ಭಾನುವಾರ, 13 ಜುಲೈ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಟ್ಟೀಹಳ‍್ಳಿ ನೂತನ ಪಟ್ಟಣ ಪಂಚಾಯ್ತಿಗೆ ಚುನಾವಣೆ: ಬಿರುಸುಗೊಂಡ ಅಖಾಡ

Urban Local Body Election Karnataka: ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗದಿಂದ ತಿರುವು ಬಂದಿದೆ. 5 ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಉಳಿದ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ.
Last Updated 13 ಜುಲೈ 2025, 5:37 IST
ರಟ್ಟೀಹಳ‍್ಳಿ ನೂತನ ಪಟ್ಟಣ ಪಂಚಾಯ್ತಿಗೆ ಚುನಾವಣೆ: ಬಿರುಸುಗೊಂಡ ಅಖಾಡ

ಹಾವೇರಿ | ಬಿದ್ದ ಮನೆಗೆ ₹ 5 ಲಕ್ಷ ನೀಡಿ: ಫಲಾನುಭವಿಗಳ ಒತ್ತಾಯ

₹ 1.20 ಲಕ್ಷ ನಿರಾಕರಣೆ
Last Updated 13 ಜುಲೈ 2025, 5:36 IST
ಹಾವೇರಿ | ಬಿದ್ದ ಮನೆಗೆ ₹ 5 ಲಕ್ಷ ನೀಡಿ: ಫಲಾನುಭವಿಗಳ ಒತ್ತಾಯ

ಹಾವೇರಿ: ಸೈಬರ್ ವಂಚನೆಗೆ ಬಂಕಾಪುರ ಖಾತೆಗಳ ಬಳಕೆ

ಕೇರಳದ ಹಲ್ವಾ ವ್ಯಾಪಾರಿಯ ಹಣದಾಸೆಗೆ ಮಾರುಹೋದ ಜನ: ಹಲವು ರಾಜ್ಯಗಳ ಪೊಲೀಸರಿಂದ ನೋಟಿಸ್
Last Updated 13 ಜುಲೈ 2025, 5:33 IST
ಹಾವೇರಿ: ಸೈಬರ್ ವಂಚನೆಗೆ ಬಂಕಾಪುರ ಖಾತೆಗಳ ಬಳಕೆ

ಬಿಲ್ ಬಾಕಿ: ಜಿ.ಎಂ. ಶುಗರ್ಸ್‌ಗೆ ನೋಟಿಸ್

Sugar Factory Notice: ಹಾವೇರಿ: ರೈತರಿಂದ ಖರೀದಿಸಿದ್ದ ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಸಂಗೂರಿನ ಜಿ.ಎಂ. ಶುಗರ್ಸ್ ಮತ್ತು ಎನರ್ಜಿ ಕಂಪನಿ ಕಾರ್ಖಾನೆಗೆ ಹಾವೇರಿ ತಹಶೀಲ್ದಾರ್ ಶರಣಮ್ಮ ಅವರು ನೋಟಿಸ್ ನೀಡಿದ್ದಾರೆ.
Last Updated 13 ಜುಲೈ 2025, 5:30 IST
ಬಿಲ್ ಬಾಕಿ: ಜಿ.ಎಂ. ಶುಗರ್ಸ್‌ಗೆ ನೋಟಿಸ್

ಹಾವೇರಿ: ಶಾಲೆ, ಕಚೇರಿಗೆ ಹೋಗಲು ಜನರ ಪರದಾಟ

ಕೆಸರು ಗದ್ದೆಯಂತಾದ ಹಳೆಯ ಕೋರ್ಟ್ ಆವರಣ
Last Updated 13 ಜುಲೈ 2025, 5:27 IST
ಹಾವೇರಿ: ಶಾಲೆ, ಕಚೇರಿಗೆ ಹೋಗಲು ಜನರ ಪರದಾಟ

