ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಶಿಗ್ಗಾವಿ | ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ: ಪಿಎಸ್‌ಐ ಮಂಜುನಾಥ ಕುರಿ

ಬಂಕಾಪುರದ ಕೀರ್ತಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಪಿಎಸ್‌ಐ ಮಂಜುನಾಥ ಕುರಿ, ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರಕ ಎಂದಿದ್ದಾರೆ.
Last Updated 9 ಫೆಬ್ರುವರಿ 2026, 6:15 IST
ಶಿಗ್ಗಾವಿ | ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ: ಪಿಎಸ್‌ಐ ಮಂಜುನಾಥ ಕುರಿ

ಶಿಗ್ಗಾವಿ | ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ

ಶಿಗ್ಗಾವಿ ತಾಲ್ಲೂಕಿನ ಹಾಳನೆಲ್ಲೂರ ಗ್ರಾಮದಲ್ಲಿ ಘಂಟೆ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಸಡಗರದಿಂದ ಜರುಗಿತು. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 9 ಫೆಬ್ರುವರಿ 2026, 6:14 IST
ಶಿಗ್ಗಾವಿ | ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ

ಹಾವೇರಿ | ಹಿಂದೂಗಳ ಒಗ್ಗಟ್ಟು ಪ್ರದರ್ಶಿಸಿದ ಸಮಾಜೋತ್ಸವ

ಹಾವೇರಿಯಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ವೈವಿಧ್ಯಮಯ ಕಲಾತಂಡಗಳೊಂದಿಗೆ ಭವ್ಯ ಶೋಭಾಯಾತ್ರೆ ಜರುಗಿತು. ಕತ್ತಿವರಸೆ, ಲಾಟಿ ಯುದ್ಧದಂತಹ ಸಾಹಸ ಕಲೆಗಳು ಮೆರವಣಿಗೆಯ ಹೈಲೈಟ್ ಆಗಿದ್ದವು.
Last Updated 9 ಫೆಬ್ರುವರಿ 2026, 6:14 IST
ಹಾವೇರಿ | ಹಿಂದೂಗಳ ಒಗ್ಗಟ್ಟು ಪ್ರದರ್ಶಿಸಿದ ಸಮಾಜೋತ್ಸವ

ಹಾವೇರಿ | ಮಹಾರಾಣಾ ಪ್ರತಾಪ್ ಸಿಂಗ್ ವೃತ್ತ ಅನಾವರಣ

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಾಸಕ ರುದ್ರಪ್ಪ ಲಮಾಣಿ ಚಾಲನೆ
Last Updated 9 ಫೆಬ್ರುವರಿ 2026, 6:13 IST
ಹಾವೇರಿ | ಮಹಾರಾಣಾ ಪ್ರತಾಪ್ ಸಿಂಗ್ ವೃತ್ತ ಅನಾವರಣ

ಹಾವೇರಿ | ಕಾನೂನು ಅರಿವು–ನೆರವಿಗೆ 200 ಸೇವಕರು ನಿಯೋಜನೆ

ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿಯೋಜನೆ: ಜಿಲ್ಲಾ ಗುರುಭವನದಲ್ಲಿ ತರಬೇತಿ
Last Updated 9 ಫೆಬ್ರುವರಿ 2026, 6:11 IST
ಹಾವೇರಿ | ಕಾನೂನು ಅರಿವು–ನೆರವಿಗೆ 200 ಸೇವಕರು ನಿಯೋಜನೆ

ಹಾವೇರಿ | ಹಿಂದೂಗಳ ಒಗ್ಗಟ್ಟು ಪ್ರದರ್ಶಿಸಿದ ಶೊಭಾಯಾತ್ರೆ

ಜಿಲ್ಲೆಯ ವಿವಿಧೆಡೆ ಹಿಂದೂ ಶೋಭಾಯಾತ್ರೆ: ವಿವಿಧ ಕಲಾತಂಡಗಳ ಮೆರುಗು
Last Updated 9 ಫೆಬ್ರುವರಿ 2026, 6:09 IST
ಹಾವೇರಿ | ಹಿಂದೂಗಳ ಒಗ್ಗಟ್ಟು ಪ್ರದರ್ಶಿಸಿದ ಶೊಭಾಯಾತ್ರೆ

