ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಡಿ.ಕೆ.ಶಿವಕುಮಾರ್‌ಗೆ ಜೈಲು ಖಚಿತ: ಈಶ್ವರಪ್ಪ ಹೇಳಿಕೆ

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇಲೆ ಇರುವ ಸಿಬಿಐ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಅವರು ಜೈಲಿಗೆ ಹೋಗುವುದು ನಿಶ್ಚಿತ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 30 ನವೆಂಬರ್ 2023, 19:26 IST
ಡಿ.ಕೆ.ಶಿವಕುಮಾರ್‌ಗೆ ಜೈಲು ಖಚಿತ: ಈಶ್ವರಪ್ಪ ಹೇಳಿಕೆ

ಕನಕ ಪೀಠ ಎಲ್ಲ ಶೋಷಿತರ ನೆಲೆ: ಸಿಎಂ ಸಿದ್ದರಾಮಯ್ಯ

536ನೇ ಕನಕ ಜಯಂತ್ಯುತ್ಸವ: ಭಾವೈಕ್ಯ ಸಮ್ಮೇಳನ
Last Updated 29 ನವೆಂಬರ್ 2023, 15:49 IST
ಕನಕ ಪೀಠ ಎಲ್ಲ ಶೋಷಿತರ ನೆಲೆ: ಸಿಎಂ ಸಿದ್ದರಾಮಯ್ಯ

ಪ್ರತಿ ಕ್ಷೇತ್ರಕ್ಕೆ ತಲಾ 5 ಕೆಪಿಎಸ್‌ ಶಾಲೆ: ಸಚಿವ ಮಧು ಬಂಗಾರಪ್ಪ ಭರವಸೆ

‘ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಐದರಂತೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ (ಕೆಪಿಎಸ್‌) ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 29 ನವೆಂಬರ್ 2023, 15:33 IST
ಪ್ರತಿ ಕ್ಷೇತ್ರಕ್ಕೆ ತಲಾ 5 ಕೆಪಿಎಸ್‌ ಶಾಲೆ: ಸಚಿವ ಮಧು ಬಂಗಾರಪ್ಪ ಭರವಸೆ

ಹಾನಗಲ್: ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಹಾನಗಲ್ ಎನ್‌ಸಿಜೆ ಕಾಲೇಜಿನ ಪಿಯು ವಿದ್ಯಾರ್ಥಿ ತನ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ನಡೆದಿದೆ.   
Last Updated 29 ನವೆಂಬರ್ 2023, 15:30 IST
ಹಾನಗಲ್: ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಹಾವೇರಿ | ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಜೈಲು

ಹಾವೇರಿ:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮಣಿಕಂಠ ಧರ್ಮಪ್ಪ ವಾಲಿಕಾರ ಎಂಬಾತನಿಗೆ 20 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ₹1.30  ಲಕ್ಷ ದಂಡ ವಿಧಿಸಿ...
Last Updated 29 ನವೆಂಬರ್ 2023, 15:27 IST
ಹಾವೇರಿ | ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಜೈಲು

ಹಾವೇರಿ | ಅರ್ಧ ಕಿ.ಮೀ. ದೂರದ ಊರು ತಲುಪಲು 20 ಕಿಲೋಮೀಟರ್ ಪ್ರಯಾಣ!

ಶಾಕಾರ, ಹಾಂವಶಿ ಮತ್ತು ಹಾವನೂರು ಅಕ್ಕಪಕ್ಕದ ಗ್ರಾಮಗಳು. ನದಿಯ ಆಚೆ ದಡದಲ್ಲಿ ಕಣ್ಣಿಗೆ ಕಾಣುವ, ಜೋರಾಗಿ ಕೂಗು ಹಾಕಿದರೆ ಕೇಳಿಸುವ ಹಾವನೂರು ಗ್ರಾಮಕ್ಕೆ ಹೋಗಲು ಇಲ್ಲಿ ರಸ್ತೆ ಇಲ್ಲ.
Last Updated 29 ನವೆಂಬರ್ 2023, 15:20 IST
ಹಾವೇರಿ | ಅರ್ಧ ಕಿ.ಮೀ. ದೂರದ ಊರು ತಲುಪಲು 20 ಕಿಲೋಮೀಟರ್ ಪ್ರಯಾಣ!

ರಾಣೆಬೆನ್ನೂರು: 2ಎ ಮೀಸಲಾತಿಗೆ ಆಗ್ರಹಿಸಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ 

ರಾಣೆಬೆನ್ನೂರಿನ ಉನ್ನತಿ ಪಪೂ ಕಾಲೇಜಿನಲ್ಲಿ ಬುಧವಾರ ನಡೆದ ಲಿಂಗಾಯತ ಪಂಚಮಸಾಲಿ ಸಭೆ
Last Updated 29 ನವೆಂಬರ್ 2023, 13:39 IST
ರಾಣೆಬೆನ್ನೂರು: 2ಎ ಮೀಸಲಾತಿಗೆ ಆಗ್ರಹಿಸಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ 
ADVERTISEMENT

ಶಿಗ್ಗಾವಿ: ಕಟ್ಟಡ ಸ್ಥಳಾಂತರಕ್ಕೆ ವಿದ್ಯಾರ್ಥಿಗಳ ಆಗ್ರಹ

ಶಿಗ್ಗಾವಿ: ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯ ಮರೀಚಿಕೆ
Last Updated 29 ನವೆಂಬರ್ 2023, 13:23 IST
ಶಿಗ್ಗಾವಿ: ಕಟ್ಟಡ ಸ್ಥಳಾಂತರಕ್ಕೆ ವಿದ್ಯಾರ್ಥಿಗಳ ಆಗ್ರಹ

ಲೋಕಸಭಾ ಟಿಕೆಟ್ | ಗದಗ ಜಿಲ್ಲೆಗೆ ಅವಕಾಶ ಸಿಗಲಿ: ಶೇಖರ್ ಸಜ್ಜನರ

‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಮೂರು ಬಾರಿ ಹಾವೇರಿ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಟಿಕೆಟ್‌ ನೀಡಲಾಗಿದೆ. ಈ ಬಾರಿ ಗದಗ ಜಿಲ್ಲೆಯವರಿಗೆ ಅವಕಾಶ ನೀಡಬೇಕು’ ಎಂದು ಬಿಜೆಪಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಶೇಖರ್ ಸಜ್ಜನರ ಹೇಳಿದರು.
Last Updated 28 ನವೆಂಬರ್ 2023, 14:12 IST
ಲೋಕಸಭಾ ಟಿಕೆಟ್ | ಗದಗ ಜಿಲ್ಲೆಗೆ ಅವಕಾಶ ಸಿಗಲಿ: ಶೇಖರ್ ಸಜ್ಜನರ

ಗೌರಿ ಹುಣ್ಣಿಮೆಗೆ ಭರದ ಸಿದ್ಧತೆ: ಸಕ್ಕರೆ ಗೊಂಬೆ, ಆರತಿ, ದಂಡಿ ಮಾರಾಟ ಜೋರು

ರಗಾಲದ ಛಾಯೆಯಲ್ಲೂ ಗೌರಿ ಹಬ್ಬಕ್ಕೆ ತಾಲ್ಲೂಕಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಪ್ರತಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
Last Updated 27 ನವೆಂಬರ್ 2023, 4:52 IST
ಗೌರಿ ಹುಣ್ಣಿಮೆಗೆ ಭರದ ಸಿದ್ಧತೆ: ಸಕ್ಕರೆ ಗೊಂಬೆ, ಆರತಿ, ದಂಡಿ ಮಾರಾಟ ಜೋರು
ADVERTISEMENT