ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಶಿಗ್ಗಾವಿ: ಮುಂಗಾರು ಬಿತ್ತನೆಗೆ ಸಜ್ಜಾದ ರೈತ

ಮೇ ತಿಂಗಳಲ್ಲಿ ಉತ್ತಮ ಮಳೆ: ಸಂತಸಗೊಂಡ ಅನ್ನದಾತ
Last Updated 21 ಮೇ 2024, 4:12 IST
ಶಿಗ್ಗಾವಿ: ಮುಂಗಾರು ಬಿತ್ತನೆಗೆ ಸಜ್ಜಾದ ರೈತ

ಹಾನಗಲ್: ಬರ ಪರಿಹಾರಕ್ಕಾಗಿ ಸಹಾಯವಾಣಿ

ಪರಿಹಾರ ಹಣ ಜಮೆ ಆಗದೇ ಇದ್ದ ರೈತರು ತಕ್ಷಣವೇ ನಾಡಕಚೇರಿ ಇಲ್ಲವೇ ತಹಶೀಲ್ದಾರ್ ಕಚೇರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
Last Updated 20 ಮೇ 2024, 15:31 IST
ಹಾನಗಲ್: ಬರ ಪರಿಹಾರಕ್ಕಾಗಿ ಸಹಾಯವಾಣಿ

ರಟ್ಟೀಹಳ್ಳಿ | ಮಗು ಸಾವು–ವೈದ್ಯ, ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರ ತರಾಟೆ

ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನು ಸೋಮವಾರ ತಾಲ್ಲೂಕಿನ ಹೊಸಳ್ಳಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
Last Updated 20 ಮೇ 2024, 13:37 IST
ರಟ್ಟೀಹಳ್ಳಿ | ಮಗು ಸಾವು–ವೈದ್ಯ, ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರ ತರಾಟೆ

ಶುದ್ಧಿಕರಣಕ್ಕೆ ಇಲ್ಲ ಕ್ರಮ: ತ್ಯಾಜ್ಯ ಸಂಗ್ರಹ ತಾಣವಾದ ಕುಮದ್ವತಿ

ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಕುಮದ್ವತಿ ನದಿ ಇಂದು ನೀರಿಲ್ಲದೆ ಪ್ಲ್ಯಾಸ್ಟಿಕ್, ಕಸ- ತ್ಯಾಜ್ಯ, ಸತ್ತ ಪ್ರಾಣಿಗಳನ್ನು ಸುರಿಯುವ ಗುಂಡಿಯಾಗಿ ಮಾರ್ಪಟ್ಟು, ದುರ್ವಾಸನೆ ಬೀರುತ್ತಿದೆ.
Last Updated 20 ಮೇ 2024, 5:56 IST
ಶುದ್ಧಿಕರಣಕ್ಕೆ ಇಲ್ಲ ಕ್ರಮ: ತ್ಯಾಜ್ಯ ಸಂಗ್ರಹ ತಾಣವಾದ ಕುಮದ್ವತಿ

ಹಾನಗಲ್: ಉತ್ಕೃಷ್ಟ ರುಚಿಯ ಆಪೂಸ್‌ ವಿದೇಶಕ್ಕೆ ರಪ್ತು

ಹಾನಗಲ್ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಉತ್ಕೃಷ್ಟ ರುಚಿಯ ಆಪೂಸ್‌ ಮಾವು ಇಳುವರಿ ಹವಾಮಾನ ವೈಪರಿತ್ಯ ಕಾರಣದಿಂದ ಕಡಿಮೆಯಾಗುತ್ತಿದೆ.
Last Updated 20 ಮೇ 2024, 5:55 IST
ಹಾನಗಲ್: ಉತ್ಕೃಷ್ಟ ರುಚಿಯ ಆಪೂಸ್‌ ವಿದೇಶಕ್ಕೆ ರಪ್ತು

ಸನ್ಮಾನ ಸಮಾರಂಭ: ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

ರೇವಣಸಿದ್ಧೇಶ್ವರ ಸ್ವಾಮೀಜಿ ಸಲಹೆ
Last Updated 20 ಮೇ 2024, 5:40 IST
ಸನ್ಮಾನ ಸಮಾರಂಭ: ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

ರಕ್ತದಾನ ಮಾಡಲು ಯುವಕರಿಗೆ ಸಲಹೆ

‘ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದೇ ರಕ್ತದಾನ’ ಎಂದು ಹಾವೇರಿ ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ತಿಳಿಸಿದರು.
Last Updated 20 ಮೇ 2024, 5:39 IST
ರಕ್ತದಾನ ಮಾಡಲು ಯುವಕರಿಗೆ ಸಲಹೆ
ADVERTISEMENT

ಹಾವೇರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

ಹಾವೇರಿ ಜಿಲ್ಲೆಯ ವಿವಿಧೆಡೆ ಭಾನುವಾರ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ತಂಪೆರೆದಿದೆ.
Last Updated 19 ಮೇ 2024, 15:21 IST
ಹಾವೇರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

ಕಲುಷಿತ ನೀರು ನದಿಗೆ ಸೇರುವುದನ್ನು ಖಂಡಿಸಿ; ಕಂಪನಿ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಮಾಜಿ ಶಾಸಕ ಅರುಣಕುಮಾರ ಪೂಜಾರ ಒತ್ತಾಯ 
Last Updated 18 ಮೇ 2024, 15:29 IST
ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

ಹೊಳೆನರಸೀಪುರ: ಔಷಧಿ ಅಂಗಡಿಗಳು ಬಂದ್, ಪರದಾಟಿದ ರೋಗಿಗಳು

ಹೊಳೆನರಸೀಪುರ: ಪಟ್ಟಣದಲ್ಲಿ ಶನಿವಾರ ಬಹುತೇಕ ಪ್ರಮುಖ ಔಷಧಿ ಅಂಗಡಿಗಳು ಬಂದ್ ಆಗಿದ್ದು ರೋಗಿಗಳು ಔಷಧಿ ಸಿಗದೆ ಪರದಾಡಿದರು.
Last Updated 18 ಮೇ 2024, 14:31 IST
ಹೊಳೆನರಸೀಪುರ: ಔಷಧಿ ಅಂಗಡಿಗಳು ಬಂದ್, ಪರದಾಟಿದ ರೋಗಿಗಳು
ADVERTISEMENT