ಶುಕ್ರವಾರ, 30 ಜನವರಿ 2026
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ವೀರಭದ್ರೇಶ್ವರ ಗುಗ್ಗಳ: ಅದ್ದೂರಿ ರಥೋತ್ಸವ  

Byadgi News: ಬ್ಯಾಡಗಿಯ ವೀರಭದ್ರೇಶ್ವರ ಮತ್ತು ಕಲ್ಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಅದ್ದೂರಿ ರಥೋತ್ಸವ ಹಾಗೂ ಗುಗ್ಗಳೋತ್ಸವ ಜರುಗಿತು. ಭಕ್ತರು ಅಗ್ನಿಕುಂಡ ಪ್ರವೇಶಿಸಿ ಹರಕೆ ತೀರಿಸಿದರು.
Last Updated 30 ಜನವರಿ 2026, 4:46 IST
ವೀರಭದ್ರೇಶ್ವರ ಗುಗ್ಗಳ: ಅದ್ದೂರಿ ರಥೋತ್ಸವ  

ರಾಣೆಬೆನ್ನೂರು | ಭೂಮಿ ಫಲವತ್ತತೆ ಹೆಚ್ಚಿಸಲು ಜಾಗೃತಿ ಅಗತ್ಯ– ಪಿ.ಎಲ್. ಪಾಟೀಲ

Ranebennur News: ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸಲು ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಧಾರವಾಡ ಕೃಷಿ ವಿವಿಯ ಕುಲಪತಿ ಪಿ.ಎಲ್. ಪಾಟೀಲ ಹನುಮನಮಟ್ಟಿಯಲ್ಲಿ ತಿಳಿಸಿದರು.
Last Updated 30 ಜನವರಿ 2026, 4:46 IST
ರಾಣೆಬೆನ್ನೂರು | ಭೂಮಿ ಫಲವತ್ತತೆ ಹೆಚ್ಚಿಸಲು ಜಾಗೃತಿ ಅಗತ್ಯ– ಪಿ.ಎಲ್. ಪಾಟೀಲ

ಹಾವೇರಿ | ಉದ್ಯೋಗ ಮೇಳ: 1,926 ಅಭ್ಯರ್ಥಿಗಳು ಭಾಗಿ

ಜಿ.ಎಚ್‌. ಕಾಲೇಜು: ಜಿಲ್ಲಾಡಳಿತ– ಜಿಲ್ಲಾ ಪಂಚಾಯಿತಿ ಸಹಯೋಗ
Last Updated 30 ಜನವರಿ 2026, 4:44 IST
ಹಾವೇರಿ | ಉದ್ಯೋಗ ಮೇಳ: 1,926 ಅಭ್ಯರ್ಥಿಗಳು ಭಾಗಿ

ತಡಸ | ಗಾಯತ್ರಿ ದೇಗುಲ ವಾರ್ಷಿಕೋತ್ಸವ ನಾಳೆ

Tadasa Gayatri Temple: ತಡಸದ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕ ಮಹೋತ್ಸವ ಜ.31ರಂದು ನಡೆಯಲಿದೆ. ಶಿಗ್ಲಿ ಮತ್ತು ಹುಬ್ಬಳ್ಳಿ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 30 ಜನವರಿ 2026, 4:43 IST
ತಡಸ | ಗಾಯತ್ರಿ ದೇಗುಲ ವಾರ್ಷಿಕೋತ್ಸವ ನಾಳೆ

ತೆಕ್ಕಲಕೋಟೆ | ಧರ್ಮಮಾರ್ಗ ತೊರೆಯದಿರಿ: ಶಿವಸಿದ್ಧೇಶ್ವರ ಸ್ವಾಮೀಜಿ

ಸಿದ್ದರಾಂಪುರ ಮಠದಲ್ಲಿ ‘ಅರಿವಿನ ಯಾತ್ರೆ’ ಕಾರ್ಯಕ್ರಮ
Last Updated 30 ಜನವರಿ 2026, 4:43 IST
ತೆಕ್ಕಲಕೋಟೆ | ಧರ್ಮಮಾರ್ಗ ತೊರೆಯದಿರಿ: ಶಿವಸಿದ್ಧೇಶ್ವರ ಸ್ವಾಮೀಜಿ

ಹಾವೇರಿ ಜಿಲ್ಲೆಯಲ್ಲಿ 460 ಮಾಜಿ ದೇವದಾಸಿಯರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮೀಕ್ಷೆ: ಹೊಸ ನೋಂದಣಿಗೆ 24 ಮಂದಿಯಿಂದ ಅರ್ಜಿ
Last Updated 30 ಜನವರಿ 2026, 4:43 IST
ಹಾವೇರಿ ಜಿಲ್ಲೆಯಲ್ಲಿ 460 ಮಾಜಿ ದೇವದಾಸಿಯರು

ರಟ್ಟೀಹಳ್ಳಿ: ನಾಯಿ ಹಾವಳಿ ತಡೆಗೆ ಕ್ರಮ ಎಂದು?

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವರ್ಷಕ್ಕೆ 300 ಪ್ರಕರಣ
Last Updated 30 ಜನವರಿ 2026, 4:43 IST
ರಟ್ಟೀಹಳ್ಳಿ: ನಾಯಿ ಹಾವಳಿ ತಡೆಗೆ ಕ್ರಮ ಎಂದು?
ADVERTISEMENT

ತಿಳವಳ್ಳಿ: ಸಂಭ್ರಮದ ಚೌಡೇಶ್ವರಿ ರಥೋತ್ಸವ

ಗ್ರಾಮದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಗುರುವಾರ ಅದ್ದೂರಿಯಾಗಿ ನೆರವೇರಿತು.
Last Updated 30 ಜನವರಿ 2026, 4:39 IST
ತಿಳವಳ್ಳಿ: ಸಂಭ್ರಮದ ಚೌಡೇಶ್ವರಿ ರಥೋತ್ಸವ

ರಾಜ್ಯ ಸರ್ಕಾರದ ಶೂನ್ಯ ಸಾಧನೆ ಸಮಾವೇಶ: ಬಸವರಾಜ ಬೊಮ್ಮಾಯಿ

ಸಂಸದ ಬಸವರಾಜ ಬೊಮ್ಮಾಯಿ, ಫೆ.13 ರಂದು ನಡೆಯಲಿರುವ ಕಾಂಗ್ರೆಸ್‌ನ ಶೂನ್ಯ ಸಾಧನೆ ಸಮಾವೇಶವನ್ನು ತೀವ್ರವಾಗಿ ಟೀಕಿಸಿ, ಭ್ರಷ್ಟಾಚಾರದೊಳಗೊಂಡ ಸರ್ಕಾರ ಇದರಿಂದ ಜನರಲ್ಲಿ ಭ್ರಮೆ ನಿವಾರಣೆ ಆಗಲಿದೆ ಎಂದರು.
Last Updated 29 ಜನವರಿ 2026, 7:18 IST
ರಾಜ್ಯ ಸರ್ಕಾರದ ಶೂನ್ಯ ಸಾಧನೆ ಸಮಾವೇಶ:  ಬಸವರಾಜ ಬೊಮ್ಮಾಯಿ

ಹಾವೇರಿ: 209 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ

ಹಾಲಿ ಸದಸ್ಯರ ಅಧಿಕಾರವಧಿ ಮುಕ್ತಾಯ | ಚುನಾವಣೆ ಆಗುವವರೆಗೂ ಅಧಿಕಾರಿಗಳಿಂದ ಆಡಳಿತ
Last Updated 29 ಜನವರಿ 2026, 7:17 IST
ಹಾವೇರಿ: 209 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ
ADVERTISEMENT
ADVERTISEMENT
ADVERTISEMENT