ಬುಧವಾರ, 3 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

Disability Empowerment: ಶಿಗ್ಗಾವಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅಂಗವಿಕಲ ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮಹತ್ವವನ್ನು ವಿವರಿಸಿದರು
Last Updated 3 ಡಿಸೆಂಬರ್ 2025, 6:08 IST
ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

Express Train Stop: ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲುಗಡೆ ಮಾಡಬೇಕು ಎಂದು ರೈಲ್ವೆ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸಿದ್ದಾರೆ
Last Updated 3 ಡಿಸೆಂಬರ್ 2025, 6:03 IST
ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

ರಾಣೆಬೆನ್ನೂರು | ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಯತ್ನ: ಅಂಬಿಗೇರ

Literary Initiative: ರಾಣೆಬೆನ್ನೂರು: ಮೇಡ್ಲೇರಿ ಹೋಬಳಿ ವ್ಯಾಪ್ತಿಗೆ ಬರುವ ಹತ್ತು ಹಳ್ಳಿಗಳಲ್ಲಿ ‘ಹಳ್ಳಿ ಹಾದಿಗೆ ಸಾಹಿತ್ಯ ದೀವಿಗೆ’ ಸರಣಿ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂತೇಶ ಅಂಬಿಗೇರ ಹೇಳಿದರು.
Last Updated 3 ಡಿಸೆಂಬರ್ 2025, 6:00 IST
ರಾಣೆಬೆನ್ನೂರು | ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಯತ್ನ: ಅಂಬಿಗೇರ

ಹಾವೇರಿ | ಹಣದಾಸೆಗೆ ನನ್ನ ವಿರುದ್ಧ ಅಪಪ್ರಚಾರ: ಶಹಜಹಾನ ಮುದಕವಿ

University Officer Issue: ಹಾವೇರಿ: ‘ನನ್ನ ವಿದ್ಯಾರ್ಹತೆ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಕೆಲವರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳಿದ್ದು ಅಪಪ್ರಚಾರ ಮಾಡಬಾರದೆಂದರೆ ₹4 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಶಹಜಹಾನ ಮುದಕವಿ ಹೇಳಿದರು.
Last Updated 3 ಡಿಸೆಂಬರ್ 2025, 5:57 IST
ಹಾವೇರಿ | ಹಣದಾಸೆಗೆ ನನ್ನ ವಿರುದ್ಧ ಅಪಪ್ರಚಾರ: ಶಹಜಹಾನ ಮುದಕವಿ

ಹಾವೇರಿ | 24 ಕೇಂದ್ರಗಳಲ್ಲಿ ಟಿಇಟಿ; ಸಿ.ಸಿ.ಟಿ.ವಿ. ಕಡ್ಡಾಯ

Exam Guidelines: ಹಾವೇರಿ: ‘ಜಿಲ್ಲೆಯ 24 ಕೇಂದ್ರಗಳಲ್ಲಿ ಡಿ.7ರಂದು ಕರ್ನಾಟಕ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆ ಜರುಗಲಿದೆ. ಪ್ರತಿಯೊಂದು ಪರೀಕ್ಷೆ ಕೇಂದ್ರದಲ್ಲೂ ಕಡ್ಡಾಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಇರುವಂತೆ ನೋಡಿಕೊಳ್ಳಬೇಕು.
Last Updated 3 ಡಿಸೆಂಬರ್ 2025, 5:50 IST
ಹಾವೇರಿ | 24 ಕೇಂದ್ರಗಳಲ್ಲಿ ಟಿಇಟಿ; ಸಿ.ಸಿ.ಟಿ.ವಿ. ಕಡ್ಡಾಯ

ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ

Farmer Protest Ends: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸೋಮವಾರ ರಾತ್ರಿ ಅಂತ್ಯಗೊಂಡಿತು.
Last Updated 2 ಡಿಸೆಂಬರ್ 2025, 18:18 IST
ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ

ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ

Vice Chancellor Conflict: ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿಯ ಬಳಿಕ ಕುಲಸಚಿವ (ಪ್ರಭಾರ) ಕೆ. ಶಿವಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕುಲಪತಿ ಟಿ.ಎಂ. ಭಾಸ್ಕರ್ ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 18:13 IST
ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ
ADVERTISEMENT

ಚಳಗೇರಿ ಬಳಿ ಟ್ರ್ಯಾಕ್ಟರ್‌ ಅಪಘಾತ: ವ್ಯಕ್ತಿ ಸಾವು

ಟ್ರ್ಯಾಕ್ಟರ್‌ ಗಾಲಿ ಹಬ್‌ ಕಟ್ಟಾಗಿ ಟ್ರ್ಯಾಕ್ಟರ್‌ ಕಾಲುವಿಗೆ ಉರುಳಿ ಬಿದ್ದು ವ್ಯಕ್ತಿ ಸಾವು 
Last Updated 2 ಡಿಸೆಂಬರ್ 2025, 3:07 IST
ಚಳಗೇರಿ ಬಳಿ ಟ್ರ್ಯಾಕ್ಟರ್‌ ಅಪಘಾತ: ವ್ಯಕ್ತಿ ಸಾವು

ಸವಣೂರು ಆಸ್ಪತ್ರೆಗೆ ಶಾಸಕ‌ ಪಠಾಣ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಕೆಂಡಾಮಂಡಲ

Savanur hospital: ಸವಣೂರು ತಾಲ್ಲೂಕು ಆಸ್ಪತ್ರೆಯಲ್ಲಿ ಸಿಜೇರಿಯನ್ ಗೆ ಹಣ ವಸುಲಿ ಶಾಸಕರ ಮುಂದೆ ಸಾರ್ವಜನಿಕರ ಆರೋಪ.  
Last Updated 2 ಡಿಸೆಂಬರ್ 2025, 3:05 IST
ಸವಣೂರು ಆಸ್ಪತ್ರೆಗೆ ಶಾಸಕ‌ ಪಠಾಣ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಕೆಂಡಾಮಂಡಲ

ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ

haveri forest ಶಿವಮೊಗ್ಗ ಹಾಗೂ ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಪ್ರಾಣಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಿದ್ದು, ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
Last Updated 2 ಡಿಸೆಂಬರ್ 2025, 2:56 IST
ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ
ADVERTISEMENT
ADVERTISEMENT
ADVERTISEMENT