ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಛಾಯಾಗ್ರಾಹಕರ ಸಂಘಕ್ಕೆ ನಿವೇಶನ: ಎಸ್‌.ಎಫ್‌.ಎನ್. ಗಾಜೀಗೌಡ್ರ

Haveri Photographers Land: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್. ಗಾಜೀಗೌಡ್ರ ಅವರು ಛಾಯಾಗ್ರಾಹಕರ ಮತ್ತು ವಿಡಿಯೊಗ್ರಾಫರ ಸಂಘಕ್ಕೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯಕ್ರಮದಲ್ಲಿ ಹೇಳಿದರು.
Last Updated 14 ಸೆಪ್ಟೆಂಬರ್ 2025, 4:07 IST
ಛಾಯಾಗ್ರಾಹಕರ ಸಂಘಕ್ಕೆ ನಿವೇಶನ: ಎಸ್‌.ಎಫ್‌.ಎನ್. ಗಾಜೀಗೌಡ್ರ

‘ಸಹಕಾರಿ ಸಂಘಗಳಿಗೆ ಜನರೇ ಆಧಾರಸ್ತಂಭ’: ರಂಭಾಪುರಿ ಸ್ವಾಮೀಜಿ

ನವೀಕೃತ ಒಳಾಂಗಣ, ಮೊದಲ ಮಹಡಿ ಕಟ್ಟದ ಉದ್ಘಾಟನಾ ಸಮಾರಂಭ
Last Updated 14 ಸೆಪ್ಟೆಂಬರ್ 2025, 4:07 IST
‘ಸಹಕಾರಿ ಸಂಘಗಳಿಗೆ ಜನರೇ ಆಧಾರಸ್ತಂಭ’: ರಂಭಾಪುರಿ ಸ್ವಾಮೀಜಿ

ಹಾವೇರಿ | ಗುಂಡಿ ತಪ್ಪಿಸಲು ಹೋಗಿ ಅಪಘಾತ: ಸಾವು

Haveri Road Mishap: ಶಿಗ್ಗಾವಿ ತಾಲ್ಲೂಕಿನ ಗಂಗಿಭಾವಿ ದೇವಸ್ಥಾನ ಬಳಿ ಬೈಕ್ ಅಪಘಾತ ಸಂಭವಿಸಿ ಧರಿಯಪ್ಪ ಬಸಪ್ಪ ಡವಗಿ ಮೃತಪಟ್ಟಿದ್ದಾರೆ. ಮಗ ರಾಜವೀರ ಗಾಯಗೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2025, 4:07 IST
ಹಾವೇರಿ | ಗುಂಡಿ ತಪ್ಪಿಸಲು ಹೋಗಿ ಅಪಘಾತ: ಸಾವು

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 22ರಿಂದ ಆರಂಭ: ಗಣತಿದಾರರಿಗೆ ತರಬೇತಿ

Caste Census Karnataka: ಹಾವೇರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಪ್ರತಿ ಗಣತಿದಾರರು 150 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
Last Updated 14 ಸೆಪ್ಟೆಂಬರ್ 2025, 4:06 IST
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 22ರಿಂದ ಆರಂಭ: ಗಣತಿದಾರರಿಗೆ ತರಬೇತಿ

‘ವಾಕರಸಾಸಂ’ನಿಂದ ಬಸ್‌ ಬಾಡಿಗೆ ಪಡೆದಿದ್ದ ಜಿಲ್ಲಾಡಳಿತ: ₹ 1.14 ಕೋಟಿ ಬಾಕಿ

Government Program Dues: ಹಾವೇರಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದ ಕಾಲದಲ್ಲಿ ವಾಕರಸಾಸಂ ಬಸ್‌ಗಳನ್ನು ಬಾಡಿಗೆ ಪಡೆದು ಬಳಸಲಾಗಿತ್ತು. ಆದರೆ ₹1.14 ಕೋಟಿ ಬಾಡಿಗೆ ಮೊತ್ತ ಇನ್ನೂ ಪಾವತಿ ಆಗಿಲ್ಲ.
Last Updated 14 ಸೆಪ್ಟೆಂಬರ್ 2025, 4:06 IST
‘ವಾಕರಸಾಸಂ’ನಿಂದ ಬಸ್‌ ಬಾಡಿಗೆ ಪಡೆದಿದ್ದ ಜಿಲ್ಲಾಡಳಿತ: ₹ 1.14 ಕೋಟಿ ಬಾಕಿ

