ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಟ್ಟೀಹಳ್ಳಿ| ದೇವಸ್ಥಾನ ವಿಚಾರಕ್ಕೆ ಗುಂಪು ಘರ್ಷಣೆ; ಕಲ್ಲು ತೂರಾಟ

Rattihalli Incident: ದುರ್ಗಮ್ಮ ದೇವಸ್ಥಾನ ವಿಚಾರವಾಗಿ ಹಿರೇಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ನಡುವೆ ಘರ್ಷಣೆ ನಡೆದು, ಕಲ್ಲು ತೂರಾಟದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 20 ಫೆಬ್ರುವರಿ 2026, 7:22 IST
ರಟ್ಟೀಹಳ್ಳಿ| ದೇವಸ್ಥಾನ ವಿಚಾರಕ್ಕೆ ಗುಂಪು ಘರ್ಷಣೆ; ಕಲ್ಲು ತೂರಾಟ

ಹಾವೇರಿ: ಕೆಲಸದಿಂದ ತೆಗೆದಿದ್ದಕ್ಕೆ ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಉಪಕರಣ ಕಳವು

Haveri News: ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡು ಆಂಬುಲೆನ್ಸ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಿದ್ದ ಮಾಜಿ ಚಾಲಕ ಬಸವರಾಜ ಹೂಲಿಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 7:22 IST
ಹಾವೇರಿ: ಕೆಲಸದಿಂದ ತೆಗೆದಿದ್ದಕ್ಕೆ ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಉಪಕರಣ ಕಳವು

ಹಾವೇರಿ| ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ: ಶೈಲಜಾ

ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ ಕಾರ್ಯಾಗಾರ: ಆಶಾ ಕಾರ್ಯಕರ್ತೆಯರು ಭಾಗಿ
Last Updated 20 ಫೆಬ್ರುವರಿ 2026, 7:22 IST
ಹಾವೇರಿ| ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ: ಶೈಲಜಾ

ಹಾನಗಲ್: ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ

Hanagal Development: ಹಾನಗಲ್ ತಾಲ್ಲೂಕಿನ ಮಂತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹1.41 ಕೋಟಿ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು.
Last Updated 20 ಫೆಬ್ರುವರಿ 2026, 7:22 IST
ಹಾನಗಲ್: ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ

ಬ್ಯಾಡಗಿ| ಜನಪ್ರತಿನಿಧಿಗಳ ನಿರ್ಲಕ್ಷ್ಯ; ಪಾಳು ಬಿದ್ದ ಜಾನುವಾರು ಮಾರುಕಟ್ಟೆ

Byadagi APMC: ಚಿಕ್ಕಣಜಿ ಬಳಿ ನಿರ್ಮಿಸಿದ ಜಾನುವಾರು ಮಾರುಕಟ್ಟೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದ್ದು, ನಿರ್ವಹಣಾ ಕೊರತೆ ಮತ್ತು ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
Last Updated 20 ಫೆಬ್ರುವರಿ 2026, 7:22 IST
ಬ್ಯಾಡಗಿ| ಜನಪ್ರತಿನಿಧಿಗಳ ನಿರ್ಲಕ್ಷ್ಯ; ಪಾಳು ಬಿದ್ದ ಜಾನುವಾರು ಮಾರುಕಟ್ಟೆ

ಹಾವೇರಿ| ಅಪ್ರತಿಮ ಶೂರ ಶಿವಾಜಿ ಮಹಾರಾಜ: ಗಾಜೀಗೌಡ್ರ

ಜಿಲ್ಲಾಡಳಿತದಿಂದ ಜಯಂತಿ ಕಾರ್ಯಕ್ರಮ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭಾಗಿ
Last Updated 20 ಫೆಬ್ರುವರಿ 2026, 7:22 IST
ಹಾವೇರಿ| ಅಪ್ರತಿಮ ಶೂರ ಶಿವಾಜಿ ಮಹಾರಾಜ: ಗಾಜೀಗೌಡ್ರ

