ಭಾನುವಾರ, 28 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ದೇವಾಲಯಗಳು ಅಗತ್ಯವಿರುವ ಶ್ರೀಗಂಧವನ್ನು ತಾವೇ ಬೆಳೆದುಕೊಳ್ಳಬಹುದೇ? ಹೈಕೋರ್ಟ್

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
Last Updated 27 ಡಿಸೆಂಬರ್ 2025, 23:39 IST
ದೇವಾಲಯಗಳು ಅಗತ್ಯವಿರುವ ಶ್ರೀಗಂಧವನ್ನು ತಾವೇ ಬೆಳೆದುಕೊಳ್ಳಬಹುದೇ? ಹೈಕೋರ್ಟ್

ಕರ್ನಾಟಕದ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹಣ ದೋಚಿ ಪರಾರಿಯಾಗಿದ್ದ ವ್ಯಕ್ತಿ ಬಂಧನ

Interstate Crime: ಕರ್ನಾಟಕ ಮತ್ತು ಆಂಧ್ರದ ಬಸ್‌ಗಳಲ್ಲಿ ಪ್ರಯಾಣಿಕರಿಂದ ಬೆಳ್ಳಿ ಮತ್ತು ನಗದು ಕದ್ದ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈತ ಅಂತರರಾಜ್ಯ ಬಸ್‌ ಕಳ್ಳತನ ಗ್ಯಾಂಗ್‌ನ ಸದಸ್ಯನಾಗಿ ಗುರುತಿಸಲಾಗಿದೆ.
Last Updated 27 ಡಿಸೆಂಬರ್ 2025, 23:30 IST
ಕರ್ನಾಟಕದ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹಣ ದೋಚಿ ಪರಾರಿಯಾಗಿದ್ದ ವ್ಯಕ್ತಿ ಬಂಧನ

ಹಾಜರಾತಿ ಅನುಸರಿಸಿ ಶಾಸಕರ ಅನುದಾನ: ಸಿಎಂಗೆ ಸಲಹೆ ನೀಡಲು ಖಾದರ್ ಚಿಂತನೆ

Legislative Performance Funding: ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಮತ್ತು ಅವರ ಕಾರ್ಯಕ್ಷಮತೆ ಆಧರಿಸಿ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ವಿಧಾನಸಭಾಧ್ಯಕ್ಷ ಖಾದರ್ ಚಿಂತನೆ ನಡೆಸಿದ್ದಾರೆ.
Last Updated 27 ಡಿಸೆಂಬರ್ 2025, 22:30 IST
ಹಾಜರಾತಿ ಅನುಸರಿಸಿ ಶಾಸಕರ ಅನುದಾನ: ಸಿಎಂಗೆ ಸಲಹೆ ನೀಡಲು ಖಾದರ್ ಚಿಂತನೆ

ರಾಜ್ಯದಲ್ಲಿ 6,675 ಏಕೋಪಾಧ್ಯಾಯ ಶಾಲೆ: ಹಾಸನದಲ್ಲಿ ಅತಿ ಹೆಚ್ಚು

ಹಾಸನದಲ್ಲಿ ಅತಿ ಹೆಚ್ಚು
Last Updated 27 ಡಿಸೆಂಬರ್ 2025, 21:29 IST
ರಾಜ್ಯದಲ್ಲಿ 6,675 ಏಕೋಪಾಧ್ಯಾಯ ಶಾಲೆ: ಹಾಸನದಲ್ಲಿ ಅತಿ ಹೆಚ್ಚು

ದೇಗುಲಕ್ಕೆ ಶ್ರೀಗಂಧ: ನಿಯಮ ರೂಪಿಸಿ–ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Temple Sandalwood Supply: ಶ್ರೀಗಂಧದ ಕೊರತೆಯ ನಡುವೆ ದೇವಾಲಯಗಳು ಶ್ರಿಗಂಧವನ್ನು ಸ್ವತಃ ಬೆಳೆಸುವ ಅವಕಾಶ ಕಲ್ಪಿಸಲು ನಿಯಮ ರೂಪಿಸಲು ರಾಜ್ಯ ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ. ಉಡುಪಿ ಶ್ರೀ ಕೃಷ್ಣ ಮಠದ ಅರ್ಜಿ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
Last Updated 27 ಡಿಸೆಂಬರ್ 2025, 18:28 IST
ದೇಗುಲಕ್ಕೆ ಶ್ರೀಗಂಧ: ನಿಯಮ ರೂಪಿಸಿ–ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಸಂಪುಟ ಪುನರ್‌ ರಚನೆ: ಸಂಕ್ರಾಂತಿ ಬಳಿಕ ಯತ್ನಕ್ಕೆ ಸಿಎಂ ಸಿದ್ದರಾಮಯ್ಯ ನಿರ್ಧಾರ

Karnataka Politics: ಸಂಕ್ರಾಂತಿ ಮುಗಿದ ಬಳಿಕ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.
Last Updated 27 ಡಿಸೆಂಬರ್ 2025, 16:13 IST
ಸಂಪುಟ ಪುನರ್‌ ರಚನೆ: ಸಂಕ್ರಾಂತಿ ಬಳಿಕ ಯತ್ನಕ್ಕೆ ಸಿಎಂ ಸಿದ್ದರಾಮಯ್ಯ ನಿರ್ಧಾರ

ಗಂಡು ಅಥವಾ ಹೆಣ್ಣು ಮಗುವೇ ಬೇಕೆಂದರೆ ಆಯುರ್ವೇದದಲ್ಲಿದೆ ಔಷಧ: ಬಾರ್ಕೂರು ಸ್ವಾಮೀಜಿ

ಸುಶ್ರುತ ಸಂಹಿತೆಯ ‘ಪುಂಸವನ ವಿಧಿ’ ನಿಷೇಧಕ್ಕೆ ವಿಶ್ವಸಂತೋಷ ಭಾರತಿ ಸ್ವಾಮೀಜಿ ಅಸಮಾಧಾನ
Last Updated 27 ಡಿಸೆಂಬರ್ 2025, 16:07 IST
ಗಂಡು ಅಥವಾ ಹೆಣ್ಣು ಮಗುವೇ ಬೇಕೆಂದರೆ ಆಯುರ್ವೇದದಲ್ಲಿದೆ ಔಷಧ: ಬಾರ್ಕೂರು ಸ್ವಾಮೀಜಿ
ADVERTISEMENT

ಕೋಗಿಲು ಬಡಾವಣೆ ಒತ್ತುವರಿ ತೆರವು: ಮಾನವೀಯತೆಯಿಂದ ವಸತಿ ವ್ಯವಸ್ಥೆ; ಸಿಎಂ

ಕೋಗಿಲು ಬಡಾವಣೆ ಅಕ್ರಮ ಒತ್ತುವರಿ
Last Updated 27 ಡಿಸೆಂಬರ್ 2025, 16:06 IST
 ಕೋಗಿಲು ಬಡಾವಣೆ ಒತ್ತುವರಿ ತೆರವು: ಮಾನವೀಯತೆಯಿಂದ ವಸತಿ ವ್ಯವಸ್ಥೆ; ಸಿಎಂ

ಫಾಕ್ಸ್‌ಕಾನ್‌ ಶ್ರೇಯ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮುಂದುವರಿದ ಜಗಳ

iPhone Manufacturing: ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಫಾಕ್ಸ್‌ಕಾನ್‌ನ ಐಫೋನ್‌ ತಯಾರಿಕಾ ಘಟಕ ಆರಂಭದ ಶ್ರೇಯಕ್ಕಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಜಗಳ ಶನಿವಾರವೂ ಮುಂದುವರೆದಿದೆ. ಕರ್ನಾಟಕದಲ್ಲಿನ ಫಾಕ್ಸ್‌ಕಾನ್‌ ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
Last Updated 27 ಡಿಸೆಂಬರ್ 2025, 16:00 IST
ಫಾಕ್ಸ್‌ಕಾನ್‌ ಶ್ರೇಯ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮುಂದುವರಿದ ಜಗಳ

ಜನವರಿ 5ರಿಂದ ಮನರೇಗಾ ಉಳಿಸಿ ಅಭಿಯಾನ: ಕಾಂಗ್ರೆಸ್‌ ನಿರ್ಧಾರ

Congress Campaign: ಯುಪಿಎ ಸರ್ಕಾರದ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾನೂನನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ ಕಾಂಗ್ರೆಸ್, 'ಮನರೇಗಾ ಬಚಾವೊ ಅಭಿಯಾನ'ವನ್ನು ಜನವರಿ 5ರಿಂದ ರಾಷ್ಟ್ರವ್ಯಾಪಿ ನಡೆಸುವುದಾಗಿ ಪ್ರಕಟಿಸಿದೆ.
Last Updated 27 ಡಿಸೆಂಬರ್ 2025, 15:52 IST
ಜನವರಿ 5ರಿಂದ ಮನರೇಗಾ ಉಳಿಸಿ ಅಭಿಯಾನ: ಕಾಂಗ್ರೆಸ್‌ ನಿರ್ಧಾರ
ADVERTISEMENT
ADVERTISEMENT
ADVERTISEMENT