ಹಿರೇಕೆರೂರ: ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ

ಯಂತ್ರ ಕೆಟ್ಟು ಹಲವು ವರ್ಷ ಕಳೆದರೂ ದುರಸ್ತಿಗೆ ಹಿಂದೇಟು; ಜನರ ಹಿಡಿಶಾಪ
Last Updated 9 ಫೆಬ್ರುವರಿ 2026, 6:09 IST
ಹಿರೇಕೆರೂರ: ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ
ADVERTISEMENT

ಹಾನಗಲ್ | ಬಸವಣ್ಣನವರ ವಿಶ್ವಕುಟುಂಬ ಚಿಂತನೆ ಪಾಲಿಸಿ: ಶಿವಲಿಂಗ ಸ್ವಾಮೀಜಿ

Veerashaiva Unity: ‘ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ಒಡೆದು ಆಳುವವರು ಈಗಲಾದರೂ ಎಚ್ಚರವಾಗಿ ಒಂದಾಗಿ ಬಾಳುವುದನ್ನು ಕಲಿಯಿರಿ. ಬಸವಣ್ಣನವರು ಪ್ರತಿಪಾದಿಸಿದ ವಿಶ್ವಕುಟುಂಬ ಚಿಂತನೆಗಳನ್ನು ಪಾಲಿಸಿ’ ಎಂದು ಶಿವಲಿಂಗ ಸ್ವಾಮೀಜಿ ಹೇಳಿದರು.
Last Updated 8 ಫೆಬ್ರುವರಿ 2026, 2:55 IST
ಹಾನಗಲ್ | ಬಸವಣ್ಣನವರ ವಿಶ್ವಕುಟುಂಬ ಚಿಂತನೆ ಪಾಲಿಸಿ: ಶಿವಲಿಂಗ ಸ್ವಾಮೀಜಿ

ರಾಣೆಬೆನ್ನೂರು | ಚಿರತೆ ದಾಳಿ: ಕೃಷ್ಣಮೃಗ ಸಾವು

Wildlife Conflict: ತಾಲ್ಲೂಕಿನ ಕುಸಗೂರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ದಾಳಿಗೆ ಕೃಷ್ಣಮೃಗ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
Last Updated 8 ಫೆಬ್ರುವರಿ 2026, 2:53 IST
ರಾಣೆಬೆನ್ನೂರು | ಚಿರತೆ ದಾಳಿ: ಕೃಷ್ಣಮೃಗ ಸಾವು

ಶಿಗ್ಗಾವಿ | ಸಮಾವೇಶದ ಯಶಸ್ವಿಗೆ ಶ್ರಮ ಅವಶ್ಯ: ಯಾಸೀರ್ ಅಹ್ಮದಖಾನ್

Government Initiative: ಫೆ.14ರಂದು ಜರುಗುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಯಶಸ್ಸಿಗೆ ಸಕಲ ಸಿದ್ಧತೆ ಅಗತ್ಯವಾಗಿದೆ. ಮನೆ ಪಟ್ಟಾ ನೀಡುವ ಮೂಲಕ ಬಡಜನರಿಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಹೇಳಿದರು.
Last Updated 8 ಫೆಬ್ರುವರಿ 2026, 2:51 IST
ಶಿಗ್ಗಾವಿ | ಸಮಾವೇಶದ ಯಶಸ್ವಿಗೆ ಶ್ರಮ ಅವಶ್ಯ: ಯಾಸೀರ್ ಅಹ್ಮದಖಾನ್
ADVERTISEMENT
ADVERTISEMENT
ADVERTISEMENT