ಹಾವೇರಿ: ವಿಜ್ಞಾನದ ಕುತೂಹಲ ಹೆಚ್ಚಿಸಿದ ‘ಜಿಜ್ಞಾಸ’

ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷ ಕಾರ್ಯಕ್ರಮ: ಹಲವು ಪ್ರಯೋಗಗಳ ಪರಿಚಯ
Last Updated 19 ಫೆಬ್ರುವರಿ 2026, 5:29 IST
ಹಾವೇರಿ: ವಿಜ್ಞಾನದ ಕುತೂಹಲ ಹೆಚ್ಚಿಸಿದ ‘ಜಿಜ್ಞಾಸ’
ADVERTISEMENT

ಪಟ್ಟಾಧ್ಯಕ್ಷರು ಜಾತಿ, ಮತಕ್ಕೆ ಸೀಮಿತವಲ್ಲ: ಸಿದ್ದರಾಮ ಸ್ವಾಮೀಜಿ

Religious Tribute: ಸಿಂದಗಿ ಮಠದಲ್ಲಿ ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯಸ್ಮರಣೆ ಮತ್ತು ಸಿದ್ದರಾಮ ಸ್ವಾಮೀಜಿಯ ಆಶೀರ್ವಚನ ಕಾರ್ಯಕ್ರಮ ಜರುಗಿತು.
Last Updated 19 ಫೆಬ್ರುವರಿ 2026, 5:28 IST
ಪಟ್ಟಾಧ್ಯಕ್ಷರು ಜಾತಿ, ಮತಕ್ಕೆ ಸೀಮಿತವಲ್ಲ:  ಸಿದ್ದರಾಮ ಸ್ವಾಮೀಜಿ

ಬಾಗಿಲು ಮುಚ್ಚಿದ ಅಕ್ಕ ಕೆಫೆ: ಲಿಂಗತ್ವ ಅಲ್ಪಸಂಖ್ಯಾತರು ನಡೆಸುತ್ತಿದ್ದ ಹೋಟೆಲ್

Community Enterprise: ಹಾವೇರಿ ಅಕ್ಕ ಕೆಫೆ ನಿರ್ವಹಣಾ ಸಮಸ್ಯೆಯಿಂದ ತಾತ್ಕಾಲಿಕವಾಗಿ ಬಂದ್, ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬಿ ಪ್ರಾಜೆಕ್ಟ್ ಮೇಲೆ ಪರಿಣಾಮ.
Last Updated 19 ಫೆಬ್ರುವರಿ 2026, 5:27 IST
ಬಾಗಿಲು ಮುಚ್ಚಿದ ಅಕ್ಕ ಕೆಫೆ: ಲಿಂಗತ್ವ ಅಲ್ಪಸಂಖ್ಯಾತರು ನಡೆಸುತ್ತಿದ್ದ ಹೋಟೆಲ್

ಹಿರೇಮಣಕಟ್ಟಿ: ವೀರಭದ್ರ ಮಹಾಶಿವಯೋಗಿ ರಥೋತ್ಸವ

Religious Festival: ಹಿರೇಮಣಕಟ್ಟಿ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ವೀರಭದ್ರ ಮಹಾಶಿವಯೋಗಿ ಸ್ವಾಮೀಜಿಗಳ ರಥೋತ್ಸವ ಭಕ್ತರೊಂದಿಗೆ ಸಂಭ್ರಮದಿಂದ ಜರುಗಿತು.
Last Updated 19 ಫೆಬ್ರುವರಿ 2026, 5:23 IST
ಹಿರೇಮಣಕಟ್ಟಿ: ವೀರಭದ್ರ ಮಹಾಶಿವಯೋಗಿ ರಥೋತ್ಸವ
ADVERTISEMENT
ADVERTISEMENT
ADVERTISEMENT