ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾವೇರಿ (ಜಿಲ್ಲೆ)

ADVERTISEMENT

ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿಗೆ ’ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ

Women Empowerment: ಹರಿಹರದ ಹರ ಜಾತ್ರಾ ಮಹೋತ್ಸವದಲ್ಲಿ ವೇದಾರಾಣಿ ದಾಸನೂರ ಅವರು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಿಗ್ಗಾವಿ ಉತ್ಸವ ರಾಕ್ ಗಾರ್ಡನ್ ಕಲಾ ಸೇವೆಗಾಗಿ ಈ ಗೌರವ ಲಭಿಸಿದೆ.
Last Updated 17 ಜನವರಿ 2026, 5:15 IST
ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿಗೆ ’ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ

ಅನ್ಯಾಯದ ವಿರುದ್ದ ಪ್ರಜಾಪ್ರಭುತ್ವದಡಿ ವಿರೋಧಿಸಿ: ಸಂಸದ ಬೊಮ್ಮಾಯಿ

Democratic Rights: ಶಿಗ್ಗಾವಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಅನ್ಯಾಯದ ವಿರುದ್ಧ ಪ್ರಜಾಪ್ರಭುತ್ವದಡಿ ಹೋರಾಟ ಮಾಡುವ ಅಗತ್ಯತೆ ಕುರಿತು ಮನವಿ ಮಾಡಿದರು ಮತ್ತು ಜನಪರ ಹೋರಾಟದ ನಿರ್ಧಾರ ಪ್ರಕಟಿಸಿದರು.
Last Updated 17 ಜನವರಿ 2026, 5:14 IST
ಅನ್ಯಾಯದ ವಿರುದ್ದ ಪ್ರಜಾಪ್ರಭುತ್ವದಡಿ ವಿರೋಧಿಸಿ: ಸಂಸದ ಬೊಮ್ಮಾಯಿ

ಬ್ಯಾಡಗಿ ಮಾರುಕಟ್ಟೆ: ಮೆಣಸಿನಕಾಯಿ ಆವಕದಲ್ಲಿ ಇಳಿಕೆ, ಬೆಲೆಯಲ್ಲಿ ಸ್ಥಿರತೆ

Chilli Prices Stability: ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಕ್ರವಾರ ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಇಳಿಕೆ ಕಂಡು ಬಂದಿದೆ. ಮಕರ ಸಂಕ್ರಾಂತಿ ರಜೆ ಹಿನ್ನೆಲೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದಿಲ್ಲ.
Last Updated 17 ಜನವರಿ 2026, 5:13 IST
ಬ್ಯಾಡಗಿ ಮಾರುಕಟ್ಟೆ: ಮೆಣಸಿನಕಾಯಿ ಆವಕದಲ್ಲಿ ಇಳಿಕೆ, ಬೆಲೆಯಲ್ಲಿ ಸ್ಥಿರತೆ

ಸಮಯದ ಸದ್ಬಳಕೆಯೇ ಸಾಧನೆಯ ಮಂತ್ರ: ವಿಜಯ ಮಹಾಂತೇಶ ದಾನಮ್ಮನವರ

Time Utilisation Advice: ಹಾವೇರಿ: ‘ಸಮಯ ಅತ್ಯಮೂಲ್ಯ. ಅದರ ಸದ್ಬಳಕೆಯೇ ಸಾಧನೆಯ ಮಂತ್ರ. ಸಮಯವನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ಬರುವ ತೊಂದರೆಗಳನ್ನು ಮೆಟ್ಟಿಲು ಮಾಡಿಕೊಂಡು ಎಲ್ಲರೂ ಸಾಧನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
Last Updated 17 ಜನವರಿ 2026, 5:12 IST
ಸಮಯದ ಸದ್ಬಳಕೆಯೇ ಸಾಧನೆಯ ಮಂತ್ರ: ವಿಜಯ ಮಹಾಂತೇಶ ದಾನಮ್ಮನವರ

9 ವರ್ಷದ ಬಾಲಕನಲ್ಲಿ ‘ಗೀಲನ್‌ ಬಾರೆ’ ಸೋಂಕು?

GBS Infection Case: ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿಯಲ್ಲಿ 9 ವರ್ಷದ ಬಾಲಕನೊಬ್ಬನ ದೇಹ ಸ್ವಾಧೀನ ಕಳೆದುಕೊಂಡಿದ್ದು, ಈತನಲ್ಲಿ ‘ಗೀಲನ್‌ ಬಾರೆ’ (ಜಿಬಿಎಸ್‌) ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.
Last Updated 17 ಜನವರಿ 2026, 5:12 IST
9 ವರ್ಷದ ಬಾಲಕನಲ್ಲಿ ‘ಗೀಲನ್‌ ಬಾರೆ’ ಸೋಂಕು?

