ಗುರುವಾರ, 11 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ತಡಸ: ರಸ್ತೆಯೇ ಇಲ್ಲದ ತಾಲ್ಲೂಕಿನ ಕೊನೆಯ ಗ್ರಾಮ

Rural Development: ಹೊಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಜೊಂಡಲಗಟ್ಟಿ ಗ್ರಾಮ ಶಿಗ್ಗಾವಿ ತಾಲ್ಲೂಕಿನ ಗಡಿ ಪ್ರದೇಶವಾಗಿದ್ದು, ಗ್ರಾಮಸ್ಥರು ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
Last Updated 11 ಡಿಸೆಂಬರ್ 2025, 4:44 IST
ತಡಸ: ರಸ್ತೆಯೇ ಇಲ್ಲದ ತಾಲ್ಲೂಕಿನ ಕೊನೆಯ ಗ್ರಾಮ

ರಾಣೆಬೆನ್ನೂರು: ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ವಿಸ್ತರಣೆಗೆ ವಿರೋಧ

ತುಮ್ಮಿನಕಟ್ಟಿ ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವ ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ವಿಸ್ತರಣೆ ಮಾಡುವದನ್ನು ವಿರೋಧಿಸಿ ಬುಧವಾರ ಗ್ರಾಮಸ್ಥರು, ವ್ಯಾಪಾರಸ್ಥರು, ಮನೆ ಮಾಲೀಕರು ವಿರೋಧ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ನಾಗೇಂದ್ರಪ್ಪ ಚಲವಾದಿ ಅವರಿಗೆ ಮನವಿ ಸಲ್ಲಿಸಿದರು.
Last Updated 11 ಡಿಸೆಂಬರ್ 2025, 4:43 IST
ರಾಣೆಬೆನ್ನೂರು: ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ವಿಸ್ತರಣೆಗೆ ವಿರೋಧ

ರಟ್ಟೀಹಳ್ಳಿ: 1.30 ಎಕರೆ ಅಡಿಕೆ ಸಸಿ ಬೆಂಕಿಗಾಹುತಿ

ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕ ಕಬ್ಬಾರ ಗ್ರಾಮದ ಜಮೀನೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 1 ಎಕರೆ 30 ಗುಂಟೆಯಲ್ಲಿದ್ದ ಅಡಿಕೆ ಸಸಿಗಳು ಬೆಂಕಿಗಾಹುತಿಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಡಿಸೆಂಬರ್ 2025, 4:42 IST
ರಟ್ಟೀಹಳ್ಳಿ: 1.30 ಎಕರೆ ಅಡಿಕೆ ಸಸಿ ಬೆಂಕಿಗಾಹುತಿ

ಹಾವೇರಿ: ರೋಟಾವೇಟರ್‌ನಲ್ಲಿ ಸಿಲುಕಿ ಸಾವು

ನೆಗಳೂರಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ರೋಟಾವೇಟರ್‌ನಲ್ಲಿ ಸಿಲುಕಿ ಪ್ರಕಾಶ ಚಂದ್ರಶೇಖರಪ್ಪ ಶಿಡೇನೂರು (39) ಎಂಬುವವರು ಮೃತಪಟ್ಟಿದ್ದು, ಈ ಬಗ್ಗೆ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಡಿಸೆಂಬರ್ 2025, 4:39 IST
ಹಾವೇರಿ: ರೋಟಾವೇಟರ್‌ನಲ್ಲಿ ಸಿಲುಕಿ ಸಾವು

ಹಾವೇರಿ | ಕಬ್ಬು ಸಾಗಣೆ ಜೋರು: ಚಾಲಕರ ಜೀವಕ್ಕೆ ಕುತ್ತು

Transport Accidents: byline no author page goes hereಕಬ್ಬನ್ನು ಕಾರ್ಖಾನೆಗೆ ತಲುಪಿಸುವ ಚಾಲಕರಿಗೆ ಹದಗೆಟ್ಟ ರಸ್ತೆಗಳು ಹಾಗೂ ನಿಯಮ ಉಲ್ಲಂಘನೆಗಳಿಂದ ಅಪಾಯ ಎದುರಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಲಾರಿ ಉರುಳುವ ಘಟನೆಗಳು ಹೆಚ್ಚಾಗಿದೆ.
Last Updated 11 ಡಿಸೆಂಬರ್ 2025, 4:38 IST
ಹಾವೇರಿ | ಕಬ್ಬು ಸಾಗಣೆ ಜೋರು: ಚಾಲಕರ ಜೀವಕ್ಕೆ ಕುತ್ತು

