ಶಿಕ್ಷಕನ ಮೇಲೆ ಹಲ್ಲೆ, ಮೆರವಣಿಗೆ ಹೀನಾಯ ಕೃತ್ಯ: ಪ್ರಮೋದ ಮುತಾಲಿಕ್
Savanur Incident: ಸವಣೂರಿನಲ್ಲಿ ಉರ್ದು ಶಾಲೆಯ ಆಂಗ್ಲ ಶಿಕ್ಷಕನ ಮೇಲೆ ಹಲ್ಲೆ ಮಾಡಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವುದು ಅಮಾನವೀಯ ಕೃತ್ಯ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.Last Updated 19 ಡಿಸೆಂಬರ್ 2025, 3:10 IST