ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಅಂಜುಮನ್ ಚುನಾವಣೆ: 78 ನಾಮಪತ್ರ

ನೂತನ ಪದಾಧಿಕಾರಿಗಳ ಆಯ್ಕೆ: ಹಾಲಿ ಸದಸ್ಯರಿಗೆ ಸನ್ಮಾನ
Last Updated 1 ಫೆಬ್ರುವರಿ 2026, 4:18 IST
ಅಂಜುಮನ್ ಚುನಾವಣೆ: 78 ನಾಮಪತ್ರ

ಸರ್ಕಾರಿ ಶಾಲೆ ಅಭಿವೃದ್ಧಿಗೆ ಮೊದಲ ಆದ್ಯತೆ

ವಾರ್ಷಿಕ ಸ್ನೇಹ ಸಮ್ಮೇಳನ: ಶಾಸಕ ಯು.ಬಿ. ಬಣಕಾರ
Last Updated 1 ಫೆಬ್ರುವರಿ 2026, 4:17 IST
ಸರ್ಕಾರಿ ಶಾಲೆ ಅಭಿವೃದ್ಧಿಗೆ ಮೊದಲ ಆದ್ಯತೆ

ಸುಡುಗಾಡು ಸಿದ್ಧರ ಗುಡಿಸಲಿನಲ್ಲಿ ಗ್ರಂಥಾಲಯ

ಜನರಲ್ಲಿ ಓದಿನ ಹವ್ಯಾಸ ಹೆಚ್ಚಿಸುವ ಹಾಗೂ ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ನಗರದ ಎರಡು ಕಡೆಗಳಲ್ಲಿ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು
Last Updated 1 ಫೆಬ್ರುವರಿ 2026, 4:16 IST
ಸುಡುಗಾಡು ಸಿದ್ಧರ ಗುಡಿಸಲಿನಲ್ಲಿ ಗ್ರಂಥಾಲಯ

ಸ್ವಂತ ಲಿಪಿ ಹೊಂದಿದ ಏಕೈಕ ಭಾಷೆ ಕನ್ನಡ

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಜಯಪ್ಪ ಹೊನ್ನಾಳಿ
Last Updated 1 ಫೆಬ್ರುವರಿ 2026, 4:14 IST
ಸ್ವಂತ ಲಿಪಿ ಹೊಂದಿದ ಏಕೈಕ ಭಾಷೆ ಕನ್ನಡ

‘ಮನಸ್ಥಿತಿ ಬದಲಾದರೆ ಮಾತ್ರ ಸ್ವಚ್ಛ ಹಾವೇರಿ’

ಗ್ರಾಮೀಣ ಭಾಗಕ್ಕಿಂತ ನಗರದಲ್ಲೇ ಸ್ವಚ್ಛತೆ ಸಮಸ್ಯೆ ಹೆಚ್ಚು: ಜಿಲ್ಲಾಧಿಕಾರಿ ಬೇಸರ
Last Updated 1 ಫೆಬ್ರುವರಿ 2026, 4:13 IST
‘ಮನಸ್ಥಿತಿ ಬದಲಾದರೆ ಮಾತ್ರ ಸ್ವಚ್ಛ ಹಾವೇರಿ’

ಹಕ್ಕುಪತ್ರ ಮಂಜೂರು; ರಾಜ್ಯದಲ್ಲಿ ಹಾವೇರಿ ಎರಡನೇ ಸ್ಥಾನ

ರಾಜ್ಯದಲ್ಲಿ 2.29 ಲಕ್ಷ ಅರ್ಜಿ, 61,631 ಇ–ಸ್ವತ್ತು ಸೃಷ್ಟಿ: ಏಕ ಗವಾಕ್ಷಿ ವ್ಯವಸ್ಥೆಯಡಿ ಜನರಿಗೆ ಮಾಲೀಕತ್ವದ ಹಕ್ಕು
Last Updated 1 ಫೆಬ್ರುವರಿ 2026, 4:12 IST
ಹಕ್ಕುಪತ್ರ ಮಂಜೂರು; ರಾಜ್ಯದಲ್ಲಿ ಹಾವೇರಿ  ಎರಡನೇ ಸ್ಥಾನ

‘1.11 ಲಕ್ಷ ಹಕ್ಕು ಪತ್ರ: ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ’

ಜಿಲ್ಲೆಯಲ್ಲಿ ಫೆ. 13ರಂದು ಸಾಧನಾ ಸಮಾವೇಶ: ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ
Last Updated 31 ಜನವರಿ 2026, 9:28 IST
‘1.11 ಲಕ್ಷ ಹಕ್ಕು ಪತ್ರ: ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ’
ADVERTISEMENT

ಅಪಘಾತದ ಹಣ ಕೊಡದೇ ವೃದ್ಧೆಗೆ ಬೆದರಿಕೆ

Haveri Crime: ಅಪಘಾತದ ಪರಿಹಾರದ ಹಣವನ್ನು ಪಡೆದು ವಾಪಸು ನೀಡದ ಮಂಜಪ್ಪ ಹಾಗೂ ಗಂಗಾಧರ ಎಂಬುವವರ ವಿರುದ್ಧ 65 ವರ್ಷದ ವೃದ್ಧೆ ಸಿದ್ದಮ್ಮ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕುಮಾರಪಟ್ಟಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 31 ಜನವರಿ 2026, 9:26 IST
ಅಪಘಾತದ ಹಣ ಕೊಡದೇ ವೃದ್ಧೆಗೆ ಬೆದರಿಕೆ

ಮೆಣಸಿನಕಾಯಿ ವ್ಯಾಪಾರಿ ವಿರುದ್ಧ ಎಫ್‌ಐಆರ್

APMC Scam: ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯವಹಾರದಲ್ಲಿ ₹7 ಲಕ್ಷ ವಂಚನೆ ಮಾಡಿದ ಆರೋಪದಡಿ ಪ್ರಗತಿ ಎಂಟರ್‌ಪ್ರೈಸಸ್‌ ಮಾಲೀಕನ ವಿರುದ್ಧ ಆಂಧ್ರಪ್ರದೇಶದ ರೈತ ದೂರು ನೀಡಿದ್ದಾರೆ.
Last Updated 31 ಜನವರಿ 2026, 9:21 IST
ಮೆಣಸಿನಕಾಯಿ ವ್ಯಾಪಾರಿ ವಿರುದ್ಧ ಎಫ್‌ಐಆರ್

40ಕ್ಕೂ ಹೆಚ್ಚು ಕುರಿಮರಿ ಸಾವು: ಚಿರತೆ ದಾಳಿ ಶಂಕೆ 

Byadagi Livestock Loss: ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮದಲ್ಲಿ ಚಿರತೆ ದಾಳಿ ಶಂಕೆಯಿಂದ 40ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated 31 ಜನವರಿ 2026, 9:17 IST
40ಕ್ಕೂ ಹೆಚ್ಚು ಕುರಿಮರಿ ಸಾವು: ಚಿರತೆ ದಾಳಿ ಶಂಕೆ 
ADVERTISEMENT
ADVERTISEMENT
ADVERTISEMENT