ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಹಕ್ಕುಪತ್ರದ ಆಸೆ: ಸರ್ಕಾರಿ ಜಾಗದಲ್ಲಿ ಶೆಡ್

ಅರೇಮಲ್ಲಾಪುರದಲ್ಲಿ ಜಾಗ ಅತಿಕ್ರಮಣಕ್ಕೆ ಯತ್ನ, ಸರ್ಕಾರದ ಅವಕಾಶ ದುರುಪಯೋಗ , ತಾತ್ಕಾಲಿಕ ಶೆಡ್‌ ತೆರವು
Last Updated 1 ಮಾರ್ಚ್ 2026, 3:33 IST
ಹಕ್ಕುಪತ್ರದ ಆಸೆ: ಸರ್ಕಾರಿ ಜಾಗದಲ್ಲಿ ಶೆಡ್

ಹಾವೇರಿ: ಪಿಯುಸಿ ಕನ್ನಡ ಭಾಷೆ ಪರೀಕ್ಷೆ; 408 ಗೈರು

ಜಿಲ್ಲೆಯ 25 ಕೇಂದ್ರಗಳಲ್ಲಿ ಪರೀಕ್ಷೆ | 11,520 ವಿದ್ಯಾರ್ಥಿಗಳು ಹಾಜರು
Last Updated 1 ಮಾರ್ಚ್ 2026, 3:31 IST
ಹಾವೇರಿ: ಪಿಯುಸಿ ಕನ್ನಡ ಭಾಷೆ ಪರೀಕ್ಷೆ; 408 ಗೈರು

ಶಿವಾಜಿ ಜಯಂತಿ: ಮಾರ್ಗ ಬದಲಿಸಿದ ಮೆರವಣಿಗೆ

ಸುಭಾಷ್ ವೃತ್ತಕ್ಕೆ ಹೋಗುವುದನ್ನು ಕೈಬಿಟ್ಟ ಆಯೋಜಕರು
Last Updated 1 ಮಾರ್ಚ್ 2026, 3:29 IST
ಶಿವಾಜಿ ಜಯಂತಿ: ಮಾರ್ಗ ಬದಲಿಸಿದ ಮೆರವಣಿಗೆ

ರಾಣೆಬೆನ್ನೂರು: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು ಮತ್ತು ಕಜ್ಜರಿ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಮಪರ್ಕವಾಗಿ ಬಸ್‌ ಬಿಡಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಘಟಕ ವ್ಯವಸ್ಥಾಪಕ ಆರ್‌.ಸಿ.ಪಾಟೀಲ ಅವರಿಗೆ...
Last Updated 1 ಮಾರ್ಚ್ 2026, 3:29 IST
ರಾಣೆಬೆನ್ನೂರು: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

ಅಡುಗೆ ಸಿಬ್ಬಂದಿ ಮೇಲೆ ಹೆಚ್ಚಿನ ಜವಾಬ್ದಾರಿ: ಶಾಸಕ ಪ್ರಕಾಶ ಕೋಳಿವಾಡ

Midday Meal Scheme Haveri: ರಾಣೆಬೆನ್ನೂರಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ತರಬೇತಿಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅಡುಗೆ ಸಿಬ್ಬಂದಿ ಜವಾಬ್ದಾರಿಯ ಬಗ್ಗೆ ಒತ್ತಿ ಹೇಳಿದರು.
Last Updated 1 ಮಾರ್ಚ್ 2026, 3:28 IST
ಅಡುಗೆ ಸಿಬ್ಬಂದಿ ಮೇಲೆ ಹೆಚ್ಚಿನ ಜವಾಬ್ದಾರಿ: ಶಾಸಕ ಪ್ರಕಾಶ ಕೋಳಿವಾಡ

ಬಡವರ ದಾರಿ ತಪ್ಪಿಸುತ್ತಿರುವ ರಾಜ್ಯ ಸರ್ಕಾರ: ಬಿ.ಸಿ.ಪಾಟೀಲ ಹೇಳಿಕೆ

ವಿಬಿ ಜಿ ರಾಮ್ ಜಿ ಜಾಗೃತ ಅಭಿಯಾನ: ಬಿ.ಸಿ.ಪಾಟೀಲ ಹೇಳಿಕೆ
Last Updated 1 ಮಾರ್ಚ್ 2026, 3:28 IST
ಬಡವರ ದಾರಿ ತಪ್ಪಿಸುತ್ತಿರುವ ರಾಜ್ಯ ಸರ್ಕಾರ: ಬಿ.ಸಿ.ಪಾಟೀಲ ಹೇಳಿಕೆ

ಹಾವೇರಿ | ಶಿವಾಜಿ ಜಯಂತಿ: ಮಾರ್ಗ ಬದಲಿಸಿದ ಮೆರವಣಿಗೆ

Haveri Shivaji Jayanti: ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಕ್ಷತ್ರೀಯ ಸಮಾಜದವರು ಈ ಮೆರವಣಿಗೆ ಹಮ್ಮಿಕೊಂಡಿದ್ದರು.
Last Updated 28 ಫೆಬ್ರುವರಿ 2026, 17:03 IST
ಹಾವೇರಿ | ಶಿವಾಜಿ ಜಯಂತಿ: ಮಾರ್ಗ ಬದಲಿಸಿದ ಮೆರವಣಿಗೆ
ADVERTISEMENT

₹40 ಸಾವಿರ ಲಂಚ; ಎಂಜಿನಿಯರ್ ಬಂಧನ

Lokayukta Raid Haveri: ಕಾಮಗಾರಿ ಪರಿಶೀಲನಾ ವರದಿ ನೀಡಲು ₹40 ಸಾವಿರ ಲಂಚ ಪಡೆಯುತ್ತಿದ್ದ ಹೆಸ್ಕಾಂ ಸಹಾಯಕ ಎಂಜಿನಿಯರ್ ಬಿ. ಮಿಥುನಗೌಡರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 28 ಫೆಬ್ರುವರಿ 2026, 6:51 IST
₹40 ಸಾವಿರ ಲಂಚ; ಎಂಜಿನಿಯರ್ ಬಂಧನ

₹15 ಸಾವಿರ ವೇತನಕ್ಕೆ ಆಗ್ರಹ: ಆಶಾ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಕಾರ್ಯಕರ್ತೆಯರು | ಮನವಿ ಸ್ವೀಕರಿಸಿದ ಜಿ.ಪಂ. ಉಪ ಕಾರ್ಯದರ್ಶಿ
Last Updated 28 ಫೆಬ್ರುವರಿ 2026, 6:49 IST
₹15 ಸಾವಿರ ವೇತನಕ್ಕೆ ಆಗ್ರಹ: ಆಶಾ ಪ್ರತಿಭಟನೆ

ಹಾಸ್ಟೆಲ್‌ನಲ್ಲಿ ಸೌಕರ್ಯ ಕೊರತೆ, ಕಿರುಕುಳ: ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ

Shiggaon Hostel Issue: ಬಂಕಾಪುರದ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೌಕರ್ಯ ಕೊರತೆ ಹಾಗೂ ಕಿರುಕುಳ ಆರೋಪಿಸಿ ವಿದ್ಯಾರ್ಥಿಗಳು ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ಫೆಬ್ರುವರಿ 2026, 6:48 IST
ಹಾಸ್ಟೆಲ್‌ನಲ್ಲಿ ಸೌಕರ್ಯ ಕೊರತೆ, ಕಿರುಕುಳ: ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT