‘ಹೆಚ್ಚುತ್ತಿರುವ ಆತ್ಮಹತ್ಯೆ, ಪರಿಹಾರ ಇದೆಯೇ?’ ವಿಷಯದ ಕುರಿತ ಸಂವಾದ ಕಾರ್ಯಕ್ರಮದ ನೇರ ಪ್ರಸಾರ. ಈ ಸಂವಾದದಲ್ಲಿ ಲೇಖಕಿ, ವೈದ್ಯೆಯೂ ಆಗಿರುವ ಡಾ. ಕೆ.ಎಸ್.ಪವಿತ್ರ, ಆಪ್ತ ಸಮಾಲೋಚಕ ನಡಹಳ್ಳಿ ವಸಂತ್, ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ‘ಒಡನಾಡಿ’ ಪರಶುರಾಮ್, ಚಲನಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಇದ್ದಾರೆ.