ಗುರುವಾರ, 6 ನವೆಂಬರ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ವಕ್ತಾರರಾಗಿ ಅವಿನಾಶ ನೇಮಕ

SC Unit Leadership: ಹಿರೇಕೆರೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್ಸಿ ರಾಜ್ಯ ಘಟಕದ ಅಧ್ಯಕ್ಷ ಆರ್‌.ಧರ್ಮಸೇನ ಅವರ ಆದೇಶದ ಮೇರೆಗೆ ಅವಿನಾಶ ಪೂಜಾರ ಅವರನ್ನು ಹಾವೇರಿ ಜಿಲ್ಲಾ ಎಸ್ಸಿ ಘಟಕದ ವಕ್ತಾರರಾಗಿ ನೇಮಕ ಮಾಡಲಾಗಿದೆ.
Last Updated 6 ನವೆಂಬರ್ 2025, 3:06 IST
ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ವಕ್ತಾರರಾಗಿ ಅವಿನಾಶ ನೇಮಕ

ಬ್ಯಾಡಗಿ: 1,491 ಜಾನುವಾರುಗಳಿಗೆ ಲಸಿಕೆ 

Foot and Mouth Disease: ಬ್ಯಾಡಗಿ: ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಯೋಜನೆ ಅಡಿ 8ನೇ ಸುತ್ತಿನ ಕಾಲುಬಾಯಿ ಜ್ವರ ಕಾಯಿಲೆ ನಿಯಂತ್ರಣಕ್ಕೆ ಲಸಿಕಾ ಅಭಿಯಾನ ಆರಂಭಗೊಂಡಿತು ಎಂದು ಪಶು ವೈದ್ಯ ಡಾ.ನೀಲಕಂಠ ಅಂಗಡಿ ತಿಳಿಸಿದರು.
Last Updated 6 ನವೆಂಬರ್ 2025, 3:04 IST
ಬ್ಯಾಡಗಿ: 1,491 ಜಾನುವಾರುಗಳಿಗೆ ಲಸಿಕೆ 

ಶರಣ ಕೇತೇಶ್ವರ ಸ್ವಾಮಿಯ 895ನೇ ಜಯಂತ್ಯುತ್ಸವ ಆಚರಣೆ

Sharana Festival Celebration: ರಾಣೆಬೆನ್ನೂರು: ಮೇದಾರ ಸಮುದಾಯವು ಕಾಯಕದೊಂದಿಗೆ ಸಮಾಜದ ಸಂಘಟನೆ ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗಂಗಾ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರತ್ನಾಕರ ಟಿ.ಕುಂದಾಪುರ ಹೇಳಿದರು.
Last Updated 6 ನವೆಂಬರ್ 2025, 3:01 IST
ಶರಣ ಕೇತೇಶ್ವರ ಸ್ವಾಮಿಯ 895ನೇ ಜಯಂತ್ಯುತ್ಸವ ಆಚರಣೆ

ಶಿಗ್ಗಾವಿ:ಬಾಲಕರ ವಸತಿನಿಲಯಕ್ಕೆ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ನೂತನ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಆಗ್ರಹ
Last Updated 6 ನವೆಂಬರ್ 2025, 2:58 IST
ಶಿಗ್ಗಾವಿ:ಬಾಲಕರ ವಸತಿನಿಲಯಕ್ಕೆ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಹಾವೇರಿ: ‘ದುಶ್ಚಟಗಳ ಭಿಕ್ಷೆ’ ಬೇಡಿದ ಸ್ವಾಮೀಜಿ

ಮದ್ಯ–ಗುಟ್ಕಾ ಚಟ; ಸ್ವಾಮೀಜಿಗಳ ಸದ್ಭಾವನಾ ನಡಿಗೆ; ಸದ್ಗುಣಗಳ ದೀಕ್ಷೆ ನೀಡಿ ಆಶೀರ್ವಚನ
Last Updated 6 ನವೆಂಬರ್ 2025, 2:55 IST
ಹಾವೇರಿ: ‘ದುಶ್ಚಟಗಳ ಭಿಕ್ಷೆ’ ಬೇಡಿದ ಸ್ವಾಮೀಜಿ