ಹಾವೇರಿ: ರೋಟಾವೇಟರ್‌ನಲ್ಲಿ ಸಿಲುಕಿ ಚಾಲಕ ಸಾವು

Tractor Mishap: ಹಾವೇರಿ: ನೆಗಳೂರಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ರೋಟಾವೇಟರ್‌ನಲ್ಲಿ ಸಿಲುಕಿ ಪ್ರಕಾಶ ಚಂದ್ರಶೇಖರಪ್ಪ ಶಿಡೇನೂರು ಮೃತಪಟ್ಟಿದ್ದು ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪ್ರಾಥಮಿಕ ತನಿಖೆಯಲ್ಲಿ ಅವಘಡ ಯಂತ್ರದಲ್ಲಿ ಮಣ್ಣು ತೆಗೆಯುವ ವೇಳೆ ಸಂಭವಿಸಿದೆ
Last Updated 10 ಡಿಸೆಂಬರ್ 2025, 15:42 IST
ಹಾವೇರಿ: ರೋಟಾವೇಟರ್‌ನಲ್ಲಿ ಸಿಲುಕಿ ಚಾಲಕ ಸಾವು

ಸವಣೂರು|ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

Sexual Assault Case: ‘ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಶಾಲಾ ಶಿಕ್ಷಕರೊಬ್ಬರಿಗೆ ಚಪ್ಪಲಿ ಹಾರ ಹಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.
Last Updated 10 ಡಿಸೆಂಬರ್ 2025, 13:06 IST
ಸವಣೂರು|ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ
ADVERTISEMENT

ಗಿಂಬಳ ಪಡೆಯದೇ ಸಂಬಳಕ್ಕಷ್ಟೇ ಕೆಲಸ ಮಾಡುವ ಅಧಿಕಾರಿಯನ್ನು ನೋಡಿಲ್ಲ: ಎಂ.ನಾಗರಾಜು

Corruption Debate: ದೇಶದಲ್ಲಿ ದೊಡ್ಡ ದೊಡ್ಡ ವಿದ್ಯಾವಂತರಿದ್ದಾರೆ. ಆದರೆ, ಅವರಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ಸಂಸ್ಕಾರವಿಲ್ಲದ ಸರ್ಕಾರ ಹಾಗೂ ಅಧಿಕಾರಿಗಳಿಂದ, ಭ್ರಷ್ಟಾಚಾರ ಹಾಗೂ ಮೋಸ ವಿಪರೀತವಾಗಿದೆ ಎಂದು ಡಾ. ಎಂ. ನಾಗರಾಜು ಬೇಸರ ವ್ಯಕ್ತಪಡಿಸಿದರು.
Last Updated 10 ಡಿಸೆಂಬರ್ 2025, 12:40 IST
ಗಿಂಬಳ ಪಡೆಯದೇ ಸಂಬಳಕ್ಕಷ್ಟೇ ಕೆಲಸ ಮಾಡುವ ಅಧಿಕಾರಿಯನ್ನು ನೋಡಿಲ್ಲ: ಎಂ.ನಾಗರಾಜು

ಶಿಗ್ಗಾವಿ: ಬಡವರ ಸೂರಿಗಿಲ್ಲ ‘ಮೂಲ ಸೌಕರ್ಯ’

ಶಿಗ್ಗಾವಿಯಲ್ಲಿ ನಿರ್ಮಿಸಿರುವ ಜಿ+1 ಮನೆ | ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಕೊರತೆ | ತಾತ್ಕಾಲಿಕ ಕೊಕ್ಕೆಯಿಂದ ಬೆಳಕು
Last Updated 10 ಡಿಸೆಂಬರ್ 2025, 3:16 IST
ಶಿಗ್ಗಾವಿ: ಬಡವರ ಸೂರಿಗಿಲ್ಲ ‘ಮೂಲ ಸೌಕರ್ಯ’

ಹಾವೇರಿ: 50 ಕ್ವಿಂಟಲ್‌ ಮೆಕ್ಕೆಜೋಳ ಖರೀದಿಗೆ ಕೆಎಂಎಫ್‌ ನೋಂದಣಿ

ಮೆಕ್ಕೆಜೋಳ ಖರೀದಿಸಲು ಜಿಲ್ಲೆಯ ಐದು ಕಡೆಗಳಲ್ಲಿ ಕೇಂದ್ರ ತೆರೆದಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌), ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ಮಂಗಳವಾರದಿಂದ ನೋಂದಣಿ ಆರಂಭಿಸಿದೆ.
Last Updated 10 ಡಿಸೆಂಬರ್ 2025, 3:11 IST
ಹಾವೇರಿ: 50 ಕ್ವಿಂಟಲ್‌ ಮೆಕ್ಕೆಜೋಳ ಖರೀದಿಗೆ ಕೆಎಂಎಫ್‌ ನೋಂದಣಿ
ADVERTISEMENT
ADVERTISEMENT
ADVERTISEMENT