ಭಾನುವಾರ, 4 ಜನವರಿ 2026
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಾಣೆಬೆನ್ನೂರು| ಅಂಬೇಡ್ಕರ್ ಹೆಸರನ್ನೂ ಅಳಿಸುವ ಯತ್ನ: ಸತೀಶ ಜಾರಕಿಹೊಳಿ

Ambedkar Statue: ಅಂಬೇಡ್ಕರ್ ಹೆಸರನ್ನು ಅಳಿಸಲು ಯತ್ನ ನಡೆಯುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ರಾಣೆಬೆನ್ನೂರಿನ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಆತಂಕ ವ್ಯಕ್ತಪಡಿಸಿದರು.
Last Updated 4 ಜನವರಿ 2026, 8:04 IST
ರಾಣೆಬೆನ್ನೂರು| ಅಂಬೇಡ್ಕರ್ ಹೆಸರನ್ನೂ ಅಳಿಸುವ ಯತ್ನ: ಸತೀಶ ಜಾರಕಿಹೊಳಿ

ಹೈನುಗಾರಿಕೆ ಇಲ್ಲದವರ ಖಾತೆಗೆ ಲಕ್ಷಾಂತರ ರೂಪಾಯಿ: ಸಿಬ್ಬಂದಿ ವಜಾಗೆ ರೈತರ ಒತ್ತಾಯ

Milk Producers Protest: ಹೈನುಗಾರಿಕೆ ಇಲ್ಲದವರ ಖಾತೆಗೆ ಪ್ರೋತ್ಸಾಹ ಧನ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತೊಂಡೂರಿನಲ್ಲಿ ರೈತರು ಸಿಬ್ಬಂದಿಯ ವಜಾ ಆಗ್ರಹಿಸಿ ಪ್ರತಿಭಟನೆ ನಡೆಸಿದರು, ಹಾವೇಮುಲ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
Last Updated 4 ಜನವರಿ 2026, 8:03 IST
ಹೈನುಗಾರಿಕೆ ಇಲ್ಲದವರ ಖಾತೆಗೆ ಲಕ್ಷಾಂತರ ರೂಪಾಯಿ: ಸಿಬ್ಬಂದಿ ವಜಾಗೆ ರೈತರ ಒತ್ತಾಯ

ಹಾವೇರಿ: ಹಿಮ್ಸ್‌ ನಿರ್ಮಾಣಕ್ಕೆ ₹ 500 ಕೋಟಿ ವೆಚ್ಚ

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜ. 7ರಂದು ಉದ್ಘಾಟನೆ | ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ
Last Updated 4 ಜನವರಿ 2026, 8:03 IST
ಹಾವೇರಿ: ಹಿಮ್ಸ್‌ ನಿರ್ಮಾಣಕ್ಕೆ ₹ 500 ಕೋಟಿ ವೆಚ್ಚ

ಬ್ಯಾಡಗಿ| ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ಸಂಗ್ರಹ: ಶಾಸಕ ಶಿವಣ್ಣನವರ

Municipal Revenue: ಬ್ಯಾಡಗಿಯಲ್ಲಿ ಬಜೆಟ್ ಪೂರ್ವ ಸಭೆಯಲ್ಲಿ ಅನುದಾನ ಕೊರತೆಯಿಂದ ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ವಿಧಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು, ಕ್ರೀಡಾ ಅನುದಾನವೂ ಹೆಚ್ಚಳಗೊಳ್ಳಲಿದೆ.
Last Updated 4 ಜನವರಿ 2026, 8:03 IST
ಬ್ಯಾಡಗಿ| ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ಸಂಗ್ರಹ: ಶಾಸಕ ಶಿವಣ್ಣನವರ

ಹಾವೇರಿ| ದರ ಕುಸಿತ; ಕಾರ್ಖಾನೆಗೆ ‘ಕಹಿ’ ತಂದ ‘ಸಕ್ಕರೆ’

ಸಗಟು ಮಾರುಕಟ್ಟೆಯಲ್ಲಿ ದರ ಇಳಿಕೆ; ಬಿಲ್ ಪಾವತಿ ವಿಳಂಬ | ಎಥೆನಾಲ್ ಉತ್ಪಾದನೆಗೂ ಕೇಂದ್ರದ ಮಿತಿ
Last Updated 4 ಜನವರಿ 2026, 8:03 IST
ಹಾವೇರಿ| ದರ ಕುಸಿತ; ಕಾರ್ಖಾನೆಗೆ ‘ಕಹಿ’ ತಂದ ‘ಸಕ್ಕರೆ’

ಹಾವೇರಿ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಜರೆಸಾಬ್ ಐ ತಿಮ್ಮಾಪುರ ಆಯ್ಕೆ

Literary Leadership: ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗುಂಡೂರು ಗ್ರಾಮದ ಹಜರೆಸಾಬ್ ಐ ತಿಮ್ಮಾಪುರ ಅವರು ಆಯ್ಕೆಗೊಂಡಿದ್ದು, ಸಮ್ಮೇಳನ ಜ. 24-25ರಂದು ಸವಣೂರಿನಲ್ಲಿ ನಡೆಯಲಿದೆ.
Last Updated 4 ಜನವರಿ 2026, 8:03 IST
ಹಾವೇರಿ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಜರೆಸಾಬ್ ಐ ತಿಮ್ಮಾಪುರ ಆಯ್ಕೆ

ಕರ್ತವ್ಯ ಲೋಪ ಎಸಗಿದ್ದರಿಂದ ಎಸ್‌ಪಿ ಪವನ್‌ ನೆಜ್ಜೂರ್ ಅಮಾನತು: ಶಿವಾನಂದ ಪಾಟೀಲ

Pawan Nejjur Suspend: ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಎಸ್‌.ಪಿ. ಅವರ ಕರ್ತವ್ಯ ಲೋಪ ಕಂಡುಬಂದಿದ್ದರಿಂದ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರು ಕ್ರಮ ಕೈಗೊಂಡಿದ್ದಾರೆ’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 3 ಜನವರಿ 2026, 13:00 IST
ಕರ್ತವ್ಯ ಲೋಪ ಎಸಗಿದ್ದರಿಂದ ಎಸ್‌ಪಿ ಪವನ್‌ ನೆಜ್ಜೂರ್ ಅಮಾನತು: ಶಿವಾನಂದ ಪಾಟೀಲ
ADVERTISEMENT

ಹಾವೇರಿ |₹1.20 ಕೋಟಿ ಮೆಕ್ಕೆಜೋಳ ಬೆಂಕಿಗಾಹುತಿ: 19 ಸಂತ್ರಸ್ತ ರೈತರ ಪಟ್ಟಿ ಸಿದ್ಧ

ಪೊಲೀಸ್–ಅಗ್ನಿಶಾಮಕ ದಳದ ವರದಿ ಕೇಳದ ಅಧಿಕಾರಿಗಳು
Last Updated 3 ಜನವರಿ 2026, 4:31 IST
ಹಾವೇರಿ |₹1.20 ಕೋಟಿ ಮೆಕ್ಕೆಜೋಳ ಬೆಂಕಿಗಾಹುತಿ: 19 ಸಂತ್ರಸ್ತ ರೈತರ ಪಟ್ಟಿ ಸಿದ್ಧ

ಕಾಂಗ್ರೆಸ್ ನನ್ನನ್ನು ಕಡೆಗಣಿಸಿದ್ದು ತಪ್ಪು: ಕುಬೇರಪ್ಪ ಆಕ್ರೋಶ

ಪಶ್ವಿಮ ಪದವೀಧರರ ಮತಕ್ಷೇತ್ರದ ಚುನಾವಣೆ
Last Updated 3 ಜನವರಿ 2026, 4:30 IST
ಕಾಂಗ್ರೆಸ್ ನನ್ನನ್ನು ಕಡೆಗಣಿಸಿದ್ದು ತಪ್ಪು: ಕುಬೇರಪ್ಪ ಆಕ್ರೋಶ

ಜಕಣಾಚಾರಿ ಹೆಸರಿನೊಂದಿಗೆ ನಾಡಿನ ಕಲೆ ಶಾಶ್ವತ: ಶಾಸಕ ಶ್ರೀನಿವಾಸ ಮಾನೆ

ಜಕಣಾಚಾರಿ ಸಂಸ್ಮರಣಾ ದಿನ
Last Updated 3 ಜನವರಿ 2026, 4:30 IST
ಜಕಣಾಚಾರಿ ಹೆಸರಿನೊಂದಿಗೆ ನಾಡಿನ ಕಲೆ ಶಾಶ್ವತ: ಶಾಸಕ ಶ್ರೀನಿವಾಸ ಮಾನೆ
ADVERTISEMENT
ADVERTISEMENT
ADVERTISEMENT