ಯಾಕ್ಟರ್‌ ಗಾಲಿ ಹಬ್‌ ಕಟ್ಟಾಗಿ ಟ್ರ್ಯಾಕ್ಟರ್‌ ಕಾಲುವಿಗೆ ಉರುಳಿ ಬಿದ್ದು ವ್ಯಕ್ತಿ ಸಾವು 
Last Updated 2 ಡಿಸೆಂಬರ್ 2025, 3:07 IST
ಚಳಗೇರಿ ಬಳಿ ಟ್ರ್ಯಾಕ್ಟರ್‌ ಅಪಘಾತ: ವ್ಯಕ್ತಿ ಸಾವು

ಸವಣೂರು ಆಸ್ಪತ್ರೆಗೆ ಶಾಸಕ‌ ಪಠಾಣ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಕೆಂಡಾಮಂಡಲ

Savanur hospital: ಸವಣೂರು ತಾಲ್ಲೂಕು ಆಸ್ಪತ್ರೆಯಲ್ಲಿ ಸಿಜೇರಿಯನ್ ಗೆ ಹಣ ವಸುಲಿ ಶಾಸಕರ ಮುಂದೆ ಸಾರ್ವಜನಿಕರ ಆರೋಪ.  
Last Updated 2 ಡಿಸೆಂಬರ್ 2025, 3:05 IST
ಸವಣೂರು ಆಸ್ಪತ್ರೆಗೆ ಶಾಸಕ‌ ಪಠಾಣ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಕೆಂಡಾಮಂಡಲ

ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ

haveri forest ಶಿವಮೊಗ್ಗ ಹಾಗೂ ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಪ್ರಾಣಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಿದ್ದು, ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
Last Updated 2 ಡಿಸೆಂಬರ್ 2025, 2:56 IST
ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ

ಶಿಗ್ಗಾವಿ ಬಳಿ ಲಾರಿ ಪಲ್ಟಿ: 20 ಆಡು ಸಾವು

Shiggavi Crime News: ಆಡುಗಳನ್ನ ಸಾಗಿಸುತ್ತಿದ್ದ ಲಾರಿಯೊಂದು ಟೈಯ‌ರ್ ಸ್ಫೋಟಗೊಂಡ ಪರಿಣಾಮ ಲಾರಿ ಪಲ್ಟಿಯಾಗಿ 180 ಆಡುಗಳಲ್ಲಿ 20 ಆಡುಗಳು ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.
Last Updated 2 ಡಿಸೆಂಬರ್ 2025, 2:50 IST
ಶಿಗ್ಗಾವಿ ಬಳಿ ಲಾರಿ ಪಲ್ಟಿ: 20 ಆಡು ಸಾವು

ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯದ್ದಕ್ಕೆ ಸರ್ಕಾರದ ಆದೇಶ ಪ್ರತಿ ಸುಟ್ಟ ರೈತರು

Haveri Farmer Protest: ‘ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಡಿ ಮೆಕ್ಕೆಜೋಳವನ್ನು ಖರೀದಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಹಾವೇರಿಯಲ್ಲಿ ಎಂಟನೇ ದಿನಕ್ಕೆ, ಗದಗನಲ್ಲಿ ಹದಿನೇಳನೇ ದಿನಕ್ಕೆ ಕಾಲಿರಿಸಿತು.
Last Updated 2 ಡಿಸೆಂಬರ್ 2025, 2:48 IST
ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯದ್ದಕ್ಕೆ ಸರ್ಕಾರದ ಆದೇಶ ಪ್ರತಿ ಸುಟ್ಟ ರೈತರು
ADVERTISEMENT

ವಲ್ಲಭ ಚೈತನ್ಯ ಮಹಾರಾಜರ ಜಯಂತಿ: ರಕ್ತದಾನ, ಉಚಿತ ಆರೋಗ್ಯ ತಪಾಸಣೆ

ವಲ್ಲಭ ಚೈತನ್ಯ ಮಹಾರಾಜರ 75ನೇ ಜಯಂತಿ ಪ್ರಯುಕ್ತ ಶ್ರೀ ಗಾಯತ್ರೀ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಚೈತನ್ಯ ಯುವ ಸಮಿತಿಯು ತಡಸದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.
Last Updated 1 ಡಿಸೆಂಬರ್ 2025, 9:46 IST
ವಲ್ಲಭ ಚೈತನ್ಯ ಮಹಾರಾಜರ ಜಯಂತಿ: ರಕ್ತದಾನ, ಉಚಿತ ಆರೋಗ್ಯ ತಪಾಸಣೆ

ಪಠ್ಯ ಆಧಾರಿತ ಓದುವ ಹವ್ಯಾಸ ಅಗತ್ಯ: ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ

70ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ
Last Updated 1 ಡಿಸೆಂಬರ್ 2025, 2:33 IST
ಪಠ್ಯ ಆಧಾರಿತ ಓದುವ ಹವ್ಯಾಸ ಅಗತ್ಯ: ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ

ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಶಕ್ತಿ ಯೋಜನೆಯಿಂದ ಬಸ್‌ಗಳು ಭರ್ತಿ, ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಕಂಗಾಲು, ವಿದ್ಯಾರ್ಥಿಗಳ ಪರದಾಟ
Last Updated 1 ಡಿಸೆಂಬರ್ 2025, 2:29 IST
ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ
ADVERTISEMENT
ADVERTISEMENT
ADVERTISEMENT