ಕೇಂದ್ರದಿಂದ ಉದ್ಯೋಗಕ್ಕೆ ಕತ್ತರಿ: ಶಾಸಕ ಮಾನೆ ಆರೋಪ

Congress Allegation: ಹಾನಗಲ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗಕ್ಕೆ ಕತ್ತರಿ ಹಾಕಿದೆ. ದೇಶವನ್ನು ಪ್ರಗತಿಯತ್ತ ತರಲು ಹಿಂದಿನ ಸರ್ಕಾರದ ರೂಪಿಸಿದ್ದ ಬಹುಪಾಲು ಯೋಜನೆಗಳನ್ನು ಬುಡಮೇಲು ಮಾಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದರು.
Last Updated 17 ಜನವರಿ 2026, 5:12 IST
ಕೇಂದ್ರದಿಂದ ಉದ್ಯೋಗಕ್ಕೆ ಕತ್ತರಿ: ಶಾಸಕ ಮಾನೆ ಆರೋಪ

ಹಾವೇರಿ: ‘ಕರ್ಜಗಿ ಓಂ 112’ ಹೆಸರಿನ ಹೋರಿ ಸಾವು

Haveri Bull News: ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಕರ್ಜಗಿ ಓಂ 112 ಹೆಸರಿನ ಹೋರಿ ಅನಾರೋಗ್ಯದಿಂದ ಸಾವನಪ್ಪಿದ ಘಟನೆ ಶುಕ್ರವಾರ ನಡೆದಿದೆ. ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಹೋರಿಯ ಸಾವಿಗೆ ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದರು.
Last Updated 17 ಜನವರಿ 2026, 5:11 IST
ಹಾವೇರಿ: ‘ಕರ್ಜಗಿ ಓಂ 112’ ಹೆಸರಿನ ಹೋರಿ ಸಾವು
ADVERTISEMENT

ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಶೇಖರಗೌಡ ರಾಮತ್ನಾಳ

Children Rights Protection: ಹಾವೇರಿ: ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಇಲಾಖೆಗಳ ಜವಾಬ್ದಾರಿ ಅಲ್ಲ. ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
Last Updated 17 ಜನವರಿ 2026, 5:11 IST
ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಶೇಖರಗೌಡ ರಾಮತ್ನಾಳ

ರಾಣೆಬೆನ್ನೂರು: ಅಂಬಿಗರ ಚೌಡಯ್ಯ ಐಕ್ಯಮಂಟಪಕ್ಕೆ ವಿಶೇಷ ಪೂಜೆ

Spiritual Event: ರಾಣೆಬೆನ್ನೂರು: ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಗುರುವಾರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಲಿಂ ಪಂ‌.ವೇದತೀರ್ಥ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಅಂಬಿಗರ ಚೌಡಯ್ಯ ಜಯಂತ್ಯುತ್ಸವವು ಗ್ರಾಮದ ಒಡೆಯರ ಚಿತ್ರಶೇಖರ
Last Updated 16 ಜನವರಿ 2026, 2:51 IST
ರಾಣೆಬೆನ್ನೂರು: ಅಂಬಿಗರ ಚೌಡಯ್ಯ ಐಕ್ಯಮಂಟಪಕ್ಕೆ ವಿಶೇಷ ಪೂಜೆ

ತಡಸ: ಅದ್ದೂರಿಯಾಗಿ ಜರುಗಿದ ಗಂಗೆಭಾವಿಯ ಜಾತ್ರಾ ರಥೋತ್ಸವ

Makar Sankranti: ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ಹಬ್ಬದ ದಿನದಂದು ಗಂಗೆಭಾವಿಯ ಜಾತ್ರಾ ಮಹೋತ್ಸವ ರಥೋತ್ಸವ ಸಾವಿರಾರು ಭಕ್ತರ ನಡುವೆ ಸಕಲ ವಾಧ್ಯ ಮೇಳದೊಂದಿಗೆ ಅದ್ದೂರಿಯಾಗಿ ಜರುಗಿತು.
Last Updated 16 ಜನವರಿ 2026, 2:50 IST
ತಡಸ: ಅದ್ದೂರಿಯಾಗಿ ಜರುಗಿದ ಗಂಗೆಭಾವಿಯ ಜಾತ್ರಾ ರಥೋತ್ಸವ
ADVERTISEMENT
ADVERTISEMENT
ADVERTISEMENT