ಹಾವೇರಿ: ಗಲೀಜು ಪರಿಸರದಲ್ಲಿ ಅಂಗನವಾಡಿ

Tadas Anganwadi Condition: ತಡಸ (ಕುನ್ನೂರು): ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂ.91ರ ಮುಂಭಾಗದ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಾತಾವರಣ ಸಂಪೂರ್ಣ ಗಲೀಜಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.
Last Updated 13 ಜುಲೈ 2025, 4:54 IST
ಹಾವೇರಿ: ಗಲೀಜು ಪರಿಸರದಲ್ಲಿ ಅಂಗನವಾಡಿ

ಜನರ ಬ್ಯಾಂಕ್ ಖಾತೆಗಳ ದುರ್ಬಳಕೆ: ಬಂಧನ

Cyber Crime Haveri: ಹಾವೇರಿ: ಬಿಟ್ ಕಾಯಿನ್ ವ್ಯವಹಾರದಲ್ಲಿ ಲಾಭಾಂಶ ನೀಡುವುದಾಗಿ ಹೇಳಿ ಜನರ ಬ್ಯಾಂಕ್ ಖಾತೆ ಪುಸ್ತಕಗಳನ್ನು ಪಡೆದು ಸೈಬರ್ ವಂಚನೆಗೆ ಬಳಸಿದ್ದ ಆರೋಪದಡಿ ಮೊಹಮ್ಮದ್ ಅಬು ಎಂಬುವವರನ್ನು ಹಾವೇರಿ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಜುಲೈ 2025, 4:50 IST
ಜನರ ಬ್ಯಾಂಕ್ ಖಾತೆಗಳ ದುರ್ಬಳಕೆ: ಬಂಧನ
ADVERTISEMENT

ಹಾವೇರಿ | ಎಗ್‌ರೈಸ್ ಅಂಗಡಿಯಲ್ಲಿ ಮದ್ಯ ಮಾರಾಟ; ಪೊಲೀಸರ ದಾಳಿ

Police Raid Haveri: ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹೇರೂರು ಗ್ರಾಮದ ಎಗ್‌ರೈಸ್ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಮಾರುತ್ತಿದ್ದ ಮದ್ಯವನ್ನು ಜಪ್ತಿ ಮಾಡಿದ್ದಾರೆ.
Last Updated 13 ಜುಲೈ 2025, 4:46 IST
ಹಾವೇರಿ | ಎಗ್‌ರೈಸ್ ಅಂಗಡಿಯಲ್ಲಿ ಮದ್ಯ ಮಾರಾಟ; ಪೊಲೀಸರ ದಾಳಿ

ಬ್ಯಾಗವಾದಿ ಪ್ರಕರಣ: ‘ಲಕ್ಕವ್ವರ ಮಗಳು, ಸಹೋದರನ ವಿರುದ್ಧವೂ ಎಫ್‌ಐಆರ್’

ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಭೇಟಿ
Last Updated 12 ಜುಲೈ 2025, 3:15 IST
ಬ್ಯಾಗವಾದಿ ಪ್ರಕರಣ: ‘ಲಕ್ಕವ್ವರ ಮಗಳು, ಸಹೋದರನ ವಿರುದ್ಧವೂ ಎಫ್‌ಐಆರ್’

ರಟ್ಟೀಹಳ್ಳಿ | ಕಾಲುವೆ ದುರಸ್ತಿ ಕಾಮಗಾರಿ ಕಳಪೆ: ಆರೋಪ

ಶಿರಗಂಬಿ, ಹೊಸಳ್ಳಿ, ಹಿರೇಮೊರಬ ಗ್ರಾಮಗಳ ಬಳಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ದುರಸ್ತಿ ಕಾರ್ಯ ಸುಮಾರು ₹5 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಆರೋಪ
Last Updated 12 ಜುಲೈ 2025, 3:12 IST
ರಟ್ಟೀಹಳ್ಳಿ | ಕಾಲುವೆ ದುರಸ್ತಿ ಕಾಮಗಾರಿ ಕಳಪೆ: ಆರೋಪ
ADVERTISEMENT
ADVERTISEMENT
ADVERTISEMENT