ರಟ್ಟೀಹಳ್ಳಿ | ಟ್ರ್ಯಾಕ್ಟರ್‌ ಮಗುಚಿ ಚಾಲಕ ಸಾವು

Tractor Accident: ರಟ್ಟೀಹಳ್ಳಿ ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಉರುಳಿಬಿದ್ದು 23 ವರ್ಷದ ಚಾಲಕ ಮನೋಜ ಈರಣ್ಣ ತೋಟದ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:30 IST
ರಟ್ಟೀಹಳ್ಳಿ | ಟ್ರ್ಯಾಕ್ಟರ್‌ ಮಗುಚಿ ಚಾಲಕ ಸಾವು

ಶಿಗ್ಗಾವಿ |ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಇಂದು

Cooperative Bank Anniversary: ಶಿಗ್ಗಾವಿ ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಅಂಗವಾಗಿ ನವೀಕೃತ ಒಳಾಂಗಣ ಹಾಗೂ ಮೊದಲ ಮಹಡಿಯ ಉದ್ಘಾಟನಾ ಸಮಾರಂಭ ಇಂದು ಜರುಗಲಿದೆ. ವಿವಿಧ ಸ್ವಾಮೀಜಿಗಳು ಹಾಗೂ ಗಣ್ಯರು ಸಾನ್ನಿಧ್ಯ ವಹಿಸಲಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:28 IST
ಶಿಗ್ಗಾವಿ |ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಇಂದು
ADVERTISEMENT

ಹಾವೇರಿ | ಉಚಿತ ಕೊಡುಗೆ ತಾತ್ಕಾಲಿಕ; ಉದ್ಯೋಗ ಶಾಶ್ವತ: ಬಸವರಾಜ ಬೊಮ್ಮಾಯಿ

Employment Over Freebies: ‘ಉಚಿತ ಕೊಡುಗೆಗಳು ಕೇವಲ ತಾತ್ಕಾಲಿಕ. ಉದ್ಯೋಗ ನೀಡಿದರೆ, ಅದು ಶಾಶ್ವತವಾಗಿ ಕೈ ಹಿಡಿಯುತ್ತದೆ. ಜನರಿಗೆ ಉಚಿತ ಕೊಡುಗೆಗಳನ್ನು ನೀಡುವ ಬದಲು, ಉದ್ಯೋಗ ಕೊಡಬೇಕು. ಸ್ವಂತ ಕಾಲಿನ ಮೇಲೆ ನಿಲ್ಲುವ ವ್ಯವಸ್ಥೆ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 13 ಸೆಪ್ಟೆಂಬರ್ 2025, 6:24 IST
ಹಾವೇರಿ | ಉಚಿತ ಕೊಡುಗೆ ತಾತ್ಕಾಲಿಕ; ಉದ್ಯೋಗ ಶಾಶ್ವತ: ಬಸವರಾಜ ಬೊಮ್ಮಾಯಿ

ಹಾವೇರಿ | ಉಪನ್ಯಾಸಕರ ನೇಮಕ ವಿಳಂಬ: ಪ್ರತಿಭಟನೆ

ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
Last Updated 13 ಸೆಪ್ಟೆಂಬರ್ 2025, 6:21 IST
ಹಾವೇರಿ | ಉಪನ್ಯಾಸಕರ ನೇಮಕ ವಿಳಂಬ: ಪ್ರತಿಭಟನೆ

ಹಾವೇರಿ | ಗ್ರಾ.ಪಂ.ಗೆ ಬೀಗ: 14 ಸದಸ್ಯರ ರಾಜೀನಾಮೆ

ಅಕ್ಕಿಆಲೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ: ಆರೋಪ
Last Updated 13 ಸೆಪ್ಟೆಂಬರ್ 2025, 6:11 IST
ಹಾವೇರಿ | ಗ್ರಾ.ಪಂ.ಗೆ ಬೀಗ: 14 ಸದಸ್ಯರ ರಾಜೀನಾಮೆ
ADVERTISEMENT
ADVERTISEMENT
ADVERTISEMENT