ಶಿಗ್ಗಾವಿ | ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ: ಪಿಎಸ್ಐ ಮಂಜುನಾಥ ಕುರಿ
ಬಂಕಾಪುರದ ಕೀರ್ತಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಪಿಎಸ್ಐ ಮಂಜುನಾಥ ಕುರಿ, ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರಕ ಎಂದಿದ್ದಾರೆ.Last Updated 9 ಫೆಬ್ರುವರಿ 2026, 6:15 IST