ಗೌರಿ ಹುಣ್ಣಿಮೆ: ಮೈಲಾರಲಿಂಗೇಶ್ವರ ರಥೋತ್ಸವ

ಬಾಲಕಿಯರಿಗೆ ಸಕ್ಕರೆ ಗೊಂಬೆಗಳ ಆರತಿ ಮಾಡಿ ಸಂಪ್ರದಾಯದ ಆಚರಣೆ
Last Updated 6 ನವೆಂಬರ್ 2025, 2:49 IST
ಗೌರಿ ಹುಣ್ಣಿಮೆ: ಮೈಲಾರಲಿಂಗೇಶ್ವರ ರಥೋತ್ಸವ

ವಿದೇಶದಲ್ಲೂ ಮಾದರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಛಾಪು!

Koushalya Karnataka Award: ಶಿರೋಳದ ತೋಂಟದಾರ್ಯ ವಿದ್ಯಾಪೀಠದ ಮಾದರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಗೆ ಕೌಶಲ್ಯ ಕರ್ನಾಟಕ ಪ್ರಶಸ್ತಿ ಲಭಿಸಿದ್ದು, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿದೇಶದ ಕಂಪನಿಗಳಲ್ಲೂ ಉದ್ಯೋಗ ಪಡೆದಿದ್ದಾರೆ.
Last Updated 6 ನವೆಂಬರ್ 2025, 2:45 IST
ವಿದೇಶದಲ್ಲೂ ಮಾದರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಛಾಪು!
ADVERTISEMENT

ಹಾವೇರಿ | ಗೌರಿ ಹುಣ್ಣಿಮೆ: ಸಕ್ಕರೆ ಗೊಂಬೆ ಖರೀದಿ ಜೋರು

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಆಚರಣೆಗೆ ಸಿದ್ಧತೆ
Last Updated 5 ನವೆಂಬರ್ 2025, 3:08 IST
ಹಾವೇರಿ | ಗೌರಿ ಹುಣ್ಣಿಮೆ: ಸಕ್ಕರೆ ಗೊಂಬೆ ಖರೀದಿ ಜೋರು

ಶಿಗ್ಗಾವಿ | ಹದಗೆಟ್ಟ ರಸ್ತೆ: ಸಂಚಾರ ಸಂಕಟ

ತಾಲ್ಲೂಕಿನ ಹಲವು ರಸ್ತೆಗಳು ಗುಂಡಿಮಯ
Last Updated 5 ನವೆಂಬರ್ 2025, 3:04 IST
ಶಿಗ್ಗಾವಿ | ಹದಗೆಟ್ಟ ರಸ್ತೆ: ಸಂಚಾರ ಸಂಕಟ

ಜೀವನಮಟ್ಟ ಸುಧಾರಿಸಿದ ಗ್ಯಾರಂಟಿ ಯೋಜನೆ: ಶಾಸಕ ಶ್ರೀನಿವಾಸ ಮಾನೆ

ಫಲಾನುಭವಿಗಳ ಸ್ಪಂದನಾ ಸಮಾವೇಶ: ಶಾಸಕ ಶ್ರೀನಿವಾಸ ಮಾನೆ ಹೇಳಿಕೆ
Last Updated 5 ನವೆಂಬರ್ 2025, 3:00 IST
ಜೀವನಮಟ್ಟ ಸುಧಾರಿಸಿದ ಗ್ಯಾರಂಟಿ ಯೋಜನೆ: ಶಾಸಕ ಶ್ರೀನಿವಾಸ ಮಾನೆ
ADVERTISEMENT
ADVERTISEMENT
ADVERTISEMENT