ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

RDPR ನೌಕರರ ಕ್ರೀಡಾಕೂಟಕ್ಕೆ ಚಾಲನೆ: ಒತ್ತಡ ನಿರ್ವಹಿಸಲು ಪಿಡಿಒಗಳಿಗೆ ಕಿವಿಮಾತು

DC Vijay Mahantesh: ಗ್ರಾಮೀಣ ಭಾಗದಲ್ಲಿ ಕೆಲಸದ ಒತ್ತಡ ನಿರ್ವಹಿಸಲಾಗದೆ ಪಿಡಿಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ. ಅಧಿಕಾರಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಾವೇರಿ ಡಿಸಿ ತಿಳಿಸಿದರು.
Last Updated 21 ಡಿಸೆಂಬರ್ 2025, 4:03 IST
RDPR ನೌಕರರ ಕ್ರೀಡಾಕೂಟಕ್ಕೆ ಚಾಲನೆ: ಒತ್ತಡ ನಿರ್ವಹಿಸಲು ಪಿಡಿಒಗಳಿಗೆ ಕಿವಿಮಾತು

ಬ್ಯಾಡಗಿ: 350ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ

Animal Birth Control: ಬ್ಯಾಡಗಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ 245 ಗಂಡು ಹಾಗೂ 105 ಹೆಣ್ಣು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ತಿಳಿಸಿದರು.
Last Updated 21 ಡಿಸೆಂಬರ್ 2025, 3:56 IST
ಬ್ಯಾಡಗಿ: 350ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ

ಹಾವೇರಿ | ಬೆಲೆ ಕುಸಿತ: ರಸ್ತೆಯಲ್ಲಿ ಸೊಪ್ಪು ಎಸೆದ ರೈತ

Farmers Distress: ಹಾವೇರಿಯಲ್ಲಿ ಸೊಪ್ಪಿನ ಬೆಲೆ ಗಣನೀಯವಾಗಿ ಕುಸಿದ ಹಿನ್ನೆಲೆ, ಬೆಳೆದ ವೆಚ್ಚವೂ ಸಿಗದೆ ಕಂಗಾಲಾದ ರೈತರು ರಸ್ತೆಯಲ್ಲೇ ಸೊಪ್ಪಿನ ಗಂಟುಗಳನ್ನು ಎಸೆದು ಕಣ್ಣೀರಿಡುತ್ತಿದ್ದಾರೆ.
Last Updated 21 ಡಿಸೆಂಬರ್ 2025, 3:55 IST
ಹಾವೇರಿ | ಬೆಲೆ ಕುಸಿತ: ರಸ್ತೆಯಲ್ಲಿ ಸೊಪ್ಪು ಎಸೆದ ರೈತ

ಹಾನಗಲ್ | ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳೂ ಆರೋಪಿಗಳು ಯಾದಗಿರಿಗೆ ಗಡಿಪಾರು

Accused Externed: ಹಾನಗಲ್ ಸಮೀಪದ ನಾಲ್ಕರ ಕ್ರಾಸ್‍ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಪ್ರಮುಖ ಆರೋಪಿಗಳನ್ನು ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
Last Updated 21 ಡಿಸೆಂಬರ್ 2025, 3:21 IST
ಹಾನಗಲ್ | ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳೂ ಆರೋಪಿಗಳು ಯಾದಗಿರಿಗೆ ಗಡಿಪಾರು

ಹೃದಯದಲ್ಲಿ ಖಾಲಿಯಾದ ಆಧ್ಯಾತ್ಮಿಕ ಸಂಪತ್ತು: ಮಹಾಂತಪ್ರಭು ಸ್ವಾಮೀಜಿ

Mahantaprabhu Swamiji: ಮನೆಗಳಲ್ಲಿ ಭೌತಿಕ ಸಂಪತ್ತು ತುಂಬಿದೆ, ಆದರೆ ಜನರ ಹೃದಯದಲ್ಲಿ ಆಧ್ಯಾತ್ಮಿಕತೆ ಖಾಲಿಯಾಗಿದೆ. ಮಾನವೀಯ ಮೌಲ್ಯಗಳ ಮೂಲಕ ಹೃದಯದ ಶ್ರೀಮಂತಿಕೆ ಗಳಿಸಿ ಎಂದು ಮಹಾಂತಪ್ರಭು ಸ್ವಾಮೀಜಿ ಕರೆ ನೀಡಿದರು.
Last Updated 21 ಡಿಸೆಂಬರ್ 2025, 3:08 IST
ಹೃದಯದಲ್ಲಿ ಖಾಲಿಯಾದ ಆಧ್ಯಾತ್ಮಿಕ ಸಂಪತ್ತು: ಮಹಾಂತಪ್ರಭು ಸ್ವಾಮೀಜಿ

ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 51,000 ಜನರ ಸಮ್ಮುಖದಲ್ಲಿ ವಚನ ವಂದನ

World Record Attempt: ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ 15ನೇ ವರ್ಷದ ಅಂಗವಾಗಿ 51,000 ಮಂದಿಯಿಂದ 'ವಚನ ವಂದನ' ಕಾರ್ಯಕ್ರಮ ಹಾಗೂ ಬೆಳ್ಳಿ ತುಲಾಭಾರ ನಡೆಯಲಿದ್ದು, ಇದು ವಿಶ್ವದಾಖಲೆಗೆ ಸೇರುವ ಸಾಧ್ಯತೆ ಇದೆ.
Last Updated 21 ಡಿಸೆಂಬರ್ 2025, 3:05 IST
ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 51,000 ಜನರ ಸಮ್ಮುಖದಲ್ಲಿ ವಚನ ವಂದನ

ಆಕಸ್ಮಿಕ ಬೆಂಕಿ | ಗೋವಿನಜೋಳ ಆಹುತಿ: ಹುರಳಿಕುಪ್ಪಿ–ಕುರುಬರಮಲ್ಲೂರ ಗ್ರಾಮದ ಅವಘಡ

Maize Crop Loss: ಸವಣೂರು ತಾಲ್ಲೂಕಿನ ಹುರಳಿಕುಪ್ಪಿ-ಕುರುಬರಮಲ್ಲೂರ ರಸ್ತೆ ಪಕ್ಕದ ಜಮೀನಿನಲ್ಲಿ ಗೋವಿನಜೋಳದ ಬಣಿವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಹಾಗೂ ಬೆಳೆ ಹಾನಿಯಾಗಿದೆ.
Last Updated 21 ಡಿಸೆಂಬರ್ 2025, 3:03 IST
ಆಕಸ್ಮಿಕ ಬೆಂಕಿ | ಗೋವಿನಜೋಳ ಆಹುತಿ: ಹುರಳಿಕುಪ್ಪಿ–ಕುರುಬರಮಲ್ಲೂರ ಗ್ರಾಮದ ಅವಘಡ
ADVERTISEMENT

ಮಹಿಳೆ ಮೇಲೆ ಹಲ್ಲೆ ಮಾಡಿದವರಿಗೆ ಜೈಲು ಶಿಕ್ಷೆ

Ranebennur Court Verdict: ತಾಲ್ಲೂಕಿನ ಕುಮಾರಪಟ್ಟಣ ವ್ಯಾಪ್ತಿಯಲ್ಲಿ ಮಹಿಳೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದ ಅಶೋಕ ಪುಟ್ಟಪ್ಪ ಮಡಿವಾಳರ, ಪುಷ್ಪಾ ಕೋಂ ಅಶೋಕ ಮಡಿವಾಳರ ಅವರಿಗೆ ತಲಾ ಒಂದು ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 20 ಡಿಸೆಂಬರ್ 2025, 2:32 IST
ಮಹಿಳೆ ಮೇಲೆ ಹಲ್ಲೆ ಮಾಡಿದವರಿಗೆ ಜೈಲು ಶಿಕ್ಷೆ

ಮೊಬೈಲ್ ಮಿತಿಯಲ್ಲಿರಲಿ,ಫಾಸ್ಟ್‌ಫುಡ್‌ ತ್ಯಜಿಸಿ: ಚರ್ಯಾಶಿರೋಮಣಿ ಮಹಾರಾಜರು

Digital Detox and Health: ಇಂದು ಎಲ್ಲರೂ ಮೊಬೈಲ್‌ನಲ್ಲಿ ಮಗ್ನರಾಗುತ್ತಿದ್ದಾರೆ. ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ತಂದೆ– ತಾಯಿ ಹೊರಗಡೆ ಫಾಸ್‌ಫುಡ್‌ ತಿನ್ನುವುದನ್ನು ಬಿಟ್ಟು, ಮನೆಯಲ್ಲಿಯೇ ಸಾಂಪ್ರದಾಯಿಕ ಆಹಾರ ತಯಾರಿಸಿ ಮಕ್ಕಳಿಗೆ ನೀಡಬೇಕು ಎಂದು ವಿದಿತಸಾಗರ ಮಹಾರಾಜರು ಹೇಳಿದರು.
Last Updated 20 ಡಿಸೆಂಬರ್ 2025, 2:30 IST
ಮೊಬೈಲ್ ಮಿತಿಯಲ್ಲಿರಲಿ,ಫಾಸ್ಟ್‌ಫುಡ್‌ ತ್ಯಜಿಸಿ: ಚರ್ಯಾಶಿರೋಮಣಿ ಮಹಾರಾಜರು

ಬೀದಿನಾಯಿಗಳ ಸಂತಾನಹರಣ: ಮೊದಲ ದಿನ 22 ಶಸ್ತ್ರಚಿಕಿತ್ಸೆ

ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಆರಂಭ | ಹಳೇ ಎಪಿಎಂಸಿ ಕೇಂದ್ರದಲ್ಲಿ ಆರೈಕೆ
Last Updated 20 ಡಿಸೆಂಬರ್ 2025, 2:27 IST
ಬೀದಿನಾಯಿಗಳ ಸಂತಾನಹರಣ: ಮೊದಲ ದಿನ 22 ಶಸ್ತ್ರಚಿಕಿತ್ಸೆ
ADVERTISEMENT
ADVERTISEMENT
ADVERTISEMENT