ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Basavaraj Shivannanavara: ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಎದೆನೋವು ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಲಾಗಿದೆ.
Last Updated 13 ಫೆಬ್ರುವರಿ 2026, 14:09 IST
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

Pandal Collapse: ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ. ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದ್ದು ಕಬ್ಬಿಣದ ಕಂಬಗಳು ತೇಲಾಡಿದವು.
Last Updated 13 ಫೆಬ್ರುವರಿ 2026, 8:35 IST
ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

ಪ್ರೇಮಿಗಳ ದಿನದ ಹೆಸರಿನಲ್ಲಿ ಅನಾಗರಿಕ ವರ್ತನೆ ತಡೆಯಿರಿ: ಹಿ೦ದೂ ಜನಜಾಗೃತಿ ಸಮಿತಿ

Hindu Janajagruti Samiti ಪಾಶ್ಚಿಮಾತ್ಯರ ಅಂಧಾನುಕರಣೆಯನ್ನು ಸಂಪೂರ್ಣ ಹೋಗಲಾಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಹಿ೦ದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ ಆರ್‌.ಎಚ್‌.ಭಾನವಾನ ಅವರಿಗೆ ಮನವಿ ಸಲ್ಲಿಸಿದರು.
Last Updated 13 ಫೆಬ್ರುವರಿ 2026, 2:18 IST
ಪ್ರೇಮಿಗಳ ದಿನದ ಹೆಸರಿನಲ್ಲಿ ಅನಾಗರಿಕ ವರ್ತನೆ ತಡೆಯಿರಿ: ಹಿ೦ದೂ ಜನಜಾಗೃತಿ ಸಮಿತಿ

ಕೇಂದ್ರ ಸರ್ಕಾರ ವಿರುದ್ಧ ಹೆಸ್ಕಾಂ ಅಧಿಕಾರಿ, ನೌಕರರಿಂದ ಸಾಂಕೇತಿಕ ಪ್ರತಿಭಟನೆ

HESCOM ಹಿರೇಕೆರೂರ: ಹೆಸ್ಕಾಂ, ಅಧಿಕಾರಿಗಳು ಮತ್ತು ನೌಕರರಿಂದ ಸಾಂಕೇತಿಕ ಪ್ರತಿಭಟನೆ.
Last Updated 13 ಫೆಬ್ರುವರಿ 2026, 2:17 IST
ಕೇಂದ್ರ ಸರ್ಕಾರ ವಿರುದ್ಧ ಹೆಸ್ಕಾಂ ಅಧಿಕಾರಿ, ನೌಕರರಿಂದ ಸಾಂಕೇತಿಕ ಪ್ರತಿಭಟನೆ

ಹಾವೇರಿಯಲ್ಲಿ ರಾಜ್ಯ ಸರ್ಕಾರದ 1,000 ದಿನಗಳ ಸಾಧನಾ ಸಮಾವೇಶ: ಭರ್ಜರಿ ತಯಾರಿ

ಜಿಲ್ಲೆಯಲ್ಲಿ 175 ಬಸ್‌ಗಳ ವ್ಯವಸ್ಥೆ; ಕಂದಾಯ ಸಚಿವರಿಂದ ಪರಿಶೀಲನೆ
Last Updated 13 ಫೆಬ್ರುವರಿ 2026, 2:13 IST
ಹಾವೇರಿಯಲ್ಲಿ ರಾಜ್ಯ ಸರ್ಕಾರದ 1,000 ದಿನಗಳ ಸಾಧನಾ ಸಮಾವೇಶ: ಭರ್ಜರಿ ತಯಾರಿ

ಬಿಜೆಪಿ ಕೈಗೊಂಬೆಯಾದ ಲೋಕಸಭಾ ಸ್ಪೀಕರ್: ಸಲೀಂ ಅಹ್ಮದ್‌

Haveri Salim Ahmed Press meet: ಪಕ್ಷಾತೀತವಾಗಿ ಇರಬೇಕಾದ ಸ್ಪೀಕರ್ ಓಂ ಬಿರ್ಲಾ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ದೂರಿದರು.
Last Updated 13 ಫೆಬ್ರುವರಿ 2026, 2:10 IST
ಬಿಜೆಪಿ ಕೈಗೊಂಬೆಯಾದ ಲೋಕಸಭಾ ಸ್ಪೀಕರ್: ಸಲೀಂ ಅಹ್ಮದ್‌

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿಭಟನೆ

Haveri Labour Protest: ‘ಕೇಂದ್ರ ಸರ್ಕಾರವು 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
Last Updated 13 ಫೆಬ್ರುವರಿ 2026, 2:09 IST
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿಭಟನೆ
ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಆವಕ, ಬೆಲೆ ಹೆಚ್ಚಳ

Byadagi:Chilli ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಫೆ.12ರಂದು 1,31,642 ಚೀಲ (32,310 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ. ಆದರೆ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆ ಮಾರಾಟವಾಗಿವೆ.
Last Updated 13 ಫೆಬ್ರುವರಿ 2026, 2:08 IST
ಬ್ಯಾಡಗಿ: ಮೆಣಸಿನಕಾಯಿ ಆವಕ, ಬೆಲೆ ಹೆಚ್ಚಳ

ರಾಣೆಬೆನ್ನೂರು: ಎರಡನೇ ಮದುವೆ; ಠಾಣೆ ಮೆಟ್ಟಿಲೇರಿದ ಯುವಕ

Marriage Scam: ‘ಮೊದಲ ಮದುವೆಯಾಗಿ ಎರಡು ಮಕ್ಕಳಿರುವ ವಿಷಯವನ್ನು ಮುಚ್ಚಿಟ್ಟು ಮಹಿಳೆಯೊಬ್ಬರು ನನ್ನನ್ನು ಎರಡನೇ ಮದುವೆಯಾಗಿ ವಂಚಿಸಿದ್ದಾರೆ’ ಎಂದು ಆರೋಪಿಸಿ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದು, ದೂರು ಸ್ವೀಕರಿಸಿರುವ ಹಲಗೇರಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 12 ಫೆಬ್ರುವರಿ 2026, 20:38 IST
ರಾಣೆಬೆನ್ನೂರು: ಎರಡನೇ ಮದುವೆ; ಠಾಣೆ ಮೆಟ್ಟಿಲೇರಿದ ಯುವಕ

ಕಾಂಗ್ರೆಸ್ ಸಾಧನಾ ಸಮಾವೇಶ: ವೇದಿಕೆ ಸಜ್ಜು

70 ಸಾವಿರ ಮಂದಿಗೆ ಆಸನ | 1.50 ಲಕ್ಷ ಮಂದಿಗೆ ಊಟ
Last Updated 12 ಫೆಬ್ರುವರಿ 2026, 20:36 IST
ಕಾಂಗ್ರೆಸ್ ಸಾಧನಾ ಸಮಾವೇಶ: ವೇದಿಕೆ ಸಜ್ಜು
ADVERTISEMENT
ADVERTISEMENT
ADVERTISEMENT