ಹಾವೇರಿ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಜರೆಸಾಬ್ ಐ ತಿಮ್ಮಾಪುರ ಆಯ್ಕೆ
Literary Leadership: ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗುಂಡೂರು ಗ್ರಾಮದ ಹಜರೆಸಾಬ್ ಐ ತಿಮ್ಮಾಪುರ ಅವರು ಆಯ್ಕೆಗೊಂಡಿದ್ದು, ಸಮ್ಮೇಳನ ಜ. 24-25ರಂದು ಸವಣೂರಿನಲ್ಲಿ ನಡೆಯಲಿದೆ.Last Updated 4 ಜನವರಿ 2026, 